ªÀgÀ¢AiÀiÁzÀ ¥ÀæPÀgÀtUÀ¼À
ªÀiÁ»w:
ಮಟಕಾದಾಳಿ
ಪ್ರಕರಣದ ಮಾಹಿತಿ.
ದಿನಾಂಕ- 21/09/2019 ರಂದು 19-50 ಗಂಟೆಯಿಂದ 20-50 ಗಂಟೆಯ ಅವಧಿಯಲ್ಲಿ ಆರೋಪಿಯಾದ ದೇವಣ್ಣ ತಂದೆ ಯಲ್ಲಪ್ಪ ನು ಮರಕಂದಿನ್ನಿ ಗ್ರಾಮದ ಉದ್ಬಾಳ್ – ಮಲ್ಕಪೂರು ಮುಖ್ಯ ಸಾರ್ವಜನಿಕ ರಸ್ತೆಯಲ್ಲಿ ನಿಂತುಕೊಂಡು ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಪಿಎಸ್ಐ ಕವಿತಾಳ ಪೊಲೀಸ್ ಠಾಣೆ ರವರು & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಫಿತನ ವಶದಿಂದ 1).ಮಟಕಾ ನಂಬರ್ ಬರೆದ ಪಟ್ಟಿ ಅ.ಕಿ ಇಲ್ಲ 2) ನಗದು ಹಣ.930/- ರೂ 3)ಒಂದು ಬಾಲ್ ಪೆನ್ನು ಅ.ಕಿ.ಇಲ್ಲ ಇವುಗಳನ್ನು ಜಪ್ತಿ ಪಡಿಸಿಕೊಂಡು ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರ ಪರವಾನಿಗೆಯನ್ನು ದಿನಾಂಕ-22/09/2019 ರಂದು 08-00 ಗಂಟೆಗೆ ಪಡೆದುಕೊಂಡು ಠಾಣೆಗೆ ಬಂದು ಕವಿತಾಳ ಪೊಲೀಸ್ ಠಾಣೆಯ ಗುನ್ನೆ ನಂ: 89/2019, ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ:
21.09.2019 ರಂದು 1730 ಗಂಟೆಗೆ ಚಂದ್ರಶೇಖರ ಎ.ಎಸ್.ಐ. ರವರು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತರನ್ನು ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವ ಬಗ್ಗೆ ಜ್ಞಾಪನ ಪತ್ರ
ನೀಡಿದ್ದು ಸಾರಾಂಶವೇನೆಂದರೆ, ತಾವು ದಿನಾಂಕ:21.09.2019 ರಂದು
1500 ಗಂಟೆಗೆ ನಾನು ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯಲ್ಲಿಯ ಎಲ್.ಬಿ.ಎಸ್.ನಗರ ಏರಿಯಾದ ಚಂದ್ರ
ಬಂಡಾ ರಸ್ತೆಯಲ್ಲಿರು ವೀರಮಾರುತಿ ಗುಡಿಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಟ್ಕಾ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ .ಸಿಬ್ಬಂದಿಯಾದ
ಹೆಚ್.ಸಿ.58 , ಪಿ.ಸಿ. 589. ಹಾಗೂ ಹೆಚ್.ಸಿ. 126 ರವರೊಂದಿಗೆ ಹೋಗಿ ವೀರಮಾರುತಿ ಗುಡಿಹತ್ತಿರ ಇರುವ ಸಾರ್ವಜನಿಕ
ರಸ್ತೆಯಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿರುವ ಅಮರೇಶ ತಂದೆ ಅಂಬಾದಾಸ ಈತನ
ಮೇಲೆ 16-15 ಗಂಟೆಗೆ ದಾಳಿ ಮಾಡಿ ಸದರಿಯವನ ವಶದಿಂದ 1) ನಗದು ಹಣ 930/-ರೂ, 2) 1 ಮಟ್ಕಾ ಚೀಟಿ 3) ಒಂದು ಬಾಲಪೆನನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು
ಮುಂದಿನ ಕಾನೂನು ಕ್ರಮ ಕುರಿತು ವಶಕ್ಕೆ ತೆಗೆದುಕೊಂಡು
16-15 ಗಂಟೆಯಿಂದ 17-15 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿ 1730 ಗಂಟೆಗೆ ವಾಪಸ್ ಠಾಣೆಗೆ ಬಂದು
ಮೂಲದಾಳಿ ಪಂಚನಾಮೆಯೊಂದಿಗೆ ಆರೋಪಿತನನ್ನು ಹಾಗು ಮುದ್ದೆಮಾಲು ಮುಂದಿನ ಕಾನೂನು ಕ್ರಮ ಕುರಿತು ಹಾಜರುಪಡಿಸಿದ್ದು
ಇರುತ್ತದೆ, ಅಂತಾ ಮುಂತಾಗಿ ಇರುವ ಸಾರಾಂಶದ ಮೇಲಿಂದ ಠಾಣಾ ಎನ್.ಸಿ.ನಂ.28-2019 ರ ಪ್ರಕಾರ ದಾಖಲಿಸಿಕೊಂಡು.
ಸದರಿ ಪ್ರಕರಣವು ಅಸಂಜ್ಞಯ ಅಪರಾಧವಾಗಿದ್ದರಿಂದ ಮಟಕಾ
ಜೂಜಾಟದಲ್ಲಿ ತೊಡಗಿದನ ಮೇಲೆ ಕಲಂ 78 [3] ಕೆ.ಪಿ ಕಾಯ್ದೆ ಅಡಿಯಲ್ಲಿ
ಪ್ರಕರಣ ದಾಖಲಿಸಿಕೊಂಡಿದ್ದು
ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಇಂದು ದಿನಾಂಕ: 21.09.2019 ರಂದು 1845 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಠಾಣಾ
ಗುನ್ನೆನಂ.67/2019 ಕಲಂ.78(3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
¦gÁå¢zÁgÀgÀÄ ¹gÀªÁgÀ oÁuÉAiÀİèzÁÝUÀ PÁå¢UÉÃgÁ
¹ÃªÀiÁAvÀgÀzÀ UÀÄqÀØzÀ ºÀwÛgÀ ¸ÁªÀðd¤PÀ ¸ÀܼÀzÀ°è E¹àÃmï dÆeÁl £ÀqÉAiÀÄÄwÛzÉ
CAvÁ ¨Áwä §AzÀ ªÉÄÃgÉUÉ J¸ï.¦ ªÀÄvÀÄÛ ºÉZÀÄѪÀj J¸ï.¦ gÁAiÀÄZÀÆgÀÄ gÀªÀgÀ
DzÉñÀzÀ ªÉÄÃgÉUÉ F PÁAiÀiÁð®AiÀÄzÀ r.¹.L.© WÀlPÀzÀ ¹§âA¢üAiÀĪÀgÀÄ ºÁUÀÆ
¹gÀªÁgÀ oÁuÉAiÀÄ ¹§âA¢üAiÀĪÀgÀÄ ªÀÄvÀÄÛ ¥ÀAZÀgÉÆA¢UÉ ¸ÀPÁðj fÃ¥À £ÀA PÉ.J-36
f.196 £ÉÃzÀÝgÀ°è ªÀÄzÁåºÀß 3-45 UÀAmÉUÉ ¹gÀªÁgÀ ¥Éưøï oÁuɬÄAzÀ ºÉÆgÀlÄ
¸ÁAiÀÄAPÁ® 4-15 UÀAmÉUÉ PÁå¢UÉÃgÁ UÁæªÀĪÀ£ÀÄß vÀ®Ä¦ 4-30 UÀAmÉUÉ zÁ½ ªÀiÁrzÁUÀ
¸ÀܼÀzÀ°èzÀÝ ¥ÀgÀªÉÄñÀ vÀAzÉ DzÉ¥Àà ªÀAiÀiÁ-38 eÁ- ®A¨Át G-UÁæªÀÄ
¥ÀAZÁAiÀÄvÀ ¸ÀzÀ¸ÀågÀÄ (E¸ÉàÃmï Dr¸ÀĪÀzÀÄ)
¸Á-ªÀÄÄQðUÀÄqÀØ vÁAqÁ(ªÁZÀ¥Àà£ÁAiÀÄÌ vÁAqÁ) ºÁUÀÆ EvÀgÉ 6 d£À
DgÉÆÃ¦vÀgÀÄ ¸ÀܼÀ¢AzÀ Nr ºÉÆÃVzÀÄÝ, §¸ÀAiÀÄå vÀAzÉ ºÀ£ÀĪÀÄAiÀÄå ªÀAiÀiÁ-55 eÁ- £ÁAiÀÄPÀ
G- MPÀÌ®ÄvÀ£À ¸Á- CgÀPÉÃgÁ EvÀgÉ 5 d£À ¹QÌ©zÀÝ DgÉÆÃ¦vÀjAzÀ ºÁUÀÆ
PÀtzÀ°èzÀÝ MlÄÖ ºÀt 30230/- ºÁUÀÆ 5 ªÉÆÃ¨ÉÊ¯ï ªÀÄvÀÄÛ 6 ªÉÆÃmÁgÀÄ ¸ÉÊPÀ¯ïUÀ¼ÀÄ
MlÄÖ 2,01,730/- gÀÆ ¨É¯É¨Á¼ÀĪÀ ªÀ¸ÀÄÛUÀ¼À£ÀÄß d¦Û ªÀiÁrPÉÆAqÀÄ, 6 d£À
DgÉÆÃ¦vÀgÉÆA¢UÉ ªÀÄÄzÉݪÀiÁ®Ä ºÁUÀÆ zÁ½ ¥ÀAZÀ£ÁªÉÄAiÉÆA¢UÉ oÁuÉUÉ §AzÀÄ
¥ÀæPÀgÀtzÀ zÁR°¸ÀĪÀ PÀÄjvÀÄ eÁÕ¥À£À ¥ÀvÀæ ºÁdgÀÄ¥Àr¹zÀÄÝ zÁ½ ¥ÀAZÀ£ÁªÉÄAiÀÄÄ
J£ï.¹ DUÀÄwÛzÀÝjAzÀ J£ï.¹ ¥ÀæPÀgÀt zÁR°¹PÉÆAqÀÄ ¥ÀæPÀgÀt zÁR°¸ÀĪÀ PÀÄjvÀÄ
ªÀiÁ£Àå £ÁåAiÀiÁ®AiÀÄzÀ C£ÀĪÀÄwAiÀÄ£ÀÄß ¥ÀqÉzÀÄ zÉêÀzÀÄUÀð ¥Éưøï oÁuÁ
UÀÄ£Éß £ÀA§gÀ 131/2019 PÀ®A 87 PÀ.¥ÉÆ. PÁAiÉÄÝ CrAiÀÄ°è ¥ÀæPÀgÀt
zÁR®ÄªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.
ಕೊಲೆ ಮಾಡಲು ಪ್ರಯತ್ನಿಸಿದ
ಪ್ರಕರಣದ ಮಾಹಿತಿ.
ದಿ.22.09.2019
ರಂದು 00-30 AM ಗಂಟೆಗೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ಕಂಪ್ಯೂಟರ್ ಮುದ್ರಿತಾ ದೂರು ಪಿರ್ಯಾದಿಯನ್ನು
ಸಲ್ಲಿಸಿದ್ದು. ಸಾರಾಂಶವೇನೆಂದರೆ, ಕಳೆದ ಮೊಹರಂ ಹಬ್ಬದಲ್ಲಿ ನನ್ನ ತಮ್ಮ ಆಲ್ತಾಫ್ ನು ಮಹಿಬೂಬ ಕಾಲೋನಿಯಲ್ಲಿ
ಆಲಾಯಿ ಆಡುವಾಗ ತಮಟೆ ಬಾರಿಸಿದ್ದನು. ಈ ವಿಷಯದಲ್ಲಿ ಆರೋಪಿ ಆಹ್ಮದ್ ರಜಾನು ನನ್ನ ತಮ್ಮನ ಸಂಗಡ ಜಗಳ
ಮಾಡಿದ್ದರಿಂದ ಹಿರಿಯರಿಗೆ ತಿಳಿಸಿದ್ದೆವು, ಹಿರಿಯರು ಆಹ್ಮದ್ ರಜಾನಿಗೆ ಸಿಟ್ಟುಮಾಡಿ ಆಲ್ತಾಪನೊಂದಿಗೆ
ಜಗಳ ಮಾಡುವುದು ಸರಿಯಲ್ಲಾ ಅಂತಾ ತಿಳುವಳಿಕೆ ಹೇಳಿದ್ದರು. ಇದರಿಂದ ಆಹ್ಮದ್ ರಜಾನು ತನಗೆ ಅವಮಾನವಾಗಿದೆ
ಅಂತಾ ನನ್ನ ತಮ್ಮನ ಮೇಲೆ ವೈಮನಸ್ಸು ಇಟ್ಟುಕೊಂಡು.ದಿ.21.09.2019 ರಂದು ಇ.ಜೆ.ಹೊಸಳ್ಳಿ ಕ್ಯಾಂಪಿನಲ್ಲಿ
ಗಂಗಾವತಿ ರಸ್ತೆಯಲ್ಲಿ ಕಮ್ಮಾವಾರಿ ಕಲ್ಯಾಣ ಮಂಟಪದ ಗೇಟ್ ಹತ್ತಿರ ಕರೆದುಕೊಂಡು ಹೋಗಿ ರಾತ್ರಿ
10-00 ಗಂಟೆ ಸುಮಾರಿಗೆ ನನ್ನ ತಮ್ಮನನ್ನು ಕೊಲೆ ಮಾಡುವ ಉದ್ದೇಶದಿಂದ ಆತನೊಂದಿಗೆ ಜಗಳ ಮಾಡಿ ಅವಾಚ್ಯ
ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ಬ್ಲೇಡಿನಿಂದ ತಲೆಯ ಹಿಂದೂಗಡೆ, ಕುತ್ತಿಗೆಯ ಮುಂಬಾಗದಲ್ಲಿ
ಹೊಡೆದು ಬಾರೀ ರಕ್ತಗಾಯ ಮಾಡಿ, ಎಡ ದವಡೆಗೆ ತೆರೆಚಿದ ಗಾಯಪಡಿಸಿರುತ್ತಾನೆಂದು ಮುಂತಾಗಿದ್ದ ಪಿರ್ಯಾದಿ
ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.135/2019. ಕಲಂ. 504, 326,
307, 506 ಐಪಿಸಿ ಅಡಿಯಲ್ಲಿ
ಪ್ರಕರಣ ದಾಖಲಿಸಿ ಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.