¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ:
19-07-2017 ರಂದು ಬೆಳಿಗ್ಗೆ 08-30 ಗಂಟೆಗೆ ಟ್ರ್ಯಾಕ್ಟರ್ ಗಳ ಮೂಲಕ ಅಕ್ರಮವಾಗಿ ಮರಳು
ತುಂಬಿಕೊಂಡು ಬರುತ್ತಿರುವ ಬಗ್ಗೆ ಭಾತ್ಮಿ ಮೇರೆಗೆ MAMಮಂದಕಲ್ ಕ್ರಾಸ್ ಹತ್ತಿರ ಹೋಗಿದ್ದಾಗ ಸುಂಕೇಶ್ವರಹಾಳ
ಕಡೆಯಿಂದ 1) ¸ÀégÁd PÀA¥À¤AiÀÄ mÁæPÀÖgï Zɹì
£ÀA WSTA 28932150130 2) ¸ÀégÁd PÀA¥À¤AiÀÄ mÁæPÀÖgï £ÀA PÉ J 36 n© 7051 3)
ªÀĺÉAzÁæ mÁæPÀÖgï £ÀA ZÉ¹ì £ÀA ZJBCO 2056 4) ªÀĺÉAzÁæ mÁæPÀÖgï £ÀA ZÉ¹ì £ÀA ZJBCO 2057 ನೇದ್ದವುಗಳಲ್ಲಿ ಮರಳು ತುಂಬಿಕೊಂಡು ಬಂದಿದ್ದು, ಪಂಚರ ಸಮಕ್ಷಮದಲ್ಲಿ
ಮರಳು ತುಂಬಿದ ಟ್ರಾಕ್ಟರಗಳನ್ನು ಪರಿಶೀಲಿಸಲು ಅದರಲ್ಲಿ ಮರಳು ತುಂಬಿದ್ದು,1]
ºÀ£ÀĪÀÄAvÁæAiÀÄ vÀAzÉ °AUÀ¥Àà ªÀ:25 eÁ:£ÁAiÀÄPÀ G:mÁæPÀÖgïZÁ®PÀ ¸Á
ªÉÄÃzÀgÀUÉÆ¼À2) ¤AUÀ¥Àà vÀAzÉ §¸ÀªÀgÁd ªÀAiÀÄ:22 eÁ:£ÁAiÀÄPÀ G:mÁæPÀÖgïZÁ®PÀ ¸Á
PÀQðºÀ½î 3)¥Àæ¨sÀÄ vÀAzÉ §¸À°AUÀ¥Àà ªÀAiÀÄ:19 eÁ:£ÁAiÀÄPÀ G:mÁæPÀÖgïZÁ®PÀ
¸Á:PÀQðºÀ½î 4) gÁWÀªÉAzÀæ vÀAzÉ §¸À°AUÀ¥Àà ªÀAiÀÄ:22 eÁ:£ÁAiÀÄPÀ
G:mÁæPÀÖgïZÁ®PÀ ¸Á:PÀQðºÀ½î F ಚಾಲಕgÀನ್ನು
ವಿಚಾರಿಸಲು ಸರಕಾರಕ್ಕೆ ರಾಜಧನ ತುಂಬದೇ ಮರಳಿಗೆ ಸಂಬಂದಿಸಿದಂತೆ ಯಾವುದೇ ರಾಯಲ್ಟಿ ಪರವಾನಿಗೆ
ಪಡೆದುಕೊಳ್ಳದೇ ಇರುವುದು ಕಂಡು ಬಂದಿದ್ದು, ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಕೃಷ್ಣಾ ನದಿಯಿಂದ
ಸಾಗಾಟ ಮಾಡುತ್ತಿದ್ದು ಸದರಿ
ಯವರಿಗೆ ವಿಚಾರಿಸಲು ಟ್ರಾಕ್ಟರ್ ಮಾಲಿಕgÁ 5)°AUÀ¥Àà
vÀAzÉ ©üêÀÄgÁAiÀÄ ¸Á:ªÀÄåzÀgÀUÉÆÃ¼À mÁæPÀÖgï ªÀiÁ®PÀ.6)AiÀÄAPÀ¥Àà vÀAzÉ
©üêÀÄgÁAiÀÄ ¸Á:PÀQðºÀ½î mÁæPÀÖgïªÀiÁ®PÀ.7)ªÉAPÀmÉñÀ vÀAzÉ ¨Á®AiÀÄå
¸Á:PÀQðºÀ½î mÁæPÀÖgïªÀiÁ®PÀ.8)²ªÀ¥Àà vÀAzÉ ZÀAzÀæªÀÄ ¸Á:PÀQðºÀ½î
mÁæPÀÖgïªÀiÁ®PÀ. EªÀgÀÄUÀ¼ÀÄ ಮರಳನ್ನು ತುಂಬಿಕೊಂಡು ಬರುವಂತೆ ಹೇಳಿದ್ದರಿಂದ ನದಿಯಿಂದ
ಮರಳನ್ನುತುಂಬಿಕೊಂಡು ಬಂದಿರುವುದಾಗಿ ತಿಳಿಸಿದರು. ಸದರಿ ಮರಳು ತುಂಬಿದ ಟ್ರಾಕ್ಟರನ್ನು
ಪಂಚರ ಸಮಕ್ಷಮದಲ್ಲಿ ಪಂಚನಾಮೆಯನ್ನು ಬೆಳಿಗ್ಗೆ 09-30 ಗಂಟೆಯಿಂದ 11-30 ವರೆಗೆ
ಸ್ಥಳದಲ್ಲಿ ಬರೆದು ಜಪ್ತಿ ಮಾಡಿ ಜಪ್ತಿ ಪಂಚನಾಮೆಯೊಂದಿಗೆ ಮರಳು ತುಂಬಿದ ಟ್ರಾಕ್ಟರನ್ನು
ತಂದು ಹಾಜರುಪಡಿಸಿದ್ದರ ಮೇಲಿಂದ UÀ§ÆâgÀÄ ¥Éưøï oÁuÉ ಗುನ್ನೆ
ನಂ.105 /2017 ಕಲಂ:4(1A),21
MMRD
ACT 1957 ಮತ್ತು 379 ಐಪಿಸಿ ಅಡಿಯಲ್ಲಿ
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
gÀ¸ÉÛ
C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ- 19/07/17 ರಂದು ಮದ್ಯಾಹ್ನ 16.00 ಗಂಟೆಗೆ
ಮಸ್ಕಿಯ ಸರಕಾರಿ ಆಸ್ಪತ್ರೆಯಿಮದ ಪೋನ ಮೂಲಕ ಮಾಹಿತಿ
ತಿಳಿಸಿದ್ದೇನೆಂದರೆ ಪಿರ್ಯಾದಿ ಶ್ರೀ ಗಣೇಶ ತಂದೆ ವಿಘ್ನೇಶಬಾಬು ಕೆ. 24 ವರ್ಷ ಹರಿಜನ ಸಾ. ಜಯಾಗಾರ್ಡನ್ ರಾಘವನ್ ತಾ. ಪೆರಂಬೂರ ಚೆನೈ gÀªÀರು, ಆರೋಪಿ ಅನಂತ @ ಆನಂದನ್ ತಂದೆ ಪನ್ನಯ್ಯ @ ದೊರೈ 20 ವರ್ಷ 407 ಲಾರಿ ನಂಬರ
KA 05- D 2013 ನೆದ್ದರ ಚಾಲಕ ಸಾ. ಮಧುರಾಂತಕಂ ಜಿ. ಕಾಂಚಿಪುರಂ ಚೆನೈ ಮತ್ತು ಗಾಯಾಳುಗಳು ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಕುರಿತು ಆಸ್ಪತ್ರೆಗೆ ಸೇರಿಕೆ ಆಗಿದ್ದು ಮುಂದಿನ ಕ್ರಮ ಜರುಗಿಸಲು ತಿಳಿಸಿದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿ ಪಿರ್ಯಾದಿಯ ಹೇಳಿಕೆಯನ್ನು ಪಡೆದುಕೊಂಡಿದ್ದು ಇಂದು ದಿನಾಂಕ 19-07-17 ರಂದು ಪಿರ್ಯಾದಿಯು ತಾನು ಕೆಲಸ ಮಾಡುತ್ತಿದ್ದ ಅಮುಲ ಅರ್ಥ ಮೂವರ್ಸ ಕಂಪನಿಗೆ ಸಂಬಂದಿಸಿದ ಸಣ್ಣ ಜೆ,ಸಿ,ಬಿ ನಂಬರ TN - 05 BJ 3164 ನೇದ್ದನ್ನು ಬೆಂಗಳೂರಿನಿಂದ - ಕಲಬುರಗಿಗೆ 407 ಲಾರಿ ನಂಬರ KA 05- D 2013
ನೇದ್ದರಲ್ಲಿ ಹಾಕಿಕೊಂಡು ಹೊಗುತ್ತಿದ್ದಾಗ ಆರೋಪಿತನು ಲಾರಿಯನ್ನು ಅತಿವೇಗ ಮತ್ತು
ಅಲಕ್ಷತನದಿಂದ ಓಡಿಸಿದ್ದರಿಂದ ಲಾರಿಯಲ್ಲಿದ್ದ ಜೆ.ಸಿ.ಬಿ ಯು ಅಲುಗಾಡಿ ಲಾರಿ ನಿಯಂತ್ರಣಕ್ಕೆ ಸಿಗದೇ ರೋಡಿನ ಎಡಬಾಗದಲ್ಲಿ 3.15 ಗಂಟೆ ಸುಮಾರಿಗೆ ಮಲ್ಲಿಕಾರ್ಜುನ ಕ್ಯಾಂಪ ಹತ್ತಿರ ಪಲ್ಟಿ ಆಗಿದ್ದು ಕಾರಣ ಪಿರ್ಯಾದಿಗೆ ಮತ್ತು ಆರೋಪಿಗೆ ಹಾಗೂ ಆರೋಪಿತನು ತನ್ನ ಸಂಗಡ ಕರೆದುಕೊಂಡ ಬಂದ ತನ್ನ ಇಬ್ಬರು ತಮ್ಮಂದಿರಾದ ಕಾರ್ತಿಕ ಮತ್ತು ಶರಣನಿಗೆ ಭಾರಿ ಮತ್ತು ಸಾದಾ ಸ್ವರೂಪದ ಗಾಯಗಳಾಗಿವೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು
ಪೊಲೀಸ್ ಠಾಣೆ UÀÄ£Éß £ÀA: 164/2017. ಕಲಂ. 279,337,338 ಐಪಿಸಿ CrAiÀİè ಪ್ರಕರಣ
ದಾಖಲಿಸಿಕೊಂಡಿರುತ್ತೇನೆ.
ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ: 20.07.2017 ರಂದು ಬೆಳಿಗ್ಗೆ 09.00 ಗಂಟೆಗೆ ಫಿರ್ಯಾದಿದಾರರಾದ ªÉÊ.«.JªÀiï
ZÀAzÀæ±ÉÃRgÀ vÀAzÉ ªÉÊ ®PÀëöät ªÀAiÀÄ: 48ªÀµÀð eÁ: £ÁAiÀÄPÀ G: G¥À£Áå¸ÀPÀgÀÄ
£ÀªÉÇzÀAiÀÄ EAf¤AiÀÄjAUï PÁ¯ÉÃeï ¸Á|| ªÀÄ£É £ÀA 1-11-52/56 ªÀiÁgÀÄw PÁ¯ÉÆÃ¤
gÁAiÀÄZÀÆgÀÄ ರವರು ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ, ದಿನಾಂಕ 19.07.2017 ರಂದು ರಾತ್ರಿ 23.00 ಗಂಟೆಗೆ ಮನೆಯ ಬಾಗಿಲಿನ ಬೀಗ ಹಾಕಿಕೊಂಡು ಮನೆಯಲ್ಲಿ ಮಲಗಿಕೊಂಡಿದ್ದು ಇಂದು ಬೆಳಗ್ಗೆ 04.00 ಗಂಟೆಗೆ ಸುಮಾರಿಗೆ ನಾವು ಮಲಗಿದ ಮನೆಯ ಬಾಗಿಲು ಶಬ್ದವಾಗಿದ್ದರಿಂದ ಎದ್ದು ಲ್ಯೆಟ್ ಹಾಕಿ ನೊಡಲಾಗಿ ಯಾರು ಕಾಣಲಿಲ್ಲಾ ದಿನಾಂಕ 20.07.2017 ಬೆಳಿಗ್ಗೆ06.30 ಗಂಟೆಗೆ ಬಾಗಿಲು ತೆಗೆಯಲಾಗಿ ಬಾಗಿಲಿನ ಸೆಂಟರ್ ಲಾಕ್ ಮುರಿದಂತೆ ಕಂಡಿದ್ದು ಹೊರಗಡೆ ಹೊಗಿ ಮುಂದಿನ ಮನೆ ನೊಡಲಾಗಿ ಬೀಗ ಮುರಿದು ಹೊಳಗಡೆ ಪ್ರವೇಶ ಮಾಡಿ ಬೆಡ್ ರೂಮಿನಲ್ಲಿದ್ದ ಅಲಮಾರ್ ಮುರಿದು ಅಲಮಾರದಲ್ಲಿದ್ದ ಬಂಗಾರದ ಸರ 23 ಗ್ರಾಂ ಅ.ಕಿ 50000/- ನಗದು ಹಣ 95000/- ಒಟ್ಟು 145000/- ಬೆಲೆಬಾಳುವುಗಳನ್ನು ಯಾರೋ ಅಪರಿಚಿತ ಕಳ್ಳರು ಮನೆಯ ಬಾಗಿಲು ಬೀಗ ಮುರಿದು ಬೆಡ್ ರೂಮಿನ ಅಲಮಾರ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಇದ್ದ ದೂರಿನ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 200/2017 ಕಲಂ 457 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ
f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ
¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 20.07.2017 gÀAzÀÄ 135
¥ÀææPÀgÀtUÀ¼À£ÀÄß ¥ÀvÉÛ ªÀiÁr 21600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.