¥ÀwæPÁ ¥ÀæPÀluÉ
¥Éưøï zÁ½ ¥ÀæPÀgÀtzÀ
ªÀiÁ»w:-
¢: 05/07/2016 gÀAzÀÄ
zÉêÀzÀÄUÀð ¥ÀlÖtzÀ §¸ï ¤¯ÁݺÀtzÀ ºÀwÛgÀ ªÀÄlPÁ dÆeÁlzÀ §UÉÎ RavÀ ¨Áwä ªÉÄðAzÀ
¦J¸ïL zÉêÀzÀÄUÀð gÀªÀgÀÄ ¹§âA¢AiÉÆA¢UÉ PÀÆrPÉÆAqÀÄ ¥ÀAZÀgÀ ¸ÀªÀÄPÀëªÀÄzÀ°è
ºÉÆÃV ¸ÀAeÉ 6-30 UÀAmÉUÉ zÁ½ ªÀiÁr ªÀÄlPÁ aÃn §gÉzÀÄPÉÆ¼ÀÄîwÛzÀÝ DgÉÆÃ¦
«ÃgÁ¹ÃAUï vÀAzÉ: UÀįÁ¨ï¹AUï, 28ªÀµÀð, eÁw: gÀd¥ÀÆvï, ¸Á: ±ÁAw£ÀUÀgÀ
zÉêÀzÀÄUÀð FvÀ£À£ÀÄß »rzÀÄPÉÆAqÀÄ DvÀ£À ªÀ±À¢AzÀ 730/- £ÀUÀzÀÄ
ºÀt, CAQ ¸ÀASÉåUÀ¼À£ÀÄß §gÉzÀ ªÀÄÆgÀÄ ªÀÄlPÁ £ÀA§gÀ §gÉzÀ aÃn, MAzÀÄ ¨Á¯ï
¥É£ÀÄß EªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄzÀ°è ªÀ±ÀPÉÌ vÉUÀzÀÄPÉÆAqÀÄ F §UÉÎ
¥ÀAZÀgÀ ¸ÀªÀÄPÀëªÀÄzÀ°è ¥ÀAZÀ£ÁªÉÄ ªÀiÁrPÉÆAqÀÄ, ªÀÄÄzÉݪÀiÁ®Ä, DgÉÆÃ¦ ªÀÄvÀÄÛ
¥ÀAZÀ£ÁªÉÄAiÀÄ£ÀÄß vÀAzÀÄ ºÁdgÀÄ ¥Àr¹zÀÄÝ, ¸ÀzÀj ¥ÀæPÀgÀtªÀÅ J£ï.¹
¥ÀæPÀtªÁVzÀÝjAzÀ ªÀiÁ£Àå eÉ.JA.J¥sï.¹ zÉêÀzÀÄUÀð gÀªÀjAzÀ C£ÀĪÀÄwAiÀÄ£ÀÄß
¥ÀqÉzÀÄPÉÆAqÀÄ zÉêÀzÀÄUÀð ¥Éưøï oÁuÉ.UÀÄ£Éß £ÀA:
144/2016 PÀ®A. 78 (3) PÉ.¦ PÁAiÉÄÝ CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
¢£ÁAPÀ:-06/07/2016 gÀAzÀÄ
¨É½UÉÎ 11-00 UÀAmÉAiÀÄ ¸ÀĪÀiÁjUÉ gÉêÀt¥Àà JJ¸ïL gÉêÀt¥Àà zÉêÀzÀÄUÀð
oÁuÉ ªÀÄvÀÄÛ ¹§âA¢AiÀĪÀgÀÄ zÉêÀzÀÄUÀð CgÀPÉÃgÀ gÀ¸ÉÛAiÀÄ PÀjªÀÄgÀr vÁAqÁzÀ
ºÀwÛgÀ §¸ï ¤¯ÁÝtzÀ ªÀÄÄAzÉ PÀȵÁÚ £À¢AiÀÄ wÃgÀzÀ AiÀiÁlUÀ¯ï UÁæªÀÄzÀ PÀqɬÄAzÀ
CPÀæªÀĪÁV PÀ¼ÀîvÀ£À¢AzÀ ªÀÄgÀ¼À£ÀÄß ¸ÁUÁl ªÀiÁqÀÄwÛzÁÝgÉ CAvÁ RavÀªÁzÀ ¨Áwä
§AzÀ ªÉÄÃgÉUÉ gÉêÀt¥Àà JJ¸ïL gÀªÀgÀÄ, ¥ÀAZÀgÀÄ ªÀÄvÀÄÛ ¹§âA¢AiÀĪÀgÀÄ
PÀÆrPÉÆAqÀÄ ºÉÆÃV ¸ÀégÁeï mÁåPÀÖgï £ÀA. PÉ.J. 36 n.© 5997 £ÉÃzÀÝgÀ
ZÁ®PÀ£ÀÄ AiÀiÁªÀÅzÉà ¥ÀgÀªÁ¤UÉ ¥ÀvÀæªÀ£ÀÄß ¥ÀqÉAiÀÄzÉà PÀ¼ÀîvÀ£À¢AzÀ
ªÀÄgÀ¼À£ÀÄß ¸ÁUÁl ªÀiÁrzÀÄÝ mÁæ° £ÀA§gï EgÀĪÀÅ¢¯Áè, mÁæöå°AiÀÄ°è ¸ÀĪÀiÁgÀÄ
1750/- gÀÆ. ¨É¯É ¨Á¼ÀĪÀ ªÀÄgÀ¼À£ÀÄß vÀÄA©zÀÄÝ, ¸ÀzÀj mÁåPÀÖgï ZÁ®PÀ£ÀÄ
¸ÀܼÀ¢AzÀ Nr ºÉÆÃVzÀÄÝ F §UÉÎ gÉêÀt¥Àà JJ¸ïL gÀªÀgÀÄ MAzÀÄ ¥ÀAZÀ£ÁªÉÄ
ªÀÄÄzÉݪÀiÁ®£ÀÄß vÀAzÀÄ ºÁdgÀÄ ¥Àr¹, ¸ÀzÀj CPÀæªÀÄ ªÀÄgÀ¼ÀÄ ¸ÁUÁlzÀ°è vÉÆqÀVzÀÝ
mÁåPÀÖgï£À ZÁ®PÀ ªÀÄvÀÄÛ ªÀiÁ®PÀ£À «gÀÄzÀÞ PÀæªÀÄ dgÀÄV¸À®Ä ¤ÃrzÀ
¥ÀAZÀ£ÁªÉÄAiÀÄ DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA:
145/2016 PÀ®A: 4(1A) ,21 MMRD ACT & 379 IPC CrAiÀİè
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ 06-07-2016 ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀಮತಿ
ವರಲಕ್ಷ್ಮೀ ಗಂಡ ಶ್ರೀನಿವಾಸ, ವಯಾ: 35 ವರ್ಷ, ಜಾತಿ: ಗೊಲ್ಲರು, ಉ: ಮನೆಗೆಲಸ, ಸಾ: ಮನೆ ನಂ.
9-5-83, ಮಡ್ಡಿಪೇಟೆ ರಾಯಚೂರು. ಇವರು ಠಾಣೆಗೆ ಬಂದು ಲಿಖಿತ ದೂರು ನೀಡಿದ್ದು ಅದರ
ಸಾರಾಂಶವೇನೆಂದರೆ, ನಿನ್ನೆ ದಿನಾಂಕ: 05-07-2016 ರಂದು ರಾತ್ರಿ 8-30 ಗಂಟೆಗೆ ತನ್ನ ಗಂಡ
ಶ್ರೀನಿವಾಸ ಹಾಗೂ ರಾಜು, ತಾಯಪ್ಪ, ದೊಡ್ಡ ವೀರೇಶ್, ಶಾಂತಪ್ಪ, ತಿಮ್ಮಪ್ಪ ರವರು ಕೂಡಿಕೊಂಡು ರಾಯಚೂರು ನಗರದ ಬ್ರೇಸ್ತವಾರಪೇಟೆಯಲ್ಲಿರುವ
ಸಂತೋಷ ಹೋಂ ಟೆಲ್ ಕಾಂಪ್ಲೆಕ್ಸ್ ಶಾಪಿಂಗ್ ಮಾಲ್ ಕೆಳಮಹಡಿಯಲ್ಲಿ ಎಲೆಕ್ಟ್ರಿಕಲ್ ಕೆಲಸ
ಮಾಡುತ್ತಿರುವಾಗ ತನ್ನ ಗಂಡ ಕರೆಂಟ್ ಚಾಲೂ ಇಲ್ಲವೆಂದು ತಿಳಿದುಕೊಂಡು ವೈರ್ ಗಳನ್ನು
ಆಕಸ್ಮಿಕವಾಗಿ ಹಿಡಿದುಕೊಂಡಿದ್ದರಿಂದ ಕರೆಂಟ್ ಶಾಖ್ ಹೊಡೆದು ಮೃತಪಟ್ಟಿದ್ದು ಇರುತ್ತದೆ ಸದರಿ
ಘಟನೆಯು ಆಕಸ್ಮಿಕವಾಗಿ ಜರುಗಿದ್ದು, ಸದರಿ ಘಟನೆಯ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ.
ನಿನ್ನೆ ರಾತ್ರಿಯಾಗಿದ್ದರಿಂದ ನಮ್ಮ ಹಿರಿಯರನ್ನು ವಿಚಾರಿಸಿಕೊಂಡು ದಿನಾಂಕ: 06-07-2016 ರಂದು
ಬೆಳಿಗ್ಗೆ 10-00 ಗಂಟೆಗೆ ತಡವಾಗಿ ಬಂದು ಫಿರ್ಯಾಧಿ ನೀಡಿದ್ದು ಇರುತ್ತದೆ. ಅಂತಾ ಕೊಟ್ಟ ದೂರಿನ
ಸಾರಾಂಶದ ಮೇಲಿಂದ ¸ÀzÀgï §eÁgï ¥ÉÆ°Ã¸ï oÁuÉ
ಯು.ಡಿ.ಆರ್. ನಂ. 9/2016 ಕಲಂ. 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ.
ªÀÄ»¼ÉAiÀÄgÀ ªÉÄð£À zËdð£Àå
¥ÀæPÀgÀtzÀ ªÀiÁ»w:-
ಫಿರ್ಯಾದಿ ಶ್ರೀಮತಿ ಎಸುದಾರಿ ಗಂಡ ತಿಪ್ಪಣ್ಣ ಜಾತಿ:ಮಾದಿಗ ವಯ-23ವರ್ಷ, ಉ:ಮನೆಕೆಲಸ ಸಾ:ಕಲ್ಲೂರು FPÉAiÀÄÄ ದಿ.03-03-2014ರಂದು ಆರೋಪಿ
ನಂ.1 ತಿಪ್ಪಣ್ಣ ತಂದೆ ಮುತ್ತಪ್ಪ ಜಾತಿ:ಮಾದಿಗ ವಯ-26ವರ್ಷ, [ ಗಂಡ] Eವರೊಂದಿಗೆ ಮದುವೆಯಾ ಗಿದ್ದು ಈಗ 9 ತಿಂಗಳದ ಹೆಣ್ಣು ಮಗುವಿದ್ದು ಮದುವೆಯಾದ 3-4 ತಿಂಗಳವರೆಗೆ ಆರೋಪಿತರು ಪಿರ್ಯಾದಿದಾರಳನ್ನು ಚೆನ್ನಾಗಿ ನೋಡಿಕೊಂಡಿದ್ದು,ಬರುಬರುತ್ತಕುಡಿತದ ಚಟಕ್ಕೆ ಅಂಟಿಕೊಂಡಿದ್ದಲ್ಲದೆ ಮನೆಯಲ್ಲಿದ್ದ ಅತ್ತೆ ಮೌನಮ್ಮ ಮತ್ತು ಗಂಡ ಇಬ್ಬರು ದಿನಂಪ್ರತಿ ಕುಡಿದು ಬಂದು ಇಲ್ಲಸಲ್ಲದ ಆರೋಪ ಮಾಡಿ ಸೂಳೇ ಬೋಸೂಡಿ ನಿನಗೆ ಸರಿಯಾಗಿ ಕೆಲಸ ಮಾಡಲು ಬರುವುದಿಲ್ಲ ದರಿದ್ರ ಸೂಳೇ ನೀನು ನಮ್ಮ ಮನೆ ಬಿಟ್ಟು ಹೋಗು ಅಂತಾ ಮಾನಸಿಕವಾಗಿ ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿದ್ದಲ್ಲದೆ ದಿ.02-07-2016 ರಂದು ಸಂಜೆ 6-00ಗಂಟೆ ಸುಮಾರಿಗೆ ಪಿರ್ಯಾದಿದಾರಳು ಕಲ್ಲೂರು ಗ್ರಾಮದಲ್ಲಿ ತನ್ನ ಗಂಡನ ಮನೆಯಲ್ಲಿ ದ್ದಾಗ 1] ತಿಪ್ಪಣ್ಣ ತಂದೆ ಮುತ್ತಪ್ಪ ಜಾತಿ:ಮಾದಿಗ ವಯ-26ವರ್ಷ,[ಗಂಡ]2]ಮೌನಮ್ಮಗಂಡಮುತ್ತಪ್ಪ ವಯ-56ವರ್ಷ [ಅತ್ತೆ]3] ರೇಣುಕಮ್ಮ ಗಂಡ ಯೇಹೋನಪ್ಪ ವಯ-40ವರ್ಷ [ನಾದಿನಿ]4]ಲಕ್ಷ್ಮೀಗಂಡಪೇತ್ರಪ್ಪವಯ-38ವರ್ಷ [ನಾದಿನಿ]5] ಯೇಹೋನಪ್ಪ ತಂದೆ ಅಬ್ರಾಹಂ ವಯ-45 ವರ್ಷ [ನಾದಿನಿಯಗಂಡ]6]ಪೇತ್ರಪ್ಪತಂದೆಭಾಸ್ಕರವಯ-40ವರ್ಷ [ನಾದಿನಿಯಗಂಡ]7] ಹನುಮಂತ ತಂದೆ ಯೇಹೋನಪ್ಪ ವಯ-20ವರ್ಷ [ನಾದಿನಿಯ ಮಗ] ಎಲ್ಲರೂ ಜಾತಿ:ಮಾದಿಗ ಸಾ:ಕಲ್ಲೂರು ಪಿರ್ಯಾದಿದಾರಳೊಂದಿಗೆ ಜಗಳ ತೆಗೆದು ಅವರಲ್ಲಿ ತನ್ನ ಗಂಡನು ನನ್ನ ತಲೆಯ ಕೂದಲಿಡಿದು ಎಳೆದಾಡಿ ಕೈಗಳಿಂದ ಹೊಡೆದು ಸೂಳೆ ನಮ್ಮ ಮನೆಬಿಟ್ಟು ಹೋಗಂದ್ರೆ ಹೋಗವಲ್ಲೆಲೆ ಸೂಳೆ ಅಂತಾ ಎಳೆದಾಡಿ ಹೊಡೆದಿದ್ದು,ಉಳಿದವರು ಆ ಸೂಳೇನ ಬಿಡಬ್ಯಾಡ ಒದ್ದು ಓಡಿಸು ಇವಳು ನಮ್ಮ ಮನೆಗೆ ಸಲ್ಲದವಳು ಅಂತಾ ಎಲ್ಲರೂ ಸೇರಿ ನನ್ನನ್ನು ನೆಲಕ್ಕೆ ಹಾಕಿ ಮನ ಬಂದಂತೆ ತಮ್ಮ ಕೈಗಳಿಂದ ಹೊಡೆದು ಜೀವದ ಬೆದರಿಕೆ ಹಾಕಿರುವುದಾಗಿ ನೀಡಿರುವ ಲಿಖಿತ ದೂರಿನ ಸಾರಾಂಶದ ಮೇಲಿಂದ ¹gÀªÁgÀ
¥ÉÆÃ°Ã¸À oÁuÉ, UÀÄ£Éß £ÀA; 117/2016 PÀ®A:143,147,323,504,506,498(J) ¸À»vÀ 149
L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
EvÀgÉ L.¦.¹. ¥ÀæPÀgÀtzÀ ªÀiÁ»w;-
ದಿನಾಂಕ 6-7-2016 ರಂದು ರಾತ್ರಿ 9-00 ಗಂಟೆಗೆ ಫೀರ್ಯಾಧಿ ±ÉÃRgÀ¥Àà vÀA ¨ÁUÉÆqÉ¥Àà ªÀ. 35 eÁw °AUÁ¬ÄvÀ G.
MPÀÌ®ÄvÀ£À ¸Á. UÀÄAd½î vÁ ¹AzsÀ£ÀÆgÀ ªÉÆ.£ÀA.9972208234 FvÀನು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ ಸಾರಾಂಶವೆನೆಂದರೆ ಫಿರ್ಯಾಧಿದಾರನ ತಮ್ಮ ನಾದ ಹನುಮಪ್ಪ ಈತನು ತನ್ನ ಸ್ನೇಹಿತನಾದ ನಾಗಲಿಂಗ ನಾಯಕನ ಹೊಲ ಗುಂಜಳ್ಳಿ ಸೀಮಾಂತರದಲ್ಲಿದ್ದು ಆ ಹೊಲದಲ್ಲಿ ಎಮ್ಮೆ ಮತ್ತು ಆಕಳು ಕಟ್ಟಿದ್ದು . ಹಾಲು ಹಿಂಡಿಕೊಂಡು ಬರಲೆಂದು ದಿನಾಂಕ 6-7-16 ರಂದು ಬೆಳಗಿನ ಜಾವ 5-45 ಗಂಟೆಯ ಸುಮಾರು ಹೊಲದಲ್ಲಿ ನಡೆದುಕೊಂಡು ಹೋಗುವಾಗ ವಿದ್ಯುತ ಕಂಬದ ವೈರ್ ಹರಿದು ಬಿದ್ದಿದ್ದು ಕಂಬದಿಂದ ಜೋತು ಬಿದ್ದಿದ್ದ ವೈರ್ ಹನುಮಪ್ಪನ ಬಾಯಿಗೆ ಎರಡು ಕೈಗಳಿಗೆ ಮತ್ತು ಎರಡು ಕಾಲಿಗೆ ತಾಗಿದ್ದರಿಂದ ಸುಟ್ಟಗಾಯಗಳಾಗಿ ಬಾವು ಬಂದಿದ್ದು ಆತನ ಜೊತೆಯಲ್ಲಿದ್ದ ನಾಗಪ್ಪ ಆತನ ಅಣ್ಣನಿಗೆ ಪೋನ ಮುಖಾಂತರ ವಿಷಯ w½¹ ಅವರು ಸ್ಥಳಕ್ಕೆ ಬಂದ ನಂತರ ಗಾಯಗೊಂಡಿದ್ದು ಹನುಮಪ್ಪನನ್ನು ಸಿಂಧನೂರ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿಂದ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಬೆಂಗಳೂರು ಸೇಂಟೆಜಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಕಳುಹಿಸಿದ್ದು, ಈ ಘಟನೆಗೆ ಗುಂಜಳ್ಳಿ ಏರಿಯಾದ ಲೈನಮ್ಯಾನ ಆರೋಪಿ ನಂ 01 £ÁUÀgÁd PÉ E © ¯ÉÊ£ÀªÀiÁå£ï vÀÄgÀÄ«ºÁ¼À WÀlPÀಮತ್ತು ತುರುವಿಹಾಳ ಜೆಸ್ಕಂ (ಕೆ ಇ ಬಿ) ಘಟಕದ ಜೆ,ಇ. ಆರೋಪಿ ನಂ 02 £ÁUÀgÁd eÉ. E. PÉ E © vÀÄgÀÄ«ºÁ¼À WÀlPÀ ನೇದ್ದರವರು ವಿದ್ಯುತ ಕಂಬದ ವೈರ್ ಜೋತು ಬಿದ್ದಿದ್ದ ಬಗ್ಗೆ ಗುಂಜಳ್ಳಿ ಗ್ರಾಮದ ಜನರು ಸಾಕಷ್ಟು ಬಾರಿ ಸರಿಪಡಿಸಲು ಹೇಳಿದರು ಕೂಡ ಗಮನಿಸದೆ ,ಸರಿ ಪಡಿಸದೆ ಮಾನವ ಜೀವನಕ್ಕೆ ಅಪಾಯವಾಗುತ್ತದೆ ಅಂತಾ ಗೊತ್ತಿದರು ಕೂಡ ಹಾಗೆಯ ತಮ್ಮ ನಿರ್ಲಷತನದಿಂದ ವಿದ್ಯುತ ಕಂಬದ ವೈರ್ ಬಿಟ್ಟಿದ್ದರಿಂದ ಈ ಘಟನೆ ಜರುಗಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಲಿಖಿತ ದೂರಿನ ಸಾರಾಂಶದ ಮೇ°AzÀ vÀÄ«ðºÁ¼À UÀÄ£Éß £ÀA: 98/2016
PÀ®A. 285 338 ¸À»vÀ 34 L¦¹ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
ದಿನಾಂಕ 6-7-2016 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾದಿ ಭಂಡಾರಿ ಗೋಪಿಕೃಷ್ಣ ತಂದೆ ಆಂಜಿನಯ್ಯಲು ವಯಾ 33 ವರ್ಷ ಜಾತಿ ಪದ್ಮಸಾಲಿ ಉ: ಇಂಡಿಯಾ 1 ಎ.ಟಿ.ಎಮ್ BTI PAYMENT PRIVARE
LIMITED ನಲ್ಲಿ ಜೋನಿಯಲ್ ಮ್ಯಾನೇಜರ್ ಬೆಂಗಳುರು ಸಾ: ಪಟೇಲ್ ನಗರ ಬಳ್ಳಾರಿ FvÀನು ಠಾಣೆಗೆ ಹಾಜರಾಗಿ ತಮ್ಮದೊಂದು ನುಡಿ ಫಿರ್ಯಾದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, '' ರಿಜರ್ವ ಬ್ಯಾಂಕ ಆಫ್ ಇಂಡಿಯಾ ರವರ ಆದೇಶದ ಮೇರೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಮಾನವಿ ಠಾಣಾ ಹದ್ದಿಯ ಹಿರೇಕೊಟ್ನೆಕಲ್ ಗ್ರಾಮದಲ್ಲಿ ಮಾನವಿ -ಸಿಂಧನೂರು ಮುಖ್ಯ ರಸ್ತೆಗೆ ಹೊಂದಿ ಸದರಿ ಗ್ರಾಮದ ಆಂಜಿನಯ್ಯ ಶೆಟ್ಟಿ ಇವರ ಮಳಿಗೆಯಲ್ಲಿ ಇಂಡಿಯಾ 1 ಎ.ಟಿ.ಎಮ್
ಅಳವಡಿಸಿದ್ದು, ದಿನಾಂಕ
ದಿನಾಂಕ 26-6-2016 ರಂದು ರಾತ್ರಿ
8-00 ಗಂಟೆಯಿಂದ ದಿನಾಂಕ
27-6-2016 ರ ಮುಂಜಾನೆ 9-00 ಗಂಟೆಯ ನಡುವಿನ
ಅವಧಿಯಲ್ಲಿ ಯಾರೋ
ಕಳ್ಳರು ಸದರಿ
ಎ.ಟಿ.ಎಮ್ ಕಳುವು
ಮಾಡುವ ಉದ್ದೇಶದಿಂದ ಎ.ಟಿ.ಎಮ್ ನ
ಹಿಂದಿನ ಡೋರ್
ಮತ್ತು ಮುಂದಿನ
ಶೋ ಡೋರ್
ಕಿತ್ತಲು ಪ್ರಯತ್ನಿಸಿದ್ದರಿಂದ ಜಕಂಗೊಂಡಿದ್ದು, ಯಾವದೇ
ಹಣ ವಗೈರೆ
ಕಳವು ಆಗಿರುವದಿಲ್ಲಾ. ಕಾರಣ
ಕಳವು ಮಾಡಲು
ಪ್ರಯತ್ನಿಸಿದವರನ್ನು ಪತ್ತೆ
ಮಾಡಿ ಈ
ಬಗ್ಗೆ ಕಾನೂನು
ಪ್ರಕಾರ ಕ್ರಮ
ಜರುಗಿಸುವಂತೆ ಮುಂತಾಗಿ ಇದ್ದ ದೂರಿನ
ಸಾರಾಂಶದ ಮೇಲಿಂದ ಮಾನವಿ
ಠಾಣಾ ಗುನ್ನೆ
ನಂ 145/2016 ಕಲಂ 457 380, 511 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು
ಮಾಡಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :07.07.2016 gÀAzÀÄ 18 ¥ÀææPÀgÀtUÀ¼À£ÀÄß ¥ÀvÉÛ ªÀiÁr 2800
/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.