¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ- 07/08/2016 ರಂದು ರಾತ್ರಿ
8-30 ಗಂಟೆ ಸುಮಾರಿಗೆ ಗಬ್ಬೂರುನಿಂದ ಸುಲ್ತಾನಪುರು ಸಮೀಪ ಮಲ್ಲಪ್ಪನ ಮನೆಗೆ ಹೋಗಿ
ಹೊಲದಲ್ಲಿ ಕಳೆ ತೆಗೆಯುವ ಅಲ್ಕ ತರಲು ಫಿರ್ಯಾದಿ ²æÃ.PÀȵÀÚ¥Àà vÀAzÉ ¦üÃgÉÆÃf,
30ªÀµÀð,ªÀÄgÁoÀ,MPÀÌ®ÄvÀ£À ¸Á- UÀ§ÆâgÀÄ ಮತ್ತು ರಾಜು ಇಬ್ಬರು ಕೂಡಿ ಮೋಟಾರ ಸೈಕಲ ನಂ ಕೆ.33 /ಇ.6089 ನೇದ್ದರ
ಮೇಲೆ ಶಿವ ಫಿಲ್ಲಿಂಗ್ ಸ್ಟೇಷನ್ ಪೆಟ್ರೋಲ್ ಬಂಕ್ ಹತ್ತಿರ ಹೋಗುತ್ತಿದ್ದಾಗ,
ಎದರುಗಡೆಯಿಂದ ಒಂದು ಬಸ್ ಬರುತ್ತಿದ್ದು ಅದರ ಹಿಂದಿನಿಂದ ಒಬ್ಬ ಮೋಟಾರ ಸೈಕಲ
Nನಂ-ಕೆ.ಎ.33/ ಎಲ್ 8685 ನೇದ್ದರ ಚಾಲಕನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು
ಬಂದು ಫಿರ್ಯಾದಿದಾರರು ಬರುತ್ತಿದ್ದ ಗಾಡಿಗೆ ಟಕ್ಕರ ಕೊಟ್ಟಾಗ ಎಲ್ಲಾರು ಹೊಲದಲ್ಲಿ
ಬಿದ್ದಿದ್ದು,, ಫಿರ್ಯಾದಿಗೆ ಎಡ ಮೊಣಕಾಲಿಗೆ ತಲೆಗೆ ರಕ್ತಗಾಯವಾಗಿದ್ದು, ಅಲ್ಲದೆ ರಾಜುಗೆ ಎಡ
ಮೊಣಕಾಲಿಗೆ ಭಾರಿ ಒಳಪೆಟ್ಟು, ತಲೆಯ ಮೇಲೆ ರಕ್ತಗಾಯ , ಬಲ ಉಬ್ಬಿಗೆ
ತರುಚಿದ ಗಾಯವಾಗಿದ್ದು, ಗುದ್ದಿದ ಮೋಟಾರ ಸೈಕಲ ಮೇಲೆ 3 ಜನರಿದ್ದು, ಅದರಲ್ಲಿ ಚಾಲಕ
ಹುಸೇನಪ್ಪನಿಗೆ ಎಡ ಮೊಣಕಾಲು ಮೇಲೆ ಎಲುಬು ಮುರಿದು ಹೊರ ಬಂದು ಭಾರಿ ರಕ್ತ
ಸ್ರಾವವಾಗಿದ್ದು, ಎಡಗೈ ಮುಂಗೈ ಹತ್ತಿರ ಮುರಿದು ಬಾವು ಬಂದಿದ್ದು , ಬಲಗೈ ಮುಂಗೈ ಮೇಲೆ
ರಕ್ತ ಗಾಯ, ಲಚಮಣ್ಣನಿಗೆ ಎಡ ತೊಡೆಯಲ್ಲಿ ಭಾರಿ ಒಳಪೆಟ್ಟಾಗಿ ಮುರಿದಿದ್ದು, ಮತ್ತು ಎಡ
ಮೊಣಕಾಲಿಗೆ ರಕ್ತಗಾಯವಾಗಿದ್ದು, ಎರಡು ಮೋಟಾರ ಸೈಕಲ್ ಗಳ ಮುಂದಿನಭಾಗ ಜಕಂಗೊಂಡಿದ್ದು
ಇರುತ್ತದೆ. ಅಂತಾ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ UÀ§ÆâgÀÄ ¥Éưøï
oÁuÉ UÀÄ£Éß £ÀA: 90/2016 PÀ®A: 279,337,338 L.¦.¹ CrAiÀİèಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ 07-8-2016 ರಂದು
ಸಾಯಾಂಕಾಲ 5-30 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ದೇವಿಪ್ರಸಾದ ತಂದೆ ಸತ್ಯನಾರಾಯಣ ಸಾ: ಬಸವಣ್ಣ ಕ್ಯಾಂಪ್ ಇವರು ರಸ್ತೆ
ಅಪಘಾತದಲ್ಲಿ ಗಾಯಗೊಂಡು ಇಲಾಜು ಕುರಿತು ಸೇರಿಕೆ ಆದ ಬಗ್ಗೆ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ದವಾಖಾನೆಗೆ ಭೇಟಿ ನೀಡಿ
ಗಾಯಾಳುವನ್ನು ನೋಡಿ ಅಲ್ಲಿ ಹಾಜರಿದ್ದ ಗಾಯಳು ದೇವಿವರಪ್ರಸಾದ ಈತನನ್ನು ವಿಚಾರಿಸಿ ಹೇಳಿಕೆಯನ್ನು
ಪಡೆದುಕೊಂಡಿದ್ದು,ಅದರ ಸಾರಾಂಶವೇನೆಂದರೆ,
'' ತಾನು ಆಂದ್ರಪ್ರದೇಶದ ಗದ್ವಾಲ್
ಹತ್ತಿರ ಕೊರ್ತಕೊಟ್ಟ ಪಟ್ಟಣದಲ್ಲಿ ಸ್ನೇಹ ಫಾಮಸನಲ್ಲಿ ಬಯಲರ್ ಆಪರೇಟರ್ ಆಗಿ ಕೂಲಿಕೆಲಸ
ಮಾಡುತ್ತಿದ್ದು 2 ದಿನಗಳ
ಹಿಂದೆ ತನ್ನ ಊರಿಗೆ ಬಂದಿದ್ದು ದಿನಾಂಕ 07-08-2016 ರಂದು
ಸಾಯಾಂಕಾಲ 4-30 ಗಂಟೆ ಸುಮಾರಿಗೆ ತಮ್ಮ ಕ್ಯಾಂಪಿನಿಂದ ಸಿಂಧನೂರಿಗೆ ಬಂದು ಸಿಂಧನೂರು-ರಾಯಚೂರು ಮುಖ್ಯ ರಸ್ತೆ ಹಿಡಿದು
ಪೊತ್ನಾಳ ಮುಖಾಂತರ ರಾಯಚೂರುಗೆ ಹೋಗಿ ಅಲ್ಲಿಂದ ಕೊರ್ತಕೊಟ್ಟ ಪಟ್ಟಣಕ್ಕೆ ಹೋಗುತ್ತಿರುವಾಗ ಮಾನವಿ
ಪಟ್ಟಣದ ಪರಿವಾರದಾಬದ ಹತ್ತಿರ ತನ್ನ ಮೊಟಾರ್ ಸೈಕಲ್ ನಂ ಕೆಎ-36/W3575 ನೇದ್ದನ್ನು ರಸ್ತೆಯ ಎಡಬಾಜು ನಡೆಸಿಕೊಂಡು ಹೋಗುತ್ತಿರುವಾಗ ಮಾನವಿ
ಕಡೆಯಿಂದ ತನ್ನ ಎದುರಿಗೆ ಅಪೆ ಆಟೋ ನಂ ಕೆಎ-36/6581ನೇದ್ದರ ಚಾಲಕ ರಾಘವೇಂದ್ರ ತಂದೆ ಈರಣ್ಣ ಮಡಿವಾಳ ಈತನು ತನ್ನಆಟೋವನ್ನು
ಅತಿವೇಗೆ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ತನ್ನ ಮೊಟಾರ್ ಸೈಕಲಗೆ ಟಕ್ಕರ್
ಮಾಡಿದ್ದರಿಂದ ತನಗೆ ಬಲಗಾಲು ಪಾದದ ಮೇಲೆ ಭಾರಿ ಸ್ವರೂಪದ ರಕ್ತಗಾಯವಾಗಿದ್ದು ಕಾರಣ ಆಟೋಚಾಲಕ ಮೇಲೆ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ದೂರನ್ನು
ಪಡೆದುಕೊಂಡು ವಾಪಾಸ್ಸು ಠಾಣೆಗೆ ರಾತ್ರಿ 10-00 ಗಂಟೆಗೆ ಬಂದು ಸದರಿ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.
169/16 ಕಲಂ.279, 338 ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¥Éưøï zÁ½
¥ÀæPÀgÀtzÀ ªÀiÁ»w:-
ದಿ-07/08/2016
ರಂದು 17-30 ಗಂಟೆಗೆ ಪಿ.ಸಿ.134 ರವರು ಮಾನ್ಯ ನ್ಯಾಯಾಲಯದಿಂದ ಮಟಕಾ ಜೂಜಾಟ
ಪ್ರಕರಣ ದಾಖಲಿಸಲು ಅನುಮತಿಯನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ್ದು ಸದರಿ ದಾಳಿ ಪಂಚನಾಮೆಯ
ಸಾರಾಂಶವೇನೆಂದರೆ.ದಿ;-06/08/2016 ರಂದು
ವಲ್ಕಂದಿನ್ನಿ ಗ್ರಾಮದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಭಾತ್ಮಿ ಮೇರೆಗೆ ಎ.ಎಸ್.ಐ (ಬಿ) ಹಾಗೂ
ಸಿಬ್ಬಂದಿAiÀÄವರು
ಹಾಗೂ ಇಬ್ಬರು ಪಂಚರನ್ನು ಕರೆದುಕೊಂಡು ಸರಕಾರಿ ಜೀಪ್ ನಂ-ಕೆ.ಎ-36 ಜಿ-211ರಲ್ಲಿ ಕುಳಿತುಕೊಂಡು
ಠಾಣೆಯಿಂದ ಹೊರಟು ವಲ್ಕಂದಿನ್ನಿ ಗ್ರಾಮಕ್ಕೆ ಹೋಗಿ ಅಲ್ಲಿ ವಲ್ಕಂದಿನ್ನಿ ಗ್ರಾಮದ ಸರಕಾರಿ ಶಾಲೆಯ
ಹತ್ತಿರ ಜೀಪನ್ನು ಮರೆಯಾಗಿ ನಿಲ್ಲಿಸಿ ನಿಂತು ನೋಡಲಾಗಿ ಮಾರೆಮ್ಮ ಗುಡಿಯ ಮುಂದೆ ಸಾರ್ವಜನಿಕೆ
ಸ್ಥಳದಲ್ಲಿ ಈ
ಪ್ರಕರಣದಲ್ಲಿಯ1] ರಾಮು
ತಂದೆ ಶಿವಪ್ಪ ಅಂಡಿಜೋಗಿ 30 ವರ್ಷ ಜಾ:ಜೊಗೇರ್
ಸಾ: ವಲ್ಕಂದಿನ್ನಿ FvÀ£ÀÄ ಸಾರ್ವಜನಿಕರಿಂದ
1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ
ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ
ಎ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಸದರಿಯವನನ್ನು ತಾಭಕ್ಕೆ
ತೆಗೆದುಕೊಂಡು ಸದರಿ ಆರೋಪಿತನಿಂದ 1).ಮಟಕಾ ಜೂಜಾಟದ ನಗದು ಹಣ 650/-2).1-ಬಾಲ್ ಪೆನ್ನು
ಅಂ.ಕಿ.ಇಲ್ಲಾ.3).ಮಟಕಾ ನಂಬರ್ ಬರೆದ ಚೀಟಿ ಅಂ.ಕಿ.ಇಲ್ಲಾ.ನೇದ್ದವುಗಳನ್ನು ತಾಬಕ್ಕೆ
ತೆಗೆದುಕೊಂಡು ನಂತರ ಸಿಕ್ಕಿಬಿದ್ದ ಆರೋಪಿತನನ್ನು ವಿಚಾರಿಸಲು ಸದರಿಯವನು ಮಟಕಾ ಬರೆದ
ಚೀಟಿಯನ್ನು ಶಿವಪ್ಪ ಬಣಜಿಗ ಸಾ:ಮುದ್ದನಗುಂಡಿ
ಈತನಿಗೆ ಕೊಡುತ್ತೇನೆ ಅಂತಾ ತಿಳಿಸಿರುತ್ತಾನೆ ಅಂತಾ ಮುಂತಾಗಿದ್ದ ಮಟಕಾ ಜೂಜಾಟದ
ದಾಳಿ ಪಂಚನಾಮೆ ಆಧಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 97/2016.ಕಲಂ.78(3).ಕೆ.ಪಿ
ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
¢£ÁAPÀ:-08/08/2016 gÀAzÀÄ ¨É¼ÀV£À eÁªÀ ªÀiÁ£Àå vÀºÀ²Ã¯ÁÝgÀ
zÉêÀzÀÄUÀð EªÀgÀ £ÉÃvÀÈvÀézÀ°è CPÀæªÀÄ ªÀÄgÀ¼ÀÄ ¸ÁUÁlzÀ vÀ¥Á¸ÀuÉ PÀvÀðªÀåzÀ°è
vÀºÀ²Ã¯ÁÝgÀgÀÄ, ¦ügÁå¢zÁgÀgÀÄ ºÁUÀÆ EvÀgÉ ¹§âA¢ PÀÆrPÉÆAqÀÄ ªÀÄgÀ¼ÀÄ vÀ¥Á¸ÀuÉ
PÀÄjvÀÄ ºÉÆÃVzÁÝUÀ, ¨É½V£À eÁªÀ 4-30 UÀAmÉAiÀÄ ¸ÀĪÀiÁjUÉ
eÁ®ºÀ½î-zÉêÀzÀÄUÀð ªÀÄÄSÉå gÀ¸ÉÛAiÀÄ PÀjUÀÄqÀØ UÁæªÀÄzÀ ºÀwÛgÀ
ºÉÆÃVzÁÝUÀ, JgÀqÀÆ ¯ÁjUÀ¼ÀÄ §A¢zÀÄÝ, 1)¯Áj £ÀA§gÀ PÉ.J/ 32 J-6496.
ªÀÄvÀÄÛ 2)¯Áj £ÀA§gÀ PÉ.J/ 36 ©-1460. ¸ÀzÀj ¯ÁjUÀ¼À£ÀÄß ¤°è¹ «ZÁgÀuÉ ªÀiÁrzÁUÀ,
¯ÁjAiÀÄ°è ªÀÄgÀ¼ÀÄ vÀÄA©zÀÝgÀ §UÉÎ PÀAqÀħA¢zÀÝjAzÀ ¥ÀAZÀgÀ ¸ÀªÀÄPÀëªÀÄzÀ°è
¸ÀzÀj ¯Áj ZÁ®PÀgÀÄUÀ½UÉ ¯ÁjAiÀÄ°è ªÀÄgÀ¼ÀÄ vÀÄA©zÀÝgÀ §UÉÎ ¥ÀgÀªÁ¤UÉ ¥ÀvÀæ
PÉýzÁUÀ ¯Áj ZÁ®PÀgÀÄ AiÀiÁªÀÅzÉà ¥ÀgÀªÁ¤UÉ ¥ÀvÀæ ¥ÀqÉ¢gÀĪÀÅ¢¯Áè CAvÁ w½¹zÀÄÝ,
MAzÉÆAzÀÄ ¯ÁjAiÀİè CA.Q.10,000 gÀÆ ¨É¯É ¨Á¼ÀĪÀ ªÀÄgÀ¼ÀÄ vÀÄA©zÀÄÝ, MlÄÖ CA.Q.
20,000/- gÀÆ ¨É¯É ¨Á¼ÀĪÀ ªÀÄgÀ¼ÀÄ EzÀÄÝ, ¸ÀzÀj ªÀÄgÀ¼À£ÀÄß ¤®ªÀAf
UÁæªÀÄzÀ PÀȵÁÚ £À¢AiÀÄ wÃgÀ¢AzÀ vÀA¢zÀÄÝ, ¸ÀzÀj ªÀÄgÀ¼À£ÀÄß CPÀæªÀĪÁV
PÀ¼ÀîvÀ£À¢AzÀ ªÀÄgÀ¼ÀÄ ¸ÁUÁl ªÀiÁqÀÄwÛgÀĪÀ §UÉÎ RavÀªÁVzÀÝjAzÀ ¦ügÁå¢zÁgÀgÀÄ ¥ÀAZÀgÀ
¸ÀªÀÄPÀëªÀÄzÀ°è ¥ÀAZÀ£ÁªÉÄAiÀÄ£ÀÄß ªÀiÁrzÀÄÝ, ¸ÀܼÀ¢AzÀ ZÁ®PÀ DgÉÆÃ¦vÀgÀÄ Nr
ºÉÆÃVzÀÄÝ, CPÀæªÀÄ ªÀÄgÀ¼ÀÄ ¸ÁUÁlzÀ°è vÉÆqÀVzÀ ¯Áj ZÁ®PÀgÀ ªÀÄvÀÄÛ ªÀiÁ°PÀgÀ
«gÀÄzÀÝ PÀæªÀÄ dgÀÄV¸ÀĪÀ PÀÄjvÀÄ ªÀÄÄzÉݪÀiÁ®Ä ªÀÄvÀÄÛ MAzÀÄ
¥ÀAZÀ£ÁªÉÄAiÀÄ£ÀÄß ºÁdgÀÄ ¥Àr¹zÀÝgÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß
£ÀA: 175/2016 PÀ®A: 4(1A) ,21 MMRD ACT & 379 IPC CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀİè
ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ
EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :08.082016 gÀAzÀÄ 77
¥ÀææPÀgÀtUÀ¼À£ÀÄß ¥ÀvÉÛ ªÀiÁr 9700/- gÀÆ..UÀ¼ÀÀ£ÀÄß ¸ÀܼÀzÀ°èAiÉÄÃ
zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.