ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 05-10-2013 ರಂದು ಬೆಳಗ್ಗೆ 9-30 ಗಂಟೆಗೆ ¦üAiÀiÁð¢zÁgÀ¼ÁzÀ ªÀÄÆPÀªÀÄä
UÀAqÀ ºÀĸÉãÀ¥Àà ªÀAiÀÄ 38 ªÀµÀð eÁ: PÀÄgÀħgÀÄ G: PÀư PÉ®¸À ¸Á: RgÁ§¢¤ß
UÁæªÀÄ vÁ: ªÀiÁ£À«. FPÉAiÀÄÄ ಊರ ಪಕ್ಕದಲ್ಲಿದ್ದ ಹೊಲಕ್ಕೆ
ತಾನು ಮತ್ತು ತನ್ನ ಗಂಡ ಇಬ್ಬರು ಜೋಳ ಬಿತ್ತಳು ಹೋಗಿದ್ದು, ಇಂದು ಮಧ್ಯಾಹ್ನ 1-30 ಗಂಟೆ
ಸಮಯದಲ್ಲಿ ತಾನು ಹೊಲದಲ್ಲಿ ಇದ್ದಾಗ ತಮ್ಮೋರಿನ ಹನುಮಂತ ತಂದೆ ದೊಡ್ಡ ಲಿಂಗಪ್ಪ ಜಾ: ಕುರುಬರು
ಈತನು ಬಂದು ತಿಳಿಸಿದ್ದೇನಂದರೆ, ಈಗೀಗ ಮಧ್ಯಾಹ್ನ 1-30 ಗಂಟೆಗೆ ನಿನ್ನ ಮಗ ಉಪ್ಪಲೇಪ್ಪ ಈತನು
ಹಿರೇ ಹಳ್ಳದಿಂದ ಕುಡಿಯುವ ನೀರನ್ನು ಸೈಕಲ್ ಮೇಲೆ ಇಟ್ಟುಕೊಂಡು ಮನೆಗೆ ನಡೆದುಕೊಂಡು ಬರುವಾಗ
ದಾರಿಯಲ್ಲಿ ಶಿವಣ್ಣ ಇವರ ಮನೆಯ ಹತ್ತಿರ ಬಂದಾಗ ಅದೇ ವೇಳೆಗೆ ಹಿರೇ ಹಳ್ಳದಿಂದ ನಮ್ಮೊರ ಮಹಾದೇವ
ತಂದೆ ಸಾಬಣ್ಣ ಈತನು ಟ್ರಾಲಿಯಲ್ಲಿ ಉಸುಕನ್ನು ತುಂಬಿಕೊಂಡು ತನ್ನ ಮಹಿಂದ್ರ ಟ್ರ್ಯಾಕ್ಟರ್ ನಂ.
ಕೆಎ-36 ಟಿಬಿ-9394 ಟ್ರಾಲಿ ನಂ. ಕೆಎ-36 ಟಿಬಿ-9699 ನೇದ್ದನ್ನು ಅತಿವೇಗವಾಗಿ ಮತ್ತು
ಅಲಕ್ಷತನದಿಂದ ನಡೆಸಿಕೊಂಡು ಬಂದು ಸೈಕಲ್ ಮೇಲೆ ನೀರು ತೆಗೆದುಕೊಂಡು ಹೊರಟ ಉಪ್ಪಲೇಪ್ಪನಿಗೆ
ಹಿಂದಿನಿಂದ ಟಕ್ಕರ್ ಮಾಡಿದ್ದು ಆಗ ಉಪ್ಪಲೇಪ್ಪನು ಕೆಳಗೆ ಬಿದ್ದಾಗ ಟ್ರ್ಯಾಕ್ಟರ್ ಹಿಂದಿನ
ಗಾಲಿಯು ಆತನ ಹೊಟ್ಟೆಯ ಕೆಳಭಾಗದಿಂದ ಎರಡು ಕಾಲುಗಳ ಮೇಲೆ ಹಾಯ್ದು ಹೋಗಿವೆ ಅಂತಾ ತಿಳಿಸಿದ್ದರಿಂದ
ಕೂಡಲೇ ಸ್ಥಳಕ್ಕೆ ನೋಡಲು ಉಪ್ಪಲೇಪ್ಪನ ಹೊಟ್ಟೆ ಕೆಳಭಾಗ ಮತ್ತು ಬಲಗಾಲು ತೊಡೆಯ ಮೇಲಿಂದ
ಪಾದದವರೆಗೆ ಭಾರಿ ಗಾಯವಾಗಿ ಹಾಗೂ ಎಡಗಾಲು ಹಿಮ್ಮಡಿಯ ಹತ್ತಿರ ಗಾಯವಾಗಿದ್ದು, ಆತನನ್ನು ಇಲಾಜು
ಕುರಿತು ಮಾನವಿ ಸರಕಾರಿ ಆಸ್ಪತ್ರೆಗೆ ಒಂದು ಆಟೋದಲ್ಲಿ ಹಾಕಿಕೊಂಡು ಸೇರಿಕೆ ಮಾಡಿದ್ದು, ವೈದ್ಯರು
ಚಿಕಿತ್ಸೆ ಮಾಡಿ ಹೆಚ್ಚಿನ ಇಲಾಜಿಗಾಗಿ ರಾಯಚೂರುಗೆ ಹೋಗಲು ತಿಳಿಸಿದ್ದರಿಂದ ಮಾನವಿಯ ಸರಕಾರಿ
ಆಂಬ್ಯೂಲೆನ್ಸ್ ವಾಹನದಲ್ಲಿ ಉಪ್ಪಲೇಪ್ಪನನ್ನು ಹಾಕಿಕೊಂಡು ರಾಯಚೂರು ಸುರಕ್ಷಾ ಆಸ್ಪತ್ರೆಗೆ
ಹೊರಟಾಗ ಆಸ್ಪತ್ರೆಯ ಸಮೀಪ ಸಂಜೆ 6-30 ಗಂಟೆಗೆ ಮೃತಪಟ್ಟಿದ್ದು, ಅದೇ ವಾಹನದಲ್ಲಿ
ಉಪ್ಪಲೇಪ್ಪನನ್ನು ಮಾನವಿ ಸರಕಾರಿ ಆಸ್ಪತ್ರೆಗೆ ತಂದು ಶವಗಾರ ಕೋಣೆಯಲ್ಲಿ ಹಾಕಿ ರಾತ್ರಿ 8-00
ಗಂಟೆಗೆ ಠಾಣೆಗೆ ಬಂದು ಹೇಳಿಕೆ ಫಿರ್ಯಾದಿ ನೀಡಿದ್ದು, ಈ ಅಪಘಾತವು ಮಹಾದೇವ ಈತನ
ನಿರ್ಲಕ್ಷತನದಿಂದ ಜರುಗಿದ್ದು ಆತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ PÉÆlÖ ಫಿರ್ಯಾದಿ
ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 203/2013 ಕಲಂ 279, 304(ಎ) ಐಪಿಸಿ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
UÁAiÀÄzÀ ¥ÀæPÀgÀtzÀ ªÀiÁ»w:-
ಪಿರ್ಯಾದಿದಾರ£ÁzÀ ¨sÀæªÀÄäAiÀÄå
vÀAzÉ eÉmÉÖ¥Àà, 33 ªÀµÀð, eÁ:J¸ï.¹, G:ªÁZïªÀiÁå£ï (J¸ï.J¯ï.« ºÉÆmɯï)
¸Á:ªÀĪÀÄzÁ¥ÀÄgÀ UÁæªÀÄ. vÁ:gÁAiÀÄZÀÆgÀÄ
FvÀ£ÀÄ ಈಗ್ಗೆ
6 ತಿಂಗಳಿನಿಂದ ಎಸ್.ಎಲ್.ವಿ ಹೊಟೇಲ್ ನಲ್ಲಿ ವಾಚ್ ಮ್ಯಾ£ï PÉಲಸ
ಮಾಡಿಕೊಂಡಿದ್ದು, ದಿನಾಂಕ: 04-10-2013 ರಂದು 23.೦೦ ಗಂಟೆಗೆ ಪಿರ್ಯಾದಿಯು
ಎಸ್.ಎಲ್.ವಿ ಹೊಟೇಲ್ ನಲ್ಲಿ ವಾಚ್ ಮ್ಯಾನ್ ಕೆಲಸ ಮಾಡುತ್ತಿದ್ದಾಗ ಆರೋಪಿತgÁzÀ 1) eÉ.© gÁdÄ
eÁ: ºÀjd£À ¸Á: zÉêÀgÀ PÁ¯ÉÆÃ¤ gÁAiÀÄZÀÆgÀÄ.2) eÉ.© gÁdÄ«£À ªÀÄUÀ (ºÉ¸ÀgÀÄ
w½¢gÀĪÀÅ¢¯Áè) EªÀgÀÄUÀ¼ÀÄ ಪಿರ್ಯಾದಿಯಲ್ಲಿಗೆ ಬಂದು ನೀನು
ಯಾರನ್ನು ಕೇಳಿ ಇಲ್ಲಿ ವಾಚ್ ಮ್ಯಾನ್ ಕೆಲಸ ಮಾಡುತ್ತಿದ್ದೀ ಲೇ ಸೂಳೇ ಮಗನೇ ನಮ್ಮ ಮಾತು
ಕೇಳುವುದಿಲ್ಲಾ ನೀನು ಅಂತಾ ಅವಾಚ್ಯಶಬ್ದಗಳಿಂದ ಬೈದು ಕೈಯಿಂದ ಮೈಕೈಗೆ ಹೊಡೆದು ಅಲ್ಲದೇ
ಪಿರ್ಯಾದಿಯ ಕೈಯಲ್ಲಿದ್ದ ಕಟ್ಟಿಗೆಯಿಂದ ಆತನಿಗೆ ಹೊಡೆದು ಆತನ ಎಡಗಾಲಿನ ತೊಡೆಗೆ ಹೊಡೆದು
ಒಳಪೆಟ್ಟುಗೊಳಿಸಿದ್ದು ನಂತರ ಆತನಿಗೆ ಜೀವದ
ಬೆದರಿಕೆ ಹಾಕಿದ್ದು ಇದೆ.CAvÁ
PÉÆlÖ zÀÆj£À ªÉÄðAzÀ gÁAiÀÄZÀÆgÀÄ ¥À²ÑªÀÄ oÁuÉ
UÀÄ£Éß £ÀA:136/2013 PÀ®A. 323, 324, 504,
506 ¸À»vÀ 34 L¦¹ CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
C¸Àé¨sÁ«PÀ ªÀÄgÀt
¥ÀæPÀgÀtzÀ ªÀiÁ»w:-
¢£ÁAPÀ-04/10/2013 gÀAzÀÄ 1100
UÀAmɬÄAzÀ ¢£ÁAPÀ-05/10/2013 gÀAzÀÄ 1300 UÀAmÉAiÀÄ CªÀ¢üAiÀÄ°è ªÀÄÈvÀ
¨Á®PÀgÁzÀ 1] PÀȵÀÚ vÀAzÉ ¹zÀÝtÚ 10 ªÀµÀð 2] ¥ÀĤvÀ vÀAzÉ ¹zÀÝtÚ 7 ªÀµÀð 3]
¹zÀÝtÚ vÀAzÉ UÀÄqÀzÀ¥Àà 8 ªÀµÀð J®ègÀÄ eÁ-£ÁAiÀÄPÀ ¸Á-¥ÀAzÀå£À EªÀgÀÄ ¸ÀªÀÄÄzÀæ ¹ÃªÀiÁAvÀgÀzÀ ªÀÄÄAqÀgÀV PÉgÉAiÀİè
¤ÃgÀÄ PÀÄrAiÀÄ®Ä ºÉÆÃV DPÀ¹äÃPÀªÁV PÁ®Ä eÁj ©zÀÝzÀjAzÀ PÉgÉAiÀİè vÀÄA§ ¤ÃgÀÄ
EgÀĪÀzÀÝjAzÀ FeÁ®Ä ¨ÁgÀzÉ ¤ÃgÀÄ PÀÄrzÀÄ ªÀÄÈvÀ¥ÀnÖzÀÄÝ EgÀÄvÀÛzÉ. ªÀÄÈvÀgÀ
ªÀÄgÀtzÀ°è AiÀiÁªÀÅzÉà ¦ügÁå¢ ªÀUÉÊgÀ EgÀĪÀ¢®è CAvÁ ¤ÃrzÀ °TvÁ ¦ügÁå¢AiÀÄ
¸ÁgÁA±ÀzÀ ªÉÄðAzÀ eÁ®ºÀ½î oÁuÉ AiÀÄÄ.r.Dgï. £ÀA: 21/2013 PÀ®A-174
¹.Cgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ
vÀ¤SÉ PÉÊUÉÆArzÀÄÝ EgÀÄvÀÛzÉ
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ
PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ
J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ:06.10.2013 gÀAzÀÄ 25 ¥ÀææPÀgÀtUÀ¼À£ÀÄß ¥ÀvÉÛ ªÀiÁr 3,300/-gÀÆ.UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.