¥ÀwæPÁ
¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
J¸ï.¹./J¸ï.n. PÁAiÉÄÝ ¥ÀæPÀgÀtzÀ
ªÀiÁ»w:-
ದಿನಾಂಕ:24.11.2017 ರಂದು
ರಾತ್ರಿ 7.30 ಗಂಟೆಗೆ ಪಿರ್ಯಾದಿ ºÉƼÉAiÀĪÀÄä
UÀAqÀ ºÀ£ÀĪÀÄAvÀ §rUÉÃgÀ ªÀAiÀĸÀÄì:32 ªÀµÀð eÁ: ªÀiÁ¢UÀ G: PÀưPÉ®¸À ¸Á:
PÀ£ÁߥÀÆgÀÄ ºÀnÖ UÁæªÀÄ.gÀªÀgÀÄ ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ,
ಈಗ್ಗೆ 02 ತಿಂಗಳ ಹಿಂದೆ ಪಿರ್ಯಾದಿದಾರಳು ಹೊಲಕ್ಕೆ ಮತ್ತು ಬಹಿರ್ದೆಶೆಗೆ
ಮತ್ತೆ ಎಲ್ಲಿಗೆಯಾದರೂ ಹೋದರೆ ಆರೋಪಿ ನಂ. 03 ಮಲ್ಲಪ್ಪ ತಂದೆ ನಂದಪ್ಪ ಗೊರ್ರ ಜಾ: ಕುರುಬರ ಇತನು
ಹಿಂಬಾಲಿಸುತ್ತಿದ್ದು ಮತ್ತು ಧನಗಳನ್ನು ಹೊಲಕ್ಕೆ ಹೊಡೆದುಕೊಂಡು ಹೋಗುತ್ತಿರುವಾಗ ಊರು ದಾಟಿದ ಮೇಲೆ ಮಲ್ಲಪ್ಪನು ದಾರಿಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಪಿರ್ಯಾದಿ ಹಿಂದೆ ಬಂದು ಸಣ್ಣದೊಂದು ಕಲ್ಲಿನಿಂದ ಬೆನ್ನಿಗೆ ಹೊಗೆದನು. ಆಗ ಆರೋಪಿ ಮಲ್ಲಪ್ಪನು ಏ ಹೊಳೆಯಮ್ಮ 500 ರೂ ತಗೆದುಕೊ ಎಂದು ಪಿರ್ಯಾದಿ ಕರೆದು ಕೈಗಳನ್ನು ಹಿಡಿದು ಸೀರೆಯನ್ನು
ಹಿಡಿದುಕೊಂಡು ಏ ನಿನ್ನ ಮೇಲೆ ತುಂಬಾ ದಿನದಿಂದ ಮನಸಾಗಿದೆ ಎಂದು ಹೊಲದ ಕಡೆ ಎಳೆಯುತ್ತಿದ್ದನು ಆಗ ಪಿರ್ಯಾದಿ ತಪ್ಪಿಸಿಕೊಂಡಾಗ
ಸಿಟ್ಟಿನಿಂದ ಕಪಾಳಕ್ಕೆ ಹೊಡೆದು ಲೇ ಮಾದಿಗ ಸೂಳೆ ಇವತ್ತು ನಿನ್ನ ಅನುಬವಿಸಿ ಬೀಡುತ್ತೇನೆ ಎಂದು ತಬ್ಬಿಕೊಳ್ಳಲು ಬಂದಾಗ ಓಡಿ ಹೋಗುತ್ತಿರುವಾಗ ಪಿರ್ಯಾದಿದಾರಳ ಹಿಂಬಾಲಿಸುತ್ತಾ ಬಂದು ಏ ಹೊಳೆಯವ್ವ ಈ ವಿಷಯ ನಿಮ್ಮ ಮನೆಯವರ ಮುಂದೆ
ಅಥವಾ ಊರಿನವರ ಮುಂದೆ ಹೇಳಿದರೆ ಊರಲ್ಲಿ ಬಾಳ್ವೆ ಮಾಡಲಿಕ್ಕೆ ಬೀಡುವುದಿಲ್ಲ ನಿನ್ನ ಮನೆಗೆ ಬೆಂಕಿ ಹಚ್ಚಿ ಸುಟ್ಟು ಬೀಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದನು. ಈ ವಿಷಯವನ್ನು ಪಿರ್ಯಾದಿದಾರಳು ತನ್ನ ಗಂಡನಿಗೆ ತಿಳಿಸಿದ್ದು
ಊರಿನಲ್ಲಿ ಸಮಕ್ಷಮದಲ್ಲಿ ವಿಚಾರಣೆ ಮಾಡುವಾಗ ಆರೋಪಿ ನಂ. 02ಅಮರಪ್ಪ ತಂದೆ ನಂದಪ್ಪ ಗೊರ್
ಇವರಿಗೆ ತಿಳಿಸಿದಾಗ ಇಲ್ಲಿಯೇ ಬಗೆಹರಿಸೋಣ ಅಂತಾ ಹೇಳಿದಾಗ ನಮ್ಮ ತಮ್ಮ ಏನ ಮಾಡಬಾರದನ್ನು ಮಾಡಿದ್ದಾನೆ ಮಾದಿಗ ಸೂಳೆ ಮಕ್ಕಳೆ ಎಂದು ಜಾತಿನಿಂದನೆ ಮಾಡಿದ್ದನು ಅಲ್ಲಿಗೆ ಬಂದ ಆರೋಪಿ ನಂ. 01, 04 ಇವರುಗಳು
ಏಕಾ ಏಕಿ ಲೇ ಮಾದಿಗ ಸೂಳೆ ಮಕ್ಕಳೆ
ನಮ್ಮ ಹೊಲದಲ್ಲಿ ಕೂಲಿಕೆಲಸ ಮಾಡಿಕೊಂಡು ಇರೋದ ಬಿಟ್ಟು ನಮ್ಮನ್ನು ಎದರು ಹಾಕಿಕೊಂಡು ಊರಲ್ಲಿ ಹೇಗೆ ಜೀವನ ಮಾಡುತ್ತಿರಿ
ಎಂದರು. ಆಗ ಅಲ್ಲಿಯೇ
ಇದ್ದ ಆರೋಪಿ ನಂ. 05 ರಿಂದ 08 ನೇದ್ದವರು ಬಂದು
ಏ ಸೂಳೆ ನೀನು ತ್ರಿಪುರ ಸುಂದರಿನ ಎಂದು
ನಿಮ್ಮ ಜಾತಿ ಮಾದಿಗ ಸೂಳೆರ ವಂಶವಾಗಿದ್ದು ಎಂದು ಹಲ್ಲೆ ಮಾಡಿದರು. ನಂತರ ದಿನಾಂಕ:18.11.2017 ರಂದು
ಬೆಳಿಗ್ಗೆ 11.00 ಗಂಟೆ ಸುಮಾರಿಗೆ
ಪಿರ್ಯಾದಿ ಮನೆಯಲ್ಲಿ ಕಾರಣ ಇರುವುದರಿಂದ
ಕಿರಾಣಿ ತರಲು ಮುದಗಲ್ಲಿಗೆ
ಪಿರ್ಯಾದಿ ಗಂಡ ಹನುಮಂತ ಮತ್ತು ದ್ಯಾಮಣ್ಣ, ಹುಲಗಪ್ಪ,
ಹನುಮಂತ ಇವರು ಕೂಡಿ ಮುದಗಲ್ಲಿಗೆ ಮಸ್ಕಿ ರಸ್ತೆಯಲ್ಲಿರುವ ಕಿರಾಣಿ ಬಜಾರದಲ್ಲಿ ಹೋಗುತ್ತಿರುವಾಗ ಬೈಕ ಮತ್ತು ಅಟೋದಲ್ಲಿ ಬಂದ
ಆರೋಪಿತರ ಗುಂಪು ಅಂದರೆ ಆರೋಪಿ ನಂ.01, 02, 03, 04, 09, 10, 11, 12, 13, ನೆದ್ದವರು
ಸೇರಿಕೊಂಡು ಬಂದು
ಈ ವಿಚಾರವಾಗಿ ನಮ್ಮನ್ನು ಪೊಲೀಸ್ ಠಾಣೆಯ
ಮೆಟ್ಟಿಲು ಎರುವಂತೆ ಮಾಡಿದ್ದರಿ ಸೂಳೆ ಮಕ್ಕಳೆ ಇಲ್ಲೆ ಇದ್ದಾರೆ ಎಂದು ಹಲ್ಲೆ ಮಾಡಿ ನಡೆಸಿದ್ದಾರೆ ಅಂತಾ ಇದ್ದು ಮತ್ತು ಆರೋಪಿತರೆಲ್ಲರೂ ಜಾತಿನಿಂದನೆ ಮಾಡಿ ಮತ್ತು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಹಾಗೂ ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿದ ಆರೋಪದ ಅಡಿ ಪ್ರಕರಣ ದಾಖಲಿಸಿಬೇಕು ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 236/2017 PÀ®A, 143, 147,
323, 354(J), 504, 506 gÉ/« 149 L¦¹ &
3(I), 3(R), 3(S), 3(W), 3(I) J¸ï.¹/J¸ïn wzÀÄÝ¥Àr PÁAiÉÄÝ 2015ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ: 25-11-2017 ರಂದು ಬೆಳಿಗ್ಗೆ 10.30 ಗಂಟೆಗೆ ಮಾನ್ಯ ಡಿ.ಎಸ್.ಪಿ ರಾಯಚೂರು ರವರ ಕಾರ್ಯಾಲಯದಿಂದ ಜ್ಞಾಪನ ಪತ್ರದೊಂದಿಗೆ ಫಿರ್ಯಾದಿದಾರರು ರಾಯಚೂರಿನ ಮಾನ್ಯ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಲ್ಲಿಸಿದ ಖಾಸಗಿ ದೂರು ಸಂ: 06/2017 ಸ್ವೀಕೃತವಾಗಿದ್ದು, ದೂರಿನ ಸಾರಾಂಶ ಈ ಕೆಳಗಿನಂತೆ ಇರುತ್ತದೆ. ಆರೋಪಿ ನಂ: 01 1) ಮಹ್ಮದ್ ಶಾಹೀನ್ ರಝ್ ಮನೆ ನಂ: 5-7-112 ಮಂಗಳವಾರ ಪೇಟೆ ರಾಯಚೂರು ಈತನು ಯಕ್ಲಾಸಪುರ ಸೀಮಾಂತರದಲ್ಲಿರುವ ಫಿರ್ಯಾದಿದಾರರ ಪಿತ್ರಾರ್ಜಿತ ಆಸ್ತಿಯಾದ ಸರ್ವೇ ನಂ: 43/2 ವಿಸ್ತೀರ್ಣ 5-00 ಎಕರೆ ಹೊಲವನ್ನು ಒಳ್ಳೆಯ ಬೆಲೆಗೆ ಕೊಡಿಸಿಕೊಡುತ್ತೇನೆಂದು ಫಿರ್ಯಾದಿದಾರರಿಗೆ ನಂಬಿಸಿ, ಪ್ರತಿ ಎಕರೆಗೆ 16 ಲಕ್ಷ ದಂತೆ ಒಟ್ಟು 80 ಲಕ್ಷಗಳಿಗೆ ಖರೀದಿಗೆ ಮಾತಾಡಿ ಮೊದಲು 5 ಲಕ್ಷ ಹಣವನ್ನು ನೀಡಿ ಇನ್ನುಳಿದ ಹಣವನ್ನು ರಿಜಿಸ್ಟರ್ ಮಾಡಿದ ನಂತರ ನೀಡುತ್ತೇನೆಂದು ಸುಳ್ಳು ಭರವಸೆ ನೀಡಿ ಆ ಜಮೀನಿನಲ್ಲಿ ಒಂದು ಎಕರೆಯನ್ನು, 16.50.000/- ರೂಪಾಯಿಗಳಿಗೆ ದಿನಾಂಕ: 02-03-2015 ರಂದು ಆರೋಪಿ ನಂ: 02 ಈತನಿಗೆ ಮಾರಾಟ ಮಾಡಿ ಖರೀದಿ ಪತ್ರ ಮಾಡಿಸಿದ್ದು, ಇನ್ನುಳಿದ ಹಣಕ್ಕೆ ಚೆಕ್ ಗಳನ್ನು ನೀಡಿದ್ದು, ಆ ಚೆಕ್ ಗಳನ್ನು ಫಿರ್ಯಾದಿದಾರರ ಮಕ್ಕಳು ಬ್ಯಾಂಕಿನಲ್ಲಿ ನಗದೀಕರಣಕ್ಕೆ ಹಾಕಿದಾಗ ಚೆಕ್ ಗಳು ಬೌನ್ಸ ಆಗಿದ್ದು, ಈ ವಿಷಯವನ್ನು ಆರೋಪಿತರಿಗೆ ಕೇಳಿದಾಗ ಆರೋಪಿತರು ಫಿರ್ಯಾದಿದಾರರಿಗೆ ಬೌನ್ಸ ಆದ ಚೆಕಗಳನ್ನು ಹಿಂಪಡೆದುಕೊಂಡು ಪುನಃ ಪುನಃ ಹೊಸ ಚೆಕ್ ಗಳನ್ನ ನೀಡುತ್ತಾ ಬಂದಿದ್ದು,
ಆ ಚೆಕ್ ಗಳು ಸಹ ಬೌನ್ಸ ಆಗಿದ್ದು ಇರುತ್ತದೆ. ಈ ಕುರಿತು ಫಿರ್ಯಾದಿದಾರರು ದಿನಾಂಕ: 12-08-2017 ರಂದು ವಕೀಲರ ಮುಖಾಂತರ ಆರೋಪಿತರಿಗೆ ನೋಟೀಸ್ ಕಳುಹಿಸಿದ್ದು ಇರುತ್ತದೆ. ದಿನಾಂಕ: 23-10-2017 ರಂದು ಮಧ್ಯಾಹ್ನ 12.00 ಗಂಟೆಗೆ ಫಿರ್ಯಾದಿದಾರರು ತಮ್ಮ ಮಗ ರಂಗಪ್ಪ ಈತನೊಂದಿಗೆ ಕೋರ್ಟಿಗೆ ಬರುತ್ತಿರುವಾಗ ಅರಬ್ ಮೊಹಲ್ಲಾ ಅಂಡರ್ ಪಾಸಿನ ಬಳಿ ಆರೋಪಿತರಿಬ್ಬರು ಸೇರಿ,’’ ಲೇ ಮಾದಿಗ ಸೂಳೆ ಮಕ್ಕಳೆ ನಿಮಗೆ ಸೊಕ್ಕು ಬಂದಿದೆ ಮಾದಿಗ ಜನಾಂದವರಾಗಿ ನಮ್ಮಲ್ಲಿ ಹಣ ಕೇಳುತ್ತೀರಾ ನಿಮಗೆ ಎಷ್ಟು ಸೊಕ್ಕು ‘’’ ಅಂತಾ ಬೈದು ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದು, ಹಾಗೂ ಅವರ ಹತ್ತಿರ ಇದ್ದ ಓರಿಜಿನಲ್ ಚೆಕಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿರುತ್ತಾರೆ ಅಲ್ಲದೇ ನೀವು ಮಾದಿಗ ಜನಾಂಗದವರಿದ್ದೀರಿ, ಕೆಳ ಜಾತಿಯವರು ನೀವು ನಮಗೆ ಏನು ಮಾಡಲು ಆಗುವುದಿಲ್ಲ. ನಿನ್ನನ್ನು ಮತ್ತು ನಿಮ್ಮ ಮಕ್ಕಳನ್ನು ಮುಗಿಸಿ ಬಿಡುತ್ತೇವೆಂದು ಜೀವದ ಬೆದರಿಕೆ ಹಾಕಿರುವ ಬಗ್ಗೆ ಮುಂತಾಗಿ ಫಿರ್ಯಾದಿ ಸಾರಾಂಶ ಇದುದ್ದರ ಮೇಲಿಂದ ¸ÀzÀgï §eÁgï,
gÁAiÀÄZÀÆgÀÄ 238/2017
PÀ®A : 3(1)(10)(11)(5) SC/ST ACT ಮತ್ತು 420, 419, 504, 506, 323 ಐಪಿಸಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ
C¥ÀºÀgÀt ¥ÀæPÀgÀtzÀ ªÀiÁ»w:-
ಫಿರ್ಯಾದಿ ²æÃ¤ªÁ¸ÀgÁªï vÀAzÉ ªÉAPÀmÉñÀégÀgÁªï
ªÉÆÃ¥Àwð, ªÀAiÀÄ:44ªÀ, eÁ:PÀªÀiÁä, G:jAiÀįï J¸ÉÖÃmï, ¸Á:CªÀÄgÉñÀégÀPÁåA¥ï,
vÁ:ªÀiÁ£À«, ºÁ.ªÀ: ¤eÁA¥ÉÃmï «¯ÉÃeï gÀAUÁgÉrØ ºÉÊzÀgÁ¨Ázï FvÀ£À ಮಗನಾದ
ರಾಹುಲ್ ಚೌದರಿ ಈತನು ಇ.ಜೆ ಹೊಸಳ್ಳಿ ಕ್ರಾಸ್ ನಲ್ಲಿರುವ ಡೆಫೊಡಿಲ್ಸ್ ರೆಸಿಡೆನ್ಸಿಯಲ್ ಪಿ.ಯು
ಕಾಲೇಜಿನಲ್ಲಿ ಪಿಯುಸಿ 1 ನೇ ವರ್ಷದಲ್ಲಿ ವ್ಯಾಸಾಂಗ ಮಾಡಿಕೊಂಡಿದ್ದು, ಸದರಿ ರಾಹುಲ್ ಚೌದರಿ
ಈತನು ದಿನಾಂಕ:20-11-2017 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ಚಪ್ಪಲಿ
ತಂದುಕೊಳ್ಳುತ್ತೇನೆಂದು ಸದರಿ ಡೆಫೊಡಿಲ್ಸ್ ರೆಸಿಡೆನ್ಸಿಯಲ್ ಪಿ.ಯು ಕಾಲೇಜಿನಿಂದ ಕೇಳಿಕೊಂಡು
ಹೊರಗೆ ಹೋಗಿ ವಾಪಸ್ ಸದರಿ ರೆಸಿಡೆನ್ಸಿಯಲ್ ಕಾಲೇಜಿಗೆ ಹೋಗದೇ ಕಾಣೆಯಾಗಿರುತ್ತಾನೆ , ಪತ್ತೆ
ಮಾಡಿಕೊಡಲು ವಿನಂತಿ ಎಂದು ಇದ್ದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ¹AzsÀ£ÀÆgÀÄ UÁæ«ÄÃt oÁuÉ
ಗುನ್ನೆ ನಂ.271/2017, ಕಲಂ. 363 ಐಪಿಸಿ ರೀತ್ಯ ದಾಖಲಿಸಿಕೊಳ್ಳಲಾಗಿದೆ
ಪೊಲೀಸ್ ದಾಳಿ ಪ್ರಕರಣದ ಮಾಹಿತಿ:-
ದಿ:24.11.2017 ರಂದು ಆರೋಪಿ
01 )ಚಂದ್ರಶೇಖರ ತಂದೆ ಶ್ರೀನಿವಾಸ ಮಲ್ಲವರಪು,
ವಯ:37ವ, ಜಾ:ಕಾಪು, 1)ಚಂದ್ರಶೇಖರ ತಂದೆ ಶ್ರೀನಿವಾಸ
ಮಲ್ಲವರಪು, ವಯ:37ವ, ಜಾ:ಕಾಪು, ಸಾ:ಕೆ.ಹಂಚಿನಾಳಕ್ಯಾಂಪ್, ತಾ:ಸಿಂಧನೂರು:ಕೆ.ಹಂಚಿನಾಳಕ್ಯಾಂಪ್,
ತಾ:ಸಿಂಧನೂರು ನೇದ್ದವನು ಜನರಿಗೆ 01 ರೂ. ಗೆ 80 ರೂ ಕೊಡುತ್ತೇನೆ ಮಟಕಾ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾರೆ. ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಂಡು ಚೀಟಿ
ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ 01 ನೇದ್ದವನನ್ನು
ಹಿಡಿದು ಅವನಿಂದ ಮೇಲೆ ನಮೂದಿಸಿದ ಮುದ್ದೇಮಾಲನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ 01
ನೇದ್ದವನು ತಾನು ಬರೆದ ಮಟಕಾಪಟ್ಟಿಯನ್ನು ಆರೋಪಿ 02 ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು
ಇರುತ್ತದೆ ಎಂದು ಇದ್ದ ಪಂಚನಾಮೆಯ ಸಂಗಡ ಜಪ್ತಿಮಾಡಿದ ಮುದ್ದೇಮಾಲು, ಆರೋಪಿ 01 ನೇದ್ದವನನ್ನು ಠಾಣೆಗೆ ತಂದು ಒಪ್ಪಿಸಿದ್ದು, ಸದರಿ ಪಂಚನಾಮೆ
ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಗುನ್ನೆ ದಾಖಲಿಸಿಕೊಳ್ಳಲು ಮಾನ್ಯ
ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 270/2017
ಕಲಂ 78 (3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 25.11.2017
gÀAzÀÄ 97 ¥ÀææPÀgÀtUÀ¼À£ÀÄß ¥ÀvÉÛ 14500/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.