¥ÀwæPÁ
¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
UÁAiÀÄzÀ ¥ÀæPÀgÀtzÀ ªÀiÁ»w:-
¦üAiÀiÁð¢
gÀÆ¥À UÀAqÀ GgÀÄPÀÄAzÀ¥Àà, 38 ªÀµÀð, eÁw-ªÀiÁ¢UÀ, G-ªÀÄ£ÉPÉ®¸À, ¸Á: ªÁ¸À«gÉʸï
«Ä® JzÀÄjUÉ ªÀÄrØ¥ÉÃmÉ gÁAiÀÄZÀÆgÀÄ.üEªÀÀgÀ ªÉÄÊzÀÄ£À£ÁzÀ £ÀgÉÃAzÀæ FvÀ£À
UɼÉAiÀÄjUÉ AiÀiÁgÉÆÃ ºÉÆqÉzÀ «µÀAiÀĪÁV £ÀgÉÃAzÀæ ªÀÄvÀÄÛ gÀWÀÄ vÀAzÉ £ÁUÀ¥Àà EªÀj§âgÀ £ÀqÀÄªÉ ¨Á¬ÄªÀiÁw£À dUÀ¼ÀªÁVzÀÄÝ
EzÀ£ÀÄß ¸ÀjªÀiÁrPÉÆAqÀÄ ªÀÄ£ÉUÉ ºÉÆÃVzÀÄÝ EzÉà dUÀ¼ÀªÀ£ÀÄß ªÀÄ£À¹ìUÉ
ºÀaÑPÉÆAqÀÄ gÀWÀÄ vÀAzÉ £ÁUÀ¥Àà, ªÀÄ®Äè vÀAzÉ £ÁUÀ¥Àà, ªÀÄvÀÄÛ EªÀgÀ aPÀÌ¥Àà
©üêÀÄtÚ ªÀÄÆgÀÄd£À ¸ÉÃj ¢£ÁAPÀ: 23-10-2017 gÀAzÀÄ gÁwæ 10-00 UÀAmÉAiÀÄ
¸ÀĪÀiÁjUÉ ¦üÃAiÀiÁð¢zÁgÀgÀ ªÀÄ£ÉAiÀÄ ºÀwÛgÀ§AzÀÄ ¯ÉøÀƼɪÀÄPÀÌ¼É ¤ªÀÄäzÀÄ
§ºÀ¼À DVzÉ ¤ªÀÄä£ÀÄß ªÀÄÄV¹AiÉÄà ©qÀÄvÉÛÃªÉ JAzÀªÀgÉ ªÀÄÆªÀgÀÄ ¸ÉÃj
¦üAiÀiÁð¢zsÁgÀgÀ ªÉÄÊzÀÄ£À¤UÉ ºÉÆqÉAiÀÄ®Ä ºÉÆÃVzÀÄÝ DUÀ vÀ£Àß
UÀAqÀÄgÀÄPÀÄAzÀ¥Àà, vÁ£ÀÄ, vÀ£Àß ¸ÉÆÃzÀgÀC½AiÀÄ «gÉñÀ ªÀÄÆªÀgÀÄ
dUÀ¼À©r¸À®ÄºÉÆÃVzÀÄÝ DUÀ ©üêÀÄtÚ FvÀ£ÀÄ C°èAiÉÄà ©¢ÝzÀÝ EnÖUɬÄAzÀ vÀ£Àß
UÀAqÀ£À vÀ¯ÉUÉ ºÉÆqÉzÀÄ ¨sÁjgÀPÀÛUÁAiÀĪÀiÁrzÀÄÝ ªÀÄvÀÄÛ gÀWÀÄ FxÀ£ÀÄ vÀ£Àß PÉÊ
ªÀÄĶתÀiÁr vÀ£ÀßUÀAqÀ£À ªÀÄÄRPÉÌ, JqÀUÀtÂÚUÉUÀÄ¢Ý UÁAiÀÄUÉÆ½¹zÀÄÝ EgÀÄvÀÛzÉ,
ªÀÄvÀÄÛ ªÀÄ®Äè FvÀ£ÀÄPÁ®ÄUÀ½AzÀ M¢ÝzÀÄÝ C®èzÉ dUÀ¼À©r¸À®Ä ºÉÆÃzÀ vÀ£ÀUÉ ªÀÄvÀÄÛ
vÀ£Àß ¸ÉÆÃzÀgÀ C½AiÀĤUÉ PÉÊUÀ½AzÀ ºÉÆqɧqÉ EgÀÄvÀÛzÉ, F dUÀ¼ÀªÀÅ vÀ£Àß
ªÀÄ£ÉAiÀÄ ªÀÄÄA¢ ¯ÉÊn£ÀPÀA§zÀ ¨É¼ÀQ£À°è £ÀqÉ¢zÀÄÝ, PÁgÀt vÀ£ÀUÉ NzÀ®Ä ªÀÄvÀÄÛ
§gÉAiÀÄ®Ä ¨ÁgÀzÉà EzÀÄÝzÀjAzÀ F ºÉðPÉ ¦üAiÀiÁð¢AiÀÄ£ÀÄß ¤ÃrzÀÄÝ vÀ£Àß UÀAqÀ¤UÉ
PÉÊUÀ½AzÀ EnÖUɬÄAzÀ ºÉÆqÉzÀÄ ¨sÁjUÁAiÀÄ ªÀiÁr CªÁZÀÑöåªÁV ¨ÉÊzÀÄ fêÀzÀ
¨ÉzÀjPÉ ºÁQzÀ gÀWÀÄ vÀAzÉ £ÁUÀ¥Àà, 30 ªÀµÀð,ªÀiÁ¢UÀ, ¸Á:ºÀjd£ÀªÁqÀ, ªÀÄ®Äè
vÀAzÉ £ÁUÀ¥Àà ,ªÀAiÀiÁ:25, ªÀiÁ¢UÀ, ¸Á: ºÀjd£ÀªÁqÀ, ©üêÀÄtÚ
ªÀiÁ¢UÀ,¸Á:ºÀjd£ÀªÁqÀ EªÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ EzÀÝ
zÀÆj£À ªÉÄðAzÀ ªÀiÁPÉðAiÀiÁqÀð ¥Éưøï oÁuÉ gÁAiÀÄZÀÆgÀ UÀÄ£Éß £ÀA
189/2017 PÀ®A. 323, 326, 504,506 ¸À»vÀ 34 L¦¹ CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
zÉÆA© ¥ÀæPÀgÀtzÀ
ªÀiÁ»w:-
ದಿನಾಂಕ: 23-10-2017 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾದಿ ಕೊಟ್ಟಿದ್ದೆನೆಂದರೆ ತನ್ನ ಅಳಿಯ ಹಾಗೂ ತಮ್ಮ ಗ್ರಾಮದ ಹನುಮಪ್ಪ ಇವರ ನಡುವೆ ಹೊಲದ ಆಸ್ತಿಯ ಸಂಬಂದ ವೈಷಮ್ಯವಿದ್ದು, ಆಗಾಗ ತನಗೆ ಬೈದಾಡುತ್ತಿದ್ದು, ನಿನ್ನೆ ದಿನಾಂಕ 22/10/2017 ರಂದು ವಿನಾ ಕಾರಣ ತಮ್ಮ ಕೇಸು ಮಾಡಿಸಿದ್ದು, ಈ ದಿನ ಸಂಜೆ 4-30 ಗಂಟೆಗೆ ತನ್ನ ಅಕ್ಕನ ಮಗನಾದ ಮಲ್ಲಿಕಾರ್ಜುನ ನಿಶ್ಚಿತಾರ್ಥ ಕಾರ್ಯ ಮುಗಿಸಿಕೊಂಡು ತಮ್ಮ ಮನೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ಅಂಬಣ್ಣನ ಅಂಗಡಿಯ ಮುಂದೆ ರಸ್ತೆಯ ಮೇಲೆ 1) ºÀ£ÀĪÀÄ¥Àà
vÀAzÉ »gÉà UÀzÉÝ¥Àà 2) ªÀÄ®è¥Àà vÀAzÉ »gÉ UÀzÉÝ¥Àà 3) UÁå£À¥Àà vÀAzÉ
ºÀ£ÀĪÀÄ¥Àà 4) §¸ÀªÀgÁd vÀAzÉ AiÀÄ®è¥Àà 5) CªÀÄgÉñÀ vÀAzÉ AiÀÄ®è¥Àà 6)
ªÀÄ®è¥Àà vÀAzÉ AiÀÄ®è¥Àà J¯ÁègÀÄ eÁ: PÀÄgÀ§gÀÄ ¸Á:
¨ÉAqÉÆÃt EªÀgÀÄUÀ¼ÀÄ ಅಕ್ರಮ ಕೂಟ ರಚಿಸಿಕೊಂಡು ತಮ್ಮ ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಕೇಕೆ ಹೊಡೆಯುತ್ತಾ ನಿಂದರಲೇ ಸೂಳೆ ಮಕ್ಕಳೆ ನಿಮದು ಬಹಲ ಆಗಿದೆ ಅಂತಾ ಬೈಯುತ್ತಾ ಗ್ಯಾನಪ್ಪನು ಬಡಿಗೆಯಿಂದ ತನ್ನ ಎಡಗಣ್ಣಿಗೆ ಹೊಡೆದು, ಹನುಮಪ್ಪನು ಬಡಿಗೆಯಿಂದ ಬೆನ್ನಿಗೆ ಹೊಡೆದ. ಹಾಗೂ ಮಲ್ಲಿಕಾರ್ಜುನನಿಗೆ ಮಲ್ಲಪ್ಪನು ಬಡಿಗೆಯಿಂದ ತಲೆಗೆ ಹೊಡೆದನು. ಗ್ಯಾನಪ್ಪನು ಬಡಿಗೆಯಿಂದ ಹೊಡೆದಿದ್ದರಿಂದ ಬಲಗೈ ಗೆ ಒಳಪೆಟ್ಟಾಯಿತು. ಚಂದಪ್ಪಗೌಡನಿಗೆ ಹನುಮಪ್ಪನು ಬಡಿಗೆಯಿಂದ ಹೊಡೆದ, ಅಕ್ಷಯನಿಗೆ ಹನುಮಪ್ಪನು ಬಡಿಗೆಯಿಂದ ಮತ್ತು ಬಸವರಾಜನು ಬಡಿಗೆಯಿಂದ ಹೊಡೆದರು. ಅಮರೇಶ, ಮಲ್ಲಪ್ಪ ಇವರು ಈ ಸೂಳೆ ಮಕ್ಕಳದು ಬಹಳು ಆಗಿದೆ ಬಿಡಬಾರದು ಸಾಯಿಸಿ ಬಿಡೋಣಾ ಅಂತಾ ಕಾಲಿನಿಂದ ಒದ್ದು, ಚಪ್ಪಲಿಯಿಂದ ಹೊಡೆದರು ಅಂತಾ ªÀಗೈರೆ ಇದ್ದುದ್ದರ ಮೇಲಿಂದ ಆರೋಪಿತರ ವಿರುದ್ದ °AUÀ¸ÀÆÎgÀÄ
¥Éưøï oÁuÉ UÀÄ£Éß £ÀA:353/17
PÀ®A 143,147,148,504,323,324,355,506, ¸À»vÀ 149 L¦¹ CrAiÀİè ಗುನ್ನೆಯನ್ನು ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ 19-10-2017 ರಂದು
ರಾತ್ರಿ 8-30 ಗಂಟೆಯ ಸುಮಾರಿಗೆ ಫಿರ್ಯಾದಿ ಮಹ್ಮದ್ ಹಸನ್ ತಂದೆ ಫಯಾಜುದ್ದೀನ್, 45 ವರ್ಷ, ಜಾ-ಮುಸ್ಲೀಂ,
ಉ-ಹೋಟೆಲ್ ಕೆಲಸ, ಸಾ: ವಡವಟ್ಟಿ ಗ್ರಾಮ, ತಾ||ಜಿ|| ರಾಯಚೂರು
ಮೊ.ನಂ. 8660689769 gÀªÀರು ತಮ್ಮ ಮಾವನವರಾದ ಮೆಹಬೂಬ ಅಲಿ ಇವರ ಮನೆಗೆ ಹೋಗಿ ತಮ್ಮ ಮಾವನಿಗೆ ನನ್ನ ಬಾಡಿಗೆ ಮುಂಗಡ ಕೊಟ್ಟ ಹಣವನ್ನು ವಾಪಸ್ಸು ಕೊಡು ಅಂತಾ ಕೇಳಿದ್ದಕ್ಕೆ ಅಲ್ಲಿಗೆ 1) ಖಾಜಾ ತಂದೆ ಮೆಹಬೂಬ ಅಲಿ, 2) ಶಾಲಂ ತಂದೆ ಮೆಹಬೂಬ ಅಲಿ, 3) ಬಸೀರ್
ತಂದೆ ಮೋತಿಲಾಲ್ ಸಾಬ, 4) ಶಾಜಹಾನ್ @ ನಿಲುಫಾ ಬೇಗಂ ಗಂಡ ಖಾಜಾ 5) ರೋಷನ ಅಲಿಸಾಬ ತಂದೆ ಬಡೇಸಾಬ, ಎಲ್ಲರೂ ಜಾ-ಮುಸ್ಲೀಂ, ಸಾ:ವಡವಟ್ಟಿ ಗ್ರಾಮ EªÀgÉ®ègÀÆ ಸೇರಿ
ಕೈಯಲ್ಲಿ ಕಟ್ಟಿಗೆಯನ್ನು ಹಿಡಿದುಕೊಂಡು ಮನೆಯಲ್ಲಿ ಬಂದವರೇ ಅವರಲ್ಲಿ ಖಾಜಾ ಇವನು ಫಿರ್ಯಾದಿದಾರರಿಗೆ ಏನಲೇ ಸೂಳೆ ಮಗನೇ ನಮ್ಮ ತಂದೆಗೆ ಹಣ ವಾಪಸ್ಸು ಕೊಡು ಅಂತಾ ಕೇಳ್ಯಾಕ ಬಂದೀಯೇನಲೇ ಅಂತಾ ಅವಾಚ್ಯವಾಗಿ ಬೈದು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಫಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯಗೊಳಿಸಿದನು, ಮತ್ತು ಅದೇ ಕಟ್ಟಿಗೆಯಿಂದ ಫಿರ್ಯಾದಿಯ ಬಲಗಡೆ ಸೊಂಟಕ್ಕೆ ಹೊಡೆದು ಒಳಪೆಟ್ಟುಗೊಳಿಸಿದನು. ಶಾಲಂ ಇವನು ಸೂಳೆ ಮಗನೇ ನಿನಗೆ ಹಣ ಯಾಕೆ ಕೊಡಬೇಕು ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಫಿರ್ಯಾದಿಯ ಎದೆಗೆ ಗುದ್ದಿ ಮೂಕಪೆಟ್ಟುಗೊಳಿಸಿದನು, ಬಸೀರ್ ಮತ್ತು ಶಾಜಹಾನ್ @ ನಿಲುಫಾ ಬೇಗಂ ಹಾಗೂ ರೋಷನ ಅಲಿಸಾಬ ಇವರು ಫಿರ್ಯಾದಿದಾರರಿಗೆ ಈ ಸೂಳೇ ಮಗನದು ಬಹಳ ಆಗಿದೆ ಅಂತಾ ಕೈಗಳಿಂದ ಫಿರ್ಯಾದಿಯ ಮೈಕೈಗೆ ಹೊಡೆಬಡೆ ಮಾಡಿದರು. ಆಗ ಫಿರ್ಯಾದಿದಾರರು ಚೀರಾಡುವುದನ್ನು ಕೇಳಿ ಅವರ ಸಂಬಂಧಿಕನಾದ ಸಮದಾನಿ ತಂದೆ ಬಾಬುಪಾಷಾ ಮತ್ತು ಅದೇ ಗ್ರಾಮದ ತಿಮ್ಮಪ್ಪ ತಂದೆ ಗೋವಿಂದ, ಜಾ-ಎಸ್.ಸಿ ಇವರು ಬಂದು ಜಗಳ ಬಿಡಿಸಿಕೊಂಡಾಗ ಮೇಲ್ಕಂಡ 5 ಜನ ಆರೋಪಿತರು ಫಿರ್ಯಾದಿದಾರರಿಗೆ
ಹೊಡೆಯುವುದನ್ನು ಬಿಟ್ಟು ಇಂದು ಉಳಿದಿಯಲೇ ಸೂಳೆ ಮಗನೇ ಇನ್ನೊಮ್ಮೆ ಹಣ ವಾಪಸ್ಸು ಕೇಳಿದರೇ ರಾಯಚೂರಿನಿಂದ ನಮ್ಮ ಹುಡುಗರನ್ನು ಕರೆಯಿಸಿ ನಿನ್ನನ್ನು ಸಾಯಿಸಿಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಕಟ್ಟಿಗೆಯನ್ನು ಅಲ್ಲಿಯೇ ಬಿಸಾಕಿ ಹೋದರು. ನಂತರ ಸಮದಾನಿ ಇವನು ಗಾಯಗೊಂಡ ನನ್ನನ್ನು ಕರೆದುಕೊಂಡು ಹೋಗಿ ಇಲಾಜು ಕುರಿತು ರಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದೆನು. ಈ ಬಗ್ಗೆ ನಾವು ದೂರು ಕೊಡುವುದೋ ಬೇಡವೋ ಅಂತಾ ತಮ್ಮ ಹಿರಿಯರಿಗೆ ವಿಚಾರಿಸಿಕೊಂಡು ಇಂದು ದಿನಾಂಕ
24-10-2017 ರಂದು ಸಾಯಂಕಾಲ 4-00 ಗಂಟೆಗೆ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ
ಗಣಕೀಕೃತ ಫಿರ್ಯಾದಿ ಮೇಲಿಂದ ಯರಗೇರಾ ಪೊಲೀಸ್ ಠಾಣೆ UÀÄ£Éß £ÀA: 275/2017 ಕಲಂ. 143, 147, 148, 323, 324, 504, 506, ಸಹಿತ 149 ಐಪಿಸಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
gÀ¸ÉÛ
C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ:23-10-2017 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ಫಿರ್ಯಾದಿ ಅಮರೇಶ ತಂದೆ ಬಸಪ್ಪ ಕುರಕುಂದಿ 34 ವರ್ಷ ಜಾ;ಕುರುಬರು ಉ;ಒಕ್ಕಲುತನ ಸಾ;ಬೂದಿವಾಳ ತಾ;ಸಿಂಧನೂರು FvÀ£ÀÄ ತಮ್ಮ ಸಂಬಂದಿಕರ ಸೈಕೆಲ್ ಮೋಟಾರ್ ನಂ-ಕೆಎ-36-ಇಇ-1258 ನೆದ್ದನ್ನು ತೆಗೆದುಕೊಂಡು ಸಿಂಧನೂರಲ್ಲಿ ಗೊಬ್ಬರ ಖರೀದಿಸಿ ಒಂದು ಆಟೋದಲ್ಲಿ ಊರಿಗೆ ಕಳುಹಿಸಿ ವಾಪಾಸ್ ಸಿಂಧನೂರಿಂದ ತಮ್ಮೂರಿಗೆ ಹೋಗುತ್ತಿರುವಾಗ ಸಿಂಧನೂರು-ಸಿರಗುಪ್ಪ ರಸ್ತೆ ಸಾಸಲಮರಿ ಕ್ಯಾಂಪ್ ಹತ್ತಿರ ಮಲ್ಲನಗೌಡ ರವರ ಮನೆಯ ಮುಂದಿನ ರಸ್ತೆಯಲ್ಲಿ ಹಿಂದುಗಡೆಯಿಂದ ಲಾರಿ ನಂ-ಎಪಿ-20-ಟಿಸಿ-2299 ನೇದ್ದರ ಚಾಲಕನಾದ ನಾಗೇಂದ್ರ ತಂದೆ ಕೃಷ್ಣಯ್ಯ ಸಾ;ಮಾದಾರಂ ಈತನು ತನ್ನ ಲಾರಿಯನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಬೈಕಿಗೆ ಟಕ್ಕರ್ ಕೊಟ್ಟ ಪ್ರಯುಕ್ತ ಫಿರ್ಯಾದಿ ಬೈಕ್ ಸಮೇತ ಕೆಳಗೆ ಬಿದ್ದು ತಲೆಗೆ,ಬಲಗಾಲು ಮೊಣಕಾಲು ಕೆಳಗೆ ರಕ್ತಗಾಯವಾಗಿರುತ್ತದೆ. ಬಲಗೈ ಮೊಣಕೈ ಕೆಳಗೆ ಮುರಿದಂತಾಗಿರುತ್ತದೆ. ಕಾರಣ ಸದರಿ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಫೀರ್ಯಾದಿ ಇದ್ದ ದೂರಿನ ಸಾರಾಂಶದ ಮೇಲಿಂದ ಸಂಚಾರಿ ಪೊಲೀಸ್ ಠಾಣೆ ಸಿಂಧನೂರು ಗುನ್ನೆ ನಂ.85/2017, ಕಲಂ. 279,338 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನೀಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ:23-10-2017 ರಂದು ಸಿಂಧನೂರು-ಕುಷ್ಟಗಿ ರಸ್ತೆಯ ಮಲ್ಲದಗುಡ್ಡ ಹತ್ತಿರದ ಫಣೆಪ್ಪ ಇವರ ಮನೆಯ ಹತ್ತಿರದ ರಸ್ತೆಯಲ್ಲಿ ಸಾಯಂಕಾಲ 6-30 ಗಂಟೆ ಸುಮಾರಿಗೆ ಫಿರ್ಯಾದಿ ನಾಗಪ್ಪ ತಂದೆ ಅಯ್ಯಪ್ಪ 30 ವರ್ಷ ಜಾ;ಕುರುಬರು ಉ;ಒಕ್ಕಲುತನ ಸಾ;ತುರ್ವಿಹಾಳ ತಾ;ಸಿಂಧನೂರು ಮತ್ತು ಚಿದಾನಂದಯ್ಯ ರವರು ಕೂಡಿ ಮಲ್ಲದಗುಡ್ಡ ಗ್ರಾಮದಿಂದ ತುರ್ವಿಹಾಳ ಗ್ರಾಮಕ್ಕೆ ರಸ್ತೆಯ ಎಡ ಬದಿಯಲ್ಲಿ ಇಬ್ಬರೂ ನಡೆದುಕೊಂಡು ಹೋಗುತ್ತಿರುವಾಗ ಸಿಂಧನೂರು ಕಡೆಯಿಂದ ಮೋಟಾರ್ ಬೈಕ್ ನಂ-ಕೆಎ-36-ವೈ-2967 ನೆದ್ದರ ಸವಾರನಾದ ನಾಗಪ್ಪ ಗುಂಜಳ್ಳಿ ಇತನು ತನ್ನ ಮೋಟಾರ ಸೈಕಲ ಹಿಂದೆ ಶರಣಬಸವನನ್ನು ಕೂಡಿಸಿಕೊಂಡು ತನ್ನ ಬೈಕನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಿಯಂತ್ರಿಸದೇ ಫೀರ್ಯಾಧಿ ಮತ್ತು ಚಿದಾನಂದಯ್ಯ ರವರಿಗೆ ಹಿಂದಿನಿಂದ ಟಕ್ಕರ್ ಕೊಟ್ಟ ಪ್ರಯುಕ್ತ ಕೆಳಗೆ ಬಿದ್ದು ಫೀರ್ಯಾದಿಗೆ ಬಲಗೈ ಮೊಣಕೈ ಹತ್ತಿರ ರಕ್ತಗಾಯ ಮತ್ತು ಬಲಗಾಲು ಪಾದಕ್ಕೆ ತೆರಚಿದ ಗಾಯವಾಗಿದ್ದು ಚಿದಾನಂದಯ್ಯ ಈತನಿಗೆ ತಲೆಗೆ,ಬಣೆಗೆ,ಕೈಗಳಿಗೆ ರಕ್ತಗಾಯ ಮತ್ತು ಬಲಗಾಲು ಮೊಣಕಾಲು ಚಿಪ್ಪು ಮುರಿದಿರುತ್ತದೆ. ಮತ್ತು ಶರಣಬಸವ ಈತನಿಗೆ ಹಣೆಗೆ,ಎರಡೂ ಕಣ್ಣಿನ ಹುಬ್ಬುಗಳಿಗೆ,ಗದ್ದಕ್ಕೆ,ಮೂಗಿಗೆ,ರಕ್ತಗಾಯವಾಗಿದ್ದು ಎರಡೂ ಕೈ,ಕಾಲುಗಳಿಗೆ ತೆರಚಿದಗಾಯವಾಗಿರುತ್ತದೆ. ಕಾರಣ ಸದರಿ ಮೋಟಾರ್ ಸೈಕೆಲ್ ಸವಾರನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಫೀರ್ಯಾದಿ ನಿಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಸಂಚಾರಿ ಪೊಲೀಸ್ ಠಾಣೆ ಸಿಂಧನೂರು ಗುನ್ನೆ ನಂ.86/2017, ಕಲಂ.279,337,338 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನೀಖೆ ಕೈಕೊಂಡಿದ್ದು ಇರುತ್ತದೆ.
ಫಿರ್ಯಾದಿ ವೀರೇಶ ತಂದೆ ಕೃಷ್ಣಯ್ಯ, 23 ವರ್ಷ, ಜಾ-ಈಳಿಗೇರ್, ಉ- ಟಿಪ್ಪರ್ ನಂ. ಕೆಎ-36 ಬಿ- 4763 ನೇದ್ದರ ಚಾಲಕ, ಸಾ: ಗಿಲ್ಲೆಸೂಗೂರು ಗ್ರಾಮ, ತಾ||ಜಿ|| ರಾಯಚೂರು ರವರು ದಿನಾಂಕ 24-10-2017 ರಂದು ಬೆಳಗ್ಗೆ 11-00 ಗಂಟೆಗೆ ಮಿಟ್ಟಿ ಮಲ್ಕಾಪೂರು ಸೀಮಾದಲ್ಲಿರುವ ಶಿವಾನಂದ ಕ್ರಶರನಿಂದ ಟಿಪ್ಪರ್ ನಂ.ಕೆಎ-36 ಬಿ- 4763 ನೇದ್ದರಲ್ಲಿ ಕಂಕರ್ ಲೋಡ್ ಮಾಡಿಕೊಂಡು ಹೋಗಿ ಮಧ್ಯಾಹ್ನ 1-30 ಗಂಟೆಗೆ ಸಿರವಾರಕ್ಕೆ ತಲುಪಿ ಸಿರವಾರದಲ್ಲಿ ಕಂಕರನ್ನು ಅನ್ – ಲೋಡ್ ಮಾಡಿ ವಾಪಸ್ಸು ಮಧ್ಯಾಹ್ನ 2-30 ಗಂಟೆಗೆ ಸಿರವಾರದಿಂದ ಹೊರಟು ಸಾಯಂಕಾಲ 5-00 ಗಂಟೆಗೆ ರಾಯಚೂರಿಗೆ ತಲುಪಿ ನಂತರ ಅಲ್ಲಿಂದ ಹೊರಟು ಯರಗೇರಾಕ್ಕೆ ಹೋಗುತ್ತಿರುವಾಗ ರಾಯಚೂರು – ಯರಗೇರಾ ರೋಡಿನ ಮೇಲೆ ಎಡಗಡೆಗೆ ನಿಧಾನವಾಗಿ ಹೋಗುತ್ತಿರುವಾಗ ಮಲಿಯಾಬಾದ ಕೆ.ಇ.ಬಿ ಸಬ್ ಸ್ಟೇಷನ್ ದಾಟಿ ಸ್ವಲ್ಪ ದೂರ ಹೋದ ನಂತರ ಬ್ರಿಡ್ಜ್ ಹತ್ತಿರ ಸಾಯಂಕಾಲ 5-20 ಗಂಟೆಯ ಸುಮಾರಿಗೆ ಫಿರ್ಯಾದಿದಾರರಿಗೆ ಎದುರುಗಡೆಯಿಂದ ಆರೋಪಿತನು ತನ್ನ ಟ್ರ್ಯಾಕ್ಟರ್ ನಂ. ಕೆಎ-36/ಟಿ.ಸಿ-3586 ಟ್ರ್ಯಾಲಿ ನಂ. ಕೆಎ-36/ಟಿ.ಬಿ-3887 ನೇದ್ದರಲ್ಲಿ ಕಂಕರನ್ನು ತುಂಬಿಕೊಂಡು ಅದರ ಮೇಲೆ ಇಬ್ಬರು ಕೂಲಿಯವರನ್ನು ಕೂಡಿಸಿಕೊಂಡು ರಾಯಚೂರು ಕಡೆಗೆ ಹುಲಿಗಪ್ಪ ತಂದೆ ನರಸಪ್ಪ, 32 ವರ್ಷ, ಜಾ-ನಾಯಕ, ಉ-ಟ್ರ್ಯಾಕ್ಟರ್ ಚಾಲಕ, ಸಾ: ಬಿಜ್ಜನಗೇರಾ ಇತನು ತನ್ನ ಟ್ರ್ಯಾಕ್ಟರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನಿಯಂತ್ರಣ ತಪ್ಪಿ ತನ್ನ ಟ್ರ್ಯಾಕ್ಟರನ ಇಂಜಿನನ್ನು ಒಮ್ಮೇಲೆ ತಿರುಗಿಸಿದ್ದರಿಂದ ಟ್ರ್ಯಾಕ್ಟರನ ಟ್ರ್ಯಾಲಿಯು ಟಿಪ್ಪರನ ಮುಂಭಾಗದ ಬಲಗಡೆ ಸೈಡಿಗೆ ತಗುಲಿದ್ದರಿಂದ ಟ್ರ್ಯಾಲಿಯಲ್ಲಿದ್ದ ಇಬ್ಬರೂ ಕೂಲಿಯವರು ಕೆಳಗೆ ಬಿದ್ದರು. ಇದರಿಂದ ಟಿಪ್ಪರಿನ ಮುಂದಿನ ಬಲಗಡೆ ಸೈಡಿಗೆ ಜಖಂ ಗೊಂಡಿರುತ್ತದೆ. ಟ್ರ್ಯಾಕ್ಟರನ ಟ್ರ್ಯಾಲಿಯ ಬಲಭಾಗವು ಜಖಂಗೊಂಡಿರುತ್ತದೆ. ಟ್ರ್ಯಾಲಿಯಲ್ಲಿ ಕುಳಿತ ಜಂಬಣ್ಣ ತಂದೆ ಭೀಮಯ್ಯ, ಜಾ-ನಾಯಕ, ಸಾ: ಬಿಜ್ಜನಗೇರಾ ಈತನಿಗೆ
ಸೊಂಟಕ್ಕೆ ಒಳಪೆಟ್ಟಾಗಿದ್ದು, ಇನ್ನೊಬ್ಬನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ. ನಂತರ ಗಾಯಗೊಂಡ ಜಂಬಣ್ಣ ಇವನು ಯಾವುದೋ ಒಂದು ಆಟೋದಲ್ಲಿ ಇಲಾಜು ಕುರಿತು ರಾಯಚೂರಿಗೆ ಹೋದನು. ಅಂತಾ ಮುಂತಾಗಿ ಇದ್ದ ಲಿಖಿತ ದೂರಿನ ಸಾರಾಂಶದ ಆಧಾರದ ಮೇಲಿಂದ ಯರಗೇರಾ ಪೊಲೀಸ ಠಾಣೆ ಗುನ್ನೆ ನಂ; 276/2017 ಕಲಂ.279. 337. ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
CPÀæªÀÄ
ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ:- 24-10-2017 ರಂದು ಸಾಯಾಂಕಾಲ 4.00 ಗಂಟೆಗೆ ಮಾನವಿ ಠಾಣೆಯ ಹದ್ದಿಯ ಚೀಕಲಪರ್ವಿ ಗ್ರಾಮದ ತುಂಗಭದ್ರಾ ನದಿಯಿಂದ ಅಕ್ರಮವಾಗಿ, ಕಳ್ಳತನದಿಂದ ಟ್ರಾಕ್ಟರಗಳಲ್ಲಿ ಮರಳನ್ನು ತುಂಬಿಕೊಂಡು ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಕುರಿತು ಚೀಕಲಪರ್ವಿ ಗ್ರಾಮದ ಕಡೆಯಿಂದ ಬುರಾನಪೂರು ಮುಖಾಂತರ
ಮಾನವಿ ಕಡೆಗೆ ಹೋಗುತ್ತಾರೆ ಅಂತಾ ಇದ್ದ ಖಚಿತವಾದ ಮಾಹಿತಿ ಮೇರೆಗೆ ಶ್ರೀ ಮಂಜುನಾಥ.ಎಸ್. ಪಿ.ಎಸ್.ಐ
ಮಾನವಿ ಠಾಣೆ
gÀªÀgÀÄ ¹§âA¢AiÉÆA¢UÉ ಬುರಾನಪೂರು ಗ್ರಾಮದ ರಾಮಕ್ಕನ ಗುಡಿಯ ಹತ್ತಿರ
ಹೋಗಿ £ÉÆÃqÀ¯ÁV
ಸಾಯಾಂಕಾಲ 4.30 ಗಂಟೆಗೆ ಚಿಕಲಪರ್ವಿ ಕಡೆಯಿಂದ
1) ಮಹೀಂದ್ರಾ
ಕಂಪನಿಯ 415 ಡಿ ಐ. ಕೆಂಪು ಬಣ್ಣದ ಟ್ರ್ಯಾಕ್ಟರ್
ಇದ್ದು ಅದರ ನಂಬರ್ ಕೆ ಎ 36/ ಟಿ ಸಿ.6005 ಅಂತಾ ಇದ್ದು ಅದರ ಅಂ.ಕಿ-2,50,000/ ರೂ.ಗಳು ಮತ್ತು ಇದಕ್ಕೆ ಜೊಡಣೆ
ಮಾಡಿದ ನಂಬರ್
ಇಲ್ಲದ ಕೆಂಪು
ಬಣ್ಣದ ಟ್ರಾಲಿ ಇದ್ದು ಅದರ ಅಂ ಕಿ-50,000 /- ರೂ.ಹಾಗೂ ಟ್ರ್ಯಾಕ್ಟರನ ಟ್ರಾಲಿಯಲ್ಲಿ
2 ಘನ ಮೀಟರ್ ಮರಳು ಅಂ.ಕಿ-1400/- ರೂ. ಗಳಾಗಬಹುದು. 2] ಸ್ವರಾಜ ಕಂಪನಿಯ
735 ಎಕ್ಸ್.ಟಿ ನೀಲಿ ಬಣ್ಣದ ನಂಬರ್ ಇಲ್ಲದ ಟ್ರ್ಯಾಕ್ಟರ್
ಇದ್ದು ,SL NO.51860558 ಅಂತಾ ಇದ್ದು ಅದರ ಅಂ.ಕಿ-2,50,000/ ರೂ.ಗಳು ಮತ್ತು ಇದಕ್ಕೆ ಜೊಡಣೆ
ಮಾಡಿದ ನಂಬರ್
ಇಲ್ಲದ ನೀಲಿ
ಬಣ್ಣದ ಟ್ರಾಲಿ ಇದ್ದು ಅದರ ಅಂ ಕಿ-50,000 /- ರೂ.ಹಾಗೂ ಟ್ರ್ಯಾಕ್ಟರನ ಟ್ರಾಲಿಯಲ್ಲಿ
2 ಘನ ಮೀಟರ್ ಮರಳು ಅಂ.ಕಿ-1400/- ರೂ. ಗಳಾಗಬಹುದು. ಟ್ರ್ಯಾಕ್ಟರಗಳ ಚಾಲಕರು ಓಡಿಹೋಗಿದ್ದು ಕಾರಣ ಟ್ರಾಕ್ಟರಗಳ ಚಾಲಕರ ಮತ್ತು ಮಾಲಕರ ವಿರುದ್ದ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಪಂಚನಾಮೆ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.367/2017 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ)
ಎಮ್.ಎಮ್.ಡಿ.ಆರ್ 1957 & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
ದಿನಾಂಕ 24.10.2017 ರಂದು
ಮಧ್ಯಾಹ್ನ 3.45 ಗಂಟೆಗೆ ಪಿ.ಐ.ಡಿ.ಸಿ.ಐ.ಬಿ.ಘಟಕ ರಾಯಚೂರು ರವರು ಠಾಣೆಗೆ ಒಬ್ಬ ಆರೋಪಿ ಮತ್ತು ಗಣಿಕರಿಸಿದ ಮೂಲ ಪಂಚನಾಮೆಯೊಂದಿಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ ಸಾರಾಂಶವೆನೆಂದೆರೆ, ಆರೋಪಿತರು ದಿನಾಂಕ 24.10.2017 ರಂದು
ಮಧ್ಯಾಹ್ನ 2.30 ಗಂಟೆಯ ಸುಮಾರಿಗೆ ಆರ್.ಟಿ.ಓ.ಸರ್ಕಲ್ ಹತ್ತಿರ ತುಂಗಬಧ್ರ ನದಿಯಿಂದ ಅನಧಿಕೃತವಾಗಿ ತಮ್ಮ ಟ್ರಾಕ್ಟರ ನಂ.ಕೆ.ಎ.36/ಟಿ.ಸಿ.5068 ಮತ್ತು ಟ್ರ್ಯಾಲಿ ನಂ.ಕೆ.ಎ.36/ಟಿ.ಸಿ.5069 ನೇದ್ದರಲ್ಲಿ ಸುಮಾರು 2 ಕ್ಯೂಬಿಕ್ ಮೀಟರನಷ್ಟು ನೈಸರ್ಗಿಕ ಸಂಪತ್ತಾದ ಮರಳನ್ನು ಅ.ಕಿ.5000/- ರೂ.ಬೆಲೆ ಬಾಳುವುದನ್ನು ತುಂಬಿಕೊಂಡು ಯಾವುದೇ ದಾಖಲಾತಿಗಳಿಲ್ಲದೇ ಮತ್ತು ಸರ್ಕಾರಕ್ಕೆ ಯಾವುದೇ ರಾಜಧನ ಕಟ್ಟದೇ ಅನಧಿಕೃತವಾಗಿ ಕಳ್ಳತನದಿಂದ ಸಾಗುಸಿತ್ತಿರುವಾಗ ಪಿ.ಐ.ಡಿ.ಸಿ.ಐ.ಬಿ.ಘಟಕದವರು ಮತ್ತು ಅವರ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ ನಂ.1 J¸ï.SÁeÁºÀĸÉãï
@ £À¬ÄêÀiï vÀAzÉ ¸ÉÊAiÀÄzï C§Äݯï, ªÀ: 38 ªÀµÀð, eÁw: ªÀÄĹèA, G: mÁæPÀÖgï
ZÁ®PÀ, ¸Á: ¹zÁæA¥ÀÆgÀÄ.
vÁ:f:gÁAiÀÄZÀÆgÀÄ ರವರನ್ನು ಹಿಡಿಡಿದ್ದು ಮತ್ತು ಆರೋಪಿ ನಂ.2 ರವರು ಪರಾರಿಯಾಗಿದ್ದು ಕ್ರಮ ಜರುಗಿಸುವಂತೆ ಜ್ಞಾಪನ ನೀಡಿದ ಆಧಾರದ ಮೇಲಿಂದ
£ÉÃvÁf £ÀUÀgÀ ¥Éưøï ಠಾಣಾ
ಗುನ್ನೆ ನಂ.137/2017 ಕಲಂ
379
ಐಪಿಸಿ ಹಾಗೂ ಕರ್ನಾಟಕ ಉಪ ಖನಿಜ ನಿಯಮ 1994 ರ ಉಪ ನಿಯಮ 42,43 ಮತ್ತು Mines and Minerals (Developement &
Regulation ) Act 1957 ರ 4(1) 4(1-A),21 ಮತ್ತು 22 ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕನ್ನಾ ಕಳುವು ಪ್ರಕರಣದ ಮಾಹಿತಿ:-
ದಿನಾಂಕ:
23-10-2017 ರಂದು ಸಂಜೆ 06-00 ಗಂಟೆಯಿಂದ
ದಿನಾಂಕ: 24-10-2017
ರಂದು ಬೆಳಗಿನ 06-00 ಗಂಟೆಗಿಂತ ಮುಂಚಿನ ಅವಧಿಯಲ್ಲಿ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪನ
ಫಿರ್ಯಾದಿ ¥ÀæPÁ±À ¥Ánïï vÀAzÉ «ÃgÀ£ÀUËqÀ ªÀiÁ° ¥Ánïï,
ªÀAiÀÄ: 32 ªÀµÀð, G: UÉÃqï-1 PÁAiÀÄðzÀ²ð UÁæªÀÄ ¥ÀAZÁAiÀÄvï C«Ää£ÀUÀqÀ vÁ:
ªÀiÁ£À« ¸Á:¨ÁUÀ¯Á¥ÀÆgÀ, ºÁªÀ: ¸ÉÊAiÀÄzï «ÄnÖªÀĤ EªÀgÀ ªÀÄ£ÉAiÀÄ°è ¦qÀ§Æèr
PÁåA¥À ¹AzsÀ£ÀÆgÀÄ ರವರು ವಾಸವಾಗಿರುವ ಬಾಡಿಗೆ
ಮನೆಯ ಬೆಡ್ ರೂಮ್ ನಲ್ಲಿರುವ ಅಲ್ಮಾರಾದ ಕೊಂಡಿಯನ್ನು ಮೀಟಿ ತೆಗೆದು ಅಲ್ಮಾರಾದಲ್ಲಿದ್ದ 1) ನಾಲ್ಕು
ತೊಲೆಯ ಎರಡು ಬಂಗಾರದ ಸರಗಳು, 2) ಎರಡು ತೊಲೆಯ ಎರಡು ಬಂಗಾರದ ಸರಗಳು, 3) ಒಂದು ತೊಲೆಯ ಬಂಗಾರದ ಎರಡು ಸುತ್ತುಂಗುರ, 4) ಒಂದು
ವರೆ ತೊಲೆಯ ಒಂದು ಬಂಗಾರದ ಬೋರಮಳ ಸರ ಹೀಗೆ ಒಟ್ಟು
ಹದಿನೈದು ವರೆ ತೊಲೆ ಬಂಗಾರದ ಆಭರಣಗಳು ಅ.ಕಿ.ರೂ 1,10,000/- ಬೆಲೆ
ಬಾಳುವವುಗಳನ್ನು ಮತ್ತು ನಗದು ಹಣ ರೂ 55,000/- ಮತ್ತು ಒಂದು ಸೋನಿ ಕಂಪನಿಯ ಕ್ಯಾಮರ ಇವುಗಳನ್ನು
ಯಾರೋ ಕಳ್ಳರು ಕಳುವು
ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಇದ್ದ ಗಣಕೀಕೃತ ದೂರಿನ ಮೇಲಿಂದ ¹AzsÀ£ÀÆgÀÄ
£ÀUÀgÀ oÁuÉ
ಗುನ್ನೆ ನಂ 246/2017 ಕಲಂ 457, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಯು.ಡಿ.ಅರ್.ಪ್ರಕರಣದ ಮಾಹಿತಿ:-
ಫಿರ್ಯಾದಿ
ಶ್ರೀಮತಿ ರಸೂಲ್ ಬೀ ಗಂಡ ಮೌಲಾಸಾಬ, 50
ವರ್ಷ ಜಾ-ಮುಸ್ಲೀಂ, ಉ.ಮನೆಕೆಲಸ, ಸಾ,ಅನ್ವಾರ್ ಈಕೆಯ
ಗಂಡನು ತಮ್ಮ ಸ್ವಂತ ಹೊಲದ ಮೇಲೆ ಯರಗೇರಾ ಗ್ರಾಮದ ಪಿ.ಕೆ.ಜಿ.ಬಿ ಬ್ಯಾಂಕಿನಲ್ಲಿ ಸಾಲ
ಪಡೆದುಕೊಂಡಿದ್ದು, ಅದು ಅಸಲು ಬಡ್ಡಿ ಸೇರಿ 50,000/- ರೂಗಳಾಗಿದ್ದು, ಕಳೆದ 2 ವರ್ಷಗಳಿಂದ ತಮ್ಮ
ಹೊಲ ಮತ್ತು ತಮ್ಮೂರಿನವರ ಹೊಲಗಳನ್ನು ಲೀಜಿಗೆ ಮಾಡಿದ್ದು,ಈ ವರ್ಷ ತಮ್ಮ ಹೊಲದಲ್ಲಿ ಹತ್ತಿಯನ್ನು ಮತ್ತು ಲೀಜಿಗೆ ಹಾಕಿಕೊಂಡ ದೌಲಾಸಾಬ ತಂದೆ ಹುಸೇನಸಾಬ ಇವರ 5 ಎಕೆರೆಯಲ್ಲಿ 3 ಎಕರೆ
ಹತ್ತಿ 2 ಎಕರೆ ತೊಗರಿ ಹಾಗೂ ಉಪ್ಪಾರ ಈರಣ್ಣ
ತಂದೆ ತಿಮ್ಮಪ್ಪ ಇವರ 5 ಎಕೆರೆ ಹೊಲದಲ್ಲಿ ಹತ್ತಿ ಬೆಳೆಯನ್ನು ಹಾಕಿದ್ದುಬೆಳೆಯ
ಉತ್ತು-ಬಿತ್ತನೆಗಾಗಿ, ಕಳೆನಾಶ ಸಿಂಪರಣೆಗಾಗಿ, ಗೊಬ್ಬರಕ್ಕಾಗಿ, ಇತರೆ ಖರ್ಚು ವೆಚ್ಚಕ್ಕಾಗಿ
4,50,000 ರೂಪಾಯಿಗಳು ಬೆಳೆಸಾಲ ಮಾಡಿದ್ದನು. ಇತ್ತೀಚಿಗೆ ಅತೀಯಾದ ಮಳೆಯಿಂದಾಗಿ ಬೆಳೆ
ನಾಶವಾಗಿದ್ದರಿಂದ ಮೃತನು ಮಾಡಿದ ಸಾಲವನ್ನು ಹೇಗೆ
ತೀರಿಸುವುದು ಅಂತಾ ಚಿಂತೆ
ಮಾಡುತ್ತಿದ್ದು, ಅದಕ್ಕೆ ಫಿರ್ಯಾದಿದಾರರು
ಸಮಾದಾನ ಮಾಡಿದ್ದು, ಆದರು ಸಹಾ ನನ್ನಿಂದ ಸಾಲ ತೀರಿಸಲು ಆಗುವುದಿಲ್ಲ ನಾನು ಸಾಯಿತ್ತೇನೆ
ಅಂತಾ ಅನ್ನುತ್ತಿದ್ದು. ದಿನಾಂಕ 23-10-2017 ರಂದು ರಾತ್ರಿ 10-00 ಗಂಟೆಯ ಸಮಯದಲ್ಲಿ
ಫಿರ್ಯಾದಿ ಮತ್ತು ಗಂಡನಾದ ಮೌಲಾಸಾಬ, ಮತ್ತು ಅವರ
ಇಬ್ಬರು ಮಕ್ಕಳು ಸೇರಿ ತಮ್ಮ ಮನೆಯ ಪಡಸಾಲೆಯಲ್ಲಿ ಮಲಗಿಕೊಂಡಿದ್ದು,ದಿನಾಂಕ 24-10-2017 ರಂದು
ಬೆಳಗಿನ ಜಾವ 04-00 ಗಂಟೆಯ ಸಮಯದಲ್ಲಿ ಫಿರ್ಯಾದಿದಾರರು
ಎಚ್ಚರವಾಗಿ ನೋಡಲು ತನ್ನ ಗಂಡನು ಅಡಿಗೆ ಕೋಣೆಯಲ್ಲಿ ಗವಾಕ್ಷಿಯ
ಕಬ್ಬಿಣದ ರಾಡಿಗೆ ತೆಂಗಿನ ಹಗ್ಗದಿಂದ ನೇಣು ಬಿಗಿದುಕೊಂಡು ಜೋತಾಡುತ್ತಿದ್ದನು, ನೋಡಿ ಭಯಗೊಂಡು
ಚೀರಾಡಿದ್ದು. ಆಗ ಪಕ್ಕದ ಮನೆಯಯವರು ಬಂದು ಕೆಳಗೆ
ಇಳಿಸಿ ನೋಡಲು ಮೌಲಸಾಬನು ಉಸಿರುಗಟ್ಟಿ
ಮೃತಪಟ್ಟಿದ್ದ, ಹೊಲಕ್ಕಾಗಿ ಮಾಡಿದ ಬೆಳೆಸಾಲದ ಬಾದೆಯಿಂದ ಮೃತಪಟ್ಟಿದ್ದು ಯಾರ ಮೇಲೆ ಯಾವುದೇ
ಸಂಶಯ ವೈಗರೆ ಇರುವುದಿಲ್ಲ ಅಂತಾ ಮುಂತಾಗಿದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ AiÀÄgÀUÉÃgÁ ¥Éưøï oÁuÉ ಯು.ಡಿ.ಅರ್.ಸಂಖ್ಯೆ 11/2017
ಕಲಂ174 ಸಿ,ಆರ್,ಪಿ,ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಎಸ್.ಸಿ./ಎಸ್.ಟಿ. ಪ್ರಕರಣದ
ಮಾಹಿತಿ:-
ದಿನಾಂಕ: 24.10.2017 ರಂದು
ಸಂಜೆ 19.30 ಗಂಟೆಯ
ಸುಮಾರಿಗೆ ಫಿರ್ಯಾದಿ
ಆದೆಪ್ಪ ತಂ;
ಹನುಮಂತ ವಯ:
74ವರ್ಷ, ಜಾ:
ಚಲುವಾದಿ, ಉ:ಒಕ್ಕಲುತನ ಸಾ:
ಕಾಡ್ಲೂರು ಹಾ/ವ/ ನಿಜಲಿಂಗಪ್ಪ
ಕಾಲೋನಿ, ತಾ:ಜಿ:ರಾಯಚೂರು
ರವರು ಕನ್ನಡದಲ್ಲಿ
ಗಣಕೀಕರಿಸಿದ ಫಿರ್ಯಾದುವನ್ನು ಹಾಜರ
ಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ:
24.10.2017 ರಂದು ಸಂಜೆ
5.30 ಗಂಟೆಯ ಸುಮಾರಿಗೆ
ಕಾಡ್ಲೂರು ಸೀಮಾಂತರದ
ಫಿರ್ಯಾದಿದಾರ ಕುಟುಂಬದ
ಹೊಲ ಸರ್ವೆ
ನಂ: 259 ರಲ್ಲಿ
ಆರೋಪಿತರು ಅತೀಕ್ರಮ
ಪ್ರವೇಶ ಮಾಡಿದ್ದಲ್ಲದೇ ಹೊಲದಲ್ಲಿ
ಬಿತ್ತನೆ ಸಹಾ
ಮಾಡುತ್ತಿದ್ದು, ಆಗ
ಫಿರ್ಯಾದಿಯು ಅವರಿಗೆ
“ಇದು ನಮ್ಮ
ಹೊಲ ಇಲ್ಲಿ
ನೀವು ಯಾಕೆ
ಬಿತ್ತನೆ ಮಾಡುತ್ತಿದ್ದೀರಿ” ಎಂದು
ಕೇಳಲು ಅವರು
“ಲೇ ಲಂಗಾ
ಸೂಳೆ ಮಗನೇ
ಇದೆಲ್ಲಾ ನಿನಗ್ಯಾಕಲೇ
ಮಾದಿಗ ಸೂಳೆ
ಮಗನೇ” ಅಂತಾ
ಅವಾಚ್ಯವಾಗಿ ಜಾತಿನಿಂದನೆ
ಮಾಡಿ ಬೈದಿದ್ದು
ಅದಕ್ಕೆ ಫಿರ್ಯಾದಿಯು
“ಒಮ್ಮೆಲೆ ನನ್ನನ್ಯಾಕೆ
ಬೈತೀರಿ, ನಮ್ಮ
ಹೊಲ ಬಿಟ್ಟು
ಹೋಗ್ರಿ” ಅಂತಾ
ಹೇಳಿದ್ದು, ಅದಕ್ಕೆ
ಎ-1 ರಾಮಣ್ಣ
ಮತ್ತು ಎ-2
ನಾಗಮ್ಮ ರವರು
“ಹೋಗಲೇ ಸೂಳೆ
ಮಗನೇ ನಮಗೇನು
ಹೇಳ್ತೀ” ಅಂತಾ
ಬೈದಿದ್ದು, ಅಷ್ಟರಲ್ಲಿ
ಎ-3 ರಾಮಣ್ಣನ
ತಮ್ಮ ಹಾಗೂ
ಎ-4 ರಾಮಣ್ಣನ
ಹೆಂಡತಿ ಫಿರ್ಯಾದಿ
ಇದ್ದಲ್ಲಿಗೆ ಬಂದು
ಫಿರ್ಯಾದಿಗೆ ಕಪಾಳಕ್ಕೆ
ಹೊಡೆ ಬಡೆ
ಮಾಡಿ ಮೈ
ಕೈಗೆ ಮನಬಂದಂತೆ
ಹೊಡೆದರು, ಆಗ
ಅಲ್ಲಿಯೇ ಇದ್ದ
ಪಾಗುಂಟಪ್ಪ ಹಾಗೂ
ಆಂಜನೇಯ ರವರು
ಜಗಳ ಬಿಡಿಸಿದ್ದು,
ಆದಾಗ್ಯೂ ಎ-1
ರಾಮಣ್ಣ ಫಿರ್ಯಾದಿಗೆ
“ಹೋಗಲೇ ಸೂಳೇ
ಮಗನೇ ಇನ್ನೊಂದು
ಸಲ ಈ
ಹೊಲಕ್ಕೆ ಕಾಲಿಟ್ಟರೆ
ನಿನ್ನನ್ನ ಜೀವ
ಸಹಿತ ಬಿಡುವದಿಲ್ಲ” ಎಂದು
ಜೀವದ ಬೆದರಿಕೆ
ಹಾಕಿದ್ದು ಇದೆ
ಅಂತಾ ಮುಂತಾಗಿ
ಇದ್ದ ದೂರಿನ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA:
243/2017PÀ®A. 447, 323 504 506 ಸಹಾ 34 L.¦.¹
& 3(1)(10) SC/ ST P.A. Act. ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
ಇತರೆ ಐ.ಪಿ.ಸಿ ಪ್ರಕರಣದ ಮಾಹಿತಿ:-
ದಿ.21.10.2017 ರಂದು ರಾತ್ರಿ 10 ಗಂಟೆಗೆ ಪಿರ್ಯಾದಿ ವಿ.ಸತ್ಯನಾರಾಯಣ ಸಾ;-ಅಂಭಾನಗರ ಕ್ಯಾಂಪ್ ಈತನು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ಪಿರ್ಯಾದಿಯನ್ನು ತಂದು ಹಾಜರಪಡಿಸಿದ್ದು,
ಸಾರಾಂಶವೇನೆಂದರೆ, ತನ್ನ ಹೊಲ, ಮನೆ ಅಂಭಾನಗರ ಕ್ಯಾಂಪಿನಲ್ಲಿದ್ದು, ತಾನು ಲಕ್ಷ್ಮಿ ಕ್ಯಾಂಪಿನಲ್ಲಿ ಹೊಸ ಮನೆ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ.ಆಗಾಗ ಅಂಬಾನಗರ ಕ್ಯಾಂಪಿಗೆ ಬಂದು ಹೋಗುತ್ತೇನೆ.ವೇಮನಪಲ್ಲಿ ಜಗಪತಿರಾವು ಈತನು ಒಂದುವರೆ ವರ್ಷದ ಕೆಳಗೆ ತಮ್ಮ ಕ್ಯಾಂಪಿಗೆ ಬಂದು ತಮ್ಮ ಆಪೀನ ಜೋಪಡಿಯನ್ನು ಬಡಿಗೆ ಪಡೆದುಕೊಂಡು ಹೆಂಡತಿ ಲಕ್ಷ್ಮಿ,ಮಗ ಭರತ ವಾಸವಾಗಿದ್ದರು. ಭರತ ಈತನು ಲಾರಿ ಚಾಲಕ ಕೆಲಸ ಮಾಡಿಕೊಂಡಿದ್ದು.15-20 ದಿನ ಚಾಲಕ ಕೆಲಸಕ್ಕೆ ಹೊರಗಡೆ ಹೋಗಿ ಮನೆಗೆ ಬಂದು ಕುಡಿದ ನಿಶೆಯಲ್ಲಿ ಸಾರ್ವಜನಿಕರಿಗೆ ಬೈಯ್ದಾಡುವುದು, ಜಗಳ ಮಾಡುವುದು ಮಾಡುತ್ತಿದ್ದರಿಂದ ತಾನು ಜಗಪತಿರಾವುಗೆ ಮನೆಯನ್ನು ಖಾಲಿ ಮಾಡಿರಿ ಅಂತಾ ಹೇಳಿದ್ದೆನು.8-ತಿಂಗಳ ಕೆಳಗಡೆ ಜೋಪಡಿಯನ್ನು ಖಾಲಿ ಮಾಡಿ ಬೇರೆ ಕಡೆಗೆ ಹೋಗಿದ್ದರು. ನಮ್ಮ ಖಾಲಿ ಜೋಪಡಿಯಲ್ಲಿ 10-ಚೀಲ ಸಂಜೆ, 4-ಚೀಲ ಪಿಳ್ಳೆಪಿಸರ ಬೀಜ,ನೀರಿನ ಮೋಟಾರ್. ಎಣ್ಣೆ ಹೊಡೆಯುವ ಮಷಿನ್ ,ಹೊಲಕ್ಕೆ ಸಿಂಪರಣೆ ಮಾಡುವ ಎಣ್ಣೆ ಇತರೇ ವಸ್ತುಗಳನ್ನು ಇಟ್ಟಿದ್ದೆನು.ಜಗಪತಿರಾವು ಈತನು ನಮ್ಮ ಮನೆ ಖಾಲಿ ಮಾಡಿ ಹೋದ ನಂತರ ಆತನ ಮಗ ಭರತ ಈತನು ತನ್ನ ಮೇಲೆ ಸಿಟ್ಟು ಇಟ್ಟುಕೊಂಡು ಕುಡಿದ ನಿಶೆಯಲ್ಲಿ ತನಗೆ ಈ ಸೂಳೆ ಮಗನದು ಕ್ಯಾಂಪಿನಲ್ಲಿ ಬಹಳಾಗಿದೆ. ಜೋಪಡಿಯಿಂದ ಖಾಲಿ ಮಾಡಿಸಿದ್ದಾನೆ ಇವನ ಜೋಪಡಿಯನ್ನು ಒಂದು ದಿನ ಸುಟ್ಟು ಒಂದು ಕೈ ನೋಡಿಕೊಳ್ಳುತ್ತೇನೆಂದು ಬೆದರಿಕೆ ಹಾಕಿ, ಬೈದು ಬಾಯಿ ಮಾಡಿದ್ದನು,ದಿ.20.10.2017 ರಂದು ರಾತ್ರಿ 10 ಗಂಟೆ ಸುಮಾರಿಗೆ ತಮ್ಮ ಜೋಪಡಿಗೆ ಭರತ ಈತನು ಪೆಟ್ರೋಲ್ ಉಗ್ಗಿ ಬೆಂಕಿ ಹಚ್ಚಿ ಹೋಗಿರುತ್ತಾನೆ.ಇದರಿಂದ ಜೋಪಡಿಯಲ್ಲಿಟ್ಟ 10-ಚೀಲ ಸಂಜೆ,4-ಚೀಲ ಪಿಳ್ಳೆಪಿಸರ ಬೀಜ,ನೀರಿನ ಮೋಟಾರ್. ಎಣ್ಣೆ ಹೊಡೆಯುವ ಮಷಿನ್ ,ಹೊಲಕ್ಕೆ ಸಿಂಪರಣೆ ಮಾಡುವ ಎಣ್ಣೆ ಇತರೇ ವಸ್ತುಗಳು ಸುಟ್ಟು ಸುಮಾರು ಅಂ.ಕಿ.70 ಸಾವಿರದಿಂದ 75 ಸಾವಿರ ರೂಪಾಯಿ ಬೆಲೆಬಾಳುವದು ಲುಕ್ಸನಾಗಿರುತ್ತದೆ. ಭರತ ತಂದೆ ಜಗಪತಿರಾವು ಸಾ;-ಅಂಭಾನಗರ ಕ್ಯಾಂಪ್ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ; 247/2017. ಕಲಂ.504, 506, 436 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁA iÀÄ¢AzÀ ¢£ÁAPÀ : 25.10.2017
gÀAzÀÄ 202 ¥ÀææPÀgÀtUÀ¼À£ÀÄß ¥ÀvÉÛªÀiÁr 35,800/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.