ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w
ಎನ್.ಡಿ.ಪಿ.ಎಸ್. ಕಾಯ್ದೆ ಪ್ರರಕಣದ ಮಾಹಿತಿ.
¢£ÁAPÀ: 04.06.2020
gÀAzÀÄ 01-45 ¦.JªÀiï PÉÌ DgÉÆÃ¦ ªÀiË®¸Á¨ï vÀAzÉ ±ÉÃSï ºÀĸÉãï KvÁäj, ªÀAiÀiÁ:
58 ªÀµÀð, eÁ: ªÀÄĹèA, G: MPÀÌ®ÄvÀ£À, ¸Á: PÁn¨Éøï, ªÁqÀð £ÀA 06,
¹AzsÀ£ÀÆgÀÄ. FvÀ£ÀÄ ¹AzsÀ£ÀÆgÀÄ £ÀUÀgÀzÀ
PÁn¨Éøï KjAiÀiÁzÀ ªÀÄl£ï ªÀiÁPÉÃðl ºÀwÛgÀ ¸ÁªÀðd¤PÀ ¸ÀܼÀzÀ°è CPÀæªÀĪÁV UÁAeÁ
ªÀiÁgÁl ªÀiÁqÀÄwÛgÀĪÁUÀ ¦üAiÀiÁð¢zÁgÀgÀÄ, UÉeÉmÉqï C¢üPÁjUÀ¼ÉÆA¢UÉ ªÀÄvÀÄÛ
¹§âA¢ ºÁUÀÆ ¥ÀAZÀgÀ ¸ÀªÀÄPÀëªÀÄ zÁ½ ªÀiÁr »rzÀÄ DgÉÆÃ¦vÀ¤AzÀ 1) £ÀUÀzÀÄ ºÀt gÀÆ
1710/-, 2) 460 UÁæA vÀÆPÀzÀ UÁAeÁ C.Q gÀÆ 10000/- UÀ¼À£ÀÄß d¦Û ªÀiÁrPÉÆAqÀÄ
oÁuÉUÉ §AzÀÄ DgÉÆÃ¦ ªÀÄvÀÄÛ ªÀÄÄzÉݪÀiÁ°£ÉÆA¢UÉ ªÀÄÄA¢£À PÀæªÀÄ PÀÄjvÀÄ eÁÕ¥À£À
¥ÀvÀæzÀ ªÀÄÄSÁAvÀgÀ ¸ÀÆa¹zÀÝjAzÀ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ ¹AzsÀ£ÀÆgÀÄ
£ÀUÀgÀ ¥Éưøï oÁuÉ UÀÄ£Éß £ÀA: 49/2020, PÀ®A: 20 (©) J£ï.r.¦.J¸ï PÁAiÉÄÝ
CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.
ಮಟಕಾ ಪ್ರಕರಣದ ಮಾಹಿತಿ
ದಿನಾಂಕ 04.06.2020
ರಂದು
09-45 ಎ.ಎಮ್
ಸಮಯದಲ್ಲಿ ಸಿಂಧನೂರು ನಗರದ ಸುಕಾಲ್ ಪೇಟೆ ರಸ್ತೆಯ ಬೃಂದಾವನ ಹೋಟೆಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಆರೋಪಿ
01 ಮಹೆಬೂಬ್ @ ಜೋಕಾಲಿ
ಮಹೆಬೂಬ್ ತಂದೆ ಸೈಯದ್ ಹುಸೇನ್, ಜೋಕಾಲಿ, ವಯ: 35 ವರ್ಷ, ಜಾ: ಮುಸ್ಲಿ, ಉ: ಜಾತ್ರೆಯಲ್ಲಿ
ಜೋಕಾಲಿ ಹಾಕುವದು, ಸಾ: ಜನತಾ ಕಾಲೋನಿ ಸಿಂಧನೂರು. ಈತನು ಅದೃಷ್ಟದ ಮಟಕಾ
ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು
ಸಿಬ್ಬಂದಿಯವರೊಂದಿಗೆ
ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿ 01 ಈತನಿಂದ ಮಟಕಾ ಜೂಜಾಟದ ನಗದು ಹಣ ರೂ 810/-,
ಮಟಕಾ
ಚೀಟಿ,
ಒಂದು
ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ
01 ನೇದ್ದವನು
ಮಟಕಾ ಪಟ್ಟಿ ಮತ್ತು ಹಣವನ್ನು ಆರೋಪಿ 02 ನೇದ್ದವನಿಗೆ
ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಇದ್ದ
ದಾಳಿ ಪಂಚನಾಮೆ,
ಮುದ್ದೇಮಾಲು
ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮುಖಾಂತರ ಸೂಚಿಸಿದ್ದರಿಂದ
ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ
ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತನ ವಿರುದ್ದ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ
ನಂ:
50/2020, ಕಲಂ.78(3)
ಕ.ಪೊ
ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮದ್ಯ ಜಪ್ತಿ ಪ್ರಕಣದ ಮಾಹಿತಿ.