¥ÀwæPÁ ¥ÀæPÀluÉ
PÀ£Àß PÀ¼ÀĪÀÅ ¥ÀæPÀgÀtzÀ
ªÀiÁ»w:-
ದಿ.07-06-2016
ರಂದು ಮದ್ಯಾಹ್ನ1-45
ಗಂಟೆ ಸುಮಾರಿಗೆ
ಆರೋಪಿತರಾದ [1] ಹನುಮಂತ
ತಂದೆ ಭೀಮರಾಯ
[2] ರಾಮಾ
ತಂದೆ ಹನುಮಂತ
[3] ಭೀಮಪ್ಪ
ತಂದೆ ಮಾರೆಪ್ಪ
ಪತ್ರಿ ಇವರು
ಅತ್ತನೂರು ಗ್ರಾಮ
ಪಂಚಾಯತಿಯೊಳಗೆ ಬಂದು
ಪಂಚಾಯತಿ ಸಭಾಂಗಣದಲ್ಲಿಟ್ಟಿದ್ದ
ಅ.ಕಿ.ರೂ.3,520=00 ಬೆಲೆ
ಬಾಳುವ ಅರಣ್ಯ
ಇಲಾಖೆಯ 176 ವಿವಿಧ
ತಳಿಯ ಸಸಿಗಳನ್ನು
ಕಳ್ಳತನ ಮಾಡಿ
ಕೊಂಡು ಹೋಗಿದ್ದಲ್ಲದೆ
ಪಂಚಾಯತಿ ಕಾರ್ಯಾಲಯದಲ್ಲಿ
ಅಳವಡಿಸಿದ್ದ ಸಿ.ಸಿ.ಕ್ಯಾಮರಾವನ್ನು
ಕಿತ್ತಿ ಸುಮಾರು
5000=00 ಗಳಷ್ಟು
ಲುಕ್ಸಾನಗೊಳಿಸಿರುತ್ತಾರೆ ಅಂತಾ
ಶ್ರೀ ನಾಗರತ್ನ
ತಂದೆ ಜಂಬಣ್ಣ
ಓಂಕಾರಿ,ಜಾತಿ:ಕುರುಬರು,ವಯ-34ವರ್ಷ, ಉ:ಗ್ರಾಮ
ಪಂಚಾಯತಿ ಅಭಿವೃಧ್ದಿಅಧಿಕಾರಿ
ಅತ್ತನೂರು. ಸಾ:ಹುಣಶ್ಯಾಳ
ಹುಡಾ, gÀªÀgÀÄ ನೀಡಿದ
ದೂರಿನ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA: 105/2016 PÀ®A: 454,380,427 L.¦.¹.,¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-
ಫಿರ್ಯಾದಿ gÀAUÀ¥Àà
vÀAzÉ zË®¥Àà, 58 ªÀµÀð, eÁ: F½UÉÃgÀ, G: MPÀÌ®ÄvÀ£À, ¸À: ¸ÀeÁð¥ÀÄgÀ, ಮತ್ತು 1) PÀÄA§gÁ
¥ÁAl¥Àà, 2) zÉÆqÀØ UÉÆÃ«AzÀÄ, 3) £ÁUÉÃAzÀæ, 4) ¸ÀtÚ UÉÆÃ«AzÀÄ, 5) a£Á߬ĮÄ,6)
PÀ®UÉÃj UÉÆÃ«AzÀÄ, J®ègÀÆ ¸Á: ¸ÀeÁð¥ÀÄgÀ EªÀgÀÄUÀ½UÉ ಹೊಲದ ವಿಷಯದಲ್ಲಿ ಈಗ್ಗೆ ಮೂರು ತಿಂಗಳಿಂದ ವಾದ ವಿವಾದ ಇದ್ದು, ದಿನಾಂಕ: 27-05-2016 ರಂದು ಕೂಡ ಫಿರ್ಯಾದಿದಾರರು ತಮ್ಮ ಹೊಲದಲ್ಲಿ ಟಿಲ್ಲರ್ ಹೊಡೆಯುವುದನ್ನು ನಿಲ್ಲಿಸಿ ವಿಚಾರಣೆ ನಂತರ ಟಿಲ್ಲರ್ ಹೊಡೆಯಬೇಕೆಂದು ಫಿರ್ಯಾದಿ ಮತ್ತು ಆರೋಪಿತರು ವಾಪಾಸ್ಸು ಮನೆಗೆ ಬಂದಿದ್ದು ಇರುತ್ತದೆ. ಇದೇ ವೈಷಮ್ಯದಿಂದ ದಿನಾಂಕ: 28-05-2016 ರಂದು ಬೆಳಗಿನ 0200 ಗಂಟೆಗೆ ಫಿರ್ಯಾದಿದಾರನು ತನ್ನ ಮನೆಯ ಮುಂದೆ ಕಟ್ಟೆಯ ಮೇಲೆ ಮಲಗಿಕೊಂಡಿದ್ದಾಗ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಹೋಗಿ ಫಿರ್ಯಾದಿದಾರನ ಕೈಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಬಲತ್ಕಾರವಾಗಿ ಫಿರ್ಯಾದಿಗೆ ಕೊಲೆ ಮಾಡುವ ಉದ್ದೇಶದಿಂದ ಕ್ರಿಮಿನಾಶಕ ಔಷದಿಯನ್ನು ಕುಡಿಸಿ ಅವಾಚ್ಯವಾಗಿ ಬೈದು ಕೊಲೆ ಪ್ರಯತ್ನ ಮಾಡಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥Éưøï
oÁuÉ.UÀÄ£Éß £ÀA: 42/2016 PÀ®A 143, 147, 307, 504 ¸À»vÀ 149 L¦¹ CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ
:12-06-2016 ರಂದು 16.30 ಗಂಟೆಗೆ ಭೋಗಾಪುರ ಸೀಮಾ ಕೆನಾಲ್
ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ 1) ±ÀAPÀgÀ°AUÀ vÀAzÉ AiÀÄAPÀ¥Àà , 25 ªÀµÀð, eÁ:G¥ÁàgÀ,
MPÀÌ®ÄvÀ£À, ¸Á:vÀÄgÀÄ«ºÁ¼À ºÁUÀÆ EvÀgÉ 8 d£ÀgÀÄ PÀÆr
ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೆಟ
ಜೂಜಾಟದಲ್ಲಿ ತೊಡಗಿದ್ದಾಗ ಶರಣಪ್ಪ ಎ.ಎಸ್.ಐ ತುರುವಿಹಾಳ ರವರು ಮಾಹಿತಿ ಪಡೆದು ಸಿಪಿಐ
ಸಿಂಧನೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ
ದಾಳಿ ಮಾಡಲು ಮೇಲ್ಕಂಡ 9 ಜನ ಆರೋಪಿತರು ಸಿಕ್ಕಿದ್ದು, ಆರೋಪಿತರಿಂದ ಪಣಕ್ಕೆ ಹಚ್ಚಿದ
ನಗದು ಹಣ ರೂ. 5360/-
ಗಳನ್ನು ಹಾಗೂ 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು,
ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ
ವಿವರವಾದ ವರದಿಯನ್ನು ನೀಡಿದ್ದರ ಸಾರಾಂಶದ ಮೇಲಿಂದ vÀÄgÀÄ«ºÁ¼À
oÁuÉ UÀÄ£Éß £ÀA: 87/2016 PÀ®A. 87 Pɦ
AiÀiÁPïÖ ಗುನ್ನೆ ದಾಖಲಿಸಿ ತನಿಖೆ
ಕೈಗೊಂಡಿದ್ದು ಇರುತ್ತದೆ.
PÀ¼ÀÄ«£À
¥ÀæPÀgÀtzÀ ªÀiÁ»w:-
¢£ÁAPÀ:
09/06/2016 gÀAzÀÄ gÁwæ 10-00 UÀAmÉAiÀÄ ¸ÀĪÀiÁjUÉ vÀ£Àß »ÃgÉÆ ºÉÆAqÁ ¸ÉèAqÀgï
¥Àè¸ï ªÉÆÃlgï ¸ÉÊPÀ¯ï n.¦ £ÀA. PÉ.J.04/n.qÀ§Æè.N.15939/2015-16 £ÉÃzÀÝgÀ ZÉ¹ì £ÀA. MBLHA10BWFHJ79014 ªÀÄvÀÄÛ EAf£ï
£ÀA. HA10EWFHJ18259 C.Q 40,000/- gÀÆ. ¨É¯É ¨Á¼ÀĪÀ ¹Ã®égï
PÀ®gï ªÉÆÃlgï ¸ÉÊPÀ¯ï£ÀÄß ¦ügÁå¢zÁgÀ£ÀÄ vÀ£Àß ªÀÄ£ÉAiÀÄ ªÀÄÄA¢£À gÀ¸ÉÛAiÀÄ
¥ÀPÀÌzÀ°è ¤°è¹ ªÀÄ£ÉAiÀÄ°è ªÀÄ®VPÉÆArzÀÄÝ, gÁwæ §ºÀ¼À ºÉÆwÛ£ÀªÀgÉUÉ ªÀļÉ
§A¢zÀÄÝ, ªÀÄgÀÄ¢£À ¢£ÁAPÀ: 10-06-2016 gÀAzÀÄ ¨É½UÉÎ 5-00 UÀAmÉAiÀÄ ¸ÀĪÀiÁjUÉ
JzÀÄÝ ªÀÄ£ÉAiÀÄ ºÉÆgÀUÀqÉ §AzÀÄ ªÀÄ£É ªÀÄÄA¢£À gÀ¸ÉÛAiÀÄ°è ¤°è¹zÀÝ ªÉÆÃlgï
¸ÉÊPÀ¯ï PÁt¢zÁÝUÀ ¸ÀÄvÀÛ ªÀÄÄvÀÛ ºÀÄqÀÄPÁrzÀÄÝ C®èzÉ vÀªÀÄä ¥ÀjZÀAiÀĸÀÜgÀÄ
ªÀÄvÀÄÛ ¸ÀA§A¢üPÀgÉÆA¢UÉ ¸ÉÃjPÉÆAqÀÄ J¯Áè PÀqÉAiÀÄÄ ºÀÄqÀÄPÁrzÀÄÝ J°èAiÀÄÆ
PÀÆqÁ ¸ÀzÀj ªÉÆÃlgï ¸ÉÊPÀ¯ï ¥ÀvÉÛAiÀiÁUÀzÉà EgÀĪÀÅzÀjAzÀ ªÉÄîÌAqÀ CªÀ¢üAiÀİè
AiÀiÁgÉÆÃ PÀ¼ÀîgÀÄ ¸ÀzÀj ªÉÆÃlgï ¸ÉÊPÀ¯ï£ÀÄß PÀ¼ÀĪÀÅ ªÀiÁrPÉÆAqÀÄ ºÉÆÃVzÀÄÝ F
§UÉÎ PÁ£ÀÆ£ÀÄ PÀæªÀÄ dgÀÄV¸ÀĪÀ PÀÄjvÀÄ ¤ÃrzÀ ºÉýPÉ ¦ügÁå¢ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA: 128/2016. PÀ®A.379 L¦¹CrAiÀİè
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ದಿನಾಂಕ:12-06-2016 ರಂದು 12.15 ಗಂಟೆಗೆ ಫಿರ್ಯಾದಿ wªÀÄätÚ J¸ï vÀAzÉ CªÀÄgÀtÚ, ªÀAiÀÄ:40 ªÀµÀð,
eÁ:°AUÁAiÀÄvÀ, G:MPÀÌ®ÄvÀ£À, ¸Á:UÀÄAd½î vÁ:¹AzsÀ£ÀÆgÀÄ FvÀನು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದುದರ ಸಾರಾಂಶವೆನೇಂದರೆ, ದಿನಾಂಕ: 09-06-2016
ರಂದು ಮದ್ಯಾಹ್ನ 3-00 ಗಂಟೆಗೆ ತುರುವಿಹಾಳ ಸಂತೆಮೈದಾನದಲ್ಲಿ ಸಂತೆ ಮಾಡಲಿಕ್ಕೆಂದು ಬಂದು
ಸಂತೆ ಮೈದಾನದಲ್ಲಿ ತನ್ನ ಮೋಟಾರ್ ಸೈಕಲ್ Splendor Plus M/C No.
KA-36/EE-1164, Silver Color, Eng No.HA10EJEHB40144, Chessis
No.MBLHA10AMEHB64457, W/Rs. 45,000 ನೇದ್ದನ್ನು ನಿಲ್ಲಿಸಿ ಬೀಗ ಹಾಕಿಕೊಂಡು ಹೋಗಿ ಸಂತೆ
ಮುಗಿಸಿಕೊಂಡು ವಾಪಸ್ ಸಂಜೆ 4-00 ಗಂಟೆಗೆ ಬಂದು ತಾನು
ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನ್ನು ನೋಡಲು ಇರಲಿಲ್ಲಾ, ನಂತರ ಸಂತೆ ಆವರಣದಲ್ಲಿ ಹಾಗೂ ಗ್ರಾಮದಲ್ಲಿ ಮತ್ತು
ತನ್ನ ಸಂಬಂಧಿಕರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಡಲಾಗಿ ಇಲ್ಲಿಯವರೆಗೆ ಕಳೆದ
ತನ್ನ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ. ಕಾರಣ ಯಾರೋ ಕಳ್ಳರು ತುರುವಿಹಾಳ ಸಂತೆಗೆ ಬಂದಾಗ ಸಂತೆ ಆವರಣದಲ್ಲಿ
ನಿಲ್ಲಿಸಿದ ತನ್ನ ಮೋಟಾರ್ ಸೈಕಲ್ ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ಕಾರಣ ಕಳುವಾದ ತನ್ನ
ಮೋಟಾರ್ ಸೈಕಲ್ ನ್ನು ಪತ್ತೆ ಹಚ್ಚಿಕೊಡಬೇಕಾಗಿ ವಿನಂತಿ ಅಂತಾ ಇಂದು ತಡವಾಗಿ ಠಾಣೆಗೆ ಬಂದು
ಸಲ್ಲಿಸಿದ ಫಿರ್ಯಾದಿ ಸಾರಾಂಶದ ಮೇಲಿಂದ vÀÄgÀÄ«ºÁ¼À
oÁuÉ ಗುನ್ನೆ ನಂ.86/2016
ಕಲಂ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂrgÀÄvÁÛgÉ.
¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :13.06.2016 gÀAzÀÄ 150 ¥ÀææPÀgÀtUÀ¼À£ÀÄß
¥ÀvÉÛ ªÀiÁr 23,300/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.