¥ÀwæPÁ ¥ÀæPÀluÉ
ªÀÄ£É PÀ¼ÀÄ«£À ¥ÀæPÀgÀtzÀ
ªÀiÁ»w:-
ದಿನಾಂಕ
04-07-2016 ರಂದು
ಮತೀಸಾಗರ ತಂದೆ ಕಸ್ತೂರಿ ಚಂದ್ ವಯಃ 41 ವರ್ಷ ಜಾಃ ಜೈನ್ ಉಃ
ವ್ಯಾಪಾರ ಸಾಃ ಮನೆ ನಂ 11-6-77 ಪಿಂಜಾರ್ ವಾಡಿ
ಬ್ರೆಸ್ತವಾರಪೇಟೆ ರಾಯಚೂರು
ರವರು
ಠಾಣೆಗೆ ಬಂದು ಒಂದು ಲಿಖಿತ ಪಿರ್ಯಾದಿ ನೀಡಿದ್ದು ಅದರ ಸಾರಾಂಶವೆನೆಂದರೆ, ತಾವು
ಸರಕಾರಿ ವಸತಿ ನಿಲಯಗಳಿಗೆ ಅಹಾರ ದಾನ್ಯಗಳನ್ನು ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದು ತಮ್ಮ
ಮನೆಯ ಕೆಳಗಿನ ಭಾಗದಲ್ಲಿ ಆಫೀಸ್ ರೂಮ್ ಇದ್ದು ಆಫೀಸ್ ರೂಮ್ ನಲ್ಲಿಯೇ ತಮ್ಮ ವ್ಯವಹಾರವನ್ನು
ಮಾಡುತ್ತಿದ್ದು ಅಲ್ಲಿಗೆ ವಸತಿ ನಿಲಯಗಳ ಮೇಲ್ವಿಚಾರಕರು ಮತ್ತು ಅಡಿಗೆ ಸಹಾಯಕರು ಬಂದು
ಹೋಗುತ್ತಿದ್ದು ತಮಗೆ ಹಣದ ಅವಶ್ಯಕತೆ ಇದ್ದ ಕಾರಣ ದಿನಾಂಕ 03-06-2016 ರಂದು ತಮ್ಮ ಮಿತ್ರರಾದ ಅಂಜಲಿ ಎಂಟರ್ ಪ್ರೈಜೆಸ್ ಮಾಲೀಕರಾದ
ಶ್ರೀನಿವಾಸ ರಾವ್ ರವರಿಗೆ
4 ಲಕ್ಷ ರೂ ಕೈಗಡವಾಗಿ
ಕೇಳಿದ್ದು ಅವರು ತಮಗೂ ಸಹ ಹಣದ ಅವಶ್ಯಕತೆ ಇದ್ದು ಚೆಕ್ ಕೋಡುತ್ತೇನೆ. 9 ಲಕ್ಷ ಡ್ರಾ ಮಾಡಿ 5 ಲಕ್ಷ
ಅವರಿಗೆ ಕೊಟ್ಟು ಇನ್ನುಳಿದ
4 ಲಕ್ಷ ಪಿರ್ಯಾದಿದಾರರಿಗೆ
ತೆಗೆದುಕೊಳ್ಳುಲು ತಿಳಿಸಿ ಎಸ್.ಬಿ ಹೆಚ್
ಮೇನ್ ಬ್ರ್ಯಾಂಚಿನ ಅಂಜಲಿ ಎಂಟರ್ ಪ್ರೈಜೆಸ್
ಹೆಸರಿನಲ್ಲಿದ್ದ ಖಾತೆ ನಂ
62132362379 ನೇದ್ದಕ್ಕೆ
ಸಂಬಂದಿಸಿದಂತೆ ರೂ 9 ಲಕ್ಷ ಗಳ ಸೆಲ್ಫ ಚೆಕ್
ಕೊಟ್ಟಿದ್ದು ತಾವು ಮದ್ಯಾಹ್ನ
3-30 ರಿಂದ 3-40 ಮದ್ಯದ ಅವಧಿಯಲ್ಲಿ ಚೆಕ್ ಡ್ರಾ ಮಾಡಿ 9 ಲಕ್ಷ
ತೆಗೆದುಕೊಂಡು ಬಂದು 4 ಲಕ್ಷ ರೂ ಗಳನ್ನು ತಮ್ಮ
ಆಫೀಸ್ ನಲ್ಲಿದ್ದ ಅಲಮಾರಿಯ ಒಳಗಡೆ ಇದ್ದ ಕ್ಯಾಶ್ ಚೆಸ್ಟದಲ್ಲಿ ಇಟ್ಟು ಅಲಮಾರಿಯ ಮತ್ತು ಕ್ಯಾಶ್
ಚೆಸ್ಟನ ಬೀಗ್ ಕೈಗಳನ್ನು ಆಫೀಸ್ ನಲ್ಲಿದ್ದ ಟೇಬಲ್ ಡ್ರಾ ದಲ್ಲಿ ಇಟ್ಟು ಶ್ರೀನಿವಾಸರಾವ್
ರವರಲ್ಲಿಗೆ ಹೋಗಿ ಅವರಿಗೆ ರೂ
5 ಲಕ್ಷಗಳನ್ನು ಕೊಟ್ಟು
ಒಮ್ಮಲೇ ರಾಥ್ರಿ 7-30 ಗಂಟೆಗೆ ಆಫೀಸ್ ಗೆ ಬಂದು
ಟೇಬಲ್ ಡ್ರಾದಲ್ಲಿ ಇಟ್ಟು ಹೋಗಿದ್ದು ಅಲಮಾರಿ ಮತ್ತು ಕ್ಯಾಶ್ ಚೆಸ್ಟಿನ ಬೀಗಗಳನ್ನು
ತೆಗೆದುಕೊಂಡು ಅಲಮಾರಿ ಮತ್ತು ಕ್ಯಾಶ್ ಚೆಸ್ಟನ್ನು ತೆರೆದು ನೋಡಲಾಗಿ ರೂ 4 ಲಕ್ಷ
ಗಳು ಇದ್ದಿಲ್ಲ. ಯಾರೋ ಕಳ್ಳರು ಸಂಜೆ 4-15 ರಿಂದ ರಾತ್ರಿ 7-30 ಗಂಟೆಯ
ಮಧ್ಯದ ಅವಧಿಯಲ್ಲಿ ತಮ್ಮ ಯಾರೊ ಆಫೀಸಿನ ಒಳಗಡೆ ಬಂದು ಟೇಬಲ್ ಡ್ರಾದಲ್ಲಿ
ಇಟ್ಟಿದ್ ಅಲಮಾರಿ ಮತ್ತು ಕ್ಯಾಶ್ ಚೆಸ್ಟಿನ ಬೀಗ್ ತೆಗೆದುಕೊಂಡು ಅಲಮಾರಾ ಮತ್ತು ಕ್ಯಾಶ್ ಚೆಸ್ಟ
ತೆರೆದು ಹಣವನ್ನು ಕಳ್ಳತನ ಮಾಡಿಕೊಂಡು ಬೀಗ್ ಗಳನ್ನು ಪುನಃ ಡ್ರಾದಲ್ಲಿ ಇಟ್ಟು ಹೋಗಿದ್ದು
ಇರುತ್ತದೆ. ಆ ದಿವಸ ಸಂಜೆ 5.00 ಗಂಟೆ ಸುಮಾರು ದೇವದುರ್ಗದಲ್ಲಿರುವ ಬಾಲಕರ ವಸತಿ ನಿಲಯದ ಮೇಲ್ವಿಚಾರಕಿಯಾದ ಶ್ರೀಮತಿ ಅಕ್ಕ ಮಹಾದೇವಿ ಈಕೆಯ ಗಂಡನಾದ ಬಸವರಾಜ ಸ್ವಾಮಿ ಈತನು ಜೈನ್ ಮಂದಿರ ಹತ್ತಿರ ಕಂಡಿದ್ದು, ಈತನ ಆಗಾಗಾ ತಮ್ಮ ಆಫೀಸಿಗೆ ಬಂದು ಹೋಗುತ್ತಿದ್ದು ಈತನ ಮೇಲೆ ಅನುಮಾನ ಇರುತ್ತದೆ. ಇಲ್ಲಿಯ ವರೆಗೆ ತಮ್ಮ
ಆಫೀಸ್ ಗೆ ಬಂದು ಜನರಿಗೆ ಮತ್ತು ಕೆಲಸ ಮಾಡುವವರಿಗೆ ಹಾಗೂ ಬಸವರಾಜ ಸ್ವಾಮಿ ಇವರಿಗೆ ವಿಚಾರಿಸಲಾಗಿ ಹಣದ ಬಗ್ಗೆ
ಮಾಹಿತಿ ಸಿಗದೇ ಕಾರಣ ಈ ದಿವಸ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಕಳ್ಳರನ್ನು ಪತ್ತೆ ಹಚ್ಚಿ
ಕಳುವಾದ ಹಣವನ್ನು ಪತ್ತೆ ಮಾಡಿಕೊಡಬೇಕೆಂದು ಮುಂತಾಗಿ ಇದ್ದ ಪಿರ್ಯಾದಿಯ ದೂರಿನ ಸಾರಾಂಶದ ಮೇಲಿಂದ
¸ÀzÀgï §eÁgï ¥ÉÆ°Ã¸ï oÁuÉ ಗುನ್ನೆ ನಂ 96/2016 ಕಲಂ:380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ
ªÀiÁ»w:-
ದಿನಾಂಕ 2-7-2016 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ ಫಿರ್ಯಾದಿ ಶ್ರೀಮತಿ ಲಕ್ಷ್ಮೀ ಗಂಡ ಬಸವರಾಜ ವಯಾ 35 ವರ್ಷ ಜಾತಿ ಲಿಂಗಾಯತ , ಮನೆಗೆಲಸ ಸಾ: ದಿದ್ದಗಿ ತಾ: ಸಿಂಧನೂರು.FPÉAiÀÄ ಗಂಡನಾದ ಗಾಯಾಳು ಬಸವರಾಜ ಸಾ: ದಿದ್ದಗಿ ಈತನು ಅಮರೇಶ್ವರ ಕ್ಯಾಂಪದಿಂದ ತನ್ನ ಪರಿಚಯದ ಮಹೆಬೂಬ ಪಾಷಾ ಆಟೋ ಚಾಲಕ ಸಾ: ಸಿಂಧನೂರು ಈತನ ಆಟೋದಲ್ಲಿ ಕುಳಿತುಕೊಂಡು ಸಿಂಧನೂರು-ಮಾನವಿ ಮುಖ್ಯ ರಸ್ತೆಯ ಮೇಲೆ ಪೋತ್ನಾಳ ಕಡೆಗೆ ಬರುವಾಗ ಪೋತ್ನಾಳ ಗ್ರಾಮದ ಹತ್ತಿರ ಎಸ್.ಬಿ.ಐ ಬ್ಯಾಂಕ ಮುಂದಿನ ರಸ್ತೆಯಲ್ಲಿ ಸಿಂಧನೂರು ಕಡೆಯಿಂದ ಮಾನವಿ ಕಡೆಗೆ ಹೊರಟಿದ್ದ ಮಹಿಂದ್ರ ಮ್ಯಾಕ್ಷಿಮೋ ವಾಹನ ನಂ ಕೆ.ಎ 36/ ಎ-1864 ನೇದ್ದರ ಚಾಲಕ ಬಸವರಾಜ ವಡ್ಡರ್ ಸಾ: ಪೋತ್ನಾಳ ಈತನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಎದುರಿಗೆ ಬರುತಿದ್ದ ಆಟೋಗೆ ಟಕ್ಕರ್ ಮಾಡಿದ್ದರಿಂದ ಆಟೋದಲ್ಲಿ ಕುಳಿತಿದ್ದ ಫಿರ್ಯಾದಿ ಗಂಡ & ಆಟೋ ಚಾಲಕನಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳು ಆಗಿದ್ದು ಕಾರಣ ಆರೋಪಿ ಮಹಿಂದ್ರ ಮ್ಯಾಕ್ಷಿಮೋ ವಾಹನ ನಂ ಕೆ.ಎ 36/ ಎ-1864 ನೇದ್ದರ ಚಾಲಕನ ಮೇಲೆ, ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಮೇರೆಗೆ ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 144/16 ಕಲಂ.279,337 338 ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ:04.07.2016 ರಂದು
ಮದ್ಯಾಹ್ನ 12.30 ಗಂಟೆಗೆ ಫಿರ್ಯಾದಿ ಶ್ರೀ
ರವೀಂದ್ರ ತಂದೆ ಬೈನ್ ಸೂಗಪ್ಪ, 22ವರ್ಷ, ಜಾ:ಕಬ್ಬೇರ್, ಉ: ಕೆಪಿಸಿ ಕಂಪನಿಯಲ್ಲಿ ಗುತ್ತಿಗೆ ಕಾರ್ಮಿಕ, ಸಾ:ಆಂಜಿನಯ್ಯನ ಗುಡಿ ಹತ್ತಿರ ದೇವಸೂಗೂರು
gÀªÀರು ಪೊಲೀಸ್ ಠಾಣೆಗೆ ಬಂದು ಹೇಳಿಕೆ
ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ದಿನಾಂಕ:04.07.2016 ರಂದು ಬೆಳಗ್ಗೆ 11.15 ಗಂಟೆ ಸುಮಾರಿಗೆ ದೇವಸೂಗೂರಿನ
ಶ್ರೀ ಸೂಗೂರೇಶ್ವರ ದೇವಸ್ಥಾನದ ಮುಂದುಗಡೆ ಇರುವ ಬಸವನಕಟ್ಟೆ ಹಿಂಬಾಗದಲ್ಲಿ ಫಿರ್ಯಾದಿಯ
ಅಜ್ಜಿಯಾದ ಲಕ್ಷ್ಮಮ್ಮ ಗಂಡ ಹನುಮಂತ 80ವರ್ಷ, ಸಾ:ದೇವಸೂಗೂರು ಈಕೆಯು ಭಕ್ತಾಧಿಗಳಲ್ಲಿ ಬಿಕ್ಷೆ
ಬೇಡುತ್ತಾ ಕುಳಿತುಕೊಂಡಿದ್ದಾಗ ಆರೋಪಿ ಕೊಟ್ರೇಶ್ ಸಾ:ದೇವಸೂಗೂರು Fತನು ತನ್ನ ವಶದಲ್ಲಿ ಇದ್ದ ಟಾಯೋಟಾ ಇಟೋಸ್ ಕಾರ್ ನಂ
ಕೆಎ-36 ಎನ್-5100 ನೇದ್ದನ್ನು ಪೂಜೆ ಮಾಡಿಸಿಕೊಂಡು
ಅತೀವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಮುಂದುಗಡೆ ಕುಳಿತುಕೊಂಡಿದ್ದ ಲಕ್ಷ್ಮಮ್ಮ ಗಂಡ
ಹನುಮಂತ, 80ವರ್ಷ, ಜಾ:ಕಬ್ಬೇರ್ ಸಾ:ದೇವಸೂಗೂರು FPÉAiÀÄ ಮೇಲೆ ಆಯಿಸಿದ್ದರಿಂದ ಅವಳಿಗೆ ಎರಡೂ ತೊಡೆಗೆ
ಬಾರೀಒಳಪೆಟ್ಟು, ಎಡಗಾಲಿನ
ಮೊಣಕಾಲಿಗೆ ಭಾರೀರಕ್ತಗಾಯ, ಹಾಗೂ ತಲೆಯ ಎಡಭಾಗಕ್ಕೆ ಭಾರೀ ಒಳಪೆಟ್ಟಾಗಿ
ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿ
ಹೇಳಿಕೆ ಮೇಲಿಂದ
±ÀQÛ£ÀUÀgÀ ¥Éư¸À oÁuÉ. UÀÄ£Éß £ÀA: 58/2016
PÀ®A:279, 304(J)ಐಪಿಸಿ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ 04/07/2016 ರಂದು ಬೆಳಿಗ್ಗೆ 08.30 ಗಂಟೆಗೆ ಫಿರ್ಯಾದಿ ಶಿವಗ್ಯಾನಿ ತಂದೆ ಬುಡ್ಡಯ್ಯ ದೇವರ ಮನಿ, ವಯ:52ವರ್ಷ, ಜಾ:ಕುರುಬುರು, ಉ:ಕುರಿ ಕಾಯುವುದು ಸಾ:ಪೋತ್ನಾಳ್, ತಾ:ಮಾನವಿ FvÀನು ಠಾಣೆಗೆ ಹಾಜರಾಗಿ ತನ್ನ ಒಂದು ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿ ಹಾಗೂ ಅಯ್ಯಪ್ಪ ಗಿಣಿವಾರ ಇಬ್ಬರೂ ಕೂಡಿ ತಮ್ಮ ತಮ್ಮ ಕುರಿ ಹಿಂಡುಗಳನ್ನು ಹೊಡೆದುಕೊಂಡು ಪೋತ್ನಾಳದಿಂದ ಮಾನವಿ ಕಡೆಗೆ ಬರುವಾಗ ಹಿಂದಿನಿಂದ ಅಂದರೆ ಸಿಂಧನೂರು ಕಡೆಯಿಂದ ಶರಣಯ್ಯ ಸ್ವಾಮಿ ತಂದೆ ಸಂಗಯ್ಯ ಸ್ವಾಮಿ ಹಿರೆಮಠ, ಜಂಗಮ, ಬೊಲೆರೋ ನಂ ಕೆ.ಎ.36/ಎಮ್-3631 ನೇದ್ದರ ಚಾಲಕ ಸಾ : ಸಿಂಧನೂರು FvÀ£ÀÄ ತನ್ನ ವಾಹನವನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ಕುರಿಗಳ ಹಿಂಡಿನ ಮೇಲೆ ಹೊಡೆದುಕೊಂಡು ಹೋಗಿದ್ದರಿಂದ 6 ಕುರಿಗಳು ಮೃತಪಟ್ಟಿದ್ದು ಮತ್ತು 13 ಕುರಿಗಳು ಹಾಗೂ 1 ಆಡು ಸಂಪೂರ್ಣ ಗಾಯಗೊಂಡಿದ್ದು ಇರುತ್ತದೆ. ಕಾರಣ ಆರೋಪಿ ಚಾಲಕನ ಮೇಲೆ, ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಮೇರೆಗೆ ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 143/16 ಕಲಂ.279,429 ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
PÀ¼ÀÄ«£À ¥ÀæPÀgÀtzÀ ªÀiÁ»w:-
ದಿನಾಂಕ 04.07.2016 ರಂದು ಸಂಜೆ 17.00 ಗಂಟೆಗೆ ಫಿರ್ಯಾದಿ ಮಹ್ಮದ ಅಬ್ದುಲ್ ರಹಮಾನ್ ತಂದೆ ಎಸ್ ಕೆ ಪಾಷಾ,
ವಯ: 32
ವರ್ಷ, ಜಾತಿ: ಮುಸ್ಲಿಂ, ಉ: ಟೈಲರಿಂಗ್ ಕೆಲಸ, ಸಾ-ಮನೆ ನಂ.5-7-13, ಹುಜರಾ ಮೊಹಲ್ಲಾ ,ನೇತಾಜಿ ನಗರ, ರಾಯಚೂರು (9916024969)EªÀರು ಠಾಣೆಗೆ ಬಂದು ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೇ ದಿನಾಂಕ:-.08.06.2016 ರಂದು ರಾತ್ರಿ 2100
ಗಂಟೆಗೆ ಫಿರ್ಯಾದಿದಾರನು ತನ್ನ ಗಾಡಿ ಹೊಂಡಾ ಶೈನ್ ಮೋಟಾರ್ ಸೈಕಲ್ ನಂ. ಕೆ.ಎ.36 ಡಬ್ಲ್ಯೂ 0597 ನೇದ್ದನ್ನು ತೆಗೆದುಕೊಂಡು ಬಂದು ಕುಬೇರಾ ಹೋಟೆಲ್ ಮುಂದಗಡೆ ನಿಲ್ಲಿಸಿ ಹೋಟೆಲಿನಲ್ಲಿ ಹೋಗಿ ಊಟ ಮಾಡಿಕೊಂಡು ವಾಪಸ್ ಬಂದು ತಾನು ನಿಲ್ಲಿಸಿದ ತನ್ನ ಹೊಂಡಾ ಶೈನ್ ಮೋಟಾರ್ ಸೈಕಲ್ ನಂ. ಕೆ.ಎ.36 ಡಬ್ಲ್ಯೂ 0597 ನೇದ್ದನ್ನು
ನೋಡಲು ಅಲ್ಲಿ ಇರಲಿಲ್ಲ. ಆಗ ಸಮಯ ರಾತ್ರಿ 2130 ಗಂಟೆ ಆಗಿತ್ತು.ಅಲ್ಲಿಯೇ ಸುತ್ತ ಮುತ್ತ ವಿಚಾರಿಸಲಾಗಿ ಯಾರು ಗಾಡಿಯನ್ನು ತೆಗೆದುಕೊಂಡು ಹೋದ ಬಗ್ಗೆ ಗೊತ್ತಾಗಿರುವುದಿಲ್ಲ. ತಾನು ತನ್ನ ಗೆಳೆಯರು ಮತ್ತು ಪರಿಚಯಸ್ಥರು ಗಾಡಿಯನ್ನು ತೆಗೆದುಕೊಂಡು ಹೋಗಿರಬಹುದು ಅಂತಾ ಎಲ್ಲರಿಗೆ ವಿಚಾರಿಸಲಾಗಿ ಸಿಗದೇ ಇದ್ದುದ್ದರಿಂದ ತನ್ನ ಗಾಡಿ ಹೊಂಡಾ ಶೈನ್ ಮೋಟಾರ್ ಸೈಕಲ್ ನಂ. ಕೆ.ಎ.36 ಡಬ್ಲ್ಯೂ 0597 ನೇದ್ದು 2010 ನೇ
ಮಾಡಲ್ ಇದ್ದು Engine No- JC36E2147869 Chassis No:- ME4JC36CJA8102093, ಬ್ಲಾಕ್ ಕಲರ್ ಗಾಡಿ ಇದ್ದು ಅ.ಕಿ.ರೂ-30,000/- ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅದನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕ್ರಮ ಜರುಗಿಸಬೇಕು ಅಂತಾ ಪಿರ್ಯಾದಿಯು ಮನೆಯಲ್ಲಿ ವಿಚಾರ ಮಾಡಿ ಇಂದು ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಪಿರ್ಯಾದಿಯ ಸಾರಾಂಶದ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ. 154/2016 ಕಲಂ 379 ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ:
04/07/2016 ರಂದು 12-50 ರಿಂದ 13-50 ರ ಅವಧಿಯಲ್ಲಿ ಉದ್ಬಾಳ ಗ್ರಾಮದ ಅಗಸೆ ಮುಂದಿನ ಸಾರ್ವ
ಜನಿಕ ಸ್ಥಳದಲ್ಲಿ 1) ಆಂಜನೇಯ ತಂದೆ ನಿಂಗಪ್ಪ ಪೂಜಾರಿ
ವಯಸ್ಸು 32 ವರ್ಷ ಜಾ: ಕುರುಬರು ಉ: ಒಕ್ಕಲತನ ಸಾ: ಉಟಕನೂರು ತಾ: ಮಾನವಿ 2) ಖಾಸಿಂ ತಂದೆ
ಇಮಾಮುಸಾಬ ವಯಸ್ಸು 40 ವರ್ಷ ಜಾ: ಮುಸ್ಲಿಂ ಸಾ: ಪೋತ್ನಾಳ್ ತಾ: ಮಾನವಿ EªÀgÀÄUÀ¼ÀÄ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ನಂಬರ್
ಹತ್ತಿರದವರಿಗೆ ಒಂದು ರೂಪಾಯಿಗೆ 80/-ರೂ ಕೊಡುವುದಾಗಿ ತೊಡಗಿದ್ದಾಗ, ಪಂಚರ ಸಮಕ್ಷಮದಲ್ಲಿ ಪಿಎಸ್ಐ PÀ«vÁ¼À ಸಿಬ್ಬಂದಿಯವರು ಧಾಳಿ ಮಾಡಿದಾಗ
ಆರೋಪಿ ಖಾಸಿಂನು ಓಡಿ ಹೋಗಿದ್ದು ಅದರೆ ಸಿಕ್ಕಿ ಬಿದ್ದ ಆಂಜನೇಯನ ವಶದಿಂದ 1] ನಗದು ಹಣ
500/- 2] 01 ಮಟಕಾ ನಂಬರ್ ಬರೆದ ಪಟ್ಟಿ 3] ಒಂದು ಬಾಲ್ಪೆನ್ನು ಇವುಗಳನ್ನು ಜಪ್ತಿ
ಪಡಿಸಿಕೊಂಡು, ಒಬ್ಬ ಆರೋಪಿತನನ್ನು ವಶಕ್ಕೆ
ಪಡೆದುಕೊಂಡು ಬಂದು ಆರೋಪಿತನೊಂದಿಗೆ ಮುದ್ದೇಮಾಲು,
ಪಂಚನಾಮೆಯನ್ನು ವರದಿಯೊಂದಿಗೆ ಮುಂದಿನ ಕಾನೂನು
ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆ ಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರು
ಪರವಾನಿಗೆಯನ್ನು 19-45 ಗಂಟೆಗೆ ಪಡೆದುಕೊಂಡು ಬಂದು ಕವಿತಾಳ ಪೊಲೀಸ್ ಠಾಣೆಯ ಗುನ್ನೆ
ನಂ:58/2016, ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :05.07.2016 gÀAzÀÄ 167 ¥ÀææPÀgÀtUÀ¼À£ÀÄß ¥ÀvÉÛ ªÀiÁr 21,800
/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.