¥ÀwæPÁ ¥ÀæPÀluÉ
PÀ£ÁðlPÀ ¸ÀPÁðgÀ
¤zÉÃð±ÀPÀgÀ PÀbÉÃj ¥ÀzÀ« ¥ÀƪÀð ²PÀët
E¯ÁSÉ,ªÀįÉèñÀégÀA, ¨ÉAUÀ¼ÀÆgÀÄ
¢£ÁAPÀ:
07.07.2016 UÀÄgÀĪÁgÀzÀAzÀÄ ¸ÀPÁðgÀªÀÅ gÀAeÁ£À
ºÀ§âzÀ ¥ÀæAiÀÄÄPÀÛ gÀeÁ¢£ÀªÉAzÀÄ WÉÆÃ¶¹gÀĪÀÅzÀjAzÀ ¸ÀzÀj ¢£ÁAPÀzÀAzÀÄ
£ÀqÉAiÀĨÉÃQzÀÝ ¢éwÃAiÀÄ ¦AiÀÄĹAiÀÄ PÀ£ÀßqÀ, vÀ«Ä¼ÀÄ, vÉ®UÀÄ, ªÀįÉAiÀiÁ¼ÀA, ªÀÄgÁp,
CgÉéPï, ªÀÄvÀÄÛ ¥ÉæÀæAZï «µÀAiÀÄUÀ¼À ¥ÀÆgÀPÀ ¥ÀjÃPÉëUÀ¼À£ÀÄß ¢£ÁAPÀ: 14.07.2016 gÀ UÀÄgÀĪÁgÀzÀAzÀÄ £ÀqɸÀ¯ÁUÀĪÀÅzÀÄ.
¥Éưøï zÁ½
¥ÀæPÀgÀtzÀ ªÀiÁ»w:-
ದಿನಾಂಕ:05.07.2016 ರಂದು
ಸಂಜೆ 4.30 ಗಂಟೆಗೆ ಶಕ್ತಿನಗರದ ರಾಘವೇಂದ್ರ
ಕಾಲೋನಿಯ ಆಂಜಿನಯ್ಯ ಗುಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ 1)ಸುರೇಶ್
ತಂದೆ ಪರಮೇಶಪ್ಪ, ಸಾ:ಯದ್ಲಾಪೂರು
ಗ್ರಾಮ 2)ಪ್ರಕಾಶ ತಂದೆ ವಾಸುದೇವ, 28ವರ್ಷ, ಸಾ:ಯದ್ಲಾಪೂರು
ಗ್ರಾಮ 3)ಶಿವು ತಂದೆ ಹನುಮಂತ, 24ವರ್ಷ, ಸಾ:ರಾಘವೇಂದ್ರ
ಕಾಲೋನಿ ಶಕ್ತಿನಗರ4)ನಾಗರಾಜ ತಂದೆ ಮುಕ್ಕಣ್ಣ , 28ವರ್ಷ, ಸಾ:ಟೈಪ್
ಸಿ-164 ಕೆಪಿಸಿ ಕಾಲೋನಿ ಶಕ್ತಿನಗರ EªÀgÀÄUÀ¼ÀÄ ಹಣವನ್ನು
ಪಣಕ್ಕೆ ಹಚ್ಚಿ ಅಂದರ್ ಬಹಾರ್ ಎಂಬ ನಸೀಬಿನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು
ಖಚಿತ ಬಾತ್ಮಿ ಮೇಲಿಂದ ಇಸ್ಪೀಟ್ ಜೂಜಾಟದ ಮೇಲೆ ದಾಳಿ ಮಾಡಿ ಆರೋಪಿತರ ವಶದಲ್ಲಿದ್ದ ಇಸ್ಪೀಟ್
ಜೂಜಾಟಕ್ಕೆ ಸಂಬಂದಿಸಿದ ನಗದು ಹಣ ರೂ 6430/- ಮತ್ತು 52 ಇಸ್ಪೀಟ್
ಎಲೆಗಳನ್ನು ಜಪ್ತಿ ಮಾಡಿಕೊಂಡು 04 ಜನ ಆರೋಪಿತರನ್ನು ವಶಕ್ಕೆ
ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಜ್ಞಾಪನಾ ಪತ್ರ ನೀಡಿದ್ದು, ಮಾನ್ಯ
ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ±ÀQÛ£ÀUÀgÀ
¥Éư¸À oÁuÉ. UÀÄ£Éß £ÀA;
60/2016 PÀ®A: 87 ಕೆಪಿ
ಕಾಯ್ದೆ CrAiÀİè ಕ್ರಮ ಜರುಗಿಸಿದ್ದು ಇರುತ್ತದೆ.
ªÀÄ»¼ÉAiÀÄgÀ
ªÉÄð£À zËdð£Àå ¥ÀæPÀgÀtzÀ ªÀiÁ»w:-
ದಿನಾಂಕ: 05.07.2016 ರಂದು
ಬೆಳಿಗ್ಗೆ 11.30 ಗಂಟೆಗೆ ಫಿರ್ಯಾದಿ ಶ್ರೀಮತಿ ಲಕ್ಷ್ಮೀ ಗಂಡ ಶಿವಪ್ಪ ವಯಾ: 38 ವರ್ಷ ಉ: ಕೂಲಿ ಕೆಲಸ ಸಾ: ಗೌಸನಗರ ತಾ:ಜಿ:ರಾಯಚೂರು
gÀªÀgÀÄ ಠಾಣೆಗೆ
ಹಾಜರಾಗಿ ಒಂದು ಕಂಪ್ಯೂಟರ್ ಮಾಡಿದ ದೂರು ನೀಡಿದ್ದು ಅದರ ಸಾರಾಂಶವೆನಂದರೆ ದಿನಾಂಕ:02.07.2016 ರಂದು
ಸಾಯಂಕಾಲ 4.00 ಗಂಟೆಗೆ ರಾಯಚೂರುದ ತರಕಾರಿ ಮಾರ್ಕೆಟ್ ಹತ್ತಿರ ಫಿರ್ಯಾದಿ ಬರುತ್ತಿರುವಾಗ
ಅಲ್ಲಿಗೆ ] ಹನುಮಂತ ತಂದೆ ಯಂಕಪ್ಪ2]
ಅಮರಮ್ಮ3] ತಿಮ್ಮಪ್ಪ4]ಆಂಜನೆಯ್ಯ ಸಾ: ಬಿಜನಗೇರಾ5] ನಾಗರಾಜ ಸಾ: ತುಂಬಲಚರ್ವು 6] ತಿಮ್ಮಾರಡ್ಡಿ
ಸಾ: ರಾಂಪೂರು.EªÀgÀÄUÀ¼ÀÄ
ಅಕ್ರಮ ಕೂಟ ರಚಿಸಿಕೊಂಡು
ಏಕ್ಕೋದ್ದೇಶದಿಂದ ಎಲೇ ಸೂಳೇ ಎಲ್ಲಿದ್ದಾನೆ ನಿನ್ನ ಗಂಡ ನಿಮ್ಮ ಕುಟುಬಂದವರನ್ನು ಮುಗಿಸಿ
ಬಿಡುತ್ತೇªÉ ಅಂತಾ ಜೀವದ ಬೆದರಿಕೆ ಹಾಕಿ ಕೈಹಿಡಿದು ತಲೆ ಕೂದಲು ಹಿಡಿದು ಏಳೆದಾಡಿ ಕೈಯಿಂದ
ಬಡೆದು ದುಖಾ:ಪತ್ ಗೊಳಿಸಿದ್ದು ಇರುತ್ತದೆ. ಅಂತಾ
ಫಿರ್ಯಾದಿ ಮೇಲಿಂದ ªÀÄ»¼Á ¥Éư¸À oÁuÉ gÁAiÀÄZÀÆgÀÄ
ಗುನ್ನೆ ನಂಬರ್ 52/2016 ಕಲಂ 143,147.354,323.504.506 ಸಹಿ
149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
qÀPÁ¬Äw ¥ÀæPÀgÀtzÀ
ªÀiÁ»w:-
. ದಿನಾಂಕ: 30-08-2015 ರಂದು ಬೆಳಿಗ್ಗೆ 1000 ಗಂಟೆ ಸುಮಾರಿಗೆ ಫಿರ್ಯಾದಿ ಮಹಾದೇವಮ್ಮ ಗಂಡ ಗುರುಪಾದಯ್ಯ ಸ್ವಾಮಿ ಉ: ಮನೆಗೆಲಸ, ಸಾ: ಉಪ್ರಾಳ ತಾ:ಜಿ: ರಾಯಚೂರು EªÀರು ತಮ್ಮ ಕುಟುಂಬದ ಸದಸ್ಯರೊಂದಿಗೆ ಹೊರಗಡೆ ಹೋಗಿದ್ದು ಆ ಸಮಯದಲ್ಲಿ 1) ಶರಣಮ್ಮ ಗಂಡ ಚನ್ನಯ್ಯ ಸ್ವಾಮಿ, 60ವರ್ಷ 2) ಗಿರಿಜಮ್ಮ ತಂದೆ ಚನ್ನಯ್ಯ ಸ್ವಾಮಿ, 38ವರ್ 3) ಶ್ರೀದೇವಿ ತಂದೆ ಚನ್ನಯ್ಯ ಸ್ವಾಮಿ, 36ವರ್ಷ 4) ಸಿದ್ರಾಮಯ್ಯ ತಂದೆ ಚನ್ನಯ್ಯ ಸ್ವಾಮಿ, 32ವರ್ಷ, ಒಕ್ಕಲುತನ, 5) ಹೂಗಾರ ಸೂಗಣ್ಣ ತಂದೆ ನರಸಣ್ಣ, 50ವರ್ಷ 6) ಚಂದ್ರಪ್ಪ ತಂದೆ ಪುಂಡೆ ಹಂಪಣ್ಣ, 65ವರ್ಷ7) ದೇವಣ್ಣ ತಂದೆ ಸಣ್ಣ ಈರಣ್ಣ, 55ವರ್ಷ ಎಲ್ಲರೂ ಸಾ: ಗುಂಜಳ್ಳಿ 8)
ಯಂಕಣ್ಣ ತಂದೆ ವಿರುಪನಗೌಡ 60ವರ್ಷ 9)
ಸಿದ್ದಪ್ಪಗೌಡ @ ಅಂಗಡಿ ಸಿದ್ದಪ್ಪ ತಂದೆ ಸಿದ್ದನಗೌಡ 70ವರ್ಷ ಒಕ್ಕಲುತನ, 10) ಸುಬ್ಬಣ್ಣ ತಂದೆ ಅಂಗಡಿ ಸಿದ್ದಪ್ಪ, 30ವರ್ಷ, ಮನೆ ಗೆಲಸ ಎಲ್ಲರೂ ಸಾ: ಉಪ್ರಾಳ EªÀgÀÄUÀ¼ÀÄ ಫಿರ್ಯಾದಿದಾರರ ಮನೆಗೆ ಬಂದು ಮನೆಯ ಬೀಗ ಮುರಿದು ಅತಿಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ನಗದು ಹಣ ರೂ.30.000/- ಹಾಗೂ 20 ಗ್ರಾಂ ಬಂಗಾರದ ಚೈನ್ ದರೋಡೆ ಮಾಡಿಕೊಂಡು ಹೋಗಿದ್ದು ಅಲ್ಲದೇ ರೂ,8000/- ಬೆಲೆಬಾಳುವ ಆಹಾರ ಸಾಮಗ್ರಿಗಳನ್ನು ಸಹ ಹಾಳು ಮಾಡಿ ಹೋಗಿದ್ದು, ಫಿರ್ಯಾದಿದಾರರು ವಿಚಾರಿಸಲು ಆರೋಪಿತರು ಫಿರ್ಯಾದಿಗೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿ ಊರು ಬಿಟ್ಟು ಹೋಗಲು ಹೇಳಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಖಾಸಗಿ ಫಿರ್ಯಾದಿ ಸಂ.07/2016 ಸಾರಾಂಶದ ಮೇಲಿಂದ ಯರಗೇರಾ ಪೊಲೀಸ ಠಾಣೆ ಗುನ್ನೆ ನಂ.110/2016 ಕಲಂ 448, 380. 395. 504. 506 ಸಹಿತ 34 ಐಪಿಸಿಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.