Thought for the day

One of the toughest things in life is to make things simple:

21 Oct 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ºÀÄqÀÄUÀ PÁuÉ ¥ÀæPÀgÀtzÀ ªÀiÁ»w:-

           : ದಿನಾಂಕ: 20-10-2015 ರಂದು ಮದ್ಯಾಹ್ನ 1.15 ಗಂಟೆಗೆ ಫಿರ್ಯಾದಿದರರಾದ ಶ್ರೀ ಸುರೇದ್ರ ಸಿಂಗ್ ತಂದೆ ಖಜಾನ್ ಸಿಂಗ್ ವಯ: 46 ವರ್ಷ ಜಾ: ಬಂಜಾರ ಸಾ|| ಕುರದ್ ಖೇಡಾ ಜಿ: ಅಲಿಗಡ್ ರವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಹಾಜರು ಪಡಿಸಿದ್ದು ಸಾರಾಂಶವೇನೆಂದರೆ, ರುಬಿನ್ ಸಿಂಗ್ ತಂದೆ ಸಂಜಯ ವಯ: 15 ವರ್ಷ ಜಾ: ಬಂಜಾರ   ಸಾ|| ಕುರದ್ ಖೇಡಾ ಜಿ: ಅಲಿಗಡ್  (AiÀÄĦ)  FvÀ£ÀÄ ಒಂದುವರೆ ವರ್ಷದಿಂದ ಬಟ್ಟೆ ವ್ಯಾಪಾರ ಮಾಡಲು ರಾಯಚೂರಿಗೆ ಬಂದಿದ್ದು ಮೋತಿ ಮಸೀದಿ ಹತ್ತಿರ ಇರುವ ಕಾಂಪ್ಲೆಕ್ಸನಲ್ಲಿ ವಾಸವಾಗಿದ್ದು ಇರುತ್ತದೆ. ದಿನಾಂಕ:19-10-2015 ರಂದು ತಮ್ಮ ಚಿಕ್ಕಪ್ಪನ ಮಗನಾದ ರುಬಿನ್ ಸಿಂಗ್ ಈತನು ರಾತ್ರಿ 9.00 ಗಂಟೆಗೆ ಪೋನ್ ಮಾಡಲು ಕೆಳಗಡೆ ಬಂದಿದ್ದು ನಂತರ ವಾಪಸ್ ಮನೆಗೆ ಬರದೇ ಕಾಣೆಯಾಗಿರುತ್ತಾನೆ ತಾನು ರಾತ್ರಿ 12.00 ಗಂಟೆಯವರೆಗೆ ರಾಯಚೂರು ನಗರದಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಲಾಗಿ ಆತನ ಸಿಗಲಿಲ್ಲ. ಆದ್ದರಿಂದ ರುಬಿನ್ ಸಿಂಗ್ ತಂದೆ ಸಂಜಯ ವಯ: 15 ವರ್ಷ ಜಾ: ಬಂಜಾರ ಸಾ|| ಕುರದ್ ಖೇಡಾ ಜಿ: ಅಲಿಗಡ್  ಈತನನ್ನು ಹುಡುಕಿಸಿಕೊಡಲು ವಿನಂತಿ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ  ¸ÀzÀgï §eÁgï ¥ÉÆ°Ã¸ï oÁuÉ ಗುನ್ನೆ ನಂ: 232/2015 ಬಾಲಕ ಕಾಣೆ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ 20.10.2015 ರಂದು ಸಂಜೆ 6.00 ಗಂಟೆ ಸುಮಾರಿಗೆ ಲಿಂಗಸ್ಗೂರು ಕಲಬುರಗಿ ಮುಖ್ಯ ರಸ್ತೆಯ ಮೌನೇಶ್ವರ ಗುಡಿಯ ದಾಟಿದ ನಂತರ  ªÀÄzÀgÀ¸Á§ vÀAzÉ C°¸Á§ ¸Á: PÁlUÀ¯ï ªÉÆÃmÁgï ¸ÉÊPÀ¯ï £ÀA PÉ.J 36 Ff 0562 £ÉÃzÀÝgÀ ZÁ®PÀ   Àಆರೋಪಿತನು ತನ್ನ ಮೋಟಾರ್ ಸೈಕಲ್ ನಂಬರ್ ಕೆ. 36 ಈಜಿ 0562 ನೇದ್ದರ ಹಿಂದೆ ²æÃ ªÀiË£ÉñÀ vÀAzÉ ¸ÉÆÃªÀÄtÚ ªÀAiÀiÁ: 22 ªÀµÀð eÁ: £ÁAiÀÄPÀ G: «zÁåyð ¸Á: PÁlUÀ¯ï vÁ: °AUÀ¸ÀÆÎgÀÄ ಫಿರ್ಯಾದಿಯನ್ನು ಕೂಡಿಸಿಕೊಂಡು  ಅತಿವೇಗ ಮತ್ತು ಅಲಕ್ಷತನದಿಂದ ನಡಸಿಕೊಂಡು ಬಂದು ಬ್ರೆಕ್ ಹಾಕಿದ್ದರಿಂದ ಸ್ಕಿಡ್ಡಾಗಿ ರಸ್ತೆಯ ಬದಿಯಲ್ಲಿ ಬಿದ್ದಿದ್ದು ಇಬ್ಬರಿಗೂ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ  ಅಂತಾ ಹೇಳಿಕೆ ಫಿರ್ಯಾದು ಇದ್ದ ಮೇರೆಗೆ  .       ºÀnÖ oÁuÉAiÀÄ UÀÄ£Éß £ÀA. 160/2015 PÀ®A. 279, 337 L¦¹ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.