ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:
ಫಿರ್ಯಾದಿಯ «gÉñÀ vÀAzÉ ²ªÀ°AUÀ¥Àà ªÀAiÀiÁ: 31 ªÀµÀð eÁ: ZÀ®ÄªÁ¢ G: ZÁ®PÀ ¸Á: ªÀÄ£É £ÀA 14/13 dwÛ¯ÉÊ£ï ºÀnÖPÁåA¥ï ªÉÆ.£ÀA 9740847507 ತನ್ನ ತಂದೆಯಾದ ಶಿವಲಿಂಗಪ್ಪನು ಮಾನಸಿಕವಾಗಿ ಅಸ್ವಸ್ಥನಿದ್ದು, ಎಲ್ಲಂದರಲ್ಲಿ ಒಬ್ಬನೆ ತಿರುಗಾಡುತ್ತಿದ್ದು, ಕೆಲವು ತಿಂಗಳ ಹಿಂದೆ ತನ್ನ ತಮ್ಮನು ಅನಾರೋಗ್ಯದಿಂದ ಮೃತಪಟ್ಟಿದ್ದು ಅದರ ಚಿಂತೆಯಲ್ಲಿ ಒಬ್ಬನೆ ಎಲ್ಲಿಂದರಲ್ಲಿ ತಿರುಗಾಡುತ್ತಿದ್ದನು. ಹೀಗಿರುವಾಗ್ಗೆ ದಿನಾಂಕ 15.09.2020 ರಂದು ಬೆಳಿಗ್ಗೆ 8.00 ಗಂಟೆ ಸುಮಾರಿಗೆ ಹೊರಗೆ ಹೋಗಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋಗಿದ್ದು ನಂತರ ರಾತ್ರಿಯಾದರೂ ಸಹ ವಾಪಾಸ್ ಮನೆಗೆ ಬಂದಿರುವದಿಲ್ಲ, ಪಿರ್ಯಾದಿಯು ತಮ್ಮ ಏರೀಯಾಗಳಲ್ಲಿ ಹುಡುಕಾಡಲಾಗಿ ಸಿಗಲಿಲ್ಲ ಹಾಗೂ ತಮ್ಮ ಸಂಬಂಧಿಕರ ಮನೆಯಲ್ಲಿ ಫೋನ್ ಮೂಲಕ ವಿಚಾರಿಸಲಾಗಿ ಅಲ್ಲಿಯೂ ಸಹ ಹೋಗಿರುವುದಿಲ್ಲಾ ಆತನು ಎಲ್ಲಿಯೂ ಸಿಗದೇ ಕಾಣೆಯಾಗಿದ್ದು, ಕಾಣೆಯಾದ ಮನುಷ್ಯನು ಮನೆಯಿಂದ ಹೋಗುವಾಗ್ಗೆ ಬಿಳಿ ಬಣ್ಣದ ದೋತರ, ಬಾದಾಮಿ ಬಣ್ಣದ ಶರ್ಟ್ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಸುಮಾರು 4’ 8’’ ಎತ್ತರವಿದ್ದು, ದುಂಡು ಮುಖ ಇದ್ದು, ಗೋದಿ ಮೈಬಣ್ಣ ಇರುತ್ತದೆ. ಫಿರ್ಯಾದಿಯು ತನ್ನ ತಂದೆಯನ್ನು ಎಲ್ಲಾ ಕಡೆ ತಿರುಗಾಡಿ ಹುಡುಕಾಡಿ ಸಿಗದೇ ಇದ್ದುದ್ದಕ್ಕೆ ತಡವಾಗಿ ಇಂದು ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಲಿಖಿತ ದೂರನ್ನು ಸಲ್ಲಿಸಿದ ಮೇರೆಗೆ 136/2020 PÀ®A: ªÀÄ£ÀĵÀå PÁuÉ CrAiÀÄ°è ºÀnÖ oÁuÉAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArgÀÄvÁÛgÉ.
ಮಟಕಾದಾಳಿ ಪ್ರಕರಣದ ಮಾಹಿತಿ. ದಿನಾಂಕ 14/10/2020 ರಂದು ಮದ್ಯಾಹ್ನ 3-30 ಗಂಟೆಗೆ ಪಿ.ಎಸ್.ಐ ಲಿಂಗಸುಗೂರ ಠಾಣೆ ರವರಿಗೆ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ ಮಾನ್ಯ ಸಿಪಿಐ ಮತ್ತು ಡಿ.ಎಸ್.ಪಿ ಲಿಂಗಸೂಗೂರು ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ರವರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಮದ್ಯಾಹ್ನ 4-00 ಗಂಟೆಗೆ ಸ್ಥಳಕ್ಕೆ ಹೋಗಿ ಮಹಮ್ಮದೀಯಾ ಮಸೀದಿ ಮುಂದೆ ಮೇಲೆ ನಮೂದಿಸಿದ ಆರೋಪಿತನು ºÀĸÉä«ÄAiÀiÁ vÀAzÉ C§Äݯï SÁzÀgÀ ªÀAiÀiÁ: 45ªÀµÀð, eÁ: ªÀÄĹèA, G: QgÁt ªÁå¥ÁgÀ ¸Á: ªÀĺÀªÀÄ¢ÃAiÀÄ ªÀĹâ ºÀwÛgÀ °AUÀ¸ÀÆUÀÆgÀÄ ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿಮಾಡಿ ಹಿಡಿದು ಆರೋಪಿತನಿಂದ ನಗದು ಹಣ 1500/- ರೂ.ಹಾಗೂ ಒಂದು ಮಟಕಾ ನಂಬರ ಬರೆದ ಪಟ್ಟಿ, ಹಾಗೂ ಒಂದು ಬಾಲ್ ಪೆನ್ ವಶಪಡಿಸಿಕೊಂಡು ಇದ್ದು, ತಾನು ಬರೆದ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿಯಾ ಅಂತಾ ಕೇಳಿದಾಗ ತಾನೇ ಇಟ್ಟಿಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ. ಪ್ರಕರಣವು ಅಸಂಜ್ಞೆಯ ಇದ್ದುದ್ದರಿಂದ ಪ್ರಕರಣ ದಾಖಲು ಮಾಡಲು ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ಈ ದಿನ ರಾತ್ರಿ 7-30 ಗಂಟೆಗೆ ಸದರಿ ದಾಳಿ ಪಂಚನಾಮೆ ವರದಿ ಮೇಲಿಂದ ಆರೋಪಿತನ ವಿರುದ್ದ ಮೇಲಿನಂತೆ 245/2020 PÀ®A 78 (3) PÉ.¦ DåPïÖ °AUÀ¸ÀÄUÀÆgÀÄ oÁuÉAiÀİè ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ: 14.10.2020 ರಂದು 15.15 ಅವಧಿಯಲ್ಲಿ ಆರೋಪಿ ನಾಗರಾಜ ತಂದೆ ಆನಂದ ಸಜ್ಜನ್ ವಯಸ್ಸು 30 ವರ್ಷ ಜಾ: ಲಿಂಗಾಯತ ಉ: ಡ್ರೈವರ್ ಕೆಲಸ ಸಾ: ಮಾರೆಮ್ಮ ಗುಡಿಯ ಹತ್ತಿರ ಜಾಗೀರ ವೆಂಕಟಪೂರು ತಾ: ರಾಯಚೂರು ಜಾಗೀರ ವೆಂಕಟಪೂರು ಗ್ರಾಮದಲ್ಲಿರುವ ಅಪಾದಿತನು ಮಾರೆಮ್ಮ ಗುಡಿಯ ಮುಂದಿನ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಆರೋಪಿತನು ಮಟಕಾ ನಂಬರಿನ ಜೂಜಾಟ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿರುವ ಬಗ್ಗೆ ದೊರೆತ ಖಚಿತ ಬಾತ್ಮಿ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಫಿರ್ಯಾದಿದಾರರು ಜಾಗೀರ ವೆಂಕಟಪೂರು ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ 15-30 ಗಂಟೆಗೆ ಹೋಗಿ ನೋಡಲಾಗಿ ಆರೋಪಿ ನಾಗರಾಜನು ಸಾರ್ವಜನಿಕರಿಗೆ 1 ರೂಪಾಯಿಗೆ 80/- ರೂಪಾಯಿ ಕೊಡುವದಾಗಿ ಕೂಗುತ್ತಾ ಜನರಿಂದ ಹಣ ವಸೂಲಿ ಮಾಡಿ ಅವರಿಗೆ ಮಟಕಾ ಎಂಬ ನಸೀಬದ ಚೀಟಿಗಳನ್ನು ಬರೆದು ಕೊಡುತ್ತಿದ್ದಾಗ್ಗೆ ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿ ಯಲ್ಲಪ್ಪನ ವಶದಿಂದ ಪಂಚರ ಸಮಕ್ಷಮ ಒಂದು ಮಟಕಾ ನಂಬರಿನ ಚೀಟಿ, ಜೂಜಾಟದ ಹಣ ರೂ: 3100/- ಮತ್ತು ಒಂದು ಬಾಲ ಪೆನ್ನು ವಶಪಡಿಸಿಕೊಂಡಿದ್ದು, ಸದರಿ ಅಪಾದಿತನ ವಿರುದ್ಧ ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ಜ್ಞಾಪನ ಆಧಾರದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 148/2020 ಕಲಂ 78(3) ಕೆ ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಅವಶ್ಯ ವಸ್ತುಗಳ
ಪ್ರಕರಣದ ಮಾಹಿತಿ:
ದಿನಾಂಕ 14-10-2020 ರಂದು ಸಾಯಂಕಾಲ 07:00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ದೂರನ ಅರ್ಜಿ, ದಾಳಿ ಪಂಚನಾಮೆ, ಮುದ್ದೇಮಾಲಿನೊಂದಿಗೆ ಮುಂದಿನ ಕ್ರಮ ಜರುಗಿಸುವಂತೆ ನೀಡಿದ ದೂರಿನ ಸಾರಂಶವೇನಂದರೆ ಇಂದು ದಿನಾಂಕ:-
14-10-2020 ರಂದು ನೇತಾಜಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ನೇತಾಜಿ ನಗರದ ಜೆಂಡಾ
ಕಟ್ಟೆಯ ಆಂಜನೇಯ ಗುಡಿಯ ಹಿಂದೆ, ಒಂದು ಮನೆಯಲ್ಲಿ ಸರ್ಕಾರಿ ಯೋಜನೆ ಅಡಿಯಲ್ಲಿ ಬಿಡುಗಡೆ ಮಾಡಿದ
ಪಡಿತರ ಅಕ್ಕಿಯನ್ನು ಕಾಳ ಸಂತೆಯಲ್ಲಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಸಲುವಾಗಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಬಗ್ಗೆ
ಖಚಿತವಾದ ಭಾತ್ಮೀ ಬಂದ ಮೇರೆಗೆ
ಪಂಚರೊಂದಿಗೆ
ತೆರಳಿ
ನೇರವಾಗಿ
ನೇತಾಜಿ ನಗರದ ಆಂಜನೇಯ ಗುಡಿಯ ಹತ್ತಿರ ಹೋಗಿ,
ಒಂದು ಸಣ್ಣ ರೂಮನ್ನು ನೋಡಲಾಗಿ ಅಲ್ಲಿ ಒಬ್ಬ ಹೆಣ್ಣುಮಗಳು ಸಾರ್ವಜನಿಕರಿಗೆ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವಾಗ,
ಅಲ್ಲಿ ಸಾರ್ವಜನಿಕರು ಗುಂಪಾಗಿ ಇದ್ದು ಆಗ ದಾಳಿ ಮಾಡಲಾಗಿ ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಮತ್ತು ಅಕ್ಕಿ ಮಾರಾಟ ಮಾಡುತ್ತಿದ್ದ ಹೆಣ್ಣುಮಗಳು ಸಹ ಓಡಿ ಹೋಗಿದ್ದು,ನಂತರ ಸದರಿ ರೂಮಿನ ಬಗ್ಗೆ ವಿಚಾರಣೆ ಮಾಡಲಾಗಿ
ರೂಮಿನ
ಮಾಲಕರು
ನಾಗರಾಜ ತಂದೆ ಈರಣ್ಣ ನೇತಾಜಿ ನಗರ ಇವರಿಗೆ ಸಂಬಂಧಿಸಿದ್ದು ಇರುತ್ತದೆ ಅಂತಾ ತಿಳಿದುಬಂದಿದ್ದು. ಸದರಿ ರೂಮನ್ನು ನಸರುನ್ನೀಸಾ ಗಂಡ ದಿ|| ಅಬ್ದುಲ್ ರವೂಫ್ ಸಾ:ನೇತಾಜಿ ನಗರ ಇವರಿಗೆ ಬಾಡಿಗೆ ನೀಡಿದ್ದು, ಈ ರೂಮಿನಲ್ಲಿ ನಸರುನ್ನಿಸಾ
ಗಂಡ ದಿ: ಅಬ್ದುಲ್ ರವೂಫ್ ಸಾ: ನೇತಾಜಿ ನಗರ ಈಕೆಯು ಅಕ್ರಮವಾಗಿ ಪಡಿತರ ಅಕ್ಕಿಯನ್ನು ಶೇಖರಣೆ ಮಾಡಿಟ್ಟು, ಹೆಚ್ಚಿನ ಬೆಲೆಗಾಗಿ ಮಾರಾಟ ಮಾಡುತ್ತಿದ್ದು ಇರುತ್ತದೆ.
ಸದರಿ ರೂಮಿನಲ್ಲಿದ್ದ ಅಕ್ಕಿಯನ್ನು ಪರಿಶೀಲಿಸಲಾಗಿ ಸದರಿ ಅಕ್ಕಿಯು ಸರ್ಕಾರಿ ಯೋಜನೆಗಳಿಗೆ ವಿತರಿಸುವ ಪಡಿತರ ಅಕ್ಕಿಯಾಗಿದ್ದು ಪ್ರತಿ ಪ್ಲಾಸ್ಟಿಕ್ ಚೀಲಾಗಳಲ್ಲಿ ತುಂಬಿ ಇಟ್ಟಿದ್ದು, ಅವುಗಳನ್ನು ತಾವು ಮತ್ತು
ಪಂಚರು ಪರಿಶೀಲಿಸಲು ಒಟ್ಟು 40 ಕೆ.ಜಿ. ಯ 09 ಪ್ಲಾಸ್ಟಿಕ್ ಚೀಲಾಗಳಲ್ಲಿ ಸರ್ಕಾರಿ ಅಕ್ಕಿಯಿದ್ದು ಒಟ್ಟು 03 ಕ್ವಿಂಟಲ್ 60 ಕೆ.ಜಿ ಇದ್ದು ಇದರ ಅ.ಕಿ.ರೂ 5,400/- ರೂ ಗಳು ಬೆಲೆ ಬಾಳುತ್ತದೆ. ಸದರಿ ಅಕ್ಕಿ ಚೀಲಗಳಲ್ಲಿನ ಅಕ್ಕಿಯನ್ನು ಸ್ಯಾಂಪಲ್ ಗಾಗಿ ಪ್ರತಿ ಚೀಲಾದಿಂದ 01 ಕೆ.ಜಿ. ಯಂತೆ ಒಟ್ಟು 09 ಕೆ.ಜಿ ಅಕ್ಕಿಯನ್ನು ಸ್ಯಾಂಪಲಗಾಗಿ ಒಂದು ಬಿಳಿ ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ಅದಕ್ಕೆ ಬಂದ್ ಮಾಡಿ, ಅವುಗಳಿಗೆ ಪಂಚರ ಸಹಿವುಳ್ಳ ಚೀಟಿಗಳನ್ನು ಅಂಟಿಸಿ ತಾಬಕ್ಕೆ ತೆಗೆದುಕೊಂಡಿದ್ದು ಇರುತ್ತದೆ.
ಅಲ್ಲದೇ ಉಳಿದ 09 ಚೀಲಗಳಲ್ಲಿನ ಅಕ್ಕಿಯನ್ನು ಒಂದು ಆಟೋ ರೀಕ್ಷಾದಲ್ಲಿ ಹಾಕಿಕೊಂಡು ಜಪ್ತಿಮಾಡಿದ ಮುದ್ದೆಮಾಲು ಹಾಗು ದಾಳಿ ಪಂಚನಾಮೆಯೊಂದಿಗೆ ದಿನ ಕ್ರಮಕ್ಕಾಗಿ ನೀಡಿದ ದೂರಿನ ಸಾರಂಶದ ಮೇಲಿಂದ £ÉÃvÁf £ÀUÀgÀ ಠಾಣಾ ಗುನ್ನೆ ನಂ. 75/2020 ಕಲಂ: 3 & 7 E.C ACT 1955 ಹಾಗೂ 18 [2] ಪಿ.ಡಿ.ಎಸ್ ಕಂಟ್ರೋಲ್ ಆರ್ಡರ್ 1992 ನೇದ್ದರ ಪ್ರಕಾರ ಪ್ರಕರಣ ದಾಖಲಸಿಕೊಂಡು ತನಿಖೆ ಕೈಕೊಂಡಿರುvÁÛgÉ.
ಕೋವಡ್-19 ಅದೇಶ
ಉಲ್ಲಂಘನೆ ಪ್ರ್ರಕರಣದ ಮಾಹಿತಿ:
¢£ÁAPÀ 14/10/2020 gÀAzÀÄ ¨É½UÉÎ 10-00
UÀAmÉUÉ J.J¸ï.L¸Á¢üPÀ ¥ÁµÀ gÀªÀgÀÄ ¸ÀPÁðj fÃ¥ï £ÀA§gÀ PÉJ-36 f-377 £ÉÃzÀÝgÀ°è
ZÁ®PÀ£ÁzÀ ªÀÄAdÄ£ÁxÀ ¹¦¹-118 ºÁUÀÆ ¦.¹. 562 gÀªÀgÉÆA¢UÉ zÉêÀzÀÄUÀð
¥ÀlÖtzÀ°è ¥ÉmÉÆæÃ°AUï PÀvÀðªÀå PÀÄjvÀÄ ºÉÆÃV zÉêÀzÀÄUÀð ¥ÀlÖtzÀ°è ¥ÉmÉÆæÃ°AUï
PÀvÀðªÀå ªÀiÁqÀÄvÁÛ ªÀÄzsÁåºÀß 12-00 UÀAmÉ ¸ÀĪÀiÁjUÉ zÉêÀzÀÄUÀð ¥ÀlÖtzÀ
CA¨ÉÃqÀÌgÀ ªÀÈvÀÛzÀ ºÀwÛgÀ ºÉÆÃzÁUÀ, DgÉÆÃ¦vÀgÀÄ EvÀgÉ 80 jAzÀ 100
d£ÀgÉÆA¢UÉ ¸ÉÃjPÉÆAqÀÄ ¸ÀPÁðgÀªÀÅ ¸ÀzÀå CgÀPÉÃgÁ UÁæªÀĪÀ£ÀÄß
vÁ®ÆPÀ CAvÁ WÉÆÃµÀuÉ ªÀiÁr, ¸ÀzÀj vÁ®ÆQUÉ PÉÆvÀÛzÉÆrØ UÁæªÀÄ ¥ÀAZÁAiÀÄvÀ
ªÁå¦ÛAiÀÄ ºÀ½îUÀ¼À£ÀÄß ¸ÉÃ¥ÀðqÉ ªÀiÁrzÀÄÝ, PÉÆvÀÛzÉÆrØ UÁæªÀÄ ¥ÀAZÁAiÀÄvÀ
ªÁå¦ÛAiÀÄ ºÀ½îUÀ¼À£ÀÄß ¸ÉÃ¥ÀðqÉ ªÀiÁrzÀÝ£ÀÄß «gÉÆÃ¢¹, CRAqÀ zÉêÀzÀÄUÀð
vÁ®ÆPÀ EgÀ¨ÉÃPÀÄ zÉêÀzÀÄUÀðªÀ£ÀÄß ºÉÆqÉAiÀĨÁgÀzÀÄ JAzÀÄ WÉÆÃµÀuÉ PÀÆUÀÄvÀÛ zÉêÀzÀÄUÀðzÀ
vÀºÀ²Ã¯ï PÁAiÀiÁð®AiÀÄPÉÌ ªÀÄ£À« ¥ÀvÀæ ¸À°è¸ÀĪÀ ¥ÀæAiÀÄÄPÀÛ zÉêÀzÀÄUÀð
¥ÀlÖtzÀ CA¨ÉÃqÀÌgÀ ªÀÈvÀÛzÀ ªÀÄÄAzÀÄUÀqÉ EgÀĪÀ gÀ¸ÉÛ ªÉÄÃ¯É J®ègÀÆ CPÀæªÀÄ
PÀÆl gÀa¹PÉÆAqÀÄ gÀ¸ÉÛUÉ CqÀتÁV PÀĽvÀÄPÉÆAqÀÄ ¸ÁªÀðd¤PÀ ¸ÀAZÁgÀPÉÌ CqÉ
vÀqɪÀiÁrzÀÝ®èzÉà ªÀÄÄRPÉÌ ªÀiÁ¸ÀÌ zsÀj¸ÀzÉÃ, ¸ÁªÀiÁfÃPÀ CAvÀgÀªÀ£ÀÄß
PÁ¥ÁrPÉÆ¼ÀîzÉÃ, ¸ÀzÀjAiÀĪÀgÉ®ègÀÆ PÉÆgÉÆÃ£Á ªÉÊgÀ¸ï -19 M§âjAzÉÆ§âjUÉ
ºÀgÀqÀÄvÀÛzÉ CAvÁ UÉÆwÛzÀÝgÀÆ PÀÆqÀ ¤®ðPÀëvÀ£À ªÀ»¹zÀÄÝ PÀAqÀÄ §A¢gÀÄvÀÛzÉ.
PÁgÀt ¸ÀzÀjAiÀĪÀgÀÄUÀ¼À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä oÁuÉUÉ ºÁdgÁV
¸À°è¹zÀ zÀÆj£À ªÉÄÃgÉUÉ zÉêÀzÀÄUÀð oÁuÉAiÀİè 176/2020 PÀ®A: 143,341,269,270 ¸À»vÀ 149 L¦¹ CrAiÀÄ°è ¥ÀæPÀgÀt
zÁR°¹ vÀ¤SÉ PÉÊUÉÆArgÀÄvÁÛgÉ.
ಅಕ್ರಮ ಮದ್ಯ ಮಾರಾಟ ಪ್ರಕರಣದ ಮಾಹಿತಿ:
ದಿನಾಂಕ:14.10.2020 ರಂದು 18-45 ಗಂಟೆಗೆ ಹೊಸಪೇಟೆ ಗ್ರಾಮದಲ್ಲಿ ಆರೋಪಿತನು ತನ್ನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ತನ್ನ
ಸ್ವಂತ ಲಾಭಕ್ಕಾಗಿ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ
ಕಲಬೆರಕೆ ಸೇಂಧಿಯನ್ನು ತಯಾರಿಸಿ ಅದನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ್ಗೆ
ಫಿರ್ಯಾದಿದಾರರು ತಮ್ಮ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಲಾಗಿ ಅರೋಪಿತನು ಓಡಿ
ಹೋಗಿದ್ದು ಸ್ಥಳದಲ್ಲಿದ್ದ 1]ಒಂದು ಆರೆಂಜ್ ಬಕೇಟ್ ನಲ್ಲಿ ಸುಮಾರು 05 ಲೀಟರನಷ್ಟು ಕಲಬೆರಿಕೆ ಸೇಂಧಿ ಅ,ಕಿ 75 ರೂ /- 2]ಒಂದು ಬಿಳಿ ಬಣ್ಣದ ಪ್ಲಾಸ್ಟಿಕ ದೊಡ್ಡ ಕವರಿನಲ್ಲಿ ಒಂದೊಂದು
ಲೀಟರನಷ್ಟು ಅಕ್ರಮ ಕಲಬೆರಕೆಯ ಹೆಂಡದ 25 ಪ್ಲಾಸ್ಟಿಕ್ ಕವರುಗಳು ಒಟ್ಟು 25 ಲೀಟರನಷ್ಟು ಅಕ್ರಮ ಕಲಬೆರಕೆ ಹೆಂಡ ಅಂ.ಕಿ. 500/- ಬೆಲೆಯುಳ್ಳದ್ದು.3] 500 ಗ್ರಾಂ ನಷ್ಟು ಸೊಡಿಯಂ ಸ್ಯಾಕ್ರೀನ್ ಅಂ. ಬೆಲೆ 300/- ರೂ. ಇವುಗಳಲ್ಲಿ ಅಕ್ರಮ ಕಲಬೆರಕೆಯ
ಸೇಂಧಿಯಲ್ಲಿ ಒಂದು ಲೀಟರನಷ್ಟು ಸ್ಯಾಂಪಲ್ ಗಾಗಿ 01 ಲೀಟರಿನ ಪ್ಲಾಸ್ಟಿಕ್ ಬಾಟಲಿಯಲ್ಲಿ ಕಾಯ್ದಿರಿಸಿ, ಮತ್ತು 50 ಗ್ರಾಂ ಸೊಡಿಯಂ ಸ್ಯಾಕ್ರೀನ್ ಪ್ಲಾಸ್ಟಿಕ್ ನಲ್ಲಿ ಹಾಕಿ ಅದಕ್ಕೆ ಬಿಳಿಯ ಬಟ್ಟೆಯಿಂದ ಬಾಯಿ ಬಂದ್
ಮಾಡಿ
RR ಎಂಬ ಸೀಲ್ ನಿಂದ ಸೀಲ್ ಮಾಡಿ ಉಳಿದ ಸೇಂಧಿಯನ್ನು
ಸ್ಥಳದಲ್ಲಿಯೇ ನಾಶಗೊಳಿಸಿದ್ದು, ಒಂದು ಆರೆಂಜ್ ಬಕೇಟ್ ನ್ನು ಹಾಗೂ 01 ಲೀಟರನಷ್ಟು ಸ್ಯಾಂಪಲ್ ಸೇಂಧಿಯನ್ನು ಮತ್ತು ಸೊಡಿಯಂ ಸ್ಯಾಕ್ರೀನ್
ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಈ ಬಗ್ಗೆ ಮುಂದಿನ
ಕಾನೂನು ಕ್ರಮ ಜರುಗಿಸುವಂತೆ ನೀಡಿದ ವರದಿಯ ಸಾರಾಂಶದ ಮೇಲಿಂದ gÁAiÀÄZÀÆgÀÄ
UÁæ«ÄÃt ¥ÉưøÀ oÁuÁ UÀÄ£Éß £ÀA: 149/2020 PÀ®A: 273, 284, 328 ಐಪಿಸಿ ಹಾಗೂ ಕಲಂ: 32, 34 ಕೆ.ಇ. ಕಾಯ್ದೆ ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮಹಿಳೆ ಕಾಣೆ ಪ್ರಕರಣದ ಮಾಹಿತಿ: