ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ಮಾಹಿತಿ.
ದಿನಾಂಕ 12.04.20148 ರಿಂದ ದಿನಾಂಕ 18.04.2018ರ ನಡುವಿನ
ಅವಧಿಯಲ್ಲಿ ಆರೋಪಿತನು ದಿನಾಂಕ 12.05.2018 ರಂದು ನಡೆಯುವ ವಿಧಾನಸಭಾ ಚುನಾವಣೆಯ ದಿನದಂದು
ಮತದಾನವನ್ನು ಬಹಿಷ್ಕರಿಸುವಂತೆ ಹಟ್ಟಿ ಪಟ್ಟಣದ ಸಾಮಾನ್ಯ ನಾಗರೀಕರನ್ನು ಪ್ರೇರೆಪಿಸುತ್ತಿರುವ
ಬಗ್ಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ರಾಯಚೂರು ರವರ ವರದಿ &
ಶಿಫಾರಸ್ಸಿನ ಮೇರೆಗೆ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ಇವರು ಆರೋಪಿಯನ್ನು ಅಮಾನತ್ತುಗೊಳಿಸಿ
ಕಲಂ 120(ಎ), 171(ಸಿ), 188 ಐಪಿಸಿ ಅಡಿಯಲ್ಲಿ ಮೊಕದ್ದಮೆ ಹೂಡಲು ಸೂಚಿಸಿದ ಮೇರೆಗೆ ಹಾಗೂ
ಮಲ್ಲೇಶ ಫ್ಲಾಯಿಂಗ್ ಸ್ಕ್ವಾಡ್ ಎಫ್.ಎಸ್.ಟಿ ಟೀಮ್ ನಂ 4 ಗುರಗುಂಟಾ ಇವರ ವರದಿ ನೀಡಿರುತ್ತಾರೆ
ಅಂತಾ ಪತ್ರ ಸಂಖ್ಯೆ ಸಂ:ಕಂ:ಚುನಾವಣೆ:ಚು.ಆ:2018-19 ದಿನಾಂಕ 20.04.2018 ನೇದ್ದನ್ನು
ಕಂಪ್ಯೂಟರ್ ಮಾಡಿಸಿದ ದೂರನ್ನು ಹಾಜರುಪಡಿಸಿದ ಮೇರೆಗೆ ಹಟ್ಟಿ ಪೊಲಿಸ್ ಠಾಣೆ ಗುನ್ನೆ ನಂಬರ 176/2018 PÀ®A: 120(J),
171(¹), 188 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ 21-04-2018 ರಂದು
ಸಂಜೆ 4-30
ಗಂಟೆಗೆ ಫಿರ್ಯಾಧಿ ನವೀನಕುಮಾರ ತಂ/ ಸೋಮಶೇಖರ ವಯಾ: 30 ವರ್ಷ ಜಾ: ಮಡಿವಾಳರು,ಉ: ಸಹಾಯಕ
ತೋಟಗಾರಿಕೆ ಇಲಾಖೆ ಅಧಿಕಾರಿ ರಾಯಚೂರು ಲಿಂಗಸುಗೂರು ಪೋನ್ ನಂ
-9844621424 ,ಪ್ಲೈಯಿಂಗ್ ಸ್ಕ್ವಾಡ್
-01 ವಿಧಾನಸಭಾ ಕ್ಷೇತ್ರ ಲಿಂಗಸುಗೂರು
ಹೋಬಳಿ ಇವರು ಠಾಣೆಗೆ ಹಾಜರಾಗಿ ಒಂದು
ಲಿಖಿತ ಫಿರ್ಯಾಧಿ ಕೊಟ್ಟಿದ್ದು ಅದರ ಸಾರಾಂಶವೇನಂದರೆ ದಿನಾಂಕ 17/04/2018 ರಂದು ಬೆಳಿಗ್ಗೆ ಜಯ ಕರ್ನಾಟಕ ಪಕ್ಷದ ಪಕ್ಷೇತರ ಅಬ್ಯರ್ಥಿಯಾದ ಶಿವಪುತ್ರಪ್ಪ ಗಾಣದಾಳ ಇವರು ನಾಮಪತ್ರ ಸಲ್ಲಿಸಲು ಬಂದ ಸಂಧರ್ಭದಲ್ಲಿ ನಾಮಪತ್ರವನ್ನು ಸಲ್ಲಿಸಿದ ನಂತರ ಸದರಿ ಶಿವಪುತ್ರಪ್ಪ ಗಾಣದಾಳ ಇವರು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರು ಸಹ ಚುನಾವಣೆ ಅಧಿಕಾರಿಗಳ ಅಧಿಕೃತ ಅನುಮತಿ ಇಲ್ಲದೆ ತಮ್ಮ ಪಕ್ಷದ ಬಗ್ಗೆ ಪ್ರಚಾರ ಮಾಡಿ ಚುನಾವಣೆ ಅಧಿಕಾರಿಗಳು ಆದೇಶ ಮಾಡಿದ, ಚುನಾವಣೆ ನೀತಿ
ಸಂಹಿತೆ ಉಲ್ಲಂಘನೆ ಮಾಡಿದ್ದು ಇರುತ್ತದೆ ಅಂತಾ ಇದ್ದ ಪಿರ್ಯಾಧಿಯ ಸಾರಾಂಶದ ಮೇಲಿಂದ ಸಂಜೆ 5-30 ಗಂಟೆಗೆ ಆರೋಪಿತನ ವಿರುದ್ದ ಮಾನ್ಯ ನ್ಯಾಯಾಲದ
ಪರವಾನಿಗೆ ಪಡೆದು
ಸದರಿ ಲಿಖಿತ ಪಿರ್ಯಾಧಿ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ.ಗುನ್ನೆ ನಂ: 225/2018 PÀ®A 171 (ºÉZï), 188, L.¦.¹ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.
ಅಕ್ರಮ ಮರಳು ಸಾಗಾಣಿಕೆ ಪ್ರಕರಣದ ಮಾಹಿತಿ:-
ದಿನಾಂಕ.22-04-2018 ರಂದು
ಬೆಳಿಗ್ಗೆ
08-30 ಗಂಟೆಗೆ
ಪಿರ್ಯಾದಿ ²æÃ JA. «±Àé£Áxï,¨sÀÆ«eÁÕ¤,UÀt ªÀÄvÀÄÛ ¨sÀÆ«eÁÕ£À
E¯ÁSÉ gÁAiÀÄZÀÆgÀÄ ರವರು
ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ. 22-04-2018 ರಂದು
ಬೆಳಿಗ್ಗೆ 06-20
ಗಂಟೆಗೆ
ಜಾಲಹಳ್ಳಿಯ ಲಿಂಗದಹಳ್ಳಿ ಕ್ರಾಸ್ ಹತ್ತಿರ ಲಿಂಗದಹಳ್ಳಿ ಕೃಷ್ಣಾ ನದಿಯಿಂದ 1) mahinrd
575 DI ಕಂಪೆನಿಯದ್ದು
ಅದರ Chassiss No. EUWOL1197 ರ ಚಾಲಕ
ಮತ್ತು ಮಾಲಿಕ ಮತ್ತು 2) mahinrd 475
DI ಕಂಪೆನಿಯದ್ದು
ಅದರ Chassiss No. ZHG2KAA2104 ರ ಚಾಲಕ
ಮತ್ತು ಮಾಲಿಕರು ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಪರವಾನಿಗೆ ಇಲ್ಲದೇ ಹಾಗು ಸರಕಾರಕ್ಕೆ
ರಾಜಸ್ವವನ್ನು ಸಂದಾಯ ಮಾಡದೇ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಕಂಡು ಬಂದಿದ್ದು ಕರ್ನಾಟಕ
ಉಪಖನಿಜ ರಿಯಾಯತಿ ನಿಯಮ-1994 ರ ಉಪನಿಯಮ 3,42,43,44 (43 ರ
ತಿದ್ದುಪಡಿ 2017
ರಂತೆ)
ಮತ್ತು ಎಂಎಂಡಿಆರ್-1957 ರ 4(1),4(1-ಎ),21 ನ ಉಲ್ಲಂಘನೆಯಾಗಿರುವುದು
ಟ್ರ್ಯಾಕ್ಟರ್ ಗಳ ಚಾಲಕರ ಮತ್ತು ಮಾಲಿಕರ ವಿರುದ್ದ ಫಿರ್ಯಾದಿದಾರರು ದಾಳಿ ಪಂಚನಾಮೆ
ಮತ್ತು ಟ್ರ್ಯಾಕ್ಟರ್ ಗಳನ್ನು ತಂದು ಹಾಜರು ಪಡಿಸಿದ ಮೇಲಿಂದ eÁ®ºÀ½î ¥Éưøï oÁuÉ. UÀÄ£Éß £ÀA.143/2018
P˨A: 4(1),4(1A), 21 MMDR ACT-1957 & 3,42,43,44 KMMCR -1994 & 379 IPC
ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.
ಪೊಲೀಸ್ ದಾಳಿ ಪ್ರಕರಣದ ಮಾಹಿತಿ:-
ಅಬ್ದುಲ್ ಗಫರ್ ತಂದೆ ಹಸನಸಾಬ ಗುಳೇದ, 40 ವರ್ಷ, ಮುಸ್ಲಿಂ, ಮೇಕ್ಯಾನಿಕ್, ಸಾ: ಮಸ್ಕಿ ಜಾಮೀಯ ಮಸೀದ ಹತ್ತಿರ ಈತನು ದಿನಾಂಕ 21-04-2018 ರಂದು ಮದ್ಯಾಹ್ನ 2.40 ಗಂಟೆ ಸುಮಾರು ಮಸ್ಕಿ ಸಪ್ತಗಿರಿ ಬಾರ್ ಪಕ್ಕದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ತನ್ನ ಸ್ವಂತ ಲಾಭಕ್ಕಾಗಿ ಮಟಕಾ ಜೂಜಾಟದಲ್ಲಿ ಸಾರ್ವಜನಿಕರಿಗೆ 01
ರೂಪಾಯಿಗೆ 80 ರೂ ಕೊಡುವದಾಗಿ ಕೂಗಿಹೇಳಿ ಹಣ ಪಡೆದುಕೊಂಡು ಚೀಟಿ ಬರೆದುಕೊಡುತ್ತಿದ್ದಾಗ ಸದ್ರಿ
ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಿರ್ಯಾದಿದಾರರು ಪಂಚರು ಹಾಗೂ
ತಮ್ಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಆತನಿಂದ ಮಟಕಾ ನಂಬರ್ ಬರೆದ ಒಂದು ಚೀಟಿ, ಒಂದು ಬಾಲ್ ಪೆನ್ ಹಾಗೂ ನಗದು ಹಣ 3800/- ರೂ ದೊರೆತಿದ್ದು, ಪಂಚರ ಸಹಿ ಚೀಟಿಯೊಂದಿಗೆ ಜಪ್ತಿ ಮಾಡಿ ಆರೋಪಿ ವಿರುದ್ದ ಕ್ರಮ
ಕೈಗೊಳ್ಳುವಂತೆ ಸೂಚಿಸಿದ್ದರ ಮೇರೆಗೆ ಮಸ್ಕಿ ಗುನ್ನೆ ನಂ:84/2018 ಕಲಂ 78 (111) ಕೆ,ಪಿ ಕಾಯ್ದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.
¸ÀAZÁgÀ
¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï
C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ: 22.04.2018 gÀAzÀÄ 116 ¥ÀææPÀgÀtUÀ¼À£ÀÄß ¥ÀvÉÛ ªÀiÁr 18200/- gÀÆ. UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.