ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:07-11-2018 ರಂದು ರಾತ್ರಿ 08.15 ಗಂಟೆ ಸುಮಾರಿಗೆ ರಾಯಚೂರು ರೀಮ್ಸ್ ಆಸ್ಪತ್ರೆಯಿಂದ ಪೋನ್ ಮೂಲಕ ರಸ್ತೆ ಅಪಘಾತದಲ್ಲಿ ಗಾಯಗೊಂಡ ಎಂ ರಮೇಶ ಈತನು ಮೃತ ಪಟ್ಟಿರುವ ಬಗ್ಗೆ ಮಾಹಿತಿ ನೀಡಿದ ಮೇರೆಗೆ ವಿಚಾರಣೆ ಕುರಿತು ಎ ಎಸ್ ಐ ಕೆ ಪಿ.ಸಿ 697 ಪಿ.ಸಿ 550 ರವರು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ತ್ರಿವೇಣಿ ಇವರನ್ನು ವಿಚಾರಿಸಲಾಗಿ,ಲಿಖಿತ ದೂರು ಹಾಜರುಪಡಿಸಿದ್ದು. ಸದರಿ ದೂರನ್ನು ಎ ಎಸ್ ಐ ಕೆ ರವರು ಸ್ವೀಕರಿಸಿ ದೂರುನ್ನು ಪಿ.ಸಿ 550 ರವರ ಸಂಗಡ ಪ್ರಕರಣ ದಾಖಲಿಸಿಕೊಳ್ಳಲು ಠಾಣೆಗೆ ಕಳುಹಿಸಿದೆಮೇರೆಗೆ ಪ್ರಕರಣದ ಸಾರಂಶವೆನೇಂದರೆ.ದಿನಾಂಕ-07/11/2018 ರಂದು ಬೆಳ್ಳಗ್ಗೆ ಆರೋಪಿ ಎಂ ರಮೇಶ ಇತನು ತನ್ನ ಹೊಸ ಹೊಂಡಾ ಯುನಿಕಾರ್ನ ಚೆಸ್ಸಿ ನಂಬರ
ME4KC311EJ8300278 ನೇದ್ದನ್ನು ತೆಗೆದುಕೊಂಡು ಮಂತ್ರಾಯಲದಿಂದ ಗಂಗಾವತಿಯ ಆಂಜನಾದ್ರಿ ಬಟ್ಟೆಕ್ಕೆ ಹೋಗಿ ದರ್ಶನ ಮುಗಿಸಿಕೊಂಡು ವಾಪಸ್ ಮೊಟಾರ ಸೈಕಲ್ ಮೇಲೆ ರಾಯಚೂರು ಮಂತ್ರಾಯಲದ ಕಡೆಗೆ ಬರುತ್ತಿರುವಾಗ, ದಿನಾಂಕ-07/11/2018 ರಂದು ಸಾಯಂಕಾಲ 04.00 ಗಂಟೆ ಸುಮಾರು ಸಿಂಧನೂರು ರಾಯಾಚೂರು ಮುಖ್ಯೆ ರಸ್ತೆಯ ಜವಳಗೇರಾ ಪಿ ಡಬ್ಲ್ಯು ಡಿ ಕ್ಯಾಂಪ ಹತ್ತಿರ ಆರೋಪಿ ಎಂ ರಮೇಶ ಇತನು ಮೊಟಾರು ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನೇಡಿಸಿಕೊಂಡು ಬರುತ್ತಿರುವಾಗ ರಸ್ತೆಯ ಮೇಲೆ ದನಗಳು ಅಡ್ಡ ಬಂದಿದ್ದರಿಂದ ಒಮ್ಮೆಲೆ ಬ್ರೆಕ್ ಹಾಕಿದ್ದರಿಂದ ರಸ್ತೆಯ ಮೇಲೆ ಇಬ್ಬರು ಬಿದ್ದು ತ್ರಿವೇಣಿ ಇಕೆಗೆ ಎಡ ಗಲ್ಲಕ್ಕೆ ಬಲಗೈ,ಮುಂಗೈ ಹತ್ತಿರ ಕೊರಚಿದ ರಕ್ತಗಾಯವಾಗಿದ್ದು,ಆರೋಪಿ ಎಂ ರಮೇಶ ಇತನಿಗೆ ತಲೆಗೆ ಬಾರಿ ರಕ್ತಗಾಯವಾಗಿದ್ದು ರಸ್ತೆಯ ಮೇಲೆ ಹೋಗುವ ಜನರು ಇವರಿಬ್ಬರನ್ನು ಜವಳಗೇರಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನಂತರ ಹೆಚ್ಚಿನ ಇಲಾಜು ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿನ ವೈದ್ಯರ ಸಲಹೆ ಮೇರೆಗೆ ರಾಯಚೂರು ರಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ರಾತ್ರಿ 07.30 ಗಂಟೆ ಸುಮಾರಿಗೆ ವೈದ್ಯರು ಎಂ ರಮೇಶ ಇತನನ್ನು ಪರೀಕ್ಷಿಸಲಾಗಿ ಮೃತ ಪಟ್ಟಿರುತ್ತಾನೆ.ಎಂದು ತಿಳಿಸಿದ್ದು ಇರುತ್ತದೆ.ಮುಂದಿನ ಕಾನೂನು ಕ್ರಮ ಜರಿಗಿಸಬೇಕು ಅಂತಾ ಇದ್ದ ಲಿಖಿತ ಪಿರ್ಯಾಧಿ ಸಾರಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂಬರ
137/2018 ಕಲಂ 279,337,304 ಎ ಐಪಿಸಿ ಅಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಹಿಳೆ ಕಾಣೆ ಪ್ರಕರಣದ ಮಾಹಿತಿ.
ದಿನಾಂಕ;-07/11/2018
ರಂದು
17-00 ಗಂಟೆಗೆ ಪಿರ್ಯಾದಿ ಅಯ್ಯಪ್ಪ ತಂದೆ ಕಾಮಣ್ಣ 26 ವರ್ಷ ಜಾ:-ಚಲುವಾದಿ ವಿಧ್ಯಾಭ್ಯಾಸ ಸಾ:-ರಾಗಲಪರ್ವಿ ಇವರು ಠಾಣೆಗೆ ಹಾಜರಾಗಿ ಲಿಖಿತ
ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ ಪಿರ್ಯಾದಿದಾರರಳ ತಂಗಿಯು ಹೊಸಪೇಟೆಯಲ್ಲಿ ದ್ವೀತಿಯ ಪಿ ಯು ಸಿ ಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಆಕೆಗೆ ಆರಾಮ ಇಲ್ಲದ ಕಾರಣ
ಮೂರು ತಿಂಗಳ ಹಿಂದೆ ರೇಣುಕಾಳನ್ನು ರಾಗಲಪರ್ವಿ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದು ಇರುತ್ತದೆ. ದಿನಾಂಕ:-08/10/2018 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಪಿರ್ಯಾದಿ ತಂಗಿ ರೇಣುಕಾ ಈಕೆಯು ಬರ್ಹಿದೆಸೆಗೆ ಅಂತಾ ಮನೆಯಿಂದ ಹೊರಗಡೆ ಹೋದವಳು ವಾಪಸ್ಸ ಮನೆಗೆ ಬಾರದೆ ಕಾಣೆಯಾಗಿದ್ದು ಇರುತ್ತದೆ. ನಂತರ ಪಿರ್ಯಾದಿದಾರನು ರೇಣುಕಳು ಕಾಣೆಯಾದ ದಿನದಿಂದ ಹೊಸಪೇಟೆ, ಬಳ್ಳಾರಿ, ಮಾನವಿ, ರಾಯಚೂರು, ಮತ್ತು ಸಂಬಂಧಿಕರ ಊರುಗಳಲ್ಲಿ ಹುಡುಕಾಡಲು ಪತ್ತೆಯಾಗದೆ ಇದ್ದುದ್ದರಿಂದ ಈ ದಿವಸ ಬಂದು ದೂರು ಸಲ್ಲಿಸಿದ್ದು. ಕಾಣೆಯಾದ ರೇಣುಕಳನ್ನು ಪತ್ತೆ ಹಚ್ಚಿಕೊಡಲು ವಿನಂತಿ ಅಂತಾ ಇದ್ದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಅಪರಾಧ ಸಂಖ್ಯೆ 136/2018 .ಕಲಂ'' ಮಹಿಳೆ ಕಾಣೆ'' ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.
ಕಾಣೆಯಾದ ಮಹಿಳೆ ಹೆಸರು : ರೇಣುಕಾ ತಂದೆ
ಕಾಮಣ್ಣ 19 ವರ್ಷ
ಜಾ:-ಚಲುವಾದಿ ಸಾ:-ರಾಗಲಪರ್ವಿ
|
|
ಕಾಣೆಯಾದ ಮಹಿಳೆ ಚಹರೆ ಪಟ್ಟಿಯ ವಿವರ
|
ಎತ್ತರ 5 ಪೀಟ್ ದುಂಡು ಮುಖ, ಕೆಂಪು ಮೈಬಣ್ಣ ,ತಲೆಯಲ್ಲಿ ಕಪ್ಪು ಕೂದಲು ಮತ್ತು ಕನ್ನಡ
ಭಾಷೆ ಮಾತನಾಡುತ್ತಾಳೆ.
|
ಯು.ಡಿ.ಆರ್. ಪ್ರಕರಣದ ಮಾಹಿತಿ.
¢£ÁAPÀ
7/11/2018 gÀAzÀÄ ¦AiÀiÁð¢, gÀªÉÄñÀ vÀAzÉ °AUÀ¥Àà gÁoÉÆÃqï ªÀAiÀiÁ-20 eÁ-
®A¨Át G-MPÀÌ®ÄvÀ£À ¸Á- ªÀįÁè¥ÀÄgÀ vÁAqÁ EªÀgÀÄ ¥Àæw ªÀµÀðzÀAvÉ F ªÀµÀðªÀÅ ¢Ã¥ÁªÀ½
CªÀĪÁ¸Éå AiÀÄAzÀÄ vÀ£Àß CtÚ §¸ÀªÀgÁd ºÁUÀÆ vÀªÀÄä vÁAqÁzÀ EvÀgÉ d£ÀgÉÆA¢UÉ
PÀÆr ºÀÆ«£ÀºÉqÀV UÁæªÀÄzÀ PÀȵÁÚ £À¢UÉ ¸ÁߣÀ ªÀiÁqÀ®Ä ºÉÆÃVzÀÄÝ, ¦AiÀiÁð¢ CtÚ
§¸ÀªÀgÁd¤UÉ Fd®Ä ¨ÁgÀzÉà EzÀÄÝzÀÝjAzÀ ªÀÄzÁåºÀß 03-00 UÀAmÉ ¸ÀĪÀiÁjUÉ £À¢
zÀAqÉAiÀİè PÀĽvÀÄ ¸ÁߣÀ ªÀiÁqÀÄwÛzÁÝUÀ DPÀ¹äPÀªÁV PÁ®Ä eÁj £À¢AiÀÄ°è ©zÀÄÝ
¸É¼ÀÄ«£À°è ºÉÆÃUÀÄwÛzÁÝUÀ EzÀ£ÀÄß £ÉÆÃrzÀ ¦AiÀiÁð¢zÁgÀ£ÀÄ ºÁUÀÆ ¦gÀ¥Àà vÀAzÉ
ªÀĺÁzÉêÀ ¤Ãj£À°è FfPÉÆAqÀÄ ºÉÆÃV ¸É¼ÀÄ«£À°è ºÀjzÀÄPÉÆAqÀÄ ºÉÆÃUÀÄwÛzÀÝ
§¸ÀªÀgÁd£À£ÀÄß »rzÀÄPÉÆAqÀÄ zÀqÀPÉÌ vÀgÀªÀŵÀÖgÀ°è DvÀ£ÀÄ ¤ÃgÀÄ PÀÄr¢zÀÄÝ,
¦AiÀiÁ𢠺ÁVà EvÀgÀgÀÄ ¸ÉÃjPÉÆAqÀÄ ºÉÆmÉÖAiÀİèzÀÝ ¤ÃgÀÄ vÉUÉAiÀÄ®Ä
¥ÀæAiÀÄwß¹, £ÀAvÀgÀ 108 CA§Ä¯ÉãÀì£À°è aQvÉì PÀÄjvÀÄ zÉêÀzÀÄUÀðzÀ ¸ÀgÀPÁj
D¸ÀàvÀæUÉ PÀgÉzÀÄPÉÆAqÀÄ §gÀĪÁUÀ ªÀÄzÁåºÀß 03-30 UÀAmÉ ¸ÀĪÀiÁjUÉ zÁj
ªÀÄzÀåzÀ°è ªÀÄÈvÀ¥ÀnÖzÀÄÝ EgÀÄvÀÛzÉ, ¸ÀzÀj WÀl£É DPÀ¹äPÀªÁV dgÀÄVzÀÄÝ, AiÀiÁgÀ
ªÉÄïÉAiÀÄÆ ¸ÀA±ÀAiÀÄ ªÀUÉÊgÁ EgÀĪÀÅ¢¯Áè. ªÀÄÄA¢£À PÀæªÀÄ dgÀÄV¸À®Ä ¤ÃrzÀ °TvÀ
zÀÆj£À ¸ÁgÁA±À ªÉÄðAzÀ zÉêÀzÀÄUÀð ¥Éưøï oÁuÉ AiÀÄÄrDgï £ÀA§gÀ 16/2018 PÀ®A
174 ¹Dgï.¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.
.