¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ 10.05.2017 ರಂದು 14.45 ಗಂಟೆ ಸುಮಾರಿಗೆ ಯಲಗಟ್ಟಾ ಕ್ರಾಸ್ ಹತ್ತಿರ 1) ಮಹೀಂದ್ರಾ 475 ಡಿ.ಐ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ: ಆರ್.ಈ.ಓ.ಎಸ್ 02730 ನೇದ್ದರ ಚಾಲಕ & ಮಾಲೀಕ 2) ಮಹೀಂದ್ರಾ 575 ಡಿ.ಐ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ: ಝಡ್.ಕೆ.ಝಡ್.ಸಿ 00560 ನೇದ್ದರ ಚಾಲಕ & ಮಾಲೀಕ 3) ಸ್ವರಾಜ್ 843 ಎಕ್ಸ್.ಎಮ್ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ: ಜಿ.ಸಿ.ಆರ್.ಜೆ.ಎಫ್.11963 ನೇದ್ದರ ಚಾಲಕ & ಮಾಲೀಕ EªÀgÀÄUÀ¼ÀÄ ತಮ್ಮ ತಮ್ಮ ಮಾಲೀಕರ ನಂಬರ್ ಇಲ್ಲದ ಮಹೀಂದ್ರಾ 475 ಡಿ.ಐ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ: ಆರ್.ಈ.ಓ.ಎಸ್ 02730, ಮಹೀಂದ್ರಾ 575 ಡಿ.ಐ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ: ಝಡ್.ಕೆ.ಝಡ್.ಸಿ 00560 & ಸ್ವರಾಜ್ 843 ಎಕ್ಸ್.ಎಮ್ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ: ಜಿ.ಸಿ.ಆರ್.ಜೆ.ಎಫ್.11963 ನೇದ್ದರಲ್ಲಿ ಮರಳು ತುಂಬಿದ ಬಗ್ಗೆ ಯಾವುದೇ ದಾಖಲಾತಿಗಳು ಇಲ್ಲದೇ ರಾಜ್ಯ ಸರಕಾರಕ್ಕೆ ರಾಜಸ್ವವನ್ನು ಕಟ್ಟದೆ ಅನಧಿಕೃತವಾಗಿ ಕಳ್ಳತನದಿಂದ ಅ.ಕಿ.ರೂ 4500/-ರೂ ಬೆಲೆಬಾಳುವ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ ಮಾನ್ಯ ಡಿ.ಎಸ್.ಪಿ ಸಾಹೇಬರು ಲಿಂಗಸ್ಗೂರು ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ºÀnÖ ರವರು ಪಂಚರ ಸಮಕ್ಷಮ, ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿಯಲು ಮರಳು ತುಂಬಿದ ಮೂರು ಟ್ರ್ಯಾಕ್ಟರ್ ಗಳು ಸಿಕ್ಕಿ ಬಿದ್ದಿದ್ದು, ಅವುಗಳ ಚಾಲಕರುಗಳು ಓಡಿ ಹೋಗಿದ್ದು ಇರುತ್ತದೆ ಅಂತಾ ಫಿರ್ಯಾದಿದಾರರು ಮರಳು ಜಪ್ತಿ ಪಂಚನಾಮೆ ಮತ್ತು ಜ್ಞಾಪನಾ ಪತ್ರವನ್ನು ಹಾಜರ್ ಪಡಿಸಿ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ºÀnÖ ¥Éưøï
oÁuÉ.UÀÄ£Éß £ÀA: 132/2017 PÀ®A: 379 L¦¹ & 4(1)(J), 21 PÉ.JªÀiï.JªÀiï.r.Dgï
PÁAiÉÄÝ-1957 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊPÉÆArgÀÄvÁÛgÉ.
1) Mahindra Tractor No. KA-36-TC-5843, Trally
No. KA-36-TB-4619 £ÉÃzÀÝgÀ ZÁ®PÀ2) Mahindra Tractor No. KA-36-TC-5843, Trally
No. KA-36-TB-4619 £ÉÃzÀÝgÀ ªÀiÁ°ÃPÀ ಇವರು ಅನಧಿಕೃತವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ಟ್ರಾಕ್ಟರ್ ಟ್ರಾಲಿಯ ಚಾಲಕನಾದ ಆರೋಪಿ ನಂ.1 ಈತನು ಬೂದಿವಾಳ ಗ್ರಾಮದ ಹತ್ತಿರ ಇರುವ ಹಳ್ಳದಲ್ಲಿನ ಮರಳನ್ನು ಅನಧಿಕೃತವಾಗಿ ಕಳ್ಳತನದಿಂದ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ತುಂಬಿಕೊಳ್ಳುತ್ತಿದ್ದಾಗ ಪಿ.ಎಸ್.ಐ ¹AzsÀ£ÀÆgÀÄ UÁæ«ÄÃt ರವರು ಪಂಚರು ಮತ್ತು ಸಿಬ್ಬಂದಿಯವರ ಸಂಗಡ ದಾಳಿ ಮಾಡಲು ಟ್ರ್ಯಾಕ್ಟರ್ ಚಾಲಕನು ಓಡಿಹೋಗಿದ್ದು ಟ್ರ್ಯಾಕ್ಟರ ಮತ್ತು ಟ್ರ್ಯಾಲಿಯನ್ನು ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಪಂಚನಾಮೆಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ¹AzsÀ£ÀÆgÀÄ UÁæ«ÄÃt ಠಾಣಾ ಗುನ್ನೆ ನಂ. 92/2017 U/s 42, 44 KARNATAKA MINOR
MINERAL CONSISTENT RULE -1994, 4 (1), 4 (1A) MMRD Act & 379 IPC ರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
¢£ÁAPÀ
10-05-2017 gÀAzÀÄ 16-30 UÀAmÉUÉ
°AUÀ¸ÀÄUÀÆgÀ ¥ÀlÖtzÀ ¥sÁwêÀiÁ ªÀĹâ ºÀwÛgÀ ಮಟಕಾ
ಜೂಜಾಟ ನಡೆಯುತ್ತಿದೆ ಅಂತಾ ಪಿಎಸ್ ಐ ಲಿಂಗಸುಗೂರ ರವರಿಗೆ ಮಾಹಿತಿ §AzÀ ಮೇರೆಗೆ ಡಿ.ಎಸ್.ಪಿ. ಲಿಂಗಸುಗೂರ. ಸಿಪಿಐ ಲಿಂಗಸುಗೂರ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರೊಂದಿಗೆ ಪಂಚರ
ಸಂಗಡ ಲಿಂಗಸುಗೂರ ಪಟ್ಟಣದ ಫಾತೀಮಾ ಮಸೀದಿ ಹೋಗಿ ಸಾರ್ವಜನಿಕ
ಸ್ಥಳದಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂ.ಗಳು ಕೊಡುತ್ತೇನೆ ಅಂತಾ ಹೇಳಿ ಹಣ ತೆಗೆದುಕೊಂಡು
ನಂಬರ್ ತೊಡಗಿ ಜನರಿಗೆ
ಚೀಟಿ ಬರೆದು ಕೊಡುತ್ತಿದ್ದಾಗ ಸದರಿಯವನ್ನು ದಸ್ತಗಿರಿ ಮಾಡಿ ಆತನಿಂದ 560/- ರೂಪಾಯಿ ಹಾಗೂ ಒಂದು ಮಟಕಾ ಪಟ್ಟಿ, ಒಂದು ಬಾಲ್
ಪೆನ್. ನೇದ್ದವುಗಳನ್ನು
ವಶಪಡಿಸಿಕೊಂಡಿದ್ದು, ಆರೋಪಿ JA.r. AiÀÄÄ£ÀƵÀ vÀAzÉ C£ÀégÀ ¸Á§ «Äað ªÀAiÀiÁ:
21ªÀµÀð. eÁ: ªÀÄĹèA, G: ªÁå¥ÁgÀ ¸Á: ¥sÁwêÀiÁ ªÀĹâ ºÀwÛgÀ °AUÀ¸ÀÄUÀÆgÀ Fತನಿಗೆ
ತಾನು ಬರೆದ ಪಟ್ಟಿಯನ್ನು ಯಾರಿಗೆ ಕೊಡುತ್ತಿಯಾ ಅಂತಾ ವಿಚಾರಿಸಲು ಆತನು ತಾನೇ ಇಟ್ಟುಕೊಳ್ಳುವುದಾಗಿ ಹೇಳಿದ್ದು ಇದ್ದು,, ಮುದ್ದೆಮಾಲನ್ನು, ಪಂಚನಾಮೆ,ವರದಿಯನ್ನು ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಸದರಿ ಆರೋಪಿತನ
ವಿರುದ್ದ °AUÀ¸ÀÆUÀÆgÀÄ oÁuÉ UÀÄ£Éß £ÀA158/2017 PÀ®A 78(3) PÉ.¦ DåPïÖ CrAiÀİè ಗುನ್ನೆ
ದಾಖಲಿಸಿ ಕ್ರಮ ಜರುಗಿಸಲಾಗಿದೆ.
ದಿನಾಂಕ 09.05.2017 ರಂದು 16.30 ಗಂಟೆ ಸುಮಾರಿಗೆ ಹಟ್ಟಿ ಕ್ಯಾಂಪಿನ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ರಮೇಶ ತಂದೆ ಫಕೀರಪ್ಪ ವಯಾ 35 ವರ್ಷ, ಜಾ: ನಾಯಕ, ಉ: ಹ.ಚಿ.ಗ ನೌಕರ, ಸಾ: ಗುರುಗುಂಟಾ FvÀ£ÀÄ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದು ಅವನಿಂದ ªÀÄlPÁ
dÆeÁlzÀ £ÀUÀzÀÄ ºÀt gÀÆ. 2090- gÀÆ, MAzÀÄ ªÀÄlPÁ aÃn CQgÀÆ E®è, MAzÀÄ ¨Á¯ï ¥É£ï
CQgÀÆ E®è EªÀÅUÀ¼À£ÀÄß
ಜಪ್ತಿ ಮಾಡಿಕೊಂಡಿದ್ದು, ಆರೋಪಿತನಿಗೆ ತಾನು ಬರೆದ ಪಟ್ಟಿಯನ್ನು ಯಾರಿಗೆ ಕೊಡುತ್ತೀದ್ದೀ ಅಂತಾ ಕೇಳಿದ್ದು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಮಟಕಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನೊಂದಿಗೆ ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 28/2017 ರಲ್ಲಿ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ದಿನಾಂಕ 10.05.2017 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ºÀnÖ
¥Éưøï oÁuÉ. UÀÄ£Éß £ÀA: 134/2017 PÀ®A 78(111) PÉ.¦. PÁAiÉÄÝ CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ 10.05.2017 ರಂದು ರಾತ್ರಿ 9.15 ಗಂಟೆಗೆ ಗೌಡೂರು ಗ್ರಾಮದ £ÀgÀ¸À¥Àà vÀAzÉ AiÀÄAPÀ¥Àà ªÀAiÀiÁ: 48 ªÀµÀð eÁ: £ÁAiÀÄPÀ G: MPÀÌ®ÄvÀ£À
¸Á: UËqÀÆgÀÄ UÁæªÀÄ ಈತನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ತನ್ನ ಹತ್ತಿರ ಯಾವುದೇ ಕಾಗದ ಪತ್ರಗಳು
ಇಲ್ಲದೇ ಅನಧೀಕೃತವಾಗಿ ಸಾರ್ವಜನಿಕ ಸ್ಥಳದಲ್ಲಿ ಕಳ್ಳತನದಿಂದ ಮದ್ಯದ ಬಾಟಲಿಗಳನ್ನು ಮಾರಾಟ
ಮಾಡುತ್ತಾನೆಂದು
ಭಾತ್ಮಿ ಮೇರೆಗೆ ಡಿ.ಎಸ್.ಪಿ
ಮತ್ತು ಸಿ.ಪಿ.ಐ
ಲಿಂಗಸ್ಗೂರು ರವರ ಮಾರ್ಗದರ್ಶನದಲ್ಲಿ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ 1) 650 ಎಮ್.ಎಲ್
ನ 23 ಕಿಂಗ್ ಫೀಶರ್ ಬೀಯರ್ ಬಾಟಲಿಗಳು ಒಂದಕ್ಕೆ 120 ರೂ ಅಂತೆ ಒಟ್ಟು ರೂ 2760/- 2) 180 ಎಂ.ಎಲ್ನ 7 ಒರಿಜಿನಲ್ ಚಾಯ್ಸ್
ಪೌಚಗಳು ಒಂದಕ್ಕೆ 56 ರೂ ಅಂತೆ ಒಟ್ಟು 392/- ರೂ, 3) 90 ಎಮ್.ಎಲ್ ನ 16 ಮೆಕಡವಲ್ಸ್ ರಮ್
ಬಾಟಲಿಗಳು ಒಂದಕ್ಕೆ 37 ರೂ ಅಂತೆ ಒಟ್ಟು ರೂ 592/- 4) 90 ಎಮ್.ಎಲ್ ನ 40 ಓರಿಜಿನಲ್ ಚಾಯಿಸ್
ಪೌಚುಗಳು ಒಂದಕ್ಕೆ 28 ರೂ ಅಂತೆ ಒಟ್ಟು ರೂ 1120/- 5) 180 ಎಮ್.ಎಲ್ ನ 8 ಯು.ಎಸ್ ರಮ್
ಬಾಟಲಿಗಳು ಒಂದಕ್ಕೆ 53 ರೂ ಅಂತೆ ಒಟ್ಟು 424 ಹೀಗೆ ಒಟ್ಟು 5288/- ರೂ ಬೆಲೆಬಾಳುವ ಮದ್ಯವನ್ನು ಜಪ್ತಿ
ಮಾಡಿಕೊಂಡು ಪಂಚನಾಮೆ, ಮುದ್ದೇಮಾಲು ಮತ್ತು ವರದಿಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ºÀnÖ
¥Éưøï oÁuÉ ಗುನ್ನೆ ನಂ: 135/
2017 ಕಲಂ:
32, 34 PÉ.E PÁAiÉÄÝ ಕ್ರಮ ಕೈಕೊಳ್ಳಲಾಗಿದೆ.
ªÉÆÃ¸ÀzÀ ¥ÀæPÀgÀtzÀ ªÀiÁ»w:-
ಆರೋಪಿ ನಂ 1 zÉêÀ¸ÀUÀAiÀÄA
vÀAzÉ ©.© ¥Á¯ï ªÀAiÀiÁ: 56 ªÀµÀð G: ºÀ.a.UÀ £ËPÀgÀ ¸Á: J7/15 UÁA¢ü ªÉÄÊzsÁ£À
ºÀnÖ PÁåA¥ïನೇದ್ದವನ ತಂದೆಯಾದ ಬಿ.ಬಿ ಪಾಲ್ ಈತನು 1990 ರಲ್ಲಿ ಸೆಂಟ್ ಥಾಮಸ್ ಚರ್ಚ ಹಟ್ಟಿಯ ಸೆಕ್ರೇಟರಿ ಇದ್ದು, ಆಗ ಹಟ್ಟಿ ಗ್ರಾಮದ ಜಿ.ಪಿ.ಸಿ ನಂ 14-16, ಅಳತೆ 30*40 ಜಾಗವನ್ನು ಎಲ್ಲಾ ಕ್ರಿಶ್ಚಿಯನ್ ಸಮುದಾಯದವರು ಹಣವನ್ನು ದೇಣಿಗೆ ನೀಡಿ ಸೆಕ್ರೇಟರಿ ಸೆಂಟ್ ಥಾಮಸ್ ಚರ್ಚ ಇವರ ಹೆಸರಿನಲ್ಲಿ ದಿನಾಂಕ 13.09.1990 ರಲ್ಲಿ ಮಾಡಿಸಿದ್ದು, ನಂತರ ಸದರಿ ಚರ್ಚಿನ ಸೆಕ್ರೆಟರಿ ಬಿ.ಬಿ ಪಾಲ್ ಈತನು ತೀರಿಕೊಂಡಿದ್ದು, ಆಗ ಆರೋಪಿ ನಂ 1 ಈತನು ಬಿ.ಬಿ ಪಾಲ್ ಈತನ ಮಗನಾಗಿದ್ದರಿಂದ ಆತನನ್ನು 2015 ರ ವರೆಗೆ ಚರ್ಚಿನ ಸೆಕ್ರೆಟರಿ ಅಂತಾ ನೇಮಿಸಿದ್ದು, ಆರೋಪಿ ನಂ 1 ನೇದ್ದವನು ಸದರಿ ಜಾಗದಲ್ಲಿ ಯಾವುದೇ ಹಕ್ಕು ಇರದೇ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ, ಮೋಸ ಮಾಡಿ ದಿನಾಂಕ 17.10.2016 ರಲ್ಲಿ ಆರೋಪಿ ನಂ 2) ¨Á§Ä vÀAzÉ §¸ÀtÚ
£Á¬ÄPÉÆr ªÀAiÀiÁ: 48 ªÀµÀð G: ªÁå¥ÁgÀ ¸Á: ¸ÉAmÉãïì ±Á¯ÉAiÀÄ JzÀÄgÀÄUÀqÉ ºÀnÖ
UÁæªÀÄ.ನೇದ್ದವನಿಗೆ ಮಾರಿದ್ದು, ನಂತರ ಈ ವಿಷಯವು ಫಿರ್ಯಾದಿಗೆ ಮತ್ತು ಚರ್ಚಿನ ಸದಸದ್ಯರಿಗೆ ಗೋತ್ತಾಗಿ ಆರೋಪಿತರಿಬ್ಬರಿಗೂ ಕರೆಯಿಸಿ ವಿಚಾರಿಸಲು ಯಾವುದೇ ಸಮರ್ಪಕ ಉತ್ತರ ನೀಡಲಿಲ್ಲ ಅಂತಾ ಮಾನ್ಯ ನ್ಯಾಯಾಲಯದ ಉಲ್ಲೇಖಿತ ಖಾಸಗಿ ದೂರನ್ನು ಪಿ.ಸಿ 437 ರವರು ತಂದು ಹಾಜರುಪಡಿಸಿದ್ದು ಸಾರಾಂಶದ ಮೇರೆಗೆ ºÀnÖ oÁuÉ
UÀÄ£Éß £ÀA: 133/2017 PÀ®A: 406, 417, 420, 468 ¸À»vÀ 34 L¦¹
CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ
ªÀiÁ»w:-
ಫಿರ್ಯಾದಿ ರೇಖಾದೇವಿ ಗಂಡ ರವಿ ಕುಮಾರ ವಯ:28 ವರ್ಷ ಜಾ: ಮಾದಿಗ ಉ:ಮನೆ ಕೆಲಸ ಸಾ: ಅಸ್ಕಿಹಾಳ ತಾ:ಜಿ: ರಾಯಚೂರು EªÀgÀ ತವರೂರು ಗಂಗಾತಿಯ ಶೂಗರ್ ಫ್ಯಾಕ್ಟರಿಯ ಏರಿಯಾದಲ್ಲಿದ್ದು, ಈಗ್ಗೆ 7 ವರ್ಷಗಳ ಹಿಂದೆ ಆರೋಪಿತರ ಮಗ ರವಿ ಕುಮಾರನೊಂದಿಗೆ ಮದುವೆ ಮಾಡಿದ್ದು, ಈಗ 3 ಜನ ಮಕ್ಕಳು ಇರುತ್ತಾರೆ. ಫಿರ್ಯಾದಿ ಮತ್ತು ಫಿರ್ಯಾದಿಯ ಗಂಡ ಅನ್ಯೂನ್ಯವಾಗಿದ್ದು, ಮದುವೆಯಾದಾಗಿನಿಂದಲೂ 1] ನಾರಾಯಣಮ್ಮ ಗಂಡ ರಾಮಪ್ಪ ವಯ:55 ವರ್ಷ ಜಾ:ಮಾದಿಗ ಉ: ಮನೆ ಕೆಲಸ ಸಾ: ಅಸ್ಕಿಹಾಳ ಗ್ರಾಮ ತಾ:ಜಿ: ರಾಯಚೂರು 2] ರಾಮಪ್ಪ ತಂದೆ ಕರಿಯಪ್ಪ ವಯ:58 ವರ್ಷ ಜಾ:ಮಾದಿಗ ಉ: ಬಿಇಒ ಆಫೀಸದಲ್ಲಿ ಕೆಲಸ ಸಾ: ಅಸ್ಕಿಹಾಳ ಗ್ರಾಮ ತಾ:ಜಿ: ರಾಯಚೂರುEªÀgÀÄUÀ¼ÀÄ
ಫಿರ್ಯಾದಿಗೆ ನೀನು ಸರಿ ಇಲ್ಲಾ. ನಿನಗೆ ಕೆಲಸ ಮಾಡಲು, ಅಡಿಗೆ ಮಾಡಲು ಬರುವುದಿಲ್ಲಾ. ನಮ್ಮ ಮಗನಿಗೆ ತಕ್ಕ ಹೆಂಡತಿ ಅಲ್ಲಾ. ಅಂತಾ ಆಗಾಗ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಆರೋಪಿ ನಂ: 1 ಫಿರ್ಯಾದಿಗೆ ಕೈಯಿಂದ ಹೊಡೆಬಡೆ ಮಾಡಿದರೂ ಸಹಿಸಿಕೊಂಡಿದ್ದು, ಕೊನೆಯ ಮಗು ಹುಟ್ಟಿದ ನಂತರ ಈಗ್ಗೆ 2 ತಿಂಗಳದ ಹಿಂದೆ ಫಿರ್ಯಾದಿ ಗಂಡನ ಮನೆಗೆ ಬಂದಾಗ ಆರೋಪಿತರು ಅದೇ ರೀತಿ ಕಿರುಕುಳ ಕೊಟ್ಟು ಫಿರ್ಯಾದಿಯ ಶೀಲ ಶಂಕಿಸಿ ಹಿಂಸೆ ಕೊಡುತ್ತಿದ್ದು, ಅಲ್ಲದೆ ದಿನಾಂಕ: 09-05-2017 ರಂದು ಮದ್ಯಾಹ್ನ 1-00 ಗಂಟೆಗೆ ಫಿರ್ಯಾದಿ ತನ್ನ ಮಕ್ಕಳಿಗೆ ಊಟ ಮಾಡಿಸುತ್ತಿದ್ದಾಗ ಆರೋಪಿತರು ಊಟ ಕೊಡು ಅಂತಾ ಕೇಳಿದ್ದಕ್ಕೆ ಮಕ್ಕಳಿಗೆ ಊಟ ಮಾಡಿಸಿ ಕೊಡುತ್ತೇನೆ. ಅಂತಾ ಫಿರ್ಯಾದಿ ಹೇಳಿದ್ದರಿಂದ ಆರೋಪಿ ನಂ: 1 ಇವರು " ಎಲೇ ಸೂಳೇ ನಮಗೆ ಎದುರು ಮಾತನಾಡುತ್ತಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದಿದ್ದು, ಆರೋಪಿ ನಂ: 2 ಈತನು ಫಿರ್ಯಾದಿಗೆ ನೀನು ಸರಿಯಿಲ್ಲಾ, ಎಲ್ಲಿಯಾದರೂ ಬಿದ್ದು ಸಾಯಿ ನನ್ನ ಮಗನಿಗೆ ಇನ್ನೊಂದು ಮದುವೆ ಮಾಡುತ್ತೇನೆ ಅಂತಾ ಹಿಯ್ಯಾಳಿಸಿ ಮಾತನಾಡಿದ್ದರಿಂದ ಫಿರ್ಯಾದಿ ಮನ ನೊಂದು ತಾನು ಸಾಯ ಬೇಕೆಂದು ಮನೆಯಲ್ಲಿದ್ದ ಯಾವುದೋ 10 ಗುಳಿಗೆ ತೆಗೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಫಿರ್ಯಾದಿಯ ಗಂಡ ಉಪಚಾರ ಕುರಿತು ಶಿವಂ ಆಸ್ಪತ್ರೆಗೆ ಸೇರಿಸಿದ್ದು, ಇಂದು ಮದ್ಯಾಹ್ನ ಪ್ರಜ್ಞೆ ಬಂದಿರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಪಡೆದುಕೊಂಡು ವಾಪಸ್ ಠಾಣೆಗೆ 16-00 ಗಂಟೆಗೆ ಬಂದು ಸದರಿ ಫಿರ್ಯಾದಿಯ ಮೇಲಿಂದ ಮಹಿಳಾ
ಪೊಲೀಸ್ ಠಾಣೆ ರಾಯಚೂರ ಗುನ್ನೆ ನಂಬರ್ 39/2017 ಕಲಂ 498(ಎ), 323,504. ಸಹಿತ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
J¸ï.¹./J¸ï.n. ¥ÀæPÀgÀtzÀ ªÀiÁ»w:_
ದಿನಾಂಕ: 10.05.2017
ರಂದು ರಾತ್ರಿ 20.30 ಗಂಟೆಯ ಸುಮಾರಿಗೆ ಹುಣಶಾಳಹುಡಾ ಗ್ರಾಮದ ಮಾರೆಮ್ಮ ದೇವಿಯ ಗುಡಿಯ ಹತ್ತಿರ ಆರೋಪಿತರಲ್ಲಿ ಎ-1 ರಾಮಾಚಾರಿ ತಂ; ಜಂಬಣ್ಣ ವಯ: 20 ವರ್ಷ ಮತ್ತು ಎ-2 ರಾಜಾ ತಂ: ವೆಂಕೋಬ 20 ವರ್ಷ ರವರು ಫಿರ್ಯಾದಿ ಶಿವರಾಜ್ ತಂ: ಭೀಮಣ್ಣ 16 ವರ್ಷ, ನಾಯಕ್, ವಿದ್ಯಾರ್ಥಿ, ಸಾ: ಹುಣಶಿಹಾಳ್ ತಾ:ರಾಯಚೂರು FvÀ£À ಮೊಟಾರ ಸೈಕಲಗೆ ದಾರಿ ಬಿಡದೇ ಅಡ್ಡನಿಂತುಕೊಂಡಿದ್ದಲ್ಲದೇ ದಾರಿ ಬಿಡಿ ಅಂತಾ ಕೇಳಿದ್ದಕ್ಕೆ ಸಿಟ್ಟುಗೊಂಡು ಉಳಿದ ಆರೋಪಿತರೊಂದಿಗೆ ಏಕೋದ್ದೇಶ ಭಾವನೆಯನ್ನೊಡಗೂಡಿ ಅಕ್ರಮಕೂಟ ರಚಿಸಿಕೊಂಡು ರಾತ್ರಿ 21.00 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ದೊಡ್ಡಪ್ಪನವರಾದ ಗೋವಿಂದಪ್ಪ ತಂ: ರಾಮಣ್ಣ ವಯ: 50 ವರ್ಷ ಇವರ ಮನೆಯ ಹತ್ತಿರ ಬಂದು “ಈ ಬ್ಯಾಡಸೂಳೆಮಕ್ಕಳದು ಬಹಳಾ ಆಗಿದೆ” ಜಾತಿನಿಂದನೆ ಮಾಡಿ ಗಲಾಟೆ ಮಾಡುತ್ತಿದ್ದಾಗ್ಗೆ ಮನೆಯಲ್ಲಿದ್ದ ಹೆಂಗಸರು ಬಾಗಿಲು ಮುಚ್ಚಿಕೊಳ್ಳಲಾಗಿ G½zÀ 11 d£À ಅರೋಪಿತರೆಲ್ಲರೂ ಸದರಿ ಮನೆಯ ಕಿಡಕಿಗೆ ಕಟ್ಟಿಗೆಯಿಂದ ಹೊಡೆದು ಅಲ್ಲೇ ಬಿದ್ದ ಇಟ್ಟಂಗಿ ಮತ್ತು ಕಲ್ಲುಗಳನ್ನು ಮನೆಯಲ್ಲಿ ಎಸೆದು ಮನೆಯಳಗೆ ಅತೀಕ್ರಮಪ್ರವೇಶ ಮಾಡಿ ದೇವರ ಸಂಬಂಧ ಅಡಿಗೆ ಮಾಡಿಸಿದ ಪಾತ್ರೆಗಳನ್ನು ಹೊಡೆದು ಮತ್ತು ಬಟ್ಟೆಬರೆಗಳನ್ನು ಚೆಲ್ಲಾ ಪಿಲ್ಲಿ ಮಾಡಿ ಸಾಮಾನುಗಳನ್ನು ಹಾಳು ಮಾಡಿ ಲುಕ್ಸಾನ ಮಾಡಿದ್ದಲ್ಲದೇ ಮನೆಯಲ್ಲಿದ್ದ ಫಿರ್ಯಾದಿದಾರರ ದೊಡ್ಡಮ್ಮ ಉರುಕುಂದಮ್ಮ, ಫಿರ್ಯಾದಿದಾರರ ಅತ್ತಿಗೆ ಅನ್ನಪೂರ್ಣ ರವರಿಗೆ ಅವಾಚ್ಯವಾಗಿ ಬೈದು ಜಾತಿನಿಂದನೆ ಮಾಡಿ ಫಿರ್ಯಾದಿ ಮತ್ತು ಇತರರಿಗೆ ಕೊಲ್ಲುವದಾಗಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ದೂರಿನ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA:
86/2017PÀ®A. 143 147 148 448 427 323 504 506 ಸಹಾ 149
L.¦.¹ & 3(1)(10)
SC/ ST P.A. Act.
CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಯು.ಡಿ.ಆರ್. ಪ್ರಕರಣದ ಮಾಹಿತಿ:-
ಮೃತ ಪಿ. ಶ್ಯಾಮಲಾ ವಯ 37 ಗಂ: ಪಿ. ಶರತ್ ಬಾಬು, ಜಾ: ಕಮ್ಮಾ, ಉ: ಮನೆಗೆಲಸ ಸಾ:ಗಂಜ್ ಏರಿಯಾ ಹಾ/ವ/ ಸೀತಾನಗರ ಕ್ಯಾಂಪ್ ತಾ: ರಾಯಚೂರು.ಇವರಿಗೆ ಈಗ್ಗೆ 17-18 ವರ್ಷಗಳ ಹಿಂದೆ ಮದುವೆಯಾಗಿದ್ದು, ಆಕೆಯ ಗಂಡ ಮತ್ತು ಆಕೆಯ ಅತ್ತೆ ಮಾವ ಇವರು ಸಂಸಾರದಲ್ಲಿ ತಾರತಮ್ಯ ಉಂಟಾಗಿ ಮಾನಸೀಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರಿಂದ ಈಗ್ಗೆ 10-11 ತಿಂಗಳ ಹಿಂದೆ ಸೀತಾನಗರ ಕ್ಯಾಂಪನ ತನ್ನ ತವರು ಮನೆಯಲ್ಲಿ ಫಿರ್ಯಾದಿ ರಂಜೀತ್ ಕುಮಾರ ತಂದೆ ರಾಜಾರಾಂ, ವಯ: 34 ವರ್ಷ, ಜಾತಿ: ಕಮ್ಮಾ ಉ: ಒಕ್ಕಲುತನ ಸಾ: ಸೀತಾನಗರ ಕ್ಯಾಂಪ್ ತಾ:ಜಿ:ರಾಯಚೂರು ರವರೊಂದಿಗೆ ವಾಸವಾಗಿದ್ದು ಈಗ್ಗೆ 6 ತಿಂಗಳ ಹಿಂದೆ ಮಹಿಳಾ ಠಾಣೆಯಲ್ಲಿ ತನ್ನ ಗಂಡನ ಮತ್ತು ಅತ್ತೆ ಮಾವನವರ ಕಿರುಕುಳದ ಬಗ್ಗೆ ಕೇಸು ದಾಖಲಿಸಿದ್ದು, ದಿನಾಂಕ: 10.05.2017
ರಂದು ಬೆಳಿಗ್ಗೆ 7.30 ಗಂಟೆಯ ಸುಮಾರಿಗೆ ಆಕೆಯು ಮನೆಯಲ್ಲಿದ್ದ ಕಳೆನಾಶಕ ಸಿಂಪರಣೆಯ ದ್ರಾವಣವನ್ನು ಸೇವಿಸಿ ಚಿಕಿತ್ಸೆ ಫಲಿಸದೇ ನಿನ್ನೆ ದಿನಾಂಕ: 10.05.2017
ರಂದು ರಾತ್ರಿ 22.00 ಗಂಟೆಗೆ ರಾಯಚೂರುನ ಬಸವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಫಿರ್ಯಾದಿದಾರನು ನೀಡಿದ ಹೇಳಿಕೆ ದೂರಿನ ಮೇರೆಗೆ UÁæ«ÄÃt ¥Éưøï oÁuÉ gÁAiÀÄZÀÆgÀÄ ಯು.ಡಿ.ಆರ್. ನಂ;07/2017ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ
PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :11.05.2017
gÀAzÀÄ 110 ¥ÀææPÀgÀtUÀ¼À£ÀÄß ¥ÀvÉÛ ªÀiÁr 14,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄÃ
zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.