ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
ದಿನಾಂಕ:27-04-2018 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಸಿಂಧನೂರುನ ಸುಕಾಲಪೇಟೆ ಯ ಕನಕದಾಸ್ ಕಾಲೇಜ್ ರಸ್ತೆಯಲ್ಲಿರುವ ಸುಬ್ಬಣ್ಣ ತಂದೆ ದುರುಗಪ್ಪ ರವರ ಮನೆಯ ಮುಂದೆ ಆಟವಾಡುತ್ತಿದ್ದ ದೀಪಾ ತಂದೆ ದುರುಗಪ್ಪ, ವಯ 3 ವರ್ಷ, ಕುರುಬರು, ಸಾ: ತಿಡಿಗೋಳ ತಾ:ಸಿಂಧನೂರು ಈಕೆಗೆ ಕನಕದಾಸ್ ಕಾಲೇಜ್ ಕಡೆಯಿಂದ ಇಂದಿರಾ ವೃತ್ತ ಕಡೆಗೆ ಟಾಟಾ ಎಸಿಇ ವಾಹನ ನಂ: ಕೆಎ-36 ಎ-3742 ನೇದ್ದರ ಚಾಲಕನಾದ ಹುಸೇನ್ ಬಾಷಾ ತಂದೆ ಅಬ್ದುಲ್ ಸಾಬ್ ಸಾ:ಮುಳ್ಳೂರು ಕ್ಯಾಂಪ್ ಹಾವ:ಗುಂಡಮ್ಮ ಕಾಲುವೆ ಹತ್ತಿರ , ಸಿಂಧನೂರು ಈತನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಆಟವಾಡುತ್ತಿದ್ದ ದೀಪಾ, ವಯ 3 ವರ್ಷ ಈಕೆಗೆ ಟಕ್ಕರ್ ಕೊಟ್ಟಿದ್ದರಿಂದ ದೀಪಾಳ ಬಲಹಣೆಗೆ ಭಾರಿ ಒಳಪೆಟ್ಟು ಮತ್ತು ರಕ್ತಗಾಯ ವಾಗಿದ್ದು , ಬಲಕಪಾಳಕ್ಕೆ , ಮೇಲ್ತುಟಿಗೆ , ಬಲಗಾಲ ತೊಡೆಗೆ ತೆರಚಿದ ಗಾಯಗಳಾಗಿದ್ದು ಚಿಕಿತ್ಸೆ ಕುರಿತು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿದ್ದು ದೀಪಾಳು ಚಿಕಿತ್ಸೆ ಪಡೆಯುವ ಕಾಲಕ್ಕೆ ಸಂಜೆ 6 -00 ಗಂಟೆಗೆ ಚೇತರಿಸಿಕೊಳ್ಳದೇ ಮೃತಪಟ್ಟಿದ್ದು ಇರುತ್ತದೆ. ದುರುಗಪ್ಪ ತಂದೆ ಲಿಂಗಪ್ಪ, ವಯ 30 ವರ್ಷ, ಕುರುಬರು, ಒಕ್ಕಲುನ, ಸಾ:ತಿಡಿಗೋಳ ತಾ:ಸಿಂಧನೂರು ಇವರು ಸಲ್ಲಿಸಿದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಸಂಚಾರಿ ಠಾಣೆ ಗುನ್ನೆ ನಂ:26/2018 ಕಲಂ: 279, 304(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಜೀವ ಬೆದರಿಕೆ ಪ್ರಕರಣದ ಮಾಹಿತಿ.
ಈ ದಿನ ಬೆಳಿಗ್ಗೆ
11-00 ಗಂಟೆಗೆ ಫಿರ್ಯಾದಿದಾರ ºÀ£ÀĪÀÄAvÀ @
ªÀÄÄzÀPÀ¥Àà vÀAzÉ ²ªÀgÁAiÀÄ ªÀÄÄAqÀgÀV ªÀAiÀiÁ: 60ªÀµÀð, eÁ: G¥ÁàgÀ, G:
MPÀÌ®ÄvÀ£À ¸Á: ±ÁªÀAvÀUÀ¯ï ºÁ.ªÀ. ªÁ¸À« £ÀUÀgÀ °AUÀ¸ÀÄUÀÆgÀ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿಯನ್ನು ಹಾಜರುಪಡಿಸಿದ್ದರ ಸಾರಾಂಸವೆನೆಂದರೆ ತನ್ನ ಮಗಳಾದ
ಸಾವಿತ್ರಿ ಈಕೆಯನ್ನು
ಆರೋಪಿ ಗದ್ದೆಪ್ಪ
ತಂಧೆ ಮುಕಣ್ಣ
ಚೇಟ್ಟಿ ಈತನಿಗೆ
ಕೊಟ್ಟು ಮದುವೆ
ಮಾಡಿದ್ದು, ಈಗ್ಗೆ
7-8 ವರ್ಷಗಳಿಂದ ತನ್ನ
ಅಳಿಯನು ತನ್ನ
ಮಗಳಿಗೆ ವಿನಾ
ಕಾರಣ ತೊಂದರೆ
ಕೊಟ್ಟು ಹೊಡೆಬಡೆ
ಮಾಡುತ್ತಿದ್ದನು ಹೇಳಿದ್ದರಿಂದ
ತಾವು ಹೋಗಿ
ಬುದ್ದಿವಾದ ಹೇಳುತ್ತಿದ್ದಾಗ ತನ್ನಂದಿಗೆ
ಜಗಳ ತೆಗೆದು,
ಮಚ್ಚನ್ನು ತೊರಿಸಿ
ಕೊಲೆ ಮಾಡುತ್ತೇವೆ
ಅಂತಾ ಜಿವದ
ಬೆದರಿಕೆ ಹಾಕುತ್ತಿದ್ದ,
ಸಂಸಾರ ವಿಷಯ
ಅಂತಾ ಸುಮ್ಮನಿದ್ದು,ಈಗ್ಗೆ 1 ವಾರದಂದ
ಹಿಂದೆ ತನ್ನ
ಮಗಳಿಗೆ ಗದ್ದೆಪ್ಪನು
ಹೊಡೆಬಡೆ ಮಾಡಿದ್ದರಿಂದ
ಆಕೆಯು ಬೆಸತ್ತು
ತನ್ನ ಮಕ್ಕಳನ್ನು
ಕರೆದುಕೊಂಡು ಬೆಂಗಳೂರಿಗೆ
ಹೋಗಿದ್ದು ಇದ್ದು,
ದಿನಾಂಕ 27/04/2018 ರಂದು
ಬೆಳಿಗ್ಗೆ 5-00 ಗಂಟೆಗೆ
ಗದ್ದೆಪ್ಪನು ಫಿರ್ಯಾದಿಯ
ಮನೆಯ ಮುಂದೆ
ಬಂದು ಎಲೇ ಸೂಳೆ ಮಗನೇ ಮುದಕ್ಯಾ ನನ್ನ ಹೆಂಡತಿಯನ್ನು ಬೆಂಗಳೂರಿಗೆ ನೀನೆ ಕಳುಹಿಸಿದ್ದಿ ಇವತ್ತು ಕರೆಸದಿದ್ದರೆ ನಿನ್ನನ್ನು ಇದೆ ಮಚ್ಚಿನಿಂದ ಚುಚ್ಚಿ ಕೊಲ್ಲಿಬಿಡುತ್ತೇನೆ ಅಂತಾ ತಾನು ತಂದಿದ್ದ ಮಚ್ಚನ್ನು ತೊರಿಸಿ ಬೆದರಿಕೆ ಹಾಕಿದನು. ಆಗ ಫಿರ್ಯಾದಿಯ
ಹೆಂಡತಿಯ ಬಂದು
ಆರೋಪಿ ಗದ್ದೆಪ್ಪನಿಗೆ ನಮ್ಮ ಮನೆಯಲ್ಲಿ ನಿನ್ನ ಹೆಂಡತಿ ಇಲ್ಲಾ ನಮ್ಮ ಮನೆಯಲ್ಲಿ ಯಾಕೇ ಬರುತ್ತಿ ಅಂತಾ ಹೇಳಿದಾಗ
ಗದ್ದೆಪ್ಪನು ಈ ಸೂಳೆದು ಬಹಳ ಆಗಿದೆ ಅಂತಾ ಹೇಳಿ ಆಕೆಯ ಸೀರೆಯ ಸೆರಗನ್ನು ಹಿಡಿದು ಜಗ್ಗಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಬೆನ್ನಿಗೆ ಕೈಯಿಂದ ಹೊಡೆದಿದ್ದು ಇರುತ್ತದೆ ಅಂತಾ ಕೊಟ್ಟ ಫಿರ್ಯಾದಿಯ ಸಾರಾಂಸದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 232/2018 PÀ®A
504,323,354,506 (2) L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ 25-04-2018
ರಂದು ರಾತ್ರಿ
9.30 ಗಂಟೆಗೆ ಸುಮಾರಿಗೆ
ಫಿರ್ಯಾದಿದಾರ ¨Á®¥Àà vÀAzÉ
zÉñÀ¥Àà PÉÆÃlUÉÆAqÀ, ªÀAiÀĸÀÄì.60 ªÀµÀð, eÁw.PÉÆgÀªÀgÀÄ, GzÉÆåÃUÀ.PÀư PÉ®¸À,
¸Á.PÉ.ªÀÄjAiÀĪÀÄä£ÀºÀ½î
ರವರು ಊಟ
ಮಾಡಿ ತಾನು
& ತನ್ನ ಹೆಂಡತಿ
ತಮ್ಮ ಮನೆಯ
ಅಂಗಳದಲ್ಲಿ ಮಲಗಿಕೊಂಡಿದ್ದಾಗ,
ಫಿರ್ಯಾದಿಯ 4ನೇ
ಮಗಳ ಗಂಡನಾದ
ಜೋಶೆಫ್ ನು
ಒಮ್ಮಿಂದೊಮ್ಮಲೇ ಬಂದು
ಫಿರ್ಯಾದಿಗೆ ಲೇ
ಬಾಲ್ಯಾ ನನ್ನ
ಮೇಲೆ ಮಾಡಿದ
ಕೇಸನ್ನು ವಾಪಾಸ್
ತೆಗೆದುಕೊಳ್ಳಲೇ ಸೂಳೇ
ಮಗನೇ, ಇಲ್ಲಾಂದ್ರ
ನಿನ್ನ ಜಿವ
ಸಹಿತ ಉಳಿಸುವುದಿಲ್ಲವೆಂದು
ಅವಾಚ್ಯ ಬೈಯುತ್ತಾ
ಬಂದಾಗ, ಫಿರ್ಯಾದಿಯು
ಯಾಕೇ ಬೈಯುತ್ತೀ
ಅಂತಾ ಅಂದಿದ್ದಕ್ಕೆ
ಜೋಶೆಫನು ತನ್ನ
ಕೈಯಿಂದ ಫಿರ್ಯಾದಿಯ
ಎಡಗೈ ರಟ್ಟೆಗೆ
ಗುದ್ದಿ ಒಳಪೆಟ್ಟುಗೊಳಿಸಿದ್ದು, ಆಗ
ಫಿರ್ಯಾದಿದಾರನು ಜೋಶೆಫನು
ಇನ್ನೂ ಹೊಡೆಯುತ್ತಾನೆಂದು ತಿಳಿದು
ಮನೆಯ ಒಳಗೆ
ಹೋಗುವಾಗ, ಮನೆ
ಒಳಗೆ ಹೋಗದಂತೆ
ಫಿರ್ಯಾದಿಗೆ ತಡೆದು
ನಿಲ್ಲಿಸಿ ಫಿರ್ಯಾದಿಯ
ಎಡಗಾಲ ತೊಡೆಗೆ
ಕಾಲಿನಿಂದ ಒದ್ದು
ಒಳಪೆಟ್ಟುಗೊಳಿಸಿದ್ದು, ಆಗ
ಫಿರ್ಯಾದಿಯ ಹೆಂಡತಿಯು
ಚೀರಾಡಿದಾಗ, ಪಕ್ಕದ
ಮನೆಯ ಫಿರ್ಯಾದಿಯ
ಕಾಕನ ಮಗಳಾದ
ಮಂಗಳಮ್ಮಳು ಬಂದು
ಜಗಳ ಬಿಡಿಸಿ
ಕಳಿಸಿರುತ್ತಾಳೆ. ನಂತರ
ಪುನಃ ನಿನ್ನೆ
ದಿನಾಂಕ.26.04.2018 ರಂದು
ಮದ್ಯಾಹ್ನ 2.00 ಗಂಟೆ
ಸುಮಾರಿಗೆ ಫಿರ್ಯಾದಿಯ
ಮನೆಯ ಮುಂದಿನಿಂದ
ಜೋಶೆಫನು ಹೋಗುವಾಗ,
ಮತ್ತೆ ರಾತ್ರಿ
ಬರ್ತೀನಲೇ ಬಾಲ್ಯಾ
ಮನೆಯಲ್ಲಿ ಹುಷಾರು
ಮಲಗಿಕೋ ಅಂತಾ
ಕೂಗಾಡುತ್ತಾ ಹೋಗಿರುತ್ತಾನೆ
ಅಂತಾ ಮುಂತಾಗಿ
ಇದ್ದ ದೂರಿನ
ಸಾರಾಂಶದ ಮೇಲಿಂದ
ಆರೋಪಿತನ ಮೇಲೆ
ಮುದಗಲ್ ಪೊಲೀಸ್
ಠಾಣಾ ಅ.ಸಂಖ್ಯೆ 157/2018
ಕಲಂ.504,323,341,506 ಐಪಿಸಿ
ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಧಾರ್ಮಿಕ ಕೇಂದ್ರಗಳ ದರುಪಯೋಗ ಪ್ರಕರಣದ ಮಾಹಿತಿ.
ದಿನಾಂಕ 12-05-2018 ರಂದು ಫರ್ಯಾದಿದಾರರಾದ ಶ್ರೀ ಪಾಂಡುರಂಗ ತಂದೆ ಈರಪ್ಪ ಪಮ್ಮಾರ್, 27
ವರ್ಷ, ಉ-ಸಹಾಯಕ
ತೋಟಗಾರಿಕೆ ಅಧಿಕಾರಿ, ಜಿಲ್ಲಾ ಪಂಚಾಯಿತಿ ರಾಯಚೂರು ರವರು ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯ ನಡೆಯಲಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ
ಜಾರಿಯಲ್ಲಿದ್ದು ಯಾವುದೇ ಸಭೆ ಸಮಾರಂಭಗಳು ಮಾಡಲು ಅವಕಾಶ ಇರುವುದಿಲ್ಲ. ದಿನಾಂಕ:25.04.2018 ರಂದು ರಾತ್ರಿ 7:00 ಗಂಟೆಯಿಂದ
8:30 ಗಂಟೆಯ ಸಮಯದಲ್ಲಿ ಆಲ್ಕೂರು ಗ್ರಾಮದ
ಶ್ರೀ
ಮಾರೆಮ್ಮ ಗುಡಿಯ ಮುಂದೆ ಕಾಂಗ್ರೇಸ್ ಕಾರ್ಯಕರ್ತರಾದ ಶ್ರೀ ಬಷೀರುದ್ದಿನ್ ಕಾಂಗ್ರೇಸ್ ಮುಂಖಡರು ರಾಯಚೂರು 1. ಕೆ.ಶಾಂತಪ್ಪ ಕಾಂಗ್ರೇಸ್
ಮುಂಖಡರು ರಾಯಚೂರು, 2. ತಾಯಣ್ಣ ನಾಯಕ ಕಾಂಗ್ರೇಸ್ ಮುಂಖಡರು ರಾಯಚೂರು, 3.ಜಿ.ಶಿವುಮೂರ್ತಿ ಕಾಂಗ್ರೇಸ್
ಮುಂಖಡರು 4.ಟಿ.ಮಲ್ಲಿಕಾರ್ಜುನ್ ಗೌಡ ಕಾಂಗ್ರೇಸ್ ಮುಂಖಡರು 5. ಶಿವಪ್ಪಗೌಡ ಮಾಲಿಪಾಟೇಲ್ ಮಟಮಾರಿ
ಕಾಂಗ್ರೇಸ ಮುಂಖಂಡರು ಸಭೆಯನ್ನು ಹಮ್ಮಿಕೊಂಡು ಧಾರ್ಮಿಕ ಸ್ಥಳದಲ್ಲಿ ಸಭೆಯನ್ನು ಮಾಡಿ ವಿಧಾನ ಸಭಾ ಚುನಾವಾಣೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದು ಕಂಡು ಬಂದಿರುತ್ತದೆ ಅಂತಾ
ಮುಂತಾಗಿ ನೀಡಿದ ಗಣಕೀಕೃತ ದೂರಿನ ಮೇಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ.100/2018 ಕಲಂ. 7 ಧಾರ್ಮಿಕ ಕೇಂದ್ರಗಳ ದುರುಪಯೋಗ ತಡೆ ಅಧಿನಿಯಮ ಕಾಯ್ದೆ 1988 & ಕಲಂ.188 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಗೊಂಡಿರುತ್ತಾರೆ.
¸ÀAZÁgÀ
¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 28.04.2018 gÀAzÀÄ 203 ¥ÀææPÀgÀtUÀ¼À£ÀÄß ¥ÀvÉÛ ªÀiÁr 34400-
gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,
¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ
dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.