¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಪೊಲೀಸ್ ದಾಳಿ ಪ್ರಕರಣಗಳ ಮಾಹಿತಿ.
ದಿನಾಂಕ: 14-08-2017
ರಂದು ಸಂಜೆ 4-45 ಗಂಟೆ ಸುಮಾರು ಲಿಂಗಸುಗೂರ
ಪಟ್ಟಣದ ಜಿಟಿಟಿಸಿ ಕಾಲೇಜ ಹತ್ತಿರ ಆರೋಪಿತನಾದ ªÀÄÄzÀPÀAiÀÄå
vÀAzÉ vÀªÀÄäAiÀÄå UÀÄvÉÛzÁgÀ ªÀAiÀiÁ: 25ªÀµÀð, eÁ: F¼ÀUÉÃgÀ G: MPÀÌ®ÄvÀ£À ¸Á:
UÉÆÃgɨÁ¼À vÁ: °AUÀ¸ÀÄUÀÆgÀ. ಈತನು ಅನಧಿಕೃತವಾಗಿ ಯಾವುದೇ
ಲೈಸನ್ಸ್ ಇಲ್ಲದೇ ಪ್ಲಾಸ್ಟೀಕ್ ಚೀಲದಲ್ಲಿ ಮದ್ಯದ ಬಾಟಲಿಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು
ಹೊತ್ತುಕೊಂಡು ಹೋಗುತ್ತಿದ್ದಾಗ, ದೂರುದಾರರಾದ zÁzÁªÀ°
PÉ.ºÉZï. ¦.J¸ï.L °AUÀ¸ÀÆUÀÄgÀÄ oÁuÉ ರವರು ಹಾಗೂ ಸಿಬ್ಬಂದಿಯವರು
ಕೂಡಿ ಮಾನ್ಯ ಸಿ.ಪಿ.ಐ ಮತ್ತು ಡಿ.ಎಸ್.ಪಿ ಲಿಂಗಸೂಗೂರು ರವರ
ಮಾರ್ಗದರ್ಶನದಲ್ಲಿ ಮುತ್ತಿಗೆ ಹಾಕಿ ಮದ್ಯದ ಬೀಯರ್ ಬಾಟಲಿ, & ಪೋಚ್ ಗಳು ಅ.ಕಿ.ರೂ 3340/-ರೂ
ಬೆಲೆಬಾಳುವಂತವುಗಳನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿತನು ಓಡಿ ಹೋಗಿದ್ದು ಇರುತ್ತದೆ
ಅಂತಾ ಕೊಟ್ಟ ಪಂಚನಾಮೆ,ವರದಿಯ
ಮೇಲಿಂದ ಆರೋಪಿತನ ವಿರುದ್ದ °AUÀ¸ÀÆÎgÀÄ ¥Éưøï oÁuÉ ಗುನ್ನೆ 285/2017
PÀ®A. 32, 34 PÉ.E DåPïÖ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ಕ್ರಮ
ಜರುಗಿಸಿದ್ದು ಇರುತ್ತದೆ.
ಮಟಕಾ ಬುಕ್ಕಿಗಳ ಬಂಧನ. ನಗದು ಹಣ 1,19,540 ರೂ.ಗಳು ಹಾಗೂ 26,300 ರೂ.ಬೆಲೆಯುಳ್ಳ ಮೋಬೈಲ್ ಗಳು ವಶ
ದಿನಾಂಕ 14.08.2017 ರಾತ್ರಿ 7-30 ಗಂಟೆಗೆ ಫಿರ್ಯಾದಿದಾರರಾದ ²æÃ ªÀĺÀäzï ¥sÀ¹AiÀÄÄ¢ÝÃ£ï ¦.L.
r.¹.L.©. ¥Àæ¨sÁgÀ r.¹.©. gÁAiÀÄZÀÆgÀÄ ರವರಿಗೆ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಬಂದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ( ಮಲ್ಲಿಕಾರ್ಜುನ್ ಹೆಚ್.ಸಿ. 212, ನರಸಪ್ಪ ಹೆಚ್.ಸಿ.98, ವೆಂಕಟಗಿರಿ ಹೆಚ್.ಸಿ. 55, ಅಬ್ದಲ್ ನಬಿ ಹೆಚ್.ಸಿ.08, ಶಿವುಕುಮಾರ ಪಿ.ಸಿ. 351, ರೇಣುಕಾರಾಜ ಎ.ಪಿ.ಸಿ.213) °AUÀ¸ÀÄUÀÆgÀ ¥ÀlÖtzÀ gÉÃtÄPÁ £ÀUÀgÀzÀಲ್ಲಿ 4 ಜನ ಆರೋಪಿತರಾದ 1) zÀªÉð±ÀÀ vÀAzÉ ¨ÁªÀ¸Á§ ªÀAiÀÄ: 34 ªÀµÀð eÁ:
ªÀÄĹèA G: ªÁå¥ÁgÀ ¸Á: ಆ£ÉÃºÉÆ¸ÀÆgÀÄ
2) eÁ«Ãzï vÀAzÉ gÁeÁ ¸Á§ ªÀAiÀiÁ: 43 ªÀµÀð, eÁ: ªÀÄĹèA, G: ªÁå¥ÁgÀ ¸Á:
±Á¢ªÀĺÀ¯ï ºÀwÛgÀ °AUÀ¸ÀÆUÀÆgÀÄ3) £ÁUÀAiÀÄå ¸Áé«Ä vÀAzÉ ZÀAzÀæ±ÉÃRgÀAiÀÄå ¸Á°ªÀÄoÀ
ªÀAiÀÄ: 42 ªÀµÀð eÁ: dAUÀªÀÄ G: ¹ªÉÄAmï CAUÀr ªÀiÁå£ÉÃdgï ¸Á: gÁWÀªÉÃAzÀæ
ªÀÄoÀzÀ ºÀwÛgÀ °AUÀ¸ÀÆÎgÀÄ 4) C°Ã @ C°¸Á§ vÀAzÉ ªÀĺɧƧ ¸Á§ ªÀAiÀiÁ: 62 ªÀµÀð,
eÁ: ªÀÄĹèA, G: ¥Á£ï ±Á¥ï ªÁå¥ÁgÀ ¸Á: DeÁzÀ £ÀUÀgÀ °AUÀ¸ÀÆÎgÀÄ ರವರು ಮಟಕಾ ಜೂಜಾಟದಲ್ಲಿ
ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿಮಾಡಿ ಹಿಡಿದು
ಆರೋಪಿತರಿಂದ ನಗದು ಹಣ
1,19,540/- ರೂ. 11 ಮೊಬೈಲಗಳ ಒಟ್ಟು. ಅ.ಕಿ. 26,300/- ರೂ. ಹೀಗೆ ಒಟ್ಟು1,45,840/-
ರೂಪಾಯಿ ಹಾಗೂ 40 ಮಟಕಾ ನಂಬರ ಬರೆದ ಪಟ್ಟಿ, ಮೂರು ಬಾಲ್ ಪೆನ್ ವಶಪಡಿಸಿಕೊಂಡಿದ್ದು. ಈ ಬಗ್ಗೆ 4 ಜನ ಆರೋಪಿಗಳ ವಿರುದ್ದ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕ್ರಮ ಜರುಗಿಸಲಾಗಿದೆ. ಇದಕ್ಕೆ ಮಾನ್ಯ ಎಸ್.ಪಿ. ರಾಯಚೂರು ರವರು ಹಾಗೂ ಮಾನ್ಯ ಹೆಚ್ಚುವರಿ ಎಸ್.ಪಿ. ರಾಯಚೂರು ರವರು ಶ್ಲಾಘನೆ ಮಾಡಿದ್ದು ಇರುತ್ತದೆ.