.
¥ÀwæPÁ
¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ: 21-08-2014 ರಂದು ಮದ್ಯಾಹ್ನ
2-00 ಗಂಟೆ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ತೇಜಾ ಹಾಲಿನ ಡೈರಿ
ಸಮೀಪದ ಈಳಗೇರ್ ಯಂಕಣ್ಣನ ಹೊಲದ ಹತ್ತಿರ ಫಿರ್ಯಾದಿ ಹಿರೇಲಿಂಗಪ್ಪ ತಂದೆ ಹುಸೇನಪ್ಪ ಹೊಸಮನಿ,
ವಯ:62ವ, ಜಾ:ಕುರುಬರು, ಉ: ಒಕ್ಕಲುತನ, ಸಾ:ಹೆಗ್ಗಾಪುರ ಓಣಿ ಸಿಂಧನೂರು,
ಹಾ.ವ:ಮುಚ್ಚಳಕ್ಯಾಂಪ್ ಸಿಂಧನೂರು.
EªÀgÀ ಮಗಳು ಬುದ್ದಿಮಾಂದ್ಯಳಾದ ಗಂಗಮ್ಮ ವಯ:22ವ, ಈಕೆಯು ಸಸಿ ಹಚ್ಚಲು ಕೂಲಿ ಕೆಲಸಕ್ಕೆ ಯಂಕಣ್ಣನ ಹೊಲದ
ಕಡೆಗೆ ಹೋದ ತನ್ನ ತಾಯಿಯ ಕಡೆಗೆ ಹೊರಟಾಗ ಯಾವುದೋ ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಜೋರಾಗಿ
ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಟಕ್ಕರ್ ಕೊಟ್ಟು ವಾಹನ ನಿಲ್ಲಿಸದೇ ಹಾಗೆಯೇ ಹೋಗಿದ್ದು ಇರುತ್ತದೆ
ಅಂತಾ ಇದ್ದ ಹೇಳಿಕೆ ಮೇಲಿಂದಾ ¹AzsÀ£ÀÆgÀÄ
£ÀUÀgÀ ಠಾಣಾ ಗುನ್ನೆ
ನಂ.195/2014,ಕಲಂ.
279, 338 ಐಪಿಸಿ ಹಾಗೂ
ಕಲಂ.187 ಐ.ಎಮ್.ವಿ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ .
ದಿನಾಂಕ:- 20-8-2014 ರಮದು ರಾತ್ರಿ 11-00 ಗಂಟೆಸುಮಾರು ಬಾಲಾಜೀಕ್ಯಾಂಪ ತಾಂಡ ದಲ್ಲಿ ರಾಯಚೂರು
ಕಡೆಯಿಂದ ಬಂದ ಬಂದು ಪೀಕಪ್ ಜೀಪ ಚಾಲಕನು ತನ್ನ ಜೀಪನ್ನು ಅತೀವೇಗವಾಗಿ ಅಲಕ್ಷತನದಿಂದ
ನಡೆಸಿಕೊಂಡು ಬಂದವನೆ ರಸ್ತೆ ತನ್ನ ೆಡಬಾಜು ಬಿಟ್ಟು ಒಮ್ಮೆಲೆ ಬಲಕ್ಕೆ ತಿರುವಿ ಹೊಲದಲ್ಲಿದ್ದ
ಮುನಿಯಪ್ಪನ
ಜೊಪಡಿ
ಮುಂದೆ ಕಟ್ಟಿ
ಹಾಕಿದ್ದ
2 ಎತ್ತುಗಳಿಗೆ
ಟಕ್ಕರ್ ಕೊಟ್ಟು ಒಂದು ಎತ್ತಿನ ಬಂಡಿನ ಮೇಲೆ ಹಾಯಿಸಿ ಮುಂದೆ ನಿಲ್ಲಿಸಿದ ಸೋಮಪ್ಪನ ಎತ್ತಿನ
ಬಂಡಿಯ ಮೇಲೆ ಹೊಡೆದು
ಅದರ
ಮುಂದೆ ಇದ್ದ ನನ್ನ ಒಂದು ಎತ್ತಿಗೆ ಟಕ್ಕರ್ ಕೊಟ್ಟಿದ್ದರಿಂದ ಕಾಲು ಮುರಿದು ಬಾಯಿ ಹಲ್ಲು ಮುರಿದು
ಎದ್ದೇಳಲಿಕ್ಕೆ ಬಾರದಂತೆ ಆಗಿದ್ದು ಸ್ಥಳಲ್ಲಿದ್ದ ಮುನಿಯಪ್ಪ , ಸೋಮಪ್ಪ ನನಗೆ ಫೋನ ಮಾಡಿ ಜೀಪು
ಟಕ್ಕರ್ ಕೊಟ್ಟಿರುತ್ತದೆ ಎತ್ತುಗಳು ಸತ್ತಿರುತ್ತವೆ . ಬಂಡಿ ಮುರಿದು ಲುಕ್ಸಾನ
ಆಗಿರುತ್ತವೆ ಅಂತಾ ತಿಳಿಸಿದರು ನಾನು ರಾತ್ರೋರಾತ್ರಿ ಸ್ಥಳಕ್ಕೆ ಬಂದು ಬ್ಯಾಟರಿ ಹಾಕಿ ನೋಡಲು ಈ
ಕೆಳಕಂಡಂತೆ ಪ್ರಾಣಿಗಳು ವಸ್ತುಗಳು ಹಾನಿಯಾಗಿದ್ದವು1] ಮುನಿಯಪ್ಪನವು 1 ಎತ್ತು ಸತ್ತಿದ್ದು ಅದರ ಅ ಕಿ ರೂ 30,000/- 2] ಒಂದು
ಎತ್ತು ಗಾಯಗೊಂಡು ಸಾಯುವ ಸ್ಥಿತಿಯಲ್ಲಿದ್ದು ಅದರ ಅ ಕಿ ರೂ 30,000/- 3] ಒಂದು
ಕಟ್ಟಿಗೆಯ ಎತ್ತಿನ ಬಂಡಿ ಅ ಕಿ ರೂ 40,000/- ಬೆಲೆ ಬಾಳುವವು ಲುಕ್ಸಾನ ಆಗಿದ್ದವು 2] ಸೋಮಪ್ಪನವು ಒಂದು ಕಟ್ಟಿಗೆಯ ಬಂಡಿ
ಸಂಪೂರ್ಣ ಜಖಂಗೊಂಡಿರುತ್ತದೆ ಅ ಕಿ ರೂ 40,000/- 3] ನನ್ನದು ಒಂದು ಎತ್ತು 50,000/- ರೂ ಬೆಲೆ ಬಾಳುವದು ಸಾಯುವ
ಸ್ಥಿತಿಯಲ್ಲಿದ್ದ ಕೈಕಾಲು ಹಲ್ಲು ಮುರಿದಿದ್ದು ಎದ್ದೇಳಲಿಕ್ಕೆ ಬಾರದಂತೆ ಆಗಿರುತ್ತದೆ.4] ವೆಂಕಟೇಶ ತಂದೆ ರಾಗಪ್ಪ ಲಮಾಣಿ
ಈತನ ಒಂದು ಜೋಪಡಿ ಅ ಕಿ ರೂ
20,000/- ರೂ
ಲುಕ್ಸಾನ ಆಗಿರುತ್ತದೆ ಈ ರೀತಿಯಾಗಿ 4 ಜನರ ಒಟ್ಟು ಎತ್ತು-ಬಂಡಿಗಳು
, ಜೋಪಡಿ
ಸೇರಿ ಅ ಕಿ ರೂ
2,10,000/- ರೂಪಾಯಿದಷ್ಟು
ಅಪಘಾತವಾಗಿದ್ದಕ್ಕೆ ಹಾನಿಯಾಗಿರುತ್ತವೆ. CAvÁ ನೀಡಿದ ದೂರಿನ ಮೇಲಿಂದ ಸಿರವಾರ ಪೊಲೀಸ್ ಠಾಣೆ , UÀÄ£Éß £ÀA: 199/2014 ಕಲಂ: 279,IPC ರೆ/ವಿ 187 ಐ.ಎಂ.ವಿ ಕಾಯ್ದೆ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊPÉÆArgÀÄvÁÛgÉ.
ಫಿರ್ಯಾದಿ ²æÃªÀÄw vÁAiÀĪÀÄä UÀAqÀ ªÀÄjAiÀÄ¥Àà, £ÁAiÀÄPÀ, 40
ªÀµÀð, PÀư PÉ®¸À ¸Á: d£ÀvÁ PÁ¯ÉÆÃ¤ aPÀ®¥À«ð gÉÆÃqï ªÀiÁ£À« EªÀgÀ ಅಕ್ಕಳಾದ ಶ್ರೀಮತಿ
ತಾಯಮ್ಮಳು ¢£ÁAPÀ : 21/08/14 gÀAzÀÄ ಬೆ½îಗ್ಗೆ ದಿನದಂತೆ ಕೂಲಿ ಕೆಲಸಕ್ಕೆ ಹೋಗಿ ವಾಪಾಸ
ರಾತ್ರಿ 7.00 ಗಂಟೆಗೆ ಮನೆಗೆ ಮಾನವಿ-ಚಿಕಲವರ್ಪಿ ರಸ್ತೆಯ ಮೇಲೆ ಮಾನವಿಯ ಬಿ.ಎಸ್.ಎನ್.ಎಲ್.ಆಫೀಸ್
ಮುಂದಿನ ರಸ್ತೆಯಲ್ಲಿ ನೆಡೆದುಕೊಂಡು ಬರುವಾಗ ಮಾನವಿ ಕಡೆಯಿಂದ ಯಾವುದೋ ಮೋಟಾರ್ ಸೈಕಲ್ ಸವಾರನು
ತನ್ನ ಮೊಟಾರ್ ಸೈಕಲ್ಲನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ಹಿಂದಿನಿಂದ
ತಾಯಮ್ಮಳಿಗೆ ಢಿಕ್ಕಿ ಕೊಟ್ಟು ಗಾಡಿಯನ್ನು ನಿಲ್ಲಿಸದೇ ಹೋಗಿದ್ದು ಕಾರಣ ತಾಯಮ್ಮಳು ಕೆಳಗೆ
ಬಿದ್ದು ತಲೆಗೆ ಭಾರಿ ಒಳಪೆಟ್ಟು ಮತ್ತು ಬೆನ್ನಿಗೆ ಒಳಪೆಟ್ಟಾಗಿದ್ದು ಇರುತ್ತದೆ, ಕಾರಣ ಮೊಟಾರ್
ಸೈಕಲ್ ಸವಾರನಿಗೆ ಪತ್ತೆ ಮಾಡಿ ಕಾನೂನು
ಕ್ರಮ ಜರುಗಿಸುವಂತೆ ನೀಡಿದ ಹೇಳಿಕೆ ಪಿರ್ಯಾದಿ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.231/14 ಕಲಂ
279, 338 ಐಪಿಸಿ ಮತ್ತು 187 ಐಎಂವಿ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿದ್ದು ಇರುತ್ತದೆ.
EvÀgÉ L.¦.¹.
¥ÀæPÀgÀtzÀ ªÀiÁ»w:-
ದಿನಾಂಕ 18-08-2014 ರಂದು
ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿ ಚೆನ್ನನಗೌಡ ತಂದೆ ಹೆಚ್., ದೊಡ್ಡವೀರಭದ್ರಗೌಡ
ವಯಸ್ಸು 42 ವರ್ಷ ಜಾತಿ ಲಿಂಗಾಯತ್ ಉ: ಜಲಸಂಪ ನ್ಮೂಲ ಇಲಾಖೆಯಲ್ಲಿ ಸಹಾಯಕ ಅಭಿಯಂತರ 02 ಕಾಲುವೆ
ಸಂಖ್ಯೆ 02 ಕವಿತಾಳ ಉಪವಿಭಾಗ ಕವಿತಾಳ ತಾ:ಮಾನವಿ EªÀgÀÄ ತಮ್ಮ ಸಿಬ್ಬಂದಿಯವರೊಂದಿಗೆ ಕಾಲುವೆ ಸಂಖ್ಯೆ 62 ರ ಚೈನ್
64 ರ ಮೇಲೆ ಕರ್ತವ್ಯದ ಮೇಲೆ ಇರುವಾಗ ಆರೋಪಿತರಾದ 1) ಬಸವರಾಜ ಕಮತರ್ 2) ಶರಣಪ್ಪ ಸಾಹುಕಾರ, 3) ಯಂಕಪ್ಪ ಕಮತರ್,
4) ಬಸವಕುಮಾರ ಪಾಟೀಲ್ ಸಾ:
ಎಲ್ಲಾರೂ ಉದ್ಬಾಳ್ ತಾ:ಸಿಂಧನೂರ ಇವರು ಕಾಲುವೆ ಸಂ.62 ರ ಚೈನ್ 64 ರಲ್ಲಿ ಸಮಾನ ಉದ್ದೇಶದಿಂದ
ಏಕಾಏಕಿ ಬಂದವರೇ, ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ನೀವು ಕೆಟ್ಟದಾಗಿ
ಕಾಮಗಾರಿಯನ್ನು ಮಾಡಿದ್ದರೀ, ನಮ್ಮ ಜಮೀನಿಗೆ ಸರಿಯಾಗಿ ನೀರು ಬರುತ್ತಿಲ್ಲವೆಂದು ಮತ್ತು ಪ್ರಸ್ತೂತ ಇದ್ದ
ಪೈಪುಗಳ ಗಾತ್ರ ಕಡಿಮೆಯಾಗಿದ್ದು
ಅವುಗಳನ್ನು ತೆರೆವುಗೊಳಿಸಿ ಹೆಚ್ಚಿನ ಗಾತ್ರದ ಪೈಪುಗಳನ್ನು ಹಾಕಿಕೊಡುವಂತೆ ಒತ್ತಾಯಿಸಿದ್ದು, ಆಗ ಫಿರ್ಯದಿದಾರರು ಸಮಜಾಯಿಸಿ ಹೇಳಿದರೂ ಮಾತಿಗೆ ಮಾತು ಬೆಳಿಸಿ
ಆರೋಪಿ ಬಸವರಾಜ ಮತ್ತು ಶರಣಪ್ಪ
ಸಾಹುಕಾರ ಇವರು ಫಿರ್ಯಾದಿದಾರನಿಗೆ ಕೈಗಳಿಂದ ಕಪಾಳಕ್ಕೆ,ತುಟಿಗೆ ಹೊಡೆದು ದುಖಾ:ಪಾತಗೊಳಿಸಿ ಅವಾಚ್ಯಶಬ್ದಗಳಿಂದ ಬೈದಾಡಿ ಸರ್ಕಾರಿ
ಕೆಲಸಕ್ಕೆ ಅಡತಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ, ಅಂತ ಮುಂತಾಗಿ ನೀಡಿದ ಫಿರ್ಯಾದಿದಾರರ ಲಿಖಿತ ದೂರಿನ ಸಾರಂಶದ ಮೇಲಿಂದ ಕವಿತಾಳ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ 92/2014 ಕಲಂ: 341.353.323.504.506 ಸಹಿತ 34 ಐ.ಪಿ.ಸಿ.
ಪ್ರಕಾರ ಪ್ರಕರಣ ದಾಖಲುಮಾಡಿ ಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ
ªÀiÁ»w:-
ದಿನಾಂಕ 21-08-2014 ರಂದು 19-30 ಗಂಟೆಗೆ ಆರೋಪಿ
ಶರಣಪ್ಪ ತಂದೆ ಪಂಪಣ್ಣ ವಯಸ್ಸು 68 ವರ್ಷ ಜಾತಿ ಲಿಂಗಾಯತ್ ಉ: ಒಕ್ಕಲುತನ ಸಾ: ತಡಕಲ್ ತಾ: ಮಾನವಿ ಈತನು ತಡಕಲ್ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ
ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ನಂಬರ್ ಹತ್ತಿದವರಿಗೆ ಒಂದೂ ರೂ,. 80/- ರಂತೆ ಹಣ ನೀಡದೇ ಮೋಸ ಮಾಡಿ ಗಲಾಟೆ ಮಾಡುತ್ತಿದ್ದಾಗ ¦.J¸ï.L
PÀ«vÁ¼À gÀªÀgÀÄಪಂಚರ
ಸಮಕ್ಷಮದಲ್ಲಿ ದಾಳಿ ಮಾಡಲು ಹಣ ಕೇಳುತ್ತಿದ್ದನು ಓಡಿ ಹೋಗಿದ್ದು ಮಟಕಾ ನಂಬರ್ ಬರೆಯುತ್ತಿದ್ದ ಮೇಲ್ಕಂಡ
ವ್ಯಕ್ತಿಯನ್ನು ಹಿಡಿದು, ಸದರಿಯವನಿಂದ ಮಟಕಾ ಜೂಜಾಟದ ನಗದು ಹಣ 450/-, 2) ಒಂದು ಬಾಲಪೆನ್ನು, 3) ಒಂದು ಮಟಕ ಪಟ್ಟಿ. ಇವುಗಳನ್ನು ಪಂಚನಾಮೆ ಮೂಲಕ ಜಪ್ತಿಮಾಡಿಕೊಂಡಿದ್ದು
ಇರುತ್ತದೆ, ಸದರಿ ಆರೋಪಿತನು ಮಟಕಾ ನಂಬರ್ ಹತ್ತಿದವರಿಗೆ ಒಂದು
ರೂ. 80/- ರೂ. ಹಣ ನೀಡದೇ ಮೋಸ ಮಾಡುತ್ತಿರುವುದಾಗಿ ಖಚಿತ ಬಾತ್ಮೀ ಬಂದಿದ್ದರಿಂದ ಆರೋಪಿ ಮತ್ತು ಜಪ್ತಿ
ಮಾಡಿದ ಮುದ್ದೇಮಾಲಿನೊಂದಿಗೆ ಪಂಚನಾಮೆಯನ್ನು ತಂದು ಹಾಜರಪಡಿಸಿದ್ದರ ಸಾರಂಶದ ಮೇಲಿಂದ ಕವಿತಾಳ ಪೊಲೀಸ್
ಠಾಣೆ ಗುನ್ನೆ
ನಂ. 93/2014 ಕಲಂ;
78(3)
ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು
420 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
PÀÄgÀÄPÀÄAzÀ UÁæªÀÄzÀ ¸ÀgÀPÁj ±Á¯ÉAiÀÄ ªÀÄÄA¢£À ¸ÁªÀðd¤PÀ gÀ¸ÉÛAiÀİè DgÉÆÃ¦vÀ£ÀÄ 1-00 gÀÆ UÉ gÀÆ 80-00
gÀÆ.AiÀÄAvÉ PÉÆqÀĪÀÅzÁV ºÉý
¸ÁªÀðd¤PÀjAzÀ ºÀtªÀ£ÀÄß ¸ÀAUÀæºÀuÉ ªÀiÁr ªÀÄlPÁ JA§ £À¹Ã©£À dÆeÁlzÀ CAPÉ ¸ÀASÉåUÀ¼À£ÀÄß
§gÉzÀÄPÉÆAqÀÄ d£ÀjUÉ ªÉÆÃ¸À ªÀiÁqÀĪÁUÀ ¢£ÁAPÀ: 21.08.2014 gÀAzÀÄ ¦.J¸ï.L vÀÄ«ðºÁ¼À gÀªÀgÀÄ . ¹§âA¢, ¥ÀAZÀgÉÆA¢UÉ zÁ½ £ÀqɬĹ 1)¸¸ÀAUÀAiÀÄå¸Áé«Ä vÀA
§¸ÀAiÀÄå¸Áé«Ä 40 eÁw.dAUÀªÀÄ G.PÀư
¸Á.PÀÄgÀÄPÀÄAzÀ vÁ.¹AzsÀ£ÀÆgÀ FvÀ£À£ÀÄßzÀ¸ÀÛVj ªÀiÁr ªÀ±ÀPÉÌ vÉUÉzÀÄPÉÆAqÀÄ CªÀ¤AzÀ £ÀUÀzÀÄ ºÀt
gÀÆ:245/- ªÀÄvÀÄÛ ªÀÄlPÁ £ÀA§gÀ §gÉzÀ
aÃn, ªÀÄvÀÄÛ ¨Á¯ï ¥É£ÀÄß d¦Û
ªÀiÁrPÉÆArzÀÄÝ, vÁ£ÀÄ §gÉzÀ ªÀÄlPÁ ¥ÀnÖAiÀÄ£ÀÄß DgÉÆÃ¦ £ÀA§gÀ 2) UÀAUÁzsÀgÀAiÀÄå¸Áé«Ä £ÁUÀ£ÀPÀ¯ï vÁ.UÀAUÁªÀw
(§ÄQÌ) £ÉÃzÀݪÀ¤UÉ
PÉÆqÀĪÀÅzÁV w½¹zÀÄÝ EgÀÄvÀÛzÉ. CAvÁ EzÀÝ zÁ½ ¥ÀAZÀ£ÁªÉÄAiÀÄÁzsÁgÀzÀ ªÉÄðAzÀ vÀÄgÀÄ«ºÁ¼À ¥ÉưøÀ oÁuÉ UÀÄ£Éß £ÀA: 121/2014 PÀ®A: 78(3) PÉ.¦.PÁ¬ÄzÉ ªÀÄvÀÄÛ 420 L.¦.¹ CrAiÀİè
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
UÁAiÀÄzÀ ¥ÀæPÀgÀtzÀ ªÀiÁ»w:-
¦üAiÀiÁ𢠧¸ÀªÀgÁd vÀAzÉ ±ÀAPÀæ¥Àà UÉÆÃ£Á¼À
ªÀAiÀiÁ: 25, eÁ: PÀÄgÀħgï G:
MPÀÌ®ÄvÀ£À ¸Á; aPĄ̀ÉÃgÀV vÁ: ¹AzsÀ£ÀÆgÀÄ ºÁ:ªÀ: GzÁå¼À vÁ:UÀAUÁªÀw
ªÀÄvÀÄÛ 1) ªÀÄ®è¥Àà vÀAzsÉ ¸ÀtÚ ºÀ£ÀĪÀÄAvÀ ªÀ: 38,
eÁ:PÀÄgÀħgï G: MPÀÌ®ÄvÀ£À ¸Á:
aPĄ̀ÉÃgÀV vÁ: ¹AzsÀ£ÀÆgÀÄ2) CA§gÉñÀ vÀAzÉ ¸ÀtÚ ºÀ£ÀĪÀÄAvÀ ªÀ: 26,
eÁ:PÀÄgÀħgï G: MPÀÌ®ÄvÀ£À ¸Á: aPĄ̀ÉÃgÀV vÁ: ¹AzsÀ£ÀÆgÀÄ
EªÀgÀÄ JgÀqÀ£ÉÃAiÀÄ CtÚ vÀªÀÄäA¢gÀ ªÀÄPÀ̽zÀÄÝ, ¢£ÁAPÀ:-21-8-2014 gÀAzÀÄ
¨É¼ÀUÉÎ 11-30 UÀAmÉ ¸ÀĪÀiÁgÀÄ ¦üAiÀiÁð¢zÁgÀ£ÀÄ DmÉÆÃªÀ£ÀÄß ¤°è¸ÀzÉà EgÀĪÀ «µÀAiÀÄzÀ°è
DgÉÆÃ¦vÀgÀÄ dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ, PÉʬÄAzÀ ªÀÄvÀÄÛ ZÉÊ£ï ¥Àİ
ZÉÊ£ï¤AzÀ ªÀÄÄRPÉÌ ºÉÆqÉ¢zÀÝjAzÀ ¨Á¬ÄAiÀİègÀĪÀ ªÉÄð£À JgÀqÀÄ ºÀ®Äè
ªÀÄÄj¢zÀÄÝ C®èzÉà fêÀzÀ ¨ÉzÀjPÉ ºÁQzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ vÀÄgÀÄ«ºÁ¼À ¥ÉưøÀ oÁuÉ
UÀÄ£Éß £ÀA: 120/2014
PÀ®A: 504. 323. 324. 326 506 gÉ/« 34 L.¦.¹ CrAiÀİè
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ದಿನಾಂಕ 21-08-2014 ರಂದು ಸಾಯಾಂಕಾಲ 19-30 ಗಂಟೆಗೆ ಫಿರ್ಯಾಧಿ ಶ್ರೀ ಮಲ್ಲಿಕಾರ್ಜುನ ತಂದೆ ಸೂಗರೆಡ್ಡಿ 35 ವರ್ಷ ಜಾತಿ:ಲಿಂಗಾಯತ ಉ:ಲಾರಿ ಮಾಲಿಕ ಸಾ: ಸಿರವಾರ EªÀgÀÄ ಮನಗೆ ಊಟಕ್ಕೆ ಹೋಗುವಾಗ ಮನೆಯ ಮುಂದೆ ಆರೋಪಿತ£ÁzÀ ತಾನೋಜಿ ತಂದೆ ಯಂಕಪ್ಪ ಕವಿತಾಳ ಸಾ:
ಸಿರವಾರ FvÀ£ÀÄ ಬಂದು ಅಡ್ಡಗಟ್ಟಿ ನಿಲ್ಲಿಸಿ ನನಗೆ ಕೊಟ್ಟ ಲಾರಿ ಬೇರೆಯವರಿಗೆ ಯಾಂಗ ಮಾರುದ್ದಿ ಎಲೆ ಸೂಳೆ ಮಗನೇ ಅಂತಾ ಅಂದು ಎದೆಯ ಮೇಲಿನ ಅಂಗಿ ಹಿಡಿದು ಅಡ್ಡಗಟ್ಟಿ ನಿಲ್ಲಿಸಿ ಕೈಯಿಂದ ಕಪಾಳಕ್ಕೆ ಹೊಡೆದು ಅದಕ್ಕೆ ಫಿರ್ಯಾದಿಯು ನನಗೆ ಸಾಲ ಆಗಿದೆ ನಾನು ಯಾರಿಗಾದರೂ
ನಗದಿ ಹಣಕ್ಕೆ ಮಾರುತ್ತೇನೆ ಅಂತಾ ಅಂದು ಮಾರಾಟ ಮಾಢಿದ್ದಕ್ಕೆ ಆರೋಪಿತನು ನನಗೆ ಎದರು ಮಾತನಾಡುತ್ತಿಯನಲೇ ಅಂತಾ ಅಂದು ಒಮ್ಮೇಲೆ ಸಿಟ್ಟಿಗೆ ಬಂದು ಅಲ್ಲಿಯೇ ಬಿದ್ದಿದ್ದ ಸರಕಾರಿ ಜಾಲಿ ಕಟ್ಟಿಗೆಯಿಂದ ಫಿರ್ಯಾದಿಯ ಎಡರಟ್ಟೆಗೆ ಹೊಡೆದು ಗಾಯಗೊಳಿಸಿರುತ್ತಾನೆ ಅಂತಾ ನೀಡಿದ ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA:198/2014 ಕಲಂ:
341,323,324.,504, ಸಹಿತ 34 ಐಪಿಸಿ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊPÉÆArgÀÄvÁÛgÉ.
ದಿನಾಂಕ-
21-08-2014 ರಂದು ರಾತ್ರಿ 22.00 ಗಂಟೆಯ ಸುಮಾರಿಗೆ
ಪಿರ್ಯಾದಿ gÀvÀߪÀÄä UÀAqÀ ²ªÀ¥Àà 50 ªÀµÀð eÁ- ¨ÉÃqÀgÀÄ ªÀÄ£ÉUÉ®¸À ¸Á- PÀĮĸÀÄA©
PÁ¯ÉÆÃ¤ gÁAiÀÄZÀÆgÀÄ. FSÉAiÀÄ ಗಂಡ &
ಹೆಣ್ಣು
ಮಕ್ಕಳೊಂದಿಗೆ ತನ್ನ ಮನೆಯಲ್ಲಿ ಮಲಗಿಕೊಂಡಾಗ್ಗೆ, ಪಿರ್ಯಾದಿಯ ತಮ್ಮ
ಲಕ್ಷ್ಮಣ, ಮತ್ತು ತನ್ನ ಅಕ್ಕನ ಮಗ ಅಂಬಣ್ಣ ಇವರಿಬ್ಬರು ಪಿರ್ಯಾದಿಯ ಮಗಳ ಮದುವೆ ವಿಷಯ ಇಟ್ಟುಕೊಂಡು ಮತ್ತೆ, ’’ ಎಲೆ ಸೂಳೇಯರೆ ನೀವು ಯಾರಾರಾ ಮನೆಯಲ್ಲಿ ನೀವು ಮಲಗಿಕೊಂಡು ಬರುತ್ತಿರಿಲೇ, ಅಂತಾ ಕೂಗಾಡುತ್ತಾ ಪಿರ್ಯಾದಿಯ ಮನೆಯ ಮುಂದೆ ಬಂದಿದ್ದು ಆಗ ಪಿರ್ಯಾದಿ ಮತ್ತು ತನ್ನ ಹೆಣ್ಣು ಮಕ್ಕಳು ತಮ್ಮ ಮನೆಯ ಹೊರಗಡೆ ನೊಡಲು ಪಿರ್ಯಾದಿಯು ಲಕ್ಷ್ಮಣನಿಗೆ , ‘’ ಯಾಕೇ ಈ ರೀತಿ ನಮಗೆ ಬೈಯುತ್ತಿರಿ ಅಂತಾ ಕೇಳಿದಾಗ, ಲಕ್ಷ್ಮಣ ಈತನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಪಿರ್ಯಾದಿಯ ಬಲಗೈ ಅಂಗೈಗೆ ಹೊಡೆದು, ರಕ್ತಗಾಯ ಮಾಡಿದ್ದು ಅಲ್ಲದೇ ಅವಾಚ್ಯಾಗಿ ಬೈದು, ಪಿರ್ಯಾದಿಯ ಮಗಳು ಗೋವಿಂದಮ್ಮ ಈಕೆಗೂ ಸಹ ಕಟ್ಟಿಗೆಯಿಂದ ಬಲಗೈಗೆ ಹೊಡೆದನು, ಸುವರ್ಣ ಈಕೆಗೂ ಅಂಬಣ್ಣನು ‘’ ಈ ಸೂಳೆಯದು ಬಹಳ ಆಗಿದೆ ಅಂತಾ ಅಂದು ತನ್ನ ಕೈಯಿಂದ ಮೈಕೈಗೆ ಹೊಡೆದನು. ಆಗ ಯಲ್ಲಮ್ಮ, ನರಸಮ್ಮಇವರಿಬ್ಬರೂ ಬಂದು ಅವಾಚ್ಯಾವಾಗಿ ಈ ಸೂಳೆಯರದು ಬಹಳ ಆಗಿದೆ ಅಂತಾ ಅಂದು ತಮ್ಮ ಕೈಯಿಂದ ಪಿರ್ಯಾದಿಗೂ & ಮಕ್ಕಳಿಗೂ ಹೊಡೆದು ಆಗ ಅಲ್ಲಿಂದ ಅವರು ಎಲ್ಲಾರೂ ಹೋಗುವಾಗ’’ ಲೇ ಸೂಳೇಯರೆ ಇವತ್ತು ಉಳಿದುಕೊಂಡಿರಿ ಇನ್ನೊಮ್ಮೆ ನಮ್ಮ ಕೈಗೆ ಸಿಕ್ಕಲ್ಲಿ ನಿಮ್ಮನ್ನು ಮುಗಿಸಿಬಿಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿ ಹೋದರು.ಅಂತಾ ಇದ್ದ ಪಿರ್ಯಾದಿಯ ಹೇಳಿಕೆ
ಮೇಲಿಂದ ¥À²ÑªÀÄ ಠಾಣಾ ಗುನ್ನೆ ನಂ 128/2014
ಕಲಂ, 323, 324, 504, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ. -
zÉÆA©ü ¥ÀæPÀgÀtzÀ ªÀiÁ»w:-
¢£ÁAPÀ :-09-08-2014 gÀAzÀÄ ಬೆಳಿಗ್ಗೆ 09-00 UÀAmÉAiÀÄ ¸ÀĪÀiÁjUÉ ಮತ್ತು U ಚಿಂಚೋಡಿ ಗ್ರಾಮದ ವಾಲ್ಮೀಕಿ ಸರ್ಕಲ್ ಹತ್ತಿರ ಫಿರ್ಯಾದಿ ಜಗದೀಶ ತಂದೆ ಧರ್ಮಣ್ಣ ವಯಸ್ಸು 32 ವರ್ಷ ಜಾ:ನಾಯಕ ಉ:ಒಕ್ಕಲತನ
ಸಾ:ಚಿಂಚೊಡಿ
EªÀgÀÄ ಚಿಂಚೋಡಿ ಗ್ರಾಮದ ವಾಲ್ಮೀಕಿ ಸರ್ಕಲ್ ಇದ್ದಾಗ ಅರೋಪಿತgÁzÀ
1)
ವೆಂಕೋಬ್ಬ ಎಮ್
ಮೇಟಿ ಸಾ:ಚಿಂಚೋಡಿºÁUÀÆ EvÀgÉ 8 d£ÀgÀÄ ಸೇರಿಕೊಂಡು ಬಿಳಿಯ ಬಣ್ಣದ .ಟಾಟಾ ಸಪಾರಿ ಗಾಡಿಯಲ್ಲಿ
ಬಂದು ಫಿರ್ಯಾದಿದಾರರನ್ನು ಅಪಹರಿಸಿಕೊಂಡು ಹೋಗಿ ದಿ:09-08-2014 ರಂದು 11-00 ಗಂಟೆಯಿಂದ ಸಂಜೆ
04
ಗಂಟೆಯವರೆಗೆ ಸುರುಪೂರುದಲ್ಲಿರುವ ಸೋಮನಾಥ ತಂದೆ ಯಲ್ಲಪ್ಪ ಡೋಣಿಗೇರಿ ರವರ ಮನೆಯಲ್ಲಿ ಕೂಡಿ ಹಾಕಿ
ಎಲ್ಲರೂ ಸೇರಿ ಮನ ಬಂದಂತೆ ಹೊಡೆ ಬಡೆ ಮಾಡಿ ದಿ:21-08-2014 ರಂದು 04 ಲಕ್ಷ ಹಣವನ್ನು ನಮಗೆ
ತಂದು ಕೊಡದಿದ್ದರೆ ನಿನ್ನನ್ನು ಜೀವ ಸಮೇತ ಬಿಡುವದಿಲ್ಲ, ಆಂತಾ ಜೀವದ ಬೇದರಿಕೆ ಹಾಕಿ ಗಡುವು ನೀಡಿ ದಿನಾಂಕ
21-08-2014 ರಂದು ಪೋನ್ ನಿನ ಮುಂಖಾಂತರವಾಗಿ ನೀನು ಎಲ್ಲಿದ್ದಿ ಹಣ ತಂದುಕೊಡು ಅಂತಾ ಬೆದರಿಕೆ
ಹಾಕಿದ್ದು, ಆರೋಪಿರೆಲ್ಲರು ದೊಡ್ಡ ದೊಡ್ಡ ರಾಜಕೀಯ ನಾಯಕರ ಬೆಂಬಲವಿದ್ದು ಅವರ ಮೇಲೆ ದೂರು
ನೀಡಲು ಭಯಬೀತನಾಗಿ ದೂರನ್ನು ನೀಡಿರುದಿಲ್ಲ ಅಂತಾ ಇದ್ದ ಲಿಖಿತಾ ಫಿರ್ಯಾದಿಯ ಮೇಲಿಂದ eÁ®ºÀ½î ¥Éưøï oÁuÉ C.¸ÀA.
80/2014 PÀ®A 143.147.323.342.506 ಸಹಿತ 149 ಐ.ಪಿ.ಸಿ CrAiÀİè ಪ್ರಕರಣವನ್ನು
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
EvÀgÉ
¥ÀæPÀgÀtzÀ ªÀiÁ»w:-
ದಿನಾಂಕ: 25/10/2013 ರಂದು ಆರೋಪಿ ನಂ. 01 ನೇದ್ದವರ ಮಗಳಾದ ಅಮೀನಾ
ಅಫ್ಸಾನಳೊಂದಿಗೆ ಫಿರ್ಯಾದಿ ²æÃ
¸Á¢Pï ºÀĸÉãï vÀAzÉ: UÀįÁªÀiï ºÀĸÉãï, ªÀAiÀĸÀÌ, G: ªÁå¥ÁgÀ, eÁw: ªÀÄĹèA,
¸Á: zÉêÀzÀÄUÀð FvÀ£ÀÄ ಮದುವೆಯಾಗಿದ್ದು ಮದುವೆಯಾದ ನಂತರ, ಕೆಲವೇ ದಿನಗಳವರೆಗೆ ತನ್ನ ಗಂಡನ ಮನೆ ದೇವದುರ್ಗದಲ್ಲಿದ್ದು ನಂತರ ಸದರಿಯವಳು
ತನ್ನ ಗಂಡನೊಂದಿಗೆ ಬಾಳುವೆ ಮಾಡುವುದಿಲ್ಲಾ ಅಂತಾ ತನ್ನ ತವರು ಮನೆಗೆ ಹೋಗಿದ್ದು , ಇದಕ್ಕೆ
ಆರೋಪಿತರು ಫಿರ್ಯಾದಿಯನ್ನು ಗುರಿಯಾಗಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುವ ಉದ್ದೇಶದಿಂದ , ಫಿರ್ಯಾದಿ
ಮತ್ತು ಅವರ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳು ಕೇಸು ಮಾಡಿಸುವುದಾಗಿ ಹೆದರಿಸುತ್ತಾ ಹಣ
ಕೇಳಲು ಪ್ರಯತ್ನಿಸಿದ್ದು, ಇದಕ್ಕೆ ಫಿರ್ಯಾಧಿಯು ಹಣ ಕೊಡಲು
ನಿರಾಕರಿಸಿದ್ದರಿಂದ ದಿನಾಂಕ: 11-08-2014 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ 1)d¯Á®Ä¢Ýãï vÀAzÉ: UÉÆwÛ¯Áè, G: §¼É
ªÁå¥ÁgÀ, ªÀAiÀĸÀÌ, ¸Á: KPï «ÄãÁgï ªÀĹÃzï gÉÆÃqï gÁAiÀÄZÀÆgÀÄ.2 ) ªÀĺÀäzï
CfÃA vÀAzÉ: ªÀĺÀäzï d¯Á®Ä¢Ý£ï, ªÀAiÀĸÀÌ, G: SÁ¸ÀV PÉ®¸À, «ÄãÁgï ¨ÉAUÁ¯ïì KPï
«ÄãÁgï ªÀĹÃzï ºÀwÛgÀ gÁAiÀÄZÀÆgÀÄ, 3) ªÀĺÀäzï ¥sÀAiÀiÁeï, vÀAzÉ: ªÀĺÀäzï
d¯Á®Ä¢Ý£ï, G: SÁ¸ÀV PÉ®¸À, «ÄãÁgï ¨ÉAUÁ¯ïì KPï «ÄãÁgï ªÀĹÃzï ºÀwÛgÀ
gÁAiÀÄZÀÆgÀÄ, EªÀgÀÄUÀ¼ÀÄ ಸಮಾನ ಉದ್ದೇಶದಿಂದ ಫಿರ್ಯಾದಿದಾರನ
ಮನೆಗೆ ಚಾಕು ಚೈನುಗಳನ್ನು ಹಿಡಿದುಕೊಂಡು ಬಂದು, ಅವಾಚ್ಯವಾಗಿ ಬೈದು, ಹೆದರಿಸಿ ನಿನ್ನ ಬಾಡಿ ಕತ್ತರಿಸಿ
ಚೂರು ಚೂರು ಮಾಡಿ ಕೃಷ್ಣಾ ನದಿಯಲ್ಲಿ ಹಾಕುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ
ಅಂತಾ ಇತ್ಯಾದಿಯಾಗಿ ಇದ್ದ ಖಾಸಗಿ ಫಿರ್ಯಾದ 16/14 ದಿ: 16/08/14 ನೇದ್ದನ್ನು ಮಾನ್ಯ ನ್ಯಾಯಾಲಯದಿಂದ
ವಸೂಲಾದ ಫಿರ್ಯಾದಿ ಮೇಲಿಂದ zÉêÀzÀÄUÀÀð
¥Éưøï oÁuÉ. UÀÄ£Éß £ÀA.140/14, PÀ®A. 384, 385, 386, 504, 506 ¸À»vÀ 34
L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ಆರೋಪಿತgÁzÀ 1) ªÀİè£À ¸ÀĨÁâgÁªÀ vÀAzÉ ªÉAPÀlgÁªÀ
2) ZÀ®ä¯Á ªÉAPÀlgÁªÀ CvÀAzÉ «ÃgÀtÚ E§âgÀÆ ¸ÁB §Æ¢ªÁ¼ÀPÁåA¥À EªÀgÀÄUÀ¼À ಹೊಲಗಳು ಸೋಮಲಾಪೂರು ಸೀಮಾದಲ್ಲಿರುವ ಫಿರ್ಯಾದಿದಾರನ ಹೊಲದ ಪಕ್ಕದಲ್ಲಿದ್ದು,
ಫಿರ್ಯಾದಿದಾರನು ಅವರಿಗೆ ನನ್ನ ಹೊಲವನ್ನು ಒತ್ತುವರಿ ಮಾಡಿದ್ದೀರಿ, ಅದನ್ನು ಬಿಟ್ಟು ಕೊಡ್ರಿ ಅಂತಾ
ಹೇಳಿದ್ದಕ್ಕೆ ದಿನಾಂಕ 22-08-2014 ರಂದು 8-00 ಎ,ಎಂ. ಸುಮಾರಿಗೆ ಆರೋಪಿತರು ಸೋಮಲಾಪೂರು
ಸೀಮಾದಲ್ಲಿರುವ ಫಿರ್ಯಾದಿದಾರನ ಹೊಲ ಸರ್ವೆ ನಂ. 29/2ರಲ್ಲಿ ಅತಿಕ್ರಮವಾಗಿ ಪ್ರವೇಶ ಮಾಡಿ,
ಅವಾಚ್ಯವಾಗಿ ಬೈದು, ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಇನ್ನೊಂದು ಸಲ ನಮಗೆ ಒತ್ತುವರಿ
ಮಾಡಿದ್ದಿರಿ ಅಂತಾ ಹೇಳಿದರೆ ಕೊಲ್ಲಿಬಿಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. CAvÁ EzÀÝ
zÀÆj£À ªÉÄðAzÀ ¹AzsÀ£ÀÆgÀ
UÁæ«ÄÃt oÁuÉ UÀÄ£Éß £ÀA; 199/2014PÀ®A. 447,504,341,506
gÉ.«. 34 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ದಿನಾಂಕ 22-8-2014 ರಂದು
ಬೆಳಿಗ್ಗೆ 11-45 ಗಂಟೆಗೆ ಶ್ರೀ.ಮೂಕಪ್ಪ ತಂದೆ ನರಸಪ್ಪ, 50 ವರ್ಷ, ಲಿಂಗಾಯತ ಗೌಳಿ, ಎಮ್ಮೆ
ಸಾಕಾಣಿಕೆ, ಮನೆ ನಂ 4-8-62, ಸೊಪ್ಪೆಬಜಾರ್, ಮಂಗಳವಾರಪೇಟೆ, ರಾಯಚೂರು ಇವರು ಠಾಣೆಗೆ ಬಂದು
ಕನ್ನಡದಲ್ಲಿ ಬರೆದಿರುವ ಫಿರ್ಯಾದು ಸಲ್ಲಿಸಿದ್ದು ಇದರಲ್ಲಿ ತಾನು ತನ್ನ ಕುಲಕಸುಬಾದ ಎಮ್ಮೆ
ಸಾಕಾಣಿಕೆ ಮಾಡಿಕೊಂಡಿದ್ದು, ಸದ್ಯ ತನ್ನವು 4 ಎಮ್ಮೆಗಳಿದ್ದು, ಪ್ರತಿನಿತ್ಯ ಎಮ್ಮೆಗಳನ್ನು ತನ್ನ
ಮನೆ ಎದುರಿನ ಬಯಲು ಜಾಗೆಯಲ್ಲಿ ಕಟ್ಟುತ್ತಿದ್ದು, ಇಂದು ಬೆಳಿಗ್ಗೆ 06-30 ಗಂಟೆಗೆ ತಾನು ತನ್ನ
ಹೆಂಡ್ತಿ ಇಬ್ಬರು ಎಮ್ಮೆಗಳ ಹತ್ತಿರ ಹೋದಾಗ ನಾಲ್ಕು ಎಮ್ಮೆಗಳ ಪೈಕಿ ಎರಡು ಎಮ್ಮೆಗಳು ಕಟ್ಟಿ
ಹಾಕಿದ ಜಾಗೆಯಲ್ಲಿ ಕೆಳಗೆ ಸತ್ತು ಬಿದ್ದಿದ್ದು ಅವುಗಳ ಮೇಲೆ ಹತ್ತಿರದಲ್ಲೇ ಇದ್ದ ಟ್ರಾನ್ಸ್
ಫಾರ್ಮರ್ ನಿಂದ ಹಾದು ಹೋಗಿರುವ ವಿದ್ಯುತ್ ತಂತಿ ಹರಿದು ಬಿದ್ದಿದ್ದು ಇದೇ ಕಾರಣ ದಿಂದಾಗಿ
ಎಮ್ಮೆಗಳಿಗೆ ವಿದ್ಯುತ್ ಶಾರ್ಟ್ ತಗುಲಿ ಸತ್ತಿದ್ದು, ಈ ಹಿಂದೆ ದಿನಾಂಕ 15-3-2014 ರಂದು ತಮ್ಮ
ಓಣಿಯ ಶ್ರೀ.ರಾಮು, ನಗರಸಭೆ ಸಭೆ ಸದಸ್ಯರು ಬಡಾವಣೆಯ ವಿದ್ಯುತ್ ಕಂಬಗಳನ್ನು ವೈರ್ ಗಳನ್ನು
ಬದಲಾಯಿಸುವಂತೆ ಅರ್ಜಿಯನ್ನು ನೀಡಿದ್ದು ಮತ್ತು ತಾವು ಓಣಿ ಜನರು ಸಹ ಜೆಸ್ಕಂ ಅಧಿಕಾರಿಗಳಿಗೆ
ಭೇಟಿಯಾಗಿ ಮೌಖಿಕವಾಗಿ ಕೋರಿದ್ದು ಆದರೆ ಜೆಸ್ಕಾಂನ ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ಗಮನಹರಿಸದೇ
ನಿರ್ಲಕ್ಷ್ಯ ತೋರಿಸಿದ್ದರಪರಿಣಾಮವಾಗಿ ಇಂದು ಬೆಳಿಗ್ಗೆ ಟ್ರಾನ್ಸ್ ಫಾರ್ಮರ್ ನ ತಂತಿ ಹರಿದು 2
ಎಮ್ಮೆಗಳ ಮೇಲೆ ಬಿದ್ದು ಸತ್ತು ಹೋಗಿರುತ್ತವೆ, ಸತ್ತ ಎಮ್ಮೆಗಳ ಪೈಕಿ ಒಂದು 50 ಸಾವಿರದ್ದು,
ಇನ್ನೊಂದು 60 ಸಾವಿರದ್ದು ಈ ರೀತಿ ತನಗೆ ಒಟ್ಟು 1,10,000/- ರೂ.ಗಳ ನಷ್ಟವಾಗಿರುತ್ತದೆ, ಕಾರಣ
ಜೆಸ್ಕಾಂ ವಿಭಾಗದ ಸೆಕ್ಷನ್ ಆಫೀಸರ್ ಮತ್ತು
ಎ.ಇ.ಇ.,ಹಾಗೂ ಸೂಪರಿಂಟೆಂಡೆಂಡ್ ಇಂಜನೀಯರ್ ಇವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ
ಫಿರ್ಯಾದಿಯ ಸಾರಾಂಶವಿದ್ದುದರ ಮೇಲಿಂದ ¸ÀzÀgÀ
§eÁgÀ oÁuÉ ಅಪರಾಧ ಸಂಖ್ಯೆ 170/2014 ಕಲಂ 429 ಐ.ಪಿ.ಸಿ. ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
AiÀÄÄ.r.Dgï.
¥ÀæPÀgÀtzÀ ªÀiÁ»w:-
ದಿನಾಂಕ:-22/08/2014 ರಂದು ಬೆಳಗಿನ ಜಾವ ನನ್ನ ತಮ್ಮನ
ಹೆಂಡತಿಯಾದ ಮೃತ ದುರುಗಮ್ಮಳು ತನ್ನ ಮಗಳೊಂದಿಗೆ ದೀನಸಮುದ್ರ ಗ್ರಾಮದ ಜೆಲ್ಲಿ ಹಟ್ಟಿ ಸಿಮಾಂತರದ
ತಮ್ಮ ಗದ್ದೆಗೆ ನೀರು ಬಿಡಲು ಹೋಗಿ ತಮ್ಮ ಗದ್ದೆಯಲ್ಲಿ ಮಗಳೊಂದಿಗೆ ಸೇರಿಕೊಂಡು ಗದ್ದೆಗೆ ನೀರು
ಬಿಡುತ್ತಿರುವಾಗ ಗದ್ದೆಯಲ್ಲಿದ್ದ ಹಾವು ಮೃತಳ ಎಡಗೈ ಕಿರು ಬೆರಳಿಗೆ ಕಚ್ಚಿದ್ದು, ನಂತರ
ಮಗಳೊಂದಿಗೆ ಮನೆಗೆ ಬಂದು ಮನೆಯಲ್ಲಿ ವಿಷಯ ತಿಳಿಸಿದ್ದು ನಂತರ ಚಿಕಿತ್ಸೆ ಕುರಿತು ಸಿಂಧನೂರ ಸರಕಾರಿ ಆಸ್ಪತ್ರೆಗೆ
ಸೇರಿಕೆ ಮಾಡಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿ ವಿಮ್ಸ ಆಸ್ಪತ್ರೆಗೆ
ಕರೆದುಕೊಂಡು ಹೊಗುತ್ತಿರುವಾಗ ಮಾರ್ಗ ಮದ್ಯ ತೆಕ್ಕಲಕೊಟೆ ಹತ್ತಿರ ಬೆಳಿಗ್ಗೆ 9-15 ಗಂಟೆಗೆ
ಮೃತಪಟ್ಟಿದ್ದು ಇರುತ್ತದೆ .ಸದರಿ ಮೃತ ದುರುಗಮ್ಮ ಈಕೆಯ ಮೃತ ದೆಹವನ್ನು ಮರಳಿ ಸರಕಾರಿ ಆಸ್ಪತ್ರೆ
ಸಿಂಧನೂರಿಗೆ ತಂದಿದ್ದು ಇರುತ್ತದೆ.ಮೃತ ನನ್ನ ತಮ್ಮನ ಹೆಂಡತಿಯಾದ ದುರುಗಮ್ಮಳ ಮರಣದಲ್ಲಿ ಯಾವುದೆ
ರೀತಿಯ ಸಂಶಯ ವಗೈರೆ ಇರುವದಿಲ್ಲ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಶ್ರೀ.ಹುಲಗಪ್ಪ ತಂದೆ ಮರಿಯಪ್ಪ 45 ವರ್ಷ,ಜಾ;-ಮಾದಿಗ, ಉ;-ಒಕ್ಕಲುತನ ಸಾ:-ದಿನಸಮುದ್ರ ತಾ;-ಸಿಂಧನೂರು. gÀªÀgÀÄ PÉÆlÖ ಫಿರ್ಯಾಧಿ ಮೇಲಿಂದ §¼ÀUÁ£ÀÆgÀÄ ಠಾಣೆ ಯುಡಿಆರ್.ನಂ.15/2014.ಕಲಂ.174.ಸಿ.ಆರ್.ಪಿ.ಸಿಅಡಿಯಲ್ಲಿ
ಪ್ರಕರಣ ದಾಖಲಿಸಿ ಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,
ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ: 22.08.2014 gÀAzÀÄ 47 ¥ÀæPÀÀgÀtUÀ¼À£ÀÄß
¥ÀvÉÛ ªÀiÁr 8,800/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.