¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಅಕ್ರಮ ಮರಳು ಸಾಗಾಣಿಕೆ ಪ್ರಕರಣದ ಮಾಹಿತಿ:-
ದಿನಾಂಕ : 18-4-2017 ರಂದು ಮುಂಜಾನೆ 7-00 ಗಂಟೆಗೆ ಸಿ.ಪಿ.ಐ ಮಾನವಿ ರವರು ಅಕ್ರಮ ಮರಳು ಸಾಗಿಸುತ್ತಿದ್ದ ಒಂದು ಟಿಪ್ಪರನ್ನು ಮರಳು ಸಮೇತ ಜಪ್ತು ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ಠಾಣೆಗೆ ತಂದು ಹಾಜರುಪಡಿಸಿದ್ದು, ಸದರಿ
ಪಂಚನಾಮೆ ಸಾರಾಂಶವೇನೆಂದರೆ '' ಇಂದು ದಿನಾಂಕ 18-4-2017 ರಂದು ಮುಂಜಾನೆ 5-15 ಗಂಟೆಗೆ ಮೇಲ್ಕಂಡ ಟಿಪ್ಪರ್ ಚಾಲಕನು ತಮ್ಮ ಮಾಲಕರು ಹೇಳಿದಂತೆ ಚೀಕಲಪರ್ವಿ
ಗ್ರಾಮದ ತುಂಗಾಭದ್ರಾ ನದಿಯಿಂದ ಕಳ್ಳತನದಿಂದ ಅಕ್ರಮವಾಗಿ,
ಸರಕಾರಕ್ಕೆ ಯಾವದೇ ರಾಜಧನವನ್ನು ಪಾವತಿಸದೇ ಟಿಪ್ಪರ್
ನಲ್ಲಿ ಮರಳು ತುಂಬಿಕೊಂಡು ಮಾರಾಟ
ಮಾಡುವ ಕುರಿತು ಸಾಗಾಣಿಕೆ ಮಾಡುತ್ತಿರುವಾಗ ಮಾಹಿತಿ ಮೇರೆಗೆ ಮದ್ಲಾಪೂರು ಕ್ರಾಸ್ ಹತ್ತಿರ 1) ಟಿಪ್ಪರ ನಂ ಕೆ,ಎ 37 ಎ,1552 ಮತ್ತು ಅದರಲ್ಲಿಯ 12 ಘನಮೀಟರ್ ಮರಳು ಅ.ಕಿ ರೂ 8400/- ಬೆಲೆ ಬಾಳುವದನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಧಾಳಿ ಕಾಲಕ್ಕೆ ಟಿಪ್ಪರ್ ಚಾಲಕ ಓಡಿ ಹೋಗಿದ್ದು ಕಾರಣ ಟಿಪ್ಪರ್ ಚಾಲಕನಾದ
ಹುಲಗೆಣ್ಣ ತಂದೆ ಹನುಮಂತ ಯಳವರ್ ಸಾ: ಕೋನಾಪೂರು ಪೇಟೆ ಮಾನವಿ ಮತ್ತು ಟಿಪ್ಪರ್ ಮಾಲಕನ ವಿರುದ್ದ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಪಂಚನಾಮೆ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.121/2017 ಕಲಂ
3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957 &
379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು
ಕೈಕೊಂಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ:-
ಫಿರ್ಯಾದಿ ಪುರುಷೋತ್ತಮ ತಂದೆ ಪ್ರಕಾಶ ಜಾತಿ ಮಾದಿಗ ವಯಾ 27 ವರ್ಷ ಸಾ: ಕಲ್ಲೂರು ಈಕೆಯ ತಂಗಿ ಇಸ್ತಾರಮ್ಮ 22 ವರ್ಷ ಈಕೆಯನ್ನು ಈಗ್ಗೆ 3 ವರ್ಷಗಳ ಹಿಂದೆ ಆರೋಪಿ ನಂ-01 ) ತಿಪ್ಪಣ್ಣ ತಂದೆ ಮುತ್ತಪ್ಪ ರವರಿಗ ಮದುವೆ ಮಾಡಿಕೊಟ್ಟಿದ್ದು ಆಕೆಗೆ ಕಿರುಕುಳ ನೀಡುತ್ತಿದ್ದರಿಂದ ಆಕೆಯು ಈಗ್ಗೆ 1 ವರ್ಷದ ಹಿಂದೆ ಅಪಾದಿತರ ಮೇಲೆ ಕೇಸು ಮಾಡಿಸಿದ್ದರಿಂದ ಆಕೆಯು ತನ್ನಮಗಳೊಂದಿಗೆ ತವರು ಮನೆಯಲ್ಲಿದ್ದಳು ನಿನ್ನೆ ಾಕೆಯ ಗಂಡ ಆರೋಪಿ ನಂ-01 ಈತನು ಗುಡ್ ಪ್ರಾಯೇಡೆ ಇದೆ ಎಂದು ನನ್ನ ಮಗಳನ್ನು ಕರೆದುಕೊಂಡು ಹೋಗುತ್ತೇನೆಂದು ಹೇಳಿ ಕರೆದುಕೊಂಡು ಹೋಗಿದ್ದನು, ದಿನಾಂಕ 17-04-2017 ರಂದು ಸಂಜೆ 6-30 ಗಂಟೆ ಸುಮಾರಿಗೆ ಫಿರ್ಯದಿದಾರನು ತನ್ನ ಮನೆಯ ಮುಂದೆ ಇರುವಾಗ ಮೇಲ್ಕಂಡ DgÉÆÃ¦vÀgÉ®ègÀÄ
£ÀªÀÄä ªÀÄUÀ¼À£ÀÄß £ÁªÀÅ PÀgÉzÀÄPÉÆAqÀÄ ºÉÆÃzÀgÉ PÉøÀÄ ªÀiÁqÀ®Ä
ºÉÆÃUÀÄvÉÛÃgÉ£À¯Éà ®AUÁ ¸ÀÆ¼É ªÀÄPÀÌ¼É CAvÁ CªÁZÀå±À§ÝUÀ½AzÀ ¨ÉÊzÁr PÉÊUÀ½AzÀ
ªÀÄvÀÄÛ PÀ°è¤AzÀ PÀnÖUɬÄAzÀ ºÉÆqÉzÀÄ gÀPÀÛUÁAiÀÄUÉÆ½¹ fêÀzÀ ¨ÉzÀjPÉ
ºÁQgÀÄvÁÛgÉ, CAvÁ ¦ügÁå¢ ªÉÄðAzÀ ¹gÀªÁgÀ ¥ÉưøÀ oÁuÉ ಗುನ್ನೆ ನಂ: 80/2017 PÀ®A :143,147,148, 323 ,324.504.506
¸À»vÀ 149 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :18.04.2017 gÀAzÀÄ 214 ¥ÀææPÀgÀtUÀ¼À£ÀÄß
¥ÀvÉÛ ªÀiÁr 32,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå
PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ
PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.