Thought for the day

One of the toughest things in life is to make things simple:

29 Oct 2014

Press Note and Reported Crimes

                                  
                          ¥ÀwæPÁ ¥ÀæPÀluÉ
£ÁUÀjÃPÀ §AzÀÆPÀÄ vÀgÀ¨ÉÃw ²©gÀ ¥ÀæPÀluÉ:

          gÁAiÀÄZÀÆgÀÄ f¯Áè ¥ÉÆ°Ã¸ï ªÀw¬ÄAzÀ £ÁUÀjÃPÀ §AzÀÆPÀÄ vÀgÀ¨ÉÃw ²©gÀªÀ£ÀÄß ºÀ«ÄäPÉÆArzÀÄÝ, ¸ÀzÀj vÀgÀ¨ÉÃwUÉ Cfð ¸À°è¸ÀĪÀ CªÀ¢ü ¢£ÁAPÀ: 30.09.2014 gÀAzÀÄ ªÀÄÄPÁÛAiÀÄUÉÆArgÀÄvÀÛzÉ. E£ÀÆß ºÉaÑ£À £ÁUÀjPÀjUÉ EzÀgÀ ¸Ë®¨sÀåªÀ£ÀÄß zÉÆgÀQ¹ PÉÆqÀĪÀ ¸À®ÄªÁV ¸ÀzÀj vÀgÀ¨ÉÃw ²©gÀPÉÌ Cfð ¸À°è¸ÀĪÀ CªÀ¢üAiÀÄ£ÀÄß ¢£ÁAPÀ: 10.11.2014 gÀ ªÀgÉUÉ «¸ÀÛj¹zÀÄÝ, ¨sÀwðªÀiÁrzÀ CfðUÀ¼À£ÀÄß ¢£ÁAPÀ: 15.11.2014 gÉÆ¼ÀUÁV ¥Éưøï G¥Á¢üÃPÀëPÀgÀ PÁAiÀiÁð®AiÀÄ, f¯Áè ¸À±À¸ÀÛç «ÄøÀ®Ä ¥ÀqÉ, f¯Áè ¥ÉÆ°Ã¸ï C¢üÃPÀëPÀgÀ PÀbÉÃj DªÀgÀt, gÁAiÀÄZÀÆgÀÄ gÀªÀgÀ°è ¸À°è¸À§ºÀÄzÁVzÉ. ºÉaÑ£À «ªÀgÀUÀ½UÁV G¥Á¢üÃPÀëPÀgÀÄ, r.J.Dgï. gÁAiÀÄZÀÆgÀÄ, ªÉÆ.¸ÀASÉå: 9480803806 CxÀªÁ 9480803814 £ÉÃzÀÝPÉÌ ¸ÀA¥ÀQð¹ ªÀiÁ»w ¥ÀqÉAiÀħºÀÄzÁVzÉ. £ÁUÀjÃPÀgÀÄ EzÀgÀ G¥ÀAiÉÆÃUÀªÀ£ÀÄß ¥ÀqÉzÀÄPÉÆ¼Àî®Ä PÉÆÃgÀ¯ÁVzÉ.
:: ¸ÁªÀðd¤PÀgÀÄ  ¨ÉÆUÀ¸ï J¸ï.JA.J¸ï. ªÀiÁ»wUÀ¼À §UÉÎ JZÀÑjPÉ ªÀ»¸ÀĪÀ PÀÄjvÀÄ ::

          ªÉƨÉʯïUÀ½UÉ ¤ÃªÀÅ ¥ÉæöÊeï UÉ¢ÝgÀÄ«j ¤ªÀÄä ºÉ¸ÀgÀÄ ªÀÄvÀÄÛ «¼Á¸À ºÁUÀÆ ¨ÁåAPï SÁvÉ £ÀA§gÀ£ÀÄß  J¸ï.JA.J¸ï. ªÀiÁr, CAvÁ ¨ÉÆUÀ¸ï J¸ï.JA.J¸ï. PÀ½¹, CAvÀæeÁ®zÀ°è ¤ªÀÄä£ÀÄß ¹®ÄQ¹ §gÀħgÀÄvÁÛ UɼÉAiÀÄgÀ£ÁßV ªÀiÁrPÉÆAqÀÄ ¤ªÀÄä ¨ÁåAPï SÁvÉAiÀİègÀĪÀ ºÀtªÀ£ÀÄß PÀ§½¹ ªÉÆÃ¸À ªÀiÁqÀĪÀ C£ÉÃPÀ PÀA¥À¤UÀ¼ÀÄ F jÃw ªÀiÁqÀĪÀ ¸ÁzÀåvÉUÀ½gÀÄvÀÛªÉ. PÁgÀt EAvÀºÀ CAvÀæeÁ®zÀ°è ¹®ÄQ ªÉÆÃ¸À ºÉÆÃUÀ¢gÀ®Ä gÁAiÀÄZÀÆgÀÄ f¯ÉèAiÀÄ ¸ÁªÀðd¤PÀgÀ°è,  f¯Áè ¥ÉÆ°Ã¸ï ªÀjµÁ×¢üÃPÁjUÀ¼ÁzÀ JA. J£ï. £ÁUÀgÁeï gÀªÀgÀÄ ªÀÄ£À« ªÀiÁrgÀÄvÁÛgÉ. 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:- 
zÉÆA© ¥ÀæPÀgÀtzÀ ªÀiÁ»w:-
              ಸಿರವಾರ ಗ್ರಾಮದ ಸೀಮಾಂತರದಲ್ಲಿ ಪಿರ್ಯಾದಿ  ಶ್ರೀ ಚಂದ್ರಮೌಳಿ ತಂದೆ ಶರಣಪ್ಪ ಜಾತಿ:ಹಡಪದ,ವಯ-28ವರ್ಷ, ಉ:ವ್ಯವಸಾಯ ಸಾ:ಸಿರವಾರ FvÀ£À ತಾಯಿಯಾದ ಶ್ರೀಮತಿ ನಾಗರತ್ನಮ್ಮ ಇವರ ಹೆಸರಿನಲ್ಲಿರುವ ಹೊಲಸರ್ವೆ ನಂ.157ರಲ್ಲಿ ವಿಸ್ತೀರ್ಣ-8-ಎಕರೆ27-ಗುಂಟೆ ಜಮೀನದಲ್ಲಿ ಆರೋಪಿತgÁzÀ [1] ಬಸವರಾಜ ತಂದೆ ಸಂಗಣ್ಣ    [2] ಮಲ್ಲಪ್ಪ ತಂದೆ ಸಂಗಪ್ಪ    [3] ಬಸ್ಸಮ್ಮ ಗಂಡ ಬಸವರಾಜ   [4] ಭಾರತಿ ತಂದೆ ಮಲ್ಲಪ್ಪ     [5] ಶರಣಮ್ಮ ತಂದೆ ಸಂಗಪ್ಪ ಎಲ್ಲರೂ ಜಾತಿ:ಹಡಪದ,ಸಾ:ಸಿರವಾರ EªÀರೆಲ್ಲರೂ ನಮಗೆ ಸಹ ಪಾಲು ಬರುತ್ತದೆಂದು      ದಿ.28-10-2014ರಂದು ಮುಂಜಾನೆ 09-30ಗಂಟೆ ಸುಮಾರು ಹೊಲದಲ್ಲಿ ಅತಿಕ್ರಮಪ್ರವೇಶ ಮಾಡಿ ಪಿರ್ಯಾದಿ ದಾರರು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಕೆಲಸ ಮಾಡದಂತೆ ಅಡ್ಡಿಪಡಿಸಿರುತ್ತಾರೆಂದು ನೀಡಿದ ದೂರಿನ ಮೇಲಿಂದ ¹gÀªÁgÀ ¥ÉÆÃ°Ã¸À oÁuÉ,UÀÄ£Éß £ÀA: 231/2014 PÀ®A: 143,147,341,447 ¸À»vÀ 149 L.¦.¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
            ಮೃತ ²æÃªÀÄw ನಾಗರತ್ನಮ್ಮ @ ನಿರ್ಮಲ ಗಂಡ ವಿರೇಶ 27 ವರ್ಷ ಲಿಂಗಾಯತ ಮನೆಗೆಲಸ ಸಾ|| ಸಾನಬಾಳ ತಾ|| ಲಿಂಗಸ್ಗೂರು ದಿನಾಂಕ 18-05-2006ನೇ ಇಸ್ವಿಯಲ್ಲಿ ಮದುವೆಯನ್ನು ವರೋಪಚಾರ ಮಾಡಿ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆಯಾಗಿ 2 ವರ್ಷ ಚನ್ನಗಿದ್ದು ತದ-ನಂತರ ಈಗ್ಗೆ 2 ವರ್ಷದಿಂದ ಇನ್ನೂ ಹೆಚ್ಚಿನ ವರದಕ್ಷಣೆ ಹಣವನ್ನು ತರುವಂತೆ ಮೃತಳ ಮಾವ ಗುರನಗೌಡ ಮತ್ತು ಅತ್ತೆ ಗಂಡ ಮಾನಸಿಕ ಹಿಂಸೆ ನೀಡಿದ್ದು ಅಲ್ಲದೇ ಅವಾಚ್ಚ ಶಬ್ದಗಳಿಂದ ನಿರಂತರವಾಗಿ ಬೈದಿದ್ದು ಅಲ್ಲದೇ ನನ್ನಿಂದ ಬದುಕಲು ಸಾದ್ಯವಿಲ್ಲ ಬೇಸರವಾಗಿದೆ ನಾನು ಅಲ್ಲಿ  ಇರುವುದಿಲ್ಲ ಇಲ್ಲಿಗೆ ಬರುತ್ತನೆ ಎಂದು ಮೃತಳು ತನ್ನ ತವರು ಮನೆಗೆ ಹೋದಾಗ ಹೇಳಿಕೊಂಡಿದ್ದಳು ಆಗ ಆಕೆಯ ಅಣ್ಣ ಪಿರ್ಯಾದಿ ಮತ್ತು ತಂದೆ ತಾಯಿ ಇದು ಸಂಸಾರದ ವಿಷಯ ಮುಂದೆ ಸರಿಹೊಗಬಹುದು ಅಂತಾ ಹೇಳಿ ಕಳುಹಿಸಿದ್ದು ನಂತರ ದಿನಾಂಕ 28-10-2014 ರಂದು ಬೆಳಿಗ್ಗೆ 08.00 ಗಂಟೆಗೆ ವಿಷ ಸೇವನೆ ಮಾಡಿ ಮನೆಯಲ್ಲಿ ಬಿದ್ದಾಗ ಬೇಗನೆ ಆಸ್ಪತ್ರೆಗೆ ಕರೆದುಕೊಂಡು ಹೊಗದೆ ತಡವಾಗಿ ನಿರ್ಲಕ್ಷತನದಿಂದ ಆಸ್ಪತ್ರೆಗೆ ಕರೆದುಕೊಂಡು ಹೊಗಿ ಮದ್ಯಾಹ್ನ 12.00 ಗಂಟೆಗೆ ಮೃತಪಟ್ಟದ್ದು ಇರುತ್ತದೆ. ಮೃತಳು ಆರೋಪಿತರು ನೀಡುವ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ತಾಳಲಾದೆ ವಿಷ-ಸೇವನೆ ಮಾಡಿ ಮೃತಪಟ್ಟದ್ದು ಇರುತ್ತದೆ.ಅಂತಾ ನೀಡಿದ ದೂರಿನನ್ವಯ  ªÀÄ¹Ì ಠಾಣಾ ಗುನ್ನೆ ನಂಬರ 124/14 ಕಲಂ 498 () 306 ಸಹಿತ 34 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
       ದಿನಾಂಕ:- 26-10-2014 ರಂದು  ಫಿರ್ಯಾದಿ ಮುಕ್ಕಣ್ಣ ತಂದೆ ರಮೇಶ ವ:18 ವರ್ಷ  ಜಾ: ನಾಯಕ ಉ:ಕೂಲಿಕೆಲಸ ಸಾ; ಸಿರವಾರ FvÀನು ಬೆಳಿಗ್ಗೆ ಕೂಲಿಕೆಲಸಕ್ಕೆ ಹೊಗಿ ವಾಪಸ್ ನಡೆದು ಕೊಂಡು ಮನೆಗೆ ಬರುವಾಗ ಸಿರವಾರ  ಗ್ರಾಮದ ವಿ.ಆರ್.ಎಸ್. ಶಾಲೆಯ ಮುಂದೆ ಚಿಂಚರಿಕಿ ರಮೇಶ ದೊರೆ ಇವರ ಹೊಲದ ಹತ್ತಿರ ರಸ್ತೆಯ ಎಡಬಾಜು ಹಿಡಿದು ನಡೆದು ಕೊಂಡು ಬರುವಾಗ ಹಿಂದಿನಿಂದ ವಸಂತನಾಯಕ ಹೊಂಡಾ ಮೋಟಾರ್ ಸೈಕಲ್ ನಂಬರ ಕೆ.-36 4479 ನೆದ್ದರ ಚಾಲಕ ಸಾ:ಸಿರವಾರ  FvÀ£ÀÄ ತನ್ನ ಸೈಕಲ ಮೋಟಾರ ಸೈಕಲ ನಂಬರ ಕೆ.-36 4479 ನೆದ್ದನ್ನು  ಅತೀವೇಗ , ಅಲಕ್ಷತನದಿಂದ ನಡೆಸಿಕೊಂಡು ಬಂದು ಟಕ್ಕರ ಕೊಟ್ಟಿದ್ದರಿಂದ ಫಿರ್ಯಾದಿದಾರನಿಗೆ ಗಂಭಿರಸ್ವರೂಪದ  ಗಾಯಗಳಾಗಿದ್ದು ಇರುತ್ತದೆ ಅಂತಾ ನಿಡಿದ ಲಿಖಿತ ದೂರಿನ ಸಾರಾಂಶ ಮೆಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 232/2014 ಕಲಂ: 279,338 IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.,  
             ದಿನಾಂಕ 28/10/14 ರಂದು ಶರಣಪ್ಪ ತಂದೆ ಅರಳಪ್ಪ ಗುಜಮಾಗಡಿ, 24 ವರ್ಷ, ನಾಯಕ, FvÀ£ÀÄ vÀªÀÄä  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ) ಮಾನವಿಯಲ್ಲಿ ಆಫೀಸ್  ಮ್ಯಾನೇಜರ್, ಸಾ: ಹಿರೆ ಬನ್ನಿಗೋಳ ತಾ: ಕುಷ್ಟಗಿ  ಜಿ: ಕೊಪ್ಪಳ ªÀÄvÀÄÛ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ) ಯಲ್ಲಿ ಪೋತ್ನಾಳ ವಲಯದ ಸೂಪೊರ್ ವೈಸರ್ ಆದ ಅನಿಲ್ ಕುಮಾರನು ತನ್ನ ಮೋಟಾರ್ ಸೈಕಲ್ ನಂ ಕೆ.ಎ15/ಕ್ಯೂ-2820 ನೇದ್ದರ ಮೇಲೆ  ರಾತ್ರಿ 8.10 ಗಂಟೆಯ ನಂತರದಿಂದ ರಾತ್ರಿ 1015 ಗಂಟೆಯ ಮಧ್ಯದ ಅವಧಿಯಲ್ಲಿ  ಹಿರೆಕೊಟ್ನೆಕಲ್ ಕಡೆಯಿಂದ ಮಾನವಿ ಕಡೆಗೆ ಬರುವಾಗ ಮಾನವಿ ಕಡೆಯಿಂದ ಲಾರಿ ನಂ ಕೆ.ಎ01/ಎ-1100 ನೇದ್ದನ್ನು ಅದರ ಚಾಲಕನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಹೋಗಿ ಅನಿಲ್ ಕುಮಾರನ ಮೋಟಾರ್  ಸೈಕಲ್ಲಿಗೆ ಢಿಕ್ಕಿ ಕೊಟ್ಟಿದ್ದಕ್ಕೆ ಅನಿಲ್ ಕುಮಾರನು ಭಾರಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಕಾರಣ ಸದರಿ ಲಾರಿಯ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 289/14 ಕಲಂ 279,304 (ಎ) ಐ.ಪಿ.ಸಿ ಸಹಿತ 187 ಐ.ಎಮ್.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
     UÁAiÀÄzÀ ¥ÀæPÀgÀtzÀ ªÀiÁ»w:-    
             ದಿನಾಂಕ:26/10/2014 ರಂದು ಸಂಜೆ 4-30 ಗಂಟೆ ಸುಮಾರಿಗೆ  ಪಿರ್ಯಾದಿ C°ÃªÀiÁ¨ÉÃUÀA UÀAqÀ ªÀÄĤgÀ, 35 ªÀµÀð, ªÀÄĹèA, ªÀÄ£ÉPÉ®¸À ¸Á: Q¯Áè ªÀÄÄzÀUÀ®è FPÉAiÀÄÄ ಮನೆಯಲ್ಲಿ ಇದ್ದಾಗ ಆರೋಪಿಗಳಾದ ಬೇಗಂ, ಬೂಡಮ್ಮ, ಮೈಬೂ, ಹಸನ್ ಇವರೆಲ್ಲರೂ ಬಂದು ಅವಾಚ್ಯ ಶಬ್ದಗಳಿಂದ ಬೈದು ಲೇ ಸೂಳೆ ನೀನು ಮನೆಯಲ್ಲಿ ಯಾಕೆ ಕುಳಿತಿದ್ದಿಯಾ ನಮ್ಮ ಮನೆಯ ಗೋಡೆಯ ಮೇಲೆ ನೀನೇಕೆ ಗೊಡೆ ಕಟ್ಟುತ್ತೀ ಎಂದು ಹೇಳಿ ಹೊರಗಡೆ ಕರೆದು ಕಲ್ಲಿನಿಂದ ಹೊಡೆದು ರಕ್ತದ ಗಾಯ ಮಾಡಿದ್ದಾರೆ. ಅಷ್ಟರಲ್ಲಿ ಪಿರ್ಯಾದಿ ಗಂಡ ಮುನಿರ ಬಂದು ಸಮಾದಾನ ಮಾಡಿದಾಗ ತನ್ನ ಗಂಡನಿಗೂ ಹೊಡೆದು ಲೇ ಸೂಳೆ ಮಗನೇ ನೀನ್ನ ಸೊಕ್ಕು ಹೆಚ್ಚಾಗಿದೆ ನಿನ್ನನ್ನು ಕೂಡಾ ಜೀವಂತ  ಬೀಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಅದರಲ್ಲಿ 1) ಬೇಗಂ ಗಂಡ ಹಸನ್ ಇವರು ಕೂದಲು ಹಿಡಿದು ಜಗ್ಗಾಡಿದರು 2) ಬೂಡಮ್ಮ ಇವರು ಕಲ್ಲಿನಿಂದ ಎದೆಗೆ ಹೊಡೆದರೂ 3) ಮಹಿಬೂಬ  ತಾಯಿ ಬೂಡಮ್ಮ ಕಲ್ಲಿನಿಂದ ಹೊಡೆದು ಕುತ್ತಿಗೆಯಲ್ಲಿ ಇದ್ದ ತಾಳಿಯನ್ನು ಹರಿದು ಕೊಂಡಿರುತ್ತಾರೆ. 4) ಹಸನ್ ಇವರು ಚಪ್ಪಲಿಯಿಂದ ಹೊಡೆದಿರುತ್ತಾರೆ. ಸದರಿ ಮೇಲೆ ತೋರಿಸಿದ ಆರೋಪಿತರು ವಿರುದ್ದ ಸೂಕ್ತ ಕ್ರಮ ಕೈಕೊಂಡು ತನಗೆ ನ್ಯಾಯ ದೊರಕಿಸಿಕೊಡಬೇಕೆಂದು ಮತ್ತು ತಾನು ಮುದಗಲ್ಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಮ್ಮ ಸಮಾಜದ ಹಿರಿಯರ ಸಮಕ್ಷಮ ಜಗಳ ಬಗೆಹರಿಯದ ಕಾರಣ ಇಂದು ತಡವಾಗಿ ಬಂದು ದೂರು ನೀಡಿರುತ್ತೇನೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 152/14 PÀ®A.324,355,504, 506s gÉ/«. 34 L¦¹ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
J¸ï.¹. /J¸ï.n. PÁAiÉÄÝ CrAiÀÄ°è ¥ÀæPÀgÀtzÀ ªÀiÁ»w:-
  ಫಿರ್ಯಾದಿ ºÀİUɪÀÄä UÀAqÀ ¢|| ®PÀëöät ªÀAiÀiÁ-30 eÁw-ªÀqÀØgï G-PÀưPÉ®¸À ¸Á|| CªÀÄgÀUÀÄAqÀ¥Àà ªÉÄÃn ¥ÉmÉÆæ®§APï »AzÉ °AUÀ¸ÀÆUÀÆgÀ FPÉAiÀÄ ಗಂಡನು ಒಂದುವರೆ ವರ್ಷದ ಹಿಂದೆ ತೀರಿಕೊಂಡಿದ್ದು ಸುಮಾರು ಎಂಟು ತಿಂಗಳನಿಂದ ಮೇಲೆ ನಮೂದಿತ ಆರೋಪಿ ನಂ-1 UÀzÉÝ¥Àà vÀAzÉ gÁd¥Àà ನೇದ್ದವನು ದಿನಾಲೂ ಆಕೆಗೆ ತನ್ನೊಂದಿಗೆ ಮಲಗಲು ಬಾ ನನ್ನ ಜೋತೆ ಸಂಸಾರ ಮಾಡು ಅಂತಾ ಕೇಳುತ್ತಿದ್ದು ನಿನಗೆ ಮದುವೆಯಾಗಿದೆ ಬೇಡ  ಅಂತಾ  ಹೇಳಿದರೂ ಕೇಳದೇ 1) UÀzÉÝ¥Àà vÀAzÉ gÁd¥Àà 2) CªÀÄgÀ¥Àà vÀAzÉ gÁd¥Àà 3) ºÀ£ÀĪÀÄAvÀ¥Àà vÀAzÉ gÁd¥Àà J¯ÁègÀÆ eÁw-PÀÄgÀ§gÀÄ ¸Á|| AiÀÄ®UÀ®¢¤ß  F ಮೂರು ಜನರು ಕೂಡಿಕೊಂಡು ದಿನಾಂಕ 27-10-2014 ರಂದು ಮಧ್ಯಾಹ್ನ 3.00 ಗಂಟೆಗೆ ಮನೆಯಲ್ಲಿ ಆಕ್ರಮ ಪ್ರವೇಶ ಮಾಡಿ ಆಕೆಗೆ ಆರೋಪಿ ನಂ-1 ನೇದ್ದವನು ಕೈ ಹಿಡಿದು ಎಳೆದಾಡಿ ನನ್ನ ಜೋತೆ ಮಲಗದಿದ್ದರೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಬೇದರಿಕೆ ಹಾಕಿದ್ದಲ್ಲದೇ ಈ ವಡ್ಡರ ಸೂಳೆಯನ್ನು ಏನು ಕೇಳುತ್ತಿರಿ ಅಂತಾ ಜಾತಿ ನಿಂದನೆ ಮಾಡುತ್ತಿದ್ದಾಗ  ಬಿಡಸಲು ಬಂದ ಆಕೆಯ ತಾಯಿಗೂ ಸಹಾ ಆರೋಪಿ ನಂ- 2 ಮತ್ತು 3 ನೇದ್ದವರು  ಕೈಗಳಿಂದಹೊಡೆಬಡೆ ಮಾಡಿ ಕಾಲಿನಿಂದ ಒದ್ದು ಒಳಪೆಟ್ಟುಗೊಳಿಸಿದ್ದು ಅಲ್ಲದೇ ಆಕೆಯ ಮಕ್ಕಳಿಗೂ ಸಹಾ ಕಾಲಿನಿಂದ ಒದ್ದಿರುತ್ತಾರೆ. ಇವರ ಮೇಲೆ ಸೂಕ್ತ ಕಾನೂನಕ್ರಮ ಜರುಗಿಸಬೇಕು ಅಂತಾ ಮತ್ತು ತನಗೆ ತಿಳಿಯದೇ ಇದ್ದುದ್ದರಿಂದ ತಡವಾಗಿ ಬಂದು ಫಿರ್ಯಾದಿ PÉÆnÖzÀÝgÀ  ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 301/14 PÀ®A. 448, 354(1)(2), 323, 324 504, 506 ¸À»vÀ 34 L.¦.¹   & PÀ®A   3(1)(11)J¸ï.¹. & J¸ï.n. DåÝPïÖ  1989   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.10.2014 gÀAzÀÄ 53 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   7,200/-   UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.