ಕಳುವಿನ ಪ್ರಕರಣದ ಮಾಹಿತಿ :-
ದಿನಾಂಕ: 20.07.2019 ರಂದು ರಾತ್ರಿ 8-30 ಗಂಟೆಯಿಂದ ದಿನಾಂಕ:21.07.2019
ರ ಬೆಳಗಿನ 9.30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ
ಕಳ್ಳರು ಸುರೇಶ್ ತಂದೆ ವೆಂಕಪ್ಪ ,ವ||34ವರ್ಷ, ಜಾ||ಕಬ್ಬೇರ್,
ಉ||ಆರ್.ಟಿ.ಪಿ.ಎಸ್. ಕಂಪನಿಯಲ್ಲಿ ಟೆಕ್ನಿಷಿಯನ್
ಫಿಟ್ಟರ್, ಸಾ||ಮನೆ ನಂ ಟೈಪ್-6-605
ಆರ್.ಟಿ.ಪಿ.ಎಸ್. ಕಾಲೋನಿ ಶಕ್ತಿನಗರ ಫಿರ್ಯಾದಿ ವಾಸದ ಮನೆಯ ಬಾಗಿಲು ಬೀಗ
ಮತ್ತು ಚಿಲಕ ಮುರಿದು ಒಳಗಡೆ ಪ್ರವೇಶಿಸಿ, ಬಂಗಾರ ಮತ್ತು ಬೆಳ್ಳಿ ಹಾಗೂ
ನಗದು ಹಣ ಒಟ್ಟು ರೂ,
2,97,300/-
ಬೆಲೆಬಾಳುವ ವಸ್ತುಗಳನ್ನು ಯಾರೋ ಕಳ್ಳರು
ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂದು ಕೊಟ್ಟ ದೂರಿನ ಮೇರೆಗೆ ±ÀQÛ£ÀUÀgÀ
¥Éư¸À oÁuÉ
UÀÄ£Éß £ÀA§gÀ 43/2019 ಕಲಂ
457, 380 ಐಪಿಸಿ ಅಡಿಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.