ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಮರಳು
ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ
04.02.2019 ರಂದು ಬೆಳಿಗ್ಗೆ 10.45
ಗಂಟೆ ಸುಮಾರಿಗೆ
ಹಟ್ಟಿ ಪಟ್ಟಣದ ಪಾಮನಕೆಲ್ಲರೂ ಕ್ರಾಸ್ ಹತ್ತಿರ ರಸ್ತೆಯಲ್ಲಿ ಆರೋಪಿತನು
ತನ್ನ ಕೆಂಪು ಬಣ್ಣದ ಮಹೀಂದ್ರಾ 475 ಡಿ.ಐ ಕಂಪನಿಯ ನಂಬರ್ ಕೆ.ಎ
36 ಟಿಸಿ 1500 ಇಂಜನ್ ನಂ ಝಡ್.ಜೆ.ಬಿ.ಸಿ01401
ಮತ್ತು ಟ್ರ್ಯಾಲೀ ನಂ ಕೆ.ಎ 36 ಟಿಸಿ 1501 ನೇದ್ದರ ಮಾಲೀಕನ ಸೂಚನೆ ಮೇರೆಗೆ ಟ್ರ್ಯಾಕ್ಟರನಲ್ಲಿ ಮರಳು ತುಂಬಿದ ಬಗ್ಗೆ ಯಾವುದೇ ದಾಖಲಾತಿಗಳು ಇಲ್ಲದೇ
ಕಳ್ಳತನದಿಂದ ಅ.ಕಿ.ರೂ 1500
ರೂ ಸಾವಿರ
ಬೆಲೆಬಾಳುವ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ ಫಿರ್ಯಾದಿ ²æÃ
UÀAUÀ¥Àà §Ä°ð, ¦.J¸ï.L ºÀnÖ ¥Éư¸ï oÁuÉ ರವರು ಪಂಚರ
ಸಮಕ್ಷಮ ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಮರಳು ಜಪ್ತಿ ಪಂಚನಾಮೆ ಮತ್ತು
ಜ್ಞಾಪನಾ ಪತ್ರವನ್ನು ಹಾಜರ್ ಪಡಿಸಿ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 23/2019 PÀ®A:
379 L¦¹ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿರುತ್ತಾರೆ.
ಮಹಿಳೆ ಕಾಣೆ ಪ್ರಕರಣದ ಮಾಹಿತಿ.
¢£ÁAPÀ
02-02-2019 gÀAzÀÄ ¨É½UÉÎ 9-45 UÀAmÉ ¸ÀĪÀiÁgÀÄ ¦gÁå¢zÁgÀ£À ªÀÄUÀ¼ÁzÀ GµÁ
21 ªÀµÀð EPÉAiÀÄÄ rVæªÀgÉUÉ «zsÁå¨Áå¸À ªÀiÁr, ¸ÀzÀå ªÀĹÌAiÀÄ CA¨ÉÃqÀÌgï
£ÀUÀgÀzÀ°è£À vÀªÀÄä ¸ÉÆÃzÀgÀ ªÀiÁªÀ£À ªÀÄ£ÉAiÀÄ°è ªÁ¸À«zÀÄÝ, ºÀ£ÀĪÀÄAvÀ
zÉêÀ¸ÁÜ£ÀPÉÌ ºÉÆÃV §gÀÄvÉÛãÉAzÀÄ ºÉý ºÉÆÃV, JµÀÄÖªÀvÁÛzÀgÀÄ ªÁ¥À¸ï ªÀÄ£ÉUÉ
§gÀzÉ PÁuÉAiÀiÁVzÀÄÝ, ¸ÀzÀj ¢£À¢AzÀ F ¢£ÀzÀªÀgÉUÉ ¸ÀA§A¢PÀgÀ HgÀÄUÀ¼À°è GµÁ
EPÉAiÀÄ §UÉÎ «ZÁj¹ ºÁUÀÆ ºÀÄqÀÄPÁr £ÉÆrzÀÄÝ J°èAiÀÄÄ ¸ÀºÀ GµÁ EPÉAiÀÄÄ §UÉÎ
AiÀiÁªÀÇzÉà ¹UÀ°¯Áè. DUÁV £ÁªÀÅUÀ¼ÀÄ vÀªÀÄä°è vÀqÀªÁV §AzÀÄ zÀÆgÀÄ
¸À°è¸ÀÄwÛzÀÄÝ, PÁgÀt PÁuÉAiÀiÁzÀ £À£Àß ªÀÄUÀ¼ÀÄ GµÁ FPÉAiÀÄ£ÀÄß ¥ÀvÉÛ ªÀiÁr
PÉÆqÀ¨ÉÃPÁV «£ÀAw CAvÁ ¤ÃrzÀ °TvÀ zÀÆj£À ªÉÄÃ¯É ªÀÄ¹Ì ¥Éưøï oÁuÉ UÀÄ£Éß
£ÀA§gÀ 15/2019 PÀ®A ªÀÄ»¼É PÁuÉ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.
C¥ÀWÁvÀ ¥ÀæPÀgÀtzÀ ªÀiÁ»w.
ದಿನಾಂಕ 04/02/2019 ರಂದು
ಮದ್ಯಾಹ್ನ 3-00 ಗಂಟೆಗೆ ಫಿರ್ಯಾದಿ gÀ«ÃAzÀæ vÀAzÉ °AUÀ¥Àà
¸ÀeÁð¥ÀÆgÀ ªÀAiÀiÁ: 42ªÀµÀð, eÁ: ªÀiÁ¢UÀ, G: SÁ¸ÀV PÉ®¸À ¸Á: PÀgÀqÀ®¯ï ºÁ.ªÀ.
°AUÀ¸ÀÄUÀÆgÀ ರವರು
ಠಾನೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿ ಕೊಟ್ಟಿದ್ದರ ಸಾರಾಂಶವೆನೆಂದರೆ ದಿನಾಂಕ 06/01/2019 ರಂದು
ತನ್ನ ಮಿತ್ರ ವೆಂಕಟೇಶ ನಾಯಕ ಇವರ ಮನೆ ದೇವರು ದೀನಸಮುದ್ರದಲ್ಲಿ ಇದ್ದುದ್ದರಿಂದ ಆತನು ನೀರಲಕೇರಾ
ಗ್ರಾಮದ ರಮಜಾನ ಈತನ ಮೂರು ಗಾಲಿ ಆಟೋ ನಂ ಕೆಎ 36 ಬಿ 5592 ನೇದ್ದು ಮುಗಿಸಿದ್ದು ಅದರ ಚಾಲಕನು ಆಟೋ
ತೆಗೆದುಕೊಂಡು ಬಂದು ಬುದ್ದಿನ್ನಿ ಆಸ್ಪತ್ರೆ ಬಂದಿದ್ದು ತಾನು ತನ್ನ ಗೆಳಯರಾದ ಶಿವಶಂಕರ, ಚಂದ್ರಶೇಖರ,
ಶರಣಪ್ಪ, ಗೌಡಪ್ಪ ಎಲ್ಲಾರೂ ಕೂಡಿ ಆಟೋದಲ್ಲು ಮದ್ಯಾಹ್ನ ಲಿಂಗಸುಗೂರದಿಂದ ಹೊರಟು ಮದ್ಯಾಹ್ನ 1-30
ಗಂಟೆಗೆ ಲಿಂಗಸುಗೂರ ಮಸ್ಕೀ ರಸ್ತೆಯ ಮೇಲೆ ಕಸಬಾ ಲಿಂಗಸುಗೂರ ದಾಟಿ ಹೋಗುತ್ತಿದ್ದಾಗ ಆಟೋ ಚಾಲಕನು
ಆಟೋವನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ರಸ್ತೆಯ ಎಡಕ್ಕೆ ಹಾಕಿದ್ದರಿಂದ
ಒಮ್ಮಲೇ ತಿರುಗಾಡಿಸಿದ್ದರಿಂದ ಫಿರ್ಯಾದಿದಾರನು ಎಡಗಡೆ ಕುಳಿತ್ತಿದ್ದರಿಂದ ಆಟೋ ತನ್ನ ಮೇಲೆ ಬಿದ್ದು
ತನ್ನ ಬಲ ಗೈ ಮೊಣ ಕೈ ಮುರಿದ್ದು, ಎಡ ಗೈ ಮೊಣ ಕೈಯಿಂದ ಕೆಳಗೆ ಗೀಚದಂತಾಗಿ, ಬೆರಳು ಕಟ್ಟಾಗಿ, ಬಲ
ಗೈ ಹಿಡಿಕಿಗೆ ರಕ್ತಗಾಯವಾಗಿದ್ದು ಎಡಗಾಲ ಮೊಣಕಾಲ ಕೆಳಗೆ ಗೀಚಿದಂತಾಗಿದ್ದು, ಆಟೋ ಪಲ್ಟಿಯಾದ ನಂತರ
ಚಾಲಕನು ಅಲ್ಲಿಂದ ಓಡಿ ಹೋಗಿದ್ದು ಆತನ ಹೆಸರು ವೈಗೈರೆ ಗೊತ್ತಿರುವುದಿಲ್ಲಾ. ಆಟೋದಲ್ಲಿ ಕುಳಿತ ಉಳಿದವರಿಗೆ
ಯಾವುದೆ ಗಾಯ ವೈಗೈರೆ ಆಗಿರುವುದಿಲ್ಲಾ. ಕೂಡಲೇ ತನಗೆ ಬಾಗಲಕೋಟೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ
ಕೊಡಿಸಿದ್ದು ಚೇತರಿಸಿಕೊಂಡು ಈಗ ತಡವಾಗಿ ಬಂದು ದೂರು ಕೊಟ್ಟಿದ್ದರ ಫಿರ್ಯಾದಿ
ಸಾರಾಂಶದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 29/2019 PÀ®A. 279,338 L.¦.¹
& 187 LJªÀiï « DPïÖ
ಅಡಿಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
DgÉÆÃ¦ ¹é¥ÀÖ PÁgÀ £ÀA§gÀ PÉJ-05 JªÀiï.«-5836
£ÉÃzÀÝgÀ ZÁ®PÀ£ÁzÀ nJªÀiï eÉÊgÁªÀiï vÀAzÉ n ªÀiÁgÀ±ÀAiÀÄå ¸Á- gÁAiÀÄZÀÆgÀ
FvÀ£ÀÄ PÁgÀ£ÀÄß Cw ªÉÃUÀªÁV ªÀÄvÀÄÛ C®PÀëvÀ£À¢AzÀ £Àqɹ ¦AiÀiÁ𢠱ÀgÀtÄ
SÉuÉÃzsï vÀAzÉ GvÀÛ¥Àà SÉuÉÃzï ªÀAiÀiÁ-21 eÁ- °AUÁAiÀÄvÀ G- ªÁå¥ÁgÀ ¸Á-
zÉêÀzÀÄUÀð EªÀgÀ ªÀiÁªÀ £ÀqɸÀÄwÛzÀÝ ¥Áå±À£ï ¥ÉÆæÃ ªÉÆÃmÁgÀ ¸ÉÊPÀ¯ï £ÀA§gÀ PÉJ-36
EJ-0976 £ÉÃzÀÝPÉÌ »A¢¤AzÀÀ lPÀÌgÀ PÉÆlÄÖ ªÉÆÃmÁgÀ ¸ÉÊPÀ¯ï ¸ÀªÉÄÃvÀ PɼÀUÀqÉ
©Ã½¹ ªÉÆÃmÁgÀ ¸ÉÊPÀ¯ï ZÁ®PÀ£ÁzÀ ¦AiÀiÁ𢠪ÀiÁªÀ ZÀ£Àß§¸ÀªÀ @ gÁd¥Àà¤UÉ ºÀuÉUÉ
vÀgÀazÀ gÀPÀÛUÁAiÀÄ, §®PÉÊ §ÄdPÉÌ ¨sÁj M¼À¥ÉlÄÖ, JqÀPÉÊ CAUÉÊUÉ ¨sÁj M¼À¥ÉlÄÖ,
PÁ°UÉ C®è°è vÀgÀazÀ gÀPÀÛUÁAiÀÄUÀ¼ÁVzÀÄÝ,
ªÉÆÃmÁgÉ ¸ÉÊPÀ¯ï »AzÉ PÀĽvÀ CPÀæªÀÄ¥Á±À vÀAzÉ SÁeÁºÀĸÉãï FvÀ¤UÉ
¸ÉÆAlPÉÌ ¨sÁj M¼À¥ÉlÄÖ, PÉÊPÁ°UÉ vÀgÀazÀ gÀPÀÛUÁAiÀÄ, ºÀuÉUÉ vÀgÀazÀ
gÀPÀÛUÁAiÀÄ, PÉÊPÁ°UÉ C®è°è vÀgÀazÀ gÀPÀÛUÁAiÀÄUÀ¼ÁVzÀÄÝ, E§âgÀ£ÀÄß aQvÉì
PÀÄjvÀÄ zÉêÀzÀÄUÀðzÀ D¸ÀàvÉæUÉ C¥ÀWÁvÀ¥Àr¹zÀ PÁj£À ZÁ®PÀ£ÀÄ vÀAzÀÄ ¸ÉÃjPÉ
ªÀiÁrzÀÄÝ EgÀÄvÀÛzÉ. ¦AiÀiÁð¢zÁgÀ£ÀÄ UÁAiÀiÁ¼ÀÄUÀ¼À AiÉÆÃUÀPÉëêÀĪÀ£ÀÄß
£ÉÆÃrPÉÆAqÀÄ EAzÀÄ ¢£ÁAPÀ 4/02/2019 gÀAzÀÄ ¸ÀªÀÄAiÀÄ 17-00 UÀAmÉUÉ vÀqÀªÁV
oÁuÉUÉ ºÁdgÁV ¸À°è¹zÀ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï
oÁuÉ UÀÄ£Éß £ÀA§gÀ UÀÄ£Éß £ÀA.17/2019 PÀ®A-PÀ®A 279,337,338 L¦¹
PÁAiÉÄÝ £ÉÃzÀÝgÀ°è ¥ÀæPÀgÀ ¥ÀæPÀgÀt
zÁR°¹ vÀ¤SÉ PÉÊUÉÆArgÀÄvÁÛgÉ.
C§PÁj PÁAiÉÄÝ
¥ÀæPÀgÀtzÀ ªÀiÁ»w.
ದಿನಾಂಕ:
04-02-2019 ರಂದು 4-30 ಪಿ.ಎಂಕ್ಕೆ ಪಿಎಸ್ ಐ ಲಿಂಗಸುಗೂರ
ರವರಿಗೆ ಮಾಹಿತಿ ಬಂದಿದ್ದೆನೆಂದರೆ ಹೊನ್ನಳ್ಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಮೇಲೆ ನಮೂದಿಸಿದ ಆರೋಪಿತಳು
ತನ್ನ ಹತ್ತಿರ ಮದ್ಯದ ಪೌಚುಗಳನ್ನು
ಇಟ್ಟುಕೊಂಡು ಅನಧಿಕೃತವಾಗಿ ಯಾವುದೆ ಲೈಸನ್ಸ ಇಲ್ಲದೇ ಸಾರ್ವಜನಿಕರಿಗೆ ಮಾರಾಟ
ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ
ಸಂಜೆ
5-00 ಗಂಟೆಗೆ ದಾಳಿ ಮಾಡಲು ಮಾರಾಟ ಮಾಡುತ್ತಿದ್ದ ಮಹಿಳೆ ಓಡಿ ಹೋಗಿದ್ದು
ಅವಳ ತಾಬದಲ್ಲಿ ಇದ್ದ ಮದ್ಯದ ಪೌಚುಗಳನ್ನು ಪರಿಶೀಲಿಸಿ ನೋಡಲಾಗಿ ಮೇಲೆ
ನಮೂದಿಸಿದಂತೆ ಇದ್ದು,
ಹೀಗೆ ಮದ್ಯದ ಪೋಚ್ ಗಳ ಒಟ್ಟು ಅ.ಕಿ.ರೂ 5835/-
ರೂ ಬೆಲೆ ಬಾಳುವಂತವುಗಳನ್ನು ಮದ್ಯವನ್ನು ಜಪ್ತಿ ಮಾಡಿಕೊಂಡಿದ್ದು, ವಾಪಸ್ಸು ಠಾಣೆಗೆ ಬಂದು ಕೊಟ್ಟ ಪಂಚನಾಮೆ & ವರದಿಯ ಮೇಲಿಂದ ಆರೋಪಿ EA¢gÀªÀÄä UÀAqÀ ¢.ªÉAPÀmÉñÀ UÀÄvÉÛzÁgÀ
ªÀAiÀiÁ: 35 ªÀµÀð ¸Á: ºÉÆ£Àß½ ಈಕೆಯ
ವಿರುದ್ದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ್
30/2019
PÀ®A. 32,34 PÉ.E DåPïÖ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ
ಕೈಗೊಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ 04-02-2019
ರಂದು ಸಾಯಂಕಾಲ
7-45 ಗಂಟೆಗೆ ಫಿರ್ಯಾಧಿ zÀÄgÀÄUÀªÀÄä vÀA ¥ÀgÀ¸À¥Àà ªÀ. 42 eÁw ªÀiÁ¢UÀ À G.
ªÀÄ£ÉPÉ®¸À ¸Á, ¨sÉÆÃUÀ¥ÀÆgÀ vÁ. ªÀÄ¹Ì ಈಕೆಯು ಬಸವರಾಜ ಕಂದಗಲ್,
ಹುಸೇನಪ್ಪ,
ಬಸವರಾಜ ತಂ ಈರಪ್ಪ ಸಿಂಧನೂರ ಇವರೊಂದಿಗೆ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬೆರಳಚ್ಚು ಮಾಡಿದ ದೂರನ್ನು ತಂದು ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ ಫಿರ್ಯಾಧಿ ಮತ್ತು ಆರೋಪಿತರು ಒಂದೆ ಕುಲಸ್ಥರಿದ್ದು ದಿನಾಂಕ 01-02-2019 ರಂದು ಮದ್ಯಾಹ್ನ
1-00 ಗಂಟೆಯ ಸುಮಾರು ಫಿರ್ಯಾಧಿದಾರಳು ಆರೋಪಿ ನಂಭರ
01 ನೇದ್ದವನ ಮನೆಯ ಮುಂದೆ ನಡೆದುಕೊಂಡು ಹೋಗುವಾಗ ಆರೋಪಿ ನಂಬರ
01 ನೇದ್ದವನು ಫೀರ್ಯಾಧಿದಾರಳನ್ನು ನೋಡಿ ಕ್ಯಾಕರಿಸಿ ಹೂಗಿದು ಎಂತೆಂತವರು ಸಾಯುತ್ತಾರೆ ಈ ಸೂಳೆ ಸಾಯುತ್ತಿಲ್ಲಾ ಅಂತಾ ಅವಾಚ್ಯವಾದ ಶಬ್ದಗಳಿಂದ ಬೈಯದನು ಫೀರ್ಯಾಧಿದಾರಳು ಅವರಿಗೆ ಏನು ಅನ್ನದೆ ತನ್ನ ಪಾಡಿಗೆ ತಾನು ಮನೆಗೆ ಹೋಗಿ ಇರುವಾಗ ಫಿರ್ಯಾದೀದಾರಳ ತಮ್ಮನಾದ ನಿರುಪಾದಿ ಈತನಿಗೆ ಆರೋಪಿತರು ಹೊಡೆಯುತ್ತಿದ್ದ ಬಗ್ಗೆ ವಿಷಯ ಗೊತ್ತಾಗಿ ಜಗಳ ಬಿಡಿಸಲು ಹೋದಾಗ ಆರೋಪಿ ನಂಭರ
01 ಈತನು ಫೀರ್ಯಾದಿದಾರಳಿಗೆ ಇ ಸೂಳೆ ಜಗಳ ಬಿಡಿಸಲು ಬಂದಿದ್ದಾಳೇ ಇವಳನ್ನು ಬಿಡುವದು ಬೇಡ ಅಂತಾ ಅಂದಾಗ ಆರೋಪಿ ನಂಭರ
02 ಈತನು ಫೀರ್ಯಾಧಿಯ ಎದೆಗೆ ಒದ್ದು ಕೆಳಗೆ ಬಿಳಿಸಿದಾಗ ಆರೋಪಿ ನಂಭರ
8.9.10 ನೇದ್ದವರು ಕಾಲಿನಿಂಧ ಒದ್ದಿದ್ದು
, ಆಗಾ ಆರೋಫಿ ನಂಭರ
01 ªÀÄ®è¥Àà vÀA CªÀÄgÀ¥Àà ಈತನು ಫೀರ್ಯಾಧಿಯ ಕೂದಲು ಹಿಡಿದು ಎಳೆದಾಡಿದನು ಆರೋಫಿ ನಂಭರ
02 ªÀÄ®è¥Àà vÀA CªÀÄgÀ¥Àà ಈತನು ತನ್ನ ಕಾಲಲ್ಲಿ ಇದ್ದ ಚಪ್ಪಲಿಯಿಂದ ಮುಖಕ್ಕೆ ಮತ್ತು ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿ ಅಲ್ಲೆ ಇದ್ದ ಸೈಜ ಕಲ್ಲಿನಿಂದ ಫೀರ್ಯಾಧಿಯ ತಮ್ಮನಾದ ನಿರುಪಾದಿ ತಲೆಯ ಮೇಲೆ ಹಾಖಲು ಹೋದಾಗ ತಪ್ಪಿಸಿಕೊಂಡಿದ್ದು ಇರುತ್ತದೆ.
ಇದರ ಬಗ್ಗೆ ಊರಿನ ಹಿರಿಯರು ರಾಜಿ ಸಂದಾನ ಮಾಡೋಣ ಅಂತಾ ಹೇಳಿದಾಗ ಫೀರ್ಯಾಧಿದಾರರು ಅವರ ಮಾತಿಗೆ ಬೆಲೆ ಕೊಟ್ಟು ಊರಲ್ಲಿ ಇದ್ದಿದ್ದು,
ಇಂದು ದಿನಾಂಕ
04-02-2019 ರಂದು ಬೆಳಗ್ಗೆ 6-00 ಗಂಟೆಯ ಸುಮಾರು ಫೀರ್ಯಾಧಿದಾರಳು ಬರ್ಹಿದೆಸೆಗೆ ಹೋಗುತ್ತಿರುವಾಗ ಆರೋಫಿ ನಂಭರ
01 ತನು ಲೇ ಸೂಳೆ ಮೊನ್ನೆ ಒದ್ದಿದ್ದೆವೆ ನಮ್ಮನ್ನು ಏನು ಕಿತಿಕೊಳ್ಳಲಿಕ್ಕೆ ಆಗುವದಿಲ್ಲಾ ನಿಮ್ಮನ್ನು ಒದ್ದು ನಿಮ್ಮ ಮೇಲೆ ಕೇಸು ಮಾಡಿದ್ದೆವೆ ನಿಮ್ಮನ್ನು ಊರು ಬಿಟ್ಟು ಹೊರಗೆ ಹಾಕುತ್ತೆವೆ ಅಂತಾ ಆರೋಫಿತರೆಲ್ಲರು ಅವಾಚ್ಯವಾಗಿ ಬೈದು ಜೀವದಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದೂರು ನೀಡಿದ್ದರ ಸಾರಾಂಶದ ಮೆಲಿಂದ ತುರುವಿಹಾಳ ಪೊಲೀಸ್
ಠಾಣೆ ಗುನ್ನೆ ನಂಭರ 24/2019 ಕಲಂ
143.147.148.504.323.324.354 355 .506 ರೆ/ವಿ
149 ಐಪಿಸಿ ಪ್ರಕಾರ ಗುನ್ನೆ ದಾಖಲಾಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.