ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಪೊಲೀಸ್ ದಾಳಿ ಪ್ರಕರಣದ ಮಾಹಿತಿ.
¢£ÁAPÀ 14-10-2018 gÀAzÀÄ ¸ÀAeÉ 5-00 UÀAmÉUÉ °AUÀ¸ÀÄUÀÆj£À
L±ÀéAiÀÄð qÁ¨ÁzÀ »AzÉ ¸ÁªÀðd¤PÀ ¸ÀܼÀzÀ° 52 E¸ÉàÃmï J¯ÉUÀ¼À£ÀÄß G¥ÀAiÉÆÃV¹
CAzÀgï §ºÁgï JAzÀÄ £À¹Ã§zÀ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl
DqÀÄwÛzÁÝUÀ ¹¦L °AUÀ¸ÀÄUÀÆgÀ EªÀgÀ ªÀiÁUÀðzÀ±Àð£ÀzÀ°è ¦.J¸ï.L &
¹§âA¢AiÀĪÀgÉÆA¢UÉ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr ªÉÄïÁÌt¹zÀ 1. ªÀÄ»§Æ§¸Á§
vÀAzÉ EªÀiÁªÀĸÁ§ ¨sÁUÀªÁ£À ªÀAiÀiÁ: 27ªÀµÀð, eÁ: ªÀÄĹèA, G: PÁ¥ÉÃðAlgÀ ¸Á:
PÀ¸À¨Á °AUÀ¸ÀÄUÀÆgÀ 2. ±ÀgÀt§¸ÀªÀ vÀAzÉ AiÀĪÀÄ£À¥Àà £ÀgÀPÀ®¢¤ß ªÀAiÀiÁ:
30ªÀµÀð, eÁ: £ÁAiÀÄPÀ, G: MPÀÌ®ÄvÀ£À ¸Á: PÀ¸À¨Á °AUÀ¸ÀÄUÀÆgÀ 3. UÁå£À¥Àà vÀAzÉ
ªÀÄ®è¥Àà »gÉêÀĤ ªÀAiÀiÁ: 36ªÀµÀð, eÁ: ªÀqÀØgÀ, G: ªÉÄñÀ£À PÉ®¸À ¸Á: PÀ¸À¨Á
°AUÀ¸ÀÄUÀÆgÀ. 3 d£À DgÉÆÃ¦vÀjAzÀ & PÀtzÀ°è £ÀUÀzÀÄ ºÀt MlÄÖ gÀÆ. 6,570/-
gÀÆUÀ¼ÀÄ ªÀÄvÀÄÛ 52 E¸ÉàÃl J¯ÉUÀ¼ÀÄ d¥sÀÄÛ ªÀiÁrzÀÄÝ, ¸ÀzÀj zÁ½
£ÉqɸÀ®Ä ªÀiÁ£Àå £ÁåAiÀiÁ®AiÀÄ¢AzÀ ¥ÀgÀªÁ¤UÉ ¥ÀqÉAiÀÄĪÀµÀÖgÀ°è DgÉÆÃ¦vÀgÀÄ Nr
ºÉÆÃUÀĪÀ ¸ÀA§ªÀ EzÀÄÝjAzÀ ºÁUÉÃAiÉÄà vÀPÀët zÁ½ £ÉqÀ¹zÀÄÝ EgÀÄvÀÛzÉ CAvÁ EzÀÝ
¸ÀzÀj ¥ÀAZÀ£ÁªÉÄ & ªÀgÀ¢ ªÉÄðAzÀ °AUÀ¸ÀÆUÀÆgÀÄ ¥Éưøï oÁuÉ UÀÄ£Éß £ÀA. 372/2018
PÀ®A 87 PÉ.¦ DPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.
¸ÀİUÉ ¥ÀæPÀgÀtzÀ ªÀiÁ»w.
ದಿನಾಂಕ
15.10.2018 ರಂದು 1-00 ಗಂಟೆಗೆ ಠಾಣೆಗೆ ²æÃ ¸ÀħâgÁAiÀÄÄqÀÄ vÀAzÉ ¢;¸ÀĨsÁ¸ÀZÀAzÀæ ¨ÉÆÃ¸À
ªÀAiÀiÁ; 48 ªÀµÀð eÁw §tfUÀ G; UÀĪÀiÁ¸ÀÛ ¸Á; ªÀÄ£É £ÀA 21/408/25 Dgï.n.¹
PÁ¯ÉÆÃ¤ DzÉÆÃ¤ gÀªÀgÀÄ ಬಂದು ನೀಡಿದ ಲಿಖಿತ ದೂರಿನ ಸಾರಾಂಶ ಏನೆಂದರೆ, ದಿನಾಂಕ 14.10.2018 ರಂದು
ಫಿರ್ಯಾದಿದಾರರು ಕುಟುಂಬದೊಂದಿಗೆ ಗುಲ್ಬರ್ಗದಲ್ಲಿ ಎಂಗೇಜ್ ಮೇಂಟ್ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಆದೋನಿಗೆ ರಾಯಚೂರು ಮುಖಾಂತರ ಹೋಗುತ್ತಿರುವಾಗ ಸುಮಾರು ರಾತ್ರಿ 11-30 ವೇಳೆಯಲ್ಲಿ ವಿ.ವಿ.ಆರ್ ಚೈತನ್ಯ ಆಸ್ಪತ್ರೆ ಹತ್ತಿರ ಲಿಂಗಸ್ಗೂರು ರಸ್ತೆಯಲ್ಲಿ ಇಬ್ಬರೂ ಅಪರಿಚಿತ ವ್ಯಕ್ತಿಗಳು ಫಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಕಾರ್ ಗೆ ಅಡ್ಡ ಬಂದು ತಡೆದು ನಿಲ್ಲಿಸಿ ಬೆಂಕಿ ಪೊಟ್ಟಣ ಕೊಡಿ ಎನ್ನುವ ನೆಪದಲ್ಲಿ ಫಿರ್ಯಾದಿದಾರರ ಹತ್ತಿರ ಬಂದು ಅವರ ಕಿಸೆಯಲ್ಲಿದ್ದ ಮೊಬೈಲ್ ನ್ನು ಕಿತ್ತುಕೊಂಡಿರುತ್ತಾರೆ. ಅದನ್ನು ತಡೆಯಲು ಯತ್ನಿಸಿದ ಫಿರ್ಯಾದಿದಾರರಿಗೆ ಕಪಾಳಕ್ಕೆ ಹೊಡೆದು ಮತ್ತು ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ಇನ್ನೊರ್ವ ವ್ಯಕ್ತಿ ರಾಜು ಎಂಬುವವರ ಬಲಗೈ ಮೊಣೆಕಟ್ಟಿನ ಹತ್ತಿರ ಬಾಯಿಂದ ಕಚ್ಚಿ ಗಾಯಗೊಳಿಸಿದ್ದು ಸಾರ್ವಜನಿಕರ ಸಹಾಯಕರೊಂದಿಗೆ ಸದರಿ ಓಡಿ ಹೋಗಲು ಯತ್ನಿಸಿದ ಆರೋಪಿತರಿಗೆ ಹಿಡಿದು ಪೊಲೀಸರಿಗೆ ಮಾಹಿತಿ ತಿಳಿಸಿ ಠಾಣೆಗೆ ಬಂದು ನೀಡಿದ ದೂರಿನ ಆಧಾರದ ರಾಯಚೂರು ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 134/2018 ಕಲಂ
392 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಹಲ್ಲೆ
ಪ್ರಕರಣದ ಮಾಹಿತಿ.
ದಿನಾಂಕ 15.10.2018 ರಂದು ಮದ್ಯಾಹ್ನ 12-30 ಗಂಟೆಗೆ ಮಾನ್ಯ ನ್ಯಾಯಾಲಯದ ಸಿಬ್ಬಂದಿಯವರಾದ ಸತೀಶ ಪಿಸಿ 78 ಪಶ್ಚಿಮ ಪೊಲೀಸ್ ಠಾಣೆ ರಾಯಚೂರು ರವರು ಮಾನ್ಯ ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಗಳು ಜೆ.ಎಂ.ಎಫ್.ಸಿ 4 ನೇ ನ್ಯಾಯಾಲಯದ ನಿರ್ದೇಶಿತ ಖಾಸಗಿ ದೂರು ಸಂಖ್ಯೆ 131/2018 ದಿನಾಂಕಃ 24-07-2018 ನೇದ್ದನ್ನು ತಂದು ಹಾಜರು ಪಡಿಸಿದ್ದು ಸದರಿ ಖಾಸಗಿ ದೂರಿನ ಸಾರಾಂಶವೆನೆಂದರೆ
ಪಿರ್ಯಾದಿದಾರರು ಆಜಾದ್ ನಗರ ಟ್ಯಾಂಕ್ ಬಾಂಡ್ ರೋಡ್ ರಾಯಚೂರು ದಲ್ಲಿ
25*30 ಸೈಜಿನ
ಒಂದು ಮಳಿಗೆ ಹೊಂದಿದ್ದು ಸದರಿ ಮಳಿಗೆಯನ್ನು ದಿನಾಂಕ 01-12-2016 ರಂದು ಆರೋಪಿ ©. £ÁUÀgÁd vÀAzÉ
®PÀëöät ªÀAiÀiÁ; 45 ªÀµÀð eÁw »AzÀÄ G;
ªÁå¥ÁgÀ ¸Á; ªÀÄ£É £ÀA 4-3-107 ªÀÄAUÀ¼ÀªÁgï ¥ÉÃn gÁAiÀÄZÀÆgÀÄ ಈತನಿಗೆ ಮಳಿಗೆಯನ್ನು ವ್ಯಾಪಾರ ಮಾಡಿಕೊಂಡು ಇರಲು ಬಾಡಿಗೆಗೆ
ಕೊಟ್ಟು ಪ್ರತಿ ತಿಂಗಳಿಗೆ
20000/ಸಾವಿರ
ರೂಪಾಯಿಗೆ ಬಾಡಿಗೆ ಹಣ ಮಾತನಾಡಿ ಮಳಿಗೆ
ಕೊಟ್ಟು
ಆ ವೇಳಗೆ ಲೀಜ್ ಡೀಡ್ ಅಗ್ರೀಮೆಂಟ್ ನ್ನು ಮಾಡಿಸಿಕೊಂಡಿದ್ದು ಇರುತ್ತದೆ,
ಸದರಿ
ಲೀಜ್ ಅಗ್ರೀಮೆಂಟ್ ದಲ್ಲಿ ಸರಿಯಾದ ವಿದ್ಯತ್ ಬಿಲ್ ಪಾವತಿ ಕುರಿತು ಹಾಗೂ ಬಾಡಿಗೆಯನ್ನು ಪ್ರತಿ
ತಿಂಗಳು ಸಂದಾಯ ಮಾಡುವ ಕುರಿತು ತಿಳಿಸಿ ಮಾತನಾಡಿ ಮಳಿಗೆಯನ್ನುಡಿಸೆಂಬರ್-2018ನೇ ಸಾಲಿನಲ್ಲಿ ಮಳಿಗೆ ಬಿಡುವಂತೆ
ಲೀಜಿಗೆ ಕೊಟ್ಟಿದ್ದು ಇರುತ್ತದೆ.
ಅದೇ
ಪ್ರಕರವಾಗಿ ಬಿ. ನಾಗರಾಜ ರವರು ಸೆಪ್ಟಂಬರ್ 2017 ನೇ ತಿಂಗಳ ವರೆಗೆ ಬಾಡಿಗೆ ಹಣ ಸಂದಾಯ ಮಾಡಿ ನಂತರ ಅಂದರೆ 13 ತಿಂಗಳ ಅಕ್ಬೋರ್- 2018 ವರೆಗೆ ಬಾಡಿಗೆ ಹಣ
260000/ರೂಪಾಯಿಗಳನ್ನು
ಕೊಡಬೇಕಾಗಿದ್ದು ಮತ್ತು ಸದರಿ ಮಳಿಗೆಯ ವಿದ್ಯತ್ ಬಿಲ್ 18000/ಸಾವಿರ ರೂಪಾಯಿಗಳನ್ನು ಜಸ್ಕಾಂ
ಇಲಾಖೆಗೆ ಕಟ್ಟಿರುವದಿಲ್ಲಾ ಹೀಗೆ ಒಟ್ಟು 278000/ಸಾವಿರ ರೂಪಾಯಿಗಳನ್ನು ಆರೋಪಿತನು
ಕೊಡಬೇಕಾಗಿದ್ದು ಈ ಬಗ್ಗೆ ಆರೋಪಿತನಿಗೆ ಹಣವನ್ನುವಾಪಸ್ ಕೊಡಲು ಪಿರ್ಯಾದಿದಾರರು ದಿನಾಂಕ; 26-04-2018 ರಂದು ಮದ್ಯಾಹ್ನ 3-30 ಗಂಟೆಗೆ ಇಂದಿರ ನಗರ ದಲ್ಲಿ ತಿಳಿಸಿದರೂ ಸದರಿ ಆರೋಪಿತನು ಕಟ್ಟುತ್ತೇನೆ ಈಗ ಸದ್ಯ ಹಣ ಇಲ್ಲಾ ಏನು ಮಾಡಿಕೋಳ್ಳುತ್ತೀ ಮಾಡಿಕೋಳ್ಳಲೇ ಸೂಳೇ
ಮಗನೆ ಇನ್ನೊಂದು ಸಹ ಹಣವನ್ನು ಕೇಳಿದರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ
ಬೆದರಿಕೆ ಹಾಕಿ ಅಂಗಡಿ ಮಳಿಗೆಯ ಬಾಡಿಗೆ ಹಣವನ್ನು ಕೊಡದೆ ಪಿರ್ಯಾದಿದಾರರ ಅಂಗಡಿ ಮಳಿಗೆಯನ್ನು ದುರ್ವಿನಿಯೋಗ ಮಾಡಿಕೊಂಡು ನಂಭಿಕೆ ದ್ರೋಹ ಹಾಗೂ ಕೊಡಬೇಕಾದ
ಬಾಡಿಗೆ ಹಣವನ್ನು ಕೊಡದೆ ವಂಚಿಸಿ ಮೋಸ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಖಾಸಗಿ ದೂರಿನ ಆದಾರದ ಮೇಲಿಂದ ರಾಯಚೂರು ಪಶ್ವಿಮ ಪೊ9ಲೀಸ್ ಠಾಣಾ ಗುನ್ನ ನಂ
135/2018 ಕಲಂ 403.406.417.420.504.506.ಸಹಿತ
34 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಯು.ಡಿ.ಆರ್ ಪ್ರಕರಣದ ಮಾಹಿತಿ.
ದಿನಾಂಕ: 11-10-2018 ರಂದು ಮಧ್ಯಾಹ್ನ
13-00
ಗಂಟೆಗೆ ಫಿರ್ಯಾದಿ
ಪೊಲೀಸ್
ಠಾಣೆಗೆ
ಬಂದು
ಫಿರ್ಯಾದಿ
ನೀಡಿದ್ದೇನೆಂದರೆ, ಇಂದು
ದಿನಾಂಕ: 11-10-2018 ರಂದು
ಬೆಳಗ್ಗೆ 11-00 ಗಂಟೆ
ಸುಮಾರಿಗೆ
ತಾನು
ಯದ್ಲಾಪೂರು
ರೈಲ್ವೇ
ಸ್ಟೇಷನ್
ಗೆ
ಹೋಗುತ್ತಿದ್ದಾಗ, ಸ್ಟೇಷನ್
ಹಿಂದುಗಡೆ
ಆರ್.ಟಿ.ಪಿ.ಎಸ್. ಫಾರೆಸ್ಟ್
ಜಾಗದಲ್ಲಿ
ಒಂದು
ಬೇವಿನಗಿಡಕ್ಕೆ
ಸುಮಾರು 22-23 ವರ್ಷದ
ಅಪರಿಚಿತ
ಗಂಡಸು
ವ್ಯಕ್ತಿಯು
ಯಾವುದೋ
ಉದ್ದೇಶಕ್ಕಾಗಿ
ಹಗ್ಗದಿಂದ
ಕುತ್ತಿಗೆಗೆ
ನೇಣುಹಾಕಿಕೊಂಡು
ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ
ಅಂತಾ ಮುಂತಾಗಿ ಕೊಟ್ಟ ದೂರಿನ ಮೇಲಿಂದ ಶಕ್ತಿನಗರ ಪೊಲೀಸ್ ಠಾಣಾ ಗುನ್ನೆ ನಂ 05/2018
ಕಲಂ 174 ಸಿ ಆರ್ ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ªÀÄÈvÀ
C¥ÀjavÀ ªÀåQÛAiÀÄ «ªÀgÀ
01
|
ºÉ¸ÀgÀÄ
|
C¥ÀjavÀ UÀAqÀ¸ÀÄ
|
02
|
ªÀAiÀĸÀÄì
|
CAzÁdÄ 22- 23 ªÀµÀð
|
03
|
eÁw
|
-
|
04
|
JvÀÛgÀ
|
168 ¸ÉÃA.«ÄÃ
|
05
|
¨ÁµÉ
|
-
|
06
|
ªÉÄʧtÚ
|
UÉÆÃ¢ §tÚ
|
07
|
DPÁgÀ
|
¸ÁzÁgÀt vɼÀî£É ªÉÄÊPÀlÄÖ, PÀªÀ¼ÀÄ ªÀÄÄR, GzÀÝ
ªÀÄÆUÀÄ,
|
08
|
§mÉÖUÀ¼ÀÄ
|
©½&PÀ¥ÀÄà
r¸ÉãïªÀżÀî ¥sÀįï vÉÆÃ°£À n-±Àlð, ¤Ã° §tÚzÀ ¸ÉÆàÃlìð ¥ÁåAmï
|
PÁgÀt F ªÉÄð£À C¥ÀjavÀ UÀAqÀ¸ÀÄ ±ÀªÀzÀ §UÉÎ ºÉ¸ÀgÀÄ «¼Á¸À ¥ÀvÉÛAiÀiÁzÀ°è F PɼÀPÀAqÀ
«¼Á¸ÀPÉÌ ªÀiÁ»w ¤ÃqÀ®Ä PÉÆÃgÀ¯ÁVzÉ
¸ÀA¥ÀQð¸À¨ÉÃPÁzÀ zÀÆgÀªÁt ¸ÀASÉå : (9480803868 )
¹¦L UÁæ«ÄÃt ªÀÈvÀÛ gÁAiÀÄZÀÆgÀÄ ( 9480803832 )
rJ¹à gÁAiÀÄZÀÆgÀÄ (9480803820)
gÁAiÀÄZÀÆgÀÄ PÀAmÉÆæÃ¯ï gÀƪÀiï
(08532-235635)
f¯Áè ¥ÉÆ°Ã¸ï C¢üÃPÀëPÀgÀÄ, gÁAiÀÄZÀÆgÀÄ.