ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ದಿನಾಂಕ
14.03.2020 ರಂದು ಮಧ್ಯಾಹ್ನ 14.40 ಗಂಟೆಗೆ ಮೇದನಾಪೂರು ಗ್ರಾಮದ
ಸಾರ್ವಜನಿಕ ಸ್ಥಳದಲ್ಲಿ ಆರೋಪಿ AiÀÄAPÉÆÃ§
vÀAzÉ ªÀÄ®è¥Àà ªÀAiÀiÁ: 32 ªÀµÀð eÁ: G¥ÁàgÀ G: MPÀÌ®ÄvÀ£À ¸Á: ªÉÄÃzÀ£Á¥ÀÆgÀÄ ಈತನು ಮಟಕಾ
ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ
ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು
ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು
ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ಆರೋಪಿತನು
ತಾನೇ ಇಟ್ಟು ಕೊಳ್ಳುವುದಾಗಿ ತಿಳಿಸಿದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ
ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 13/2020 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ
ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 14.03.2020 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ
ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 38/2020
PÀ®A. 78(111) PÉ.¦. PÁAiÉÄÝ ಅಡಿಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಮರಳು ಕಳುವಿನ ಪ್ರಕರಣದ ಮಾಹಿತಿ,
ದಿನಾಂಕ:15.03.2020
ರಂದು ಬೆಳಿಗ್ಗೆ 10.00 ಗಂಟೆಗೆ ಪಿ.ಎಸ್.ಐ ಲಿಂಗಸುಗೂರು ರವರಿಗೆ ಮಾಹಿತಿ ಬಂದಿದ್ದು ಏನೆಂದರೆ
ಲಿಂಗಸುಗೂರು ಠಾಣಾ ಹದ್ದಿಯ ಯರಗುಂಟಿ ಹತ್ತಿರ ಅಕ್ರಮವಾಗಿ ಕಳ್ಳತನದಿಂದ ಎಂ-ಸ್ಯಾಂಡ್, ಮತ್ತು ಜಲ್ಲಿ(ಕಂಕರ್)
ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ದಾಳಿ ಮಾಡಿ ಕ್ರಮ
ಕೈಕೊಳ್ಳಲು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಯರಗುಂಟಿ ಕೆನಾಲ್ ಹತ್ತಿರ ಹೋಗಿ ಮರೆಯಲ್ಲಿ
ನಿಂತು ಕಾಯುತ್ತಿದ್ದಾಗ ಬೆಳಿಗ್ಗೆ 11.00 ಗಂಟೆ
ಸುಮಾರಿಗೆ ಯರಗುಂಟಿ ಕಡೆಯಿಂದ 3 ಟಿಪ್ಪರ್ ಗಳು ಬಂದಿದ್ದು,
ಅವುಗಳನ್ನು ತಡೆದು ನಿಲ್ಲಿಸಿ, ನೋಡಲಾಗಿ ಟಿಪ್ಪರ ನಂಬರಗಳಾದ 1] ಕೆ.ಎ 51
ಎಬಿ 5987 ನೇದ್ದರಲ್ಲಿ ಮತ್ತು 2) ಕೆ.ಎ 28 ಸಿ-4604 ನೇದ್ದವುಗಳಲ್ಲಿ
ಎಂ.ಸ್ಯಾಂಡ್ ಮತ್ತು ಇನ್ನೊಂದು 3) ಟಿಪ್ಪರ್ ನಂ: ಕೆ.ಎ 28 ಸಿ 5063 ನೇದ್ದರಲ್ಲಿ ಜಲ್ಲಿ(ಕಂಕರ್) ತುಂಬಿದ್ದು, ಚಾಲಕರುಗಳಿಗೆ
ಪರವಾನಿಗೆ ಬಗ್ಗೆ ವಿಚಾರಿಸಲಾಗಿ ಯಾವುದೆ ಸರಕಾರಕ್ಕೆ ರಾಜಧನ ಕಟ್ಟಿರುವುದಿಲ್ಲಾ ಮತ್ತು ಅನಧಿಕೃತವಾಗಿ
ಕಳ್ಳತನ ಟಿಪ್ಪರ ಮಾಲೀಕರು ಹೇಳಿದಂತೆ ಟಿಪ್ಪರಗಳಲ್ಲಿ ತುಂಬಿಕೊಂಡು ಹೂಗುತ್ತಿದ್ದು ಇರುತ್ತದೆ
ಅಂತಾ ತಿಳಿಸಿದ ಮೇರೆಗೆ ಪಿ.ಎಸ್.ಐ ರವರು ಅವುಗಳ ಚಾಲಕರನ್ನು & ಎಂ.
ಸ್ಯಾಂಡ ಮತ್ತು ಜಲ್ಲಿ (ಕಂಕರ) ತುಂಬಿದ ಟಿಪ್ಪರಗಳನ್ನು ವಶಕ್ಕೆ ಪಡೆದು
ಮುಂದಿನ ಕ್ರಮಕ್ಕಾಗಿ ಪಂಚನಾಮೆ ಮತ್ತು ವರದಿಯನ್ನು ಹಾಜರಪಡಿಸಿದ್ದರ ಸಾರಾಂಶದ ಮೇಲಿಂದ ಲಿಂಗಸ್ಗೂರು
ಪೊಲೀಸ್ ಠಾಣಾ ಗುನ್ನೆ ನಂಬರ 68/2020 ಕಲಂ 379 ಐ.ಪಿ.ಸಿ. ಅಡಿಯಲ್ಲಿ ಪ್ರರಕಣ ದಾಖಲುಮಾಡಿಕೊಂಡು
ತನಿಖೆ ಕೈಗೊಂಡಿರುತ್ತಾರೆ.