ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ದೊಂಬಿ
ಪ್ರಕರಣದ ಮಾಹಿತಿ.
ದಿನಾಂಕ 29/03/2019
ರಂದು ಮದ್ಯಾಹ್ನ 2-30 ಗಂಟೆಗೆ ಲಿಂಗಸುಗೂರ ಪಟ್ಟಣದ ಕೊರ್ಟಿನ ಮುಂದೆ ಗಡೆ ಆರೋಪಿ ನಂ 1 PÀ¯ÁªÀw UÀAqÀ UÀÄgÀÄ¥Àæ¸ÁzÀ
¨sÀUÀªÀw ªÀAiÀiÁ: 26ªÀµÀð, eÁ: PÀÄA¨sÁgÀ G: ªÀÄ£É UÉ®¸À ¸Á: PÀgÀqÀPÀ¯ï
ಮತ್ತು ಫಿರ್ಯಾದಿಯ UÀÄgÀÄ¥Àæ¸ÁzÀ vÀAzÉ ¸ÀAUÀ¥Àà
¨sÀUÀªÀw ªÀAiÀiÁ: 30ªÀµÀð, eÁ: PÀÄA¨sÁgÀ ¸Á: eÉêÀVð ಇವರ ನಡುವೆ ಇರುವ ಜೀವನಾಂಶ ಕೇಸಿನ ಬಗ್ಗೆ ಇಂದು ಅಂತಿಮ ತೀರ್ಪು ಇರುವ ಸಂಬಮದ ಆರೋಪಿತನು ಲಿಂಗಸುಗೂರಿನ ಕೊರ್ಟಿಗೆ ಬಂದಿದ್ದು ಮದ್ಯಾಹ್ನ ಕೊರ್ಟಿನ ಮುಂದೆ ಹೋಟಲನಲ್ಲಿ ಉಪಹಾರ ಮಾಡುತ್ತಿದ್ದಾಗ ಮೇಲ್ಕಾಣಿಸಿದ ಆರೋಪಿ 1 ಮತ್ತು 9 ಜನರು ಅಕ್ರಮ ಕಟ್ಟಿಕೊಂಡು ಬಂದು ಜಗಳ ತೆಗೆದು, ಅವಾಚ್ಯ ಶಬ್ದಗಳಿಂದ ಬೈದಾಡಿ, ಕೈಯಿಂದ ಹೊಡೆಬಡೆ ಮಾಡಿ, ತಲೆಯ ಹಣೆಗೆ ನೀರು ಕುಡಿಯುವ ಗ್ಲಾಸನಿಂದ ಹೊಡೆದು, ಗೆಜ್ಜಿಗೆ ಕಾಲಿನಿಂದ ಒದ್ದು, ಅವಾಚ್ಯ ಶಬ್ದಗಳಿಂದ ಬೈದಾಡಿ, ಜೀವದ ಬೆದರಿಕೆ ಹಾಕಿದ್ದು ಹಾಕಿದ್ದು ಇರುತ್ತದೆ ಅಂತಾ ವೈಗೈರೆ ಇರುತ್ತದೆ ಅಂತಾ ಕೊಟ್ಟ ಲಿಖಿತ ಫಿರ್ಯಾದಿಯ ಸಾರಾಂಸದ ಮೇಲಿಂದ ಆರೋಪಿತರ ವಿರುದ್ದ ಲಿಂಗಸುಗೂರು
ಪೊಲೀಸ್ ಠಾಣೆ ಗುನ್ನೆ
ನಂಬರ 76/2019 PÀ®A 143,147,148,504,323,324,506 ¸À»vÀ
149 L¦¹. ಅಡಿಯಲ್ಲಿ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಕಾ ಜೂಜಾಟದ
ಪ್ರಕರಣದ ಮಾಹಿತಿ.
ದಿನಾಂಕ 29/03/2019 ರಂದು ಮದ್ಯಾಹ್ನ 3-00 ಗಂಟೆಗೆ ಪಿ.ಎಸ್.ಐ ಲಿಂಗಸುಗೂರ ರವರಿಗೆ ಗೋನವಾಟ್ಲಾ ಗ್ರಾಮದಲ್ಲಿ
ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ ಡಿ.ಎಸ್.ಪಿ
& ಸಿಪಿಐ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ
ರವರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ
ಮದ್ಯಾಹ್ನ 3-30
ಗಂಟೆಗೆ ಹೋಗಿ ಗೋನವಾಟ್ಲಾ ಗ್ರಾಮದ ಜುಮ್ಮಾ ಮಸೀದಿಯ ಮುಂದೆ ಆರೋಪಿ ¥ÀªÀðvÀAiÀÄå
vÀAzÉ °AUÀAiÀÄå »ÃgɪÀÄoÀ ªÀAiÀiÁ: 42ªÀµÀð, eÁ: dAUÀªÀÄ G: PÀư PÉ®¸À ¸Á:
UÉÆÃ£ÀªÁmÁè vÁ: °AUÀ¸ÀÆUÀÆgÀÄ ಈತನು ಮಟಕಾ
ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ
ದಾಳಿಮಾಡಿ ಹಿಡಿದು ಆರೋಪಿತನಿಂದ ನಗದು ಹಣ 2560/- ರೂ.ಹಾಗೂ ಒಂದು ಮಟಕಾ ನಂಬರ ಬರೆದ ಪಟ್ಟಿ, ಹಾಗೂ ಒಂದು ಬಾಲ್ ಪೆನ್ ವಶಪಡಿಸಿಕೊಂಡು ಇದ್ದು,
ತಾನು ಬರೆದ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿಯಾ ಅಂತಾ ಕೇಳಿದಾಗ
ಆತನು ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ. ಪ್ರಕರಣವು ಅಸಂಜ್ಞೆಯ ಇದ್ದುದ್ದರಿಂದ ಪ್ರಕರಣ ದಾಖಲು ಮಾಡಲು ಮಾನ್ಯ
ನ್ಯಾಯಾಲಯದ ಅನುಮತಿಯನ್ನು ಪಡೆದು ಈ ದಿನ ಸಂಜೆ 7-00 ಗಂಟೆಗೆ ಸದರಿ ದಾಳಿ ಪಂಚನಾಮೆ ವರದಿ ಮೇಲಿಂದ ಆರೋಪಿತನ ವಿರುದ್ದ ಲಿಂಗಸುಗೂರು
ಪೊಲೀಸ್ ಠಾಣೆ ಗುನ್ನೆ ನಂಬರ 75/2019 PÀ®A 78(3) PÉ.¦ DåPïÖ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಅಕಸ್ಮಿಕ ಬೆಂಕಿ ಅಪಘಾತ ಪ್ರಕಣದ ಮಾಹಿತಿ.
ಫಿರ್ಯಾದಿದಾರನ ಹೆಸರಿನಲ್ಲಿರುವ ಮಹೀಂದ್ರಾ ನೇವಿಸ್ಟಾರ್
MN 31 ಲಾರಿ ನಂ. KA-36/A-4193 ನೇದ್ದನ್ನು ಚಾಲಕ ಮಹ್ಮದ್ ನಫೀಜ್ ಅಹ್ಮದ್ ಈತನು ದಿನಾಂಕ:22-03-2019
ರಂದು ನಸುಕಿನ 04-00 ಗಂಟೆ ಸುಮಾರಿಗೆ ಲಾರಿ ಚಾಲಕನು ಬಳ್ಳಾರಿಯಿಂದ ರಾಯಚೂರಿಗೆ ಖಾಲಿ ಲಾರಿ ನಡೆಸಿಕೊಂಡು ಹೊರಟಾಗ
ಲಾರಿಯ ಇಂಜಿನಿನಲ್ಲಿ ಟೆಂಪರೇಚರ್ ಜಾಸ್ತಿ ಆಗಿ ಆಕಸ್ಮಿಕವಾಗಿ ಡೈನಮೋದ ವೈರ್ ಸ್ಪಾರ್ಕ್ ಆಗಿ
ಇಂಜಿನದಲ್ಲಿ ಬೆಂಕಿ ಹೊತ್ತಿಕೊಂಡು
ಲಾರಿಯ ಕ್ಯಾಬಿನ್ ಸಂಪೂರ್ಣ ಸುಟ್ಟು ಅದರ ಒಳಗಡೆಯ ಎಲ್ಲಾ ಸಾಮಾನುಗಳು
ಗೇರ್ ಬಾಕ್ಸ್ ಸಹಿತ ಸಂಪೂರ್ಣ ಸುಟ್ಟಿದ್ದು ಅಲ್ಲದೇ ಫ್ರಂಟ್ ಗ್ಲಾಸ್,
ಮಿರರಗಳು, ಹೆಡ್ ಲೈಟಗಳು ಸಹ ಸುಟ್ಟಿದ್ದು ಮತ್ತು ಇಂಜಿನ್ ಸಹ ಸುಟ್ಟು ಕರಕಲಾಗಿದ್ದು,
ಅಲ್ಲದೇ ಕ್ಯಾಬಿನದ ಎರಡು ಟೈರಗಳು ಸಹ ಸಂಪೂರ್ಣ ಸುಟ್ಟಿದ್ದು ಮತ್ತು
ಕ್ಯಾಬಿನ್ ದ ಹಿಂಭಾಗ ಸಹ ಸುಟ್ಟಿದ್ದು ಅಲ್ಲದೇ ಕ್ಯಾಬಿನದ ಹಿಂಭಾಗದ ಬಾಡಿ ಸಹ ಸುಮಾರು
5-6 ಅಡಿಯಷ್ಟು ಸುಟ್ಟಿದ್ದು, ಆ ಭಾಗದ ಬಾಡಿಯ 2 ಟೈರಗಳು ಸಹ ಸುಟ್ಟು ಲುಕ್ಸಾನ್ ಆಗಿರುತ್ತದೆ ಎಂದು ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ ಆಕಸ್ಮಿಕ ಬೆಂಕಿ ಅಪಘಾತ ಸಂ.01/2019 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.