¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ
¥ÀæPÀgÀtzÀ ªÀiÁ»w.
ದಿನಾಂಕ
: 25/01/2018 ರಂದು ಬೆಳಿಗ್ಗೆ ಫಿರ್ಯಾದಿ ²æÃ ºÀ£ÀĪÀÄAvÀ vÀAzÉ
§dgÀ¥Àà,35ªÀµÀð,eÁ- ZɮĪÁ¢,PÀưPÉ®¸À ¸Á- eÁ°¨ÉAa ºÁ.ªÀ UÀ§ÆâgÀÄ ಮತ್ತು ಇನ್ನಿಬ್ಬರು ಕುಳಿತು
ಗಬ್ಬೂರುನಿಂದ ಇಟಗಿ ಗ್ರಾಮಕ್ಕೆ ಫಿರ್ಯಾದಿ ಹಾಗೂ ಇನ್ನಿಬ್ಬರು ಕುಳಿತು ಮೋಟಾರ ಸೈಕಲ ನಂ ಕೆ.ಎ
36/ಇ.ಎಲ್ 3422 ನೆದ್ದರ ಮೇಲೆ ಹೋಗುತ್ತಿದ್ದಾಗ ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಶಾಂವಂತಗೇರ ದಾಟಿದ ನಂತರ ಎದರುಗಡೆಯಿಂದ ಬಂದ ಕ್ರಷರ ನಂ
ಕೆ.ಎ 33/ಎ1744 ನೇದ್ದರ ಚಾಲಕನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಟಕ್ಕರ ಕೊಟ್ಟಿದ್ದರಿಂದ
ಫಿರ್ಯಾದಿಗೆ ಬಲಗಾಲು ತೊಡೆ, ಬಲಗೈ ಮುಂಗೈ ಮುರಿದಿದ್ದು, ಅಲ್ಲದೆ ತುಟಿಗೆ ಕುತ್ತಿಗೆ ಹತ್ತಿರ
ರಕ್ತಗಾಯಗಳಾಗಿದ್ದು ಅಲ್ಲದೆ ಶರಣಬಸವನಿಗೆ
ಬಲಗಾಲು ಮೊಣಕಾಲು ಮೇಲೆ ಮತ್ತು ಬಲಗೈ ಮುರಿದಿದ್ದು, ನಿಂಗಮ್ಮಳಿಗೆ ರಕ್ತ ಗಾಯ
ಮತ್ತು ಮೂಕ ಪೆಟ್ಟು ಆಗಿದ್ದು, ಅಪಘಾತ ಪಡಿಸಿದ
ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ
ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಬಗ್ಗೂರು ಪೊಲೀಸ್ ಠಾಣಾ
ಗುನ್ನೆ ನಂ 09/2018 ಕಲಂ- 279,337,338 ಐಪಿಸಿ
ಅಡಿಯಲ್ಲಿ ಪ್ರಕಣ ದಾಖಲಿಸಿಕೊಂಡು ತನಿಖೆ ಕೈಗೊಂಡುರುತ್ತಾರೆ.
ಮೋಸದ ಪ್ರಕಣದ ಮಾಹಿತಿ.
ದಿನಾಂಕ: 01-01-2015 ರಿಂದ ದಿನಾಂಕ: 31-12-2017 ರ ಸಮಯದಲ್ಲಿ ಜಿಯೋ ಕೆಮ್ ಲ್ಯಾಬೋರೆಟರೀಸ್ ನಲ್ಲಿ ಕೆಲಸ ಮಾಡುವ ಆರೋಪಿ ನಂ.01 ರಿಂದ 04 ನೇದ್ದವರು ತಾವು ಒಪ್ಪಂದ ಮಾಡಿಕೊಂಡ ಬ್ಯಾಂಕುಗಳಿಗೆ ಸರಕು ಮತ್ತು ಮೌಲ್ಯದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕಾಗಿದ್ದು, ಸದರಿ ಆರೋಪಿ ನಂ.01] gÀªÉÄñÀgÉrØ @ ªÉÊ.gÁªÀÄÄ ¸ÀÆ¥Àgï ªÉʸÀgï fAiÉÆÃ PɪÀiï ¯Áå¨ÉÆÃgÉljøï
¹AzsÀ£ÀÆgÀÄ
ಹಾಗೂ 04 & 05 ರಿಂದ 13 ರವರೊಂದಿಗೆ ಸೇರಿಕೊಂಡು ತಮ್ಮ ಸ್ವಂತ ಲಾಭಕ್ಕಾಗಿ ಒಳಸಂಚು ಮಾಡಿಕೊಂಡು ಠಾಣಾ ಹದ್ದಿಯಲ್ಲಿ ಇಲ್ಲದ ಗೋದಾಮುಗಳನ್ನು ಇರುವಂತೆ ಮತ್ತು ಇಲ್ಲದ ಭತ್ತದ ಚೀಲಗಳು ಇರುವಂತೆ ಮತ್ತು ಅವುಗಳ ಮೌಲ್ಯದ ಬಗ್ಗೆ ಸುಳ್ಳು ದಾಖಲಾತಿಗಳನ್ನು ಸೃಷ್ಟಿ ಮಾಡಿಕೊಂಡು ಹೆಚ್.ಡಿ.ಎಫ್.ಸಿ ಬ್ಯಾಂಕ್, ಐಡಿಬಿಐ ಬ್ಯಾಂಕ್ ಮತ್ತು ಆರಬಿಎಲ್ ಬ್ಯಾಂಕುಗಳಿಗೆ ಸುಳ್ಳು ಸೃಷ್ಟಿ ಮಾಡಿದ ದಾಖಲಾತಿಗಳನ್ನೇ ನೈಜವೆಂದು ಹಾಜರುಪಡಿಸಿ, ಕಂಪನಿಯ ಮೇಲಾಧಿಕಾರಿಗಳಿಗೆ ಇ-ಮೇಲ್ ಮೂಲಕ ಸುಳ್ಳು ಮಾಹಿತಿ ರವಾನಿಸಿ ಭತ್ತದ ಚೀಲಗಳ ಮೇಲೆ ಸದರಿ ಬ್ಯಾಂಕಗಳಿಂದ ರೂ.3,75,00,000/- ದಷ್ಟು ಸಾಲ ಪಡೆದುಕೊಂಡು ಸದರಿಯವರು ಮೇಲ್ಕಂಡ ಬ್ಯಾಂಕುಗಳಿಗೆ ಮತ್ತು ಜಿಯೋ ಕೆಮ್ ಲ್ಯಾಬೋರೆಟರೀಸ್ ಗೆ ಮೋಸ ಮತ್ತು ನಂಬಿಕೆ ದ್ರೋಹ ಮಾಡಿರುತ್ತಾರೆ ಎಂದು ಇದ್ದ ಫಿರ್ಯಾದಿದಾರರು ಕೊಟ್ಟ ಗಣಕೀಕೃತ ದೂರು ಮತ್ತು ಆರೋಪಿತರ ಹೆಸರಿನ ಬಗ್ಗೆ ಕೊಟ್ಟ ಕೈ ಬರಹದ ಯಾದಿಯ ಮೇಲಿಂದಾ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಂಬರ 14/2018 ಕಲಂ, 120(©), 420, 467, 468, 470, 471, 406, 408 ¸À»vÀ 34 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಯು.ಡಿ.ಆರ್. ಪ್ರಕರಣದ ಮಾಹಿತಿ.
ಪಿರ್ಯಾದಿಯ ತಾಯಿ ಕಲ್ಪನಾ ಬಾಚಳ 40 ವರ್ಷ ಈಕೆಯು ದಿ.21.01.2018 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ತಮ್ಮ ವಾಸದ ಜೋಪಡಿಯಲ್ಲಿ ಸೀಮೆ ಎಣ್ಣೆಯ ಸ್ಟವನಿಂದ ಅಡುಗೆ ಮಾಡುವ ಕಾಲಕ್ಕೆ ಆಕಸ್ಮಿಕವಾಗಿ ಸೀಮೆ ಎಣ್ಣೆಯ ಸ್ಟವ್ ಬರ್ಸ್ಟಾಗಿ ಬೆಂಕಿ ಹತ್ತಿ ಮೃತಳ ಮೈಲಿನ ಬಟ್ಟೆಗಳಿಗೆ ತಾಗಿ ಎದೆ, ಹೊಟ್ಟೆ, ಕೈ, ಕಾಲುಗಳು ಸುಟ್ಟು ಚರ್ಮ ಸುಲಿದಿದ್ದು, ಉಪಚಾರ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಉಪಚಾರ ಪಡೆಯುವ ಕಾಲಕ್ಕೆ ಚೇತರಿಸಿಕೊಳ್ಳದೆ ದಿನಾಂಕ;-24.01.2018 ರಂದು ಸಾಯಂಕಾಲ 4-20 ಗಂಟೆಗೆ ಮೃತಪಟ್ಟಿರುತ್ತಾಳೆ.ಈ ಘಟನೆಯು ಆಕಸ್ಮಿಕವಾಗಿ ಜರುಗಿದ್ದು. ನಮ್ಮ ತಾಯಿಯ ಮರಣದಲ್ಲಿ ಸಂಶಯವಿರುವುದಿಲ್ಲಾ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಠಾಣೆಗೆ ಹಾಜರಾಗಿ ಬರೆಯಿಸಿಕೊಟ್ಟ ಲಿಖಿತ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್.
ನಂಬರ 007/2018. ಕಲಂ
174.ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :26.01.2018 gÀAzÀÄ 50 ¥ÀææPÀgÀtUÀ¼À£ÀÄß ¥ÀvÉÛ ªÀiÁr 6,600/-gÀÆ. UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.