¥ÀwæPÁ ¥ÀæPÀluÉ
ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
PÀ¼ÀÄ«£À ¥ÀæPÀgÀtzÀ ªÀiÁ»w:-
ದಿನಾಂಕ 5-10-2016 ರಂದು ಮದ್ಯಾಹ್ನ 1-15 ಗಂಟೆಗೆ
ಫಿರ್ಯಾದಿದಾರgÁzÀ ಅನೀಲಕುಮಾರ ನಾಯಕ ತಂದೆ ವೆಂಕೋಬಾ ನಾಯಕ ವಯಾ 26 ವರ್ಷ ಜಾತಿ ನಾಯಕ ಉ: ಕೂಲಿಕೆಲಸ ಸಾ: ಹಿರೇಭಾವಿ ಹತ್ತಿರ ಮಾನವಿ. gÀªÀgÀÄ ಠಾಣೆಗೆ ಹಾಜರಾಗಿ ಹೇಳಿಕೆ
ಫಿರ್ಯಾದು ನೀಡಿದ್ದು ಅದರ ಸಾರಾಂಶವೇನೆಂದರೆ, '' ದಿನಾಂಕ 8-10-2015 ರಂದು ರಾತ್ರಿ
8-30 ಗಂಟೆ ಸುಮಾರಿಗೆ ತಾನು ತನ್ನ
ಬಜಾಜ ಡಿಸ್ಕವರಿ ಮೋಟಾರ ಸೈಕಲ್
ನಂ ಕೆ.ಎ17/ಎಸ್. 9406 ನೇದ್ದನ್ನು ಮಾನವಿಯ ಐ.ಬಿಯ ಕಂಪೌಂಡ ಗೋಡೆಯ ಹತ್ತಿರ ಮೋಟಾರ ಸೈಕಲನ್ನು ನಿಲ್ಲಿಸಿ ಹ್ಯಾಂಡಲ್ ಲಾಕ ಮಾಡಿಕೊಂಡು ಅಲ್ಲಿಯೇ ಹತ್ತಿರದಲ್ಲಿರುವ ಒಂದು ಹೋಟೇಲಿಗೆ ಚಹಾ ಕುಡಿಯಲು ಹೋಗಿದ್ದು, ಚಹಾ ಕುಡಿದ ನಂತರ ವಾಪಾಸ್ಸು ರಾತ್ರಿ
9-00 ಗಂಟೆಗೆ ತಾನು
ಮೋಟಾರ ಸೈಕಲ್
ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಲು
ಮೋಟಾರ ಸೈಕಲ್
ಕಾಣಲಿಲ್ಲಾ. ಅಲ್ಲಿಂದ -ಇಲ್ಲಿಯವರೆಗೆ ಹುಡುಕಾಡುತ್ತಾ ಇದ್ದು,
ಸಿಗದೇ ಇರುವದರಿಂದ ಈ ದಿವಸ
ಠಾಣೆಗೆ ಬಂದು
ಫಿರ್ಯಾದು ಸಲ್ಲಿಸಿದ್ದು, ಕಾರಣ ತನ್ನ
ಮೋಟಾರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋದವರನ್ನು ಪತ್ತೆ
ಮಾಡಿ ಈ
ಬಗ್ಗೆ ಕಾನೂನು
ಪ್ರಕಾರ ಕ್ರಮ
ಜರುಗಿಸುವಂತೆ ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 235/2016 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಯಿಸಿಕೊಂಡು ತನಿಖೆ
ಕೈಕೊಂಡಿದ್ದು ಇರುತ್ತದೆ.
¸ÀAZÁgÀ
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ
J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :06.10.2016 gÀAzÀÄ 83 ¥ÀææPÀgÀtUÀ¼À£ÀÄß ¥ÀvÉÛ
ªÀiÁr 9,800/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.