¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
PÉÆ¯É ¥ÀæPÀgÀtzÀ ªÀiÁ»w:-
ಫಿರ್ಯಾಧಿ ಯಲ್ಲಪ್ಪ ತಂದೆ ಮಾರೆಪ್ಪ, 45 ವರ್ಷ, ಕಬ್ಬೇರ, ಒಕ್ಕಲುತನ, ಸಾ: ಸೀಕಲ್, (ಚಾಪಡಿ ಕ್ಯಾಂಪ್) ತಾ: ಮಾನವಿ, ಜಿ: ರಾಯಚೂರು (9611904526 ಈತನ
ಹಿರಿಯ ಮಗಳು ಈರಮ್ಮ ಇವಳನ್ನು ಸ್ವಂತ ತಂಗಿಯ ಮಗನಾದ ಆರೋಪಿ
ವೆಂಕಟೇಶ ತಂದೆ ರಾಮಣ್ಣ, ವಯ-25 ವರ್ಷ, ಕಬ್ಬೇರ, ಸಾ: ಕಾಕನಕೆರೆ, ಮಡ್ಡಿಪೇಟೆ ರಾಯಚೂರು, ಈತನೊಂದಿಗೆ ಈಗ್ಗೆ 4 ವರ್ಷಗಳ ಹಿಂದೆ ಮದುವೆ ಮಾಡಿ ಕೊಟ್ಟಿದ್ದೇವು. ಮದುವೆಯಾದ ನಂತರ ಗಂಡ ಹೆಂಡತಿ ಚೆನ್ನಾಗಿಯೇ ಇದ್ದರು ಹಾಗೂ ಇವರಿಗೆ 1) ನಿತಿನ್ 3 ವರ್ಷ, 2) 06 ತಿಂಗಳ ಮಗಳು ಹೀಗೆ ಇಬ್ಬರು ಮಕ್ಕಳು ಇರುತ್ತಾರೆ. ಈಗ್ಗೆ ಕೆಲವು ದಿನಗಳಿಂದ ನನ್ನ ಅಳಿಯ ವೆಂಕಟೇಶ ಈತನು ನನ್ನ ಮಗಳ ಶೀಲದ ಬಗ್ಗೆ ಶಂಕಿಸಿ ಸಂಶಯಪಟ್ಟು ಅವಳೊಂದಿಗೆ ಜಗಳ ತೆಗೆದು ಹೊಡೆಯವುದು, ಬಡೆಯವುದು ಮಾಡುತ್ತಿದ್ದ ಬಗ್ಗೆ ನನ್ನೆ ಮಗಳು ನಮಗೆ ತಿಳಿಸಿದ್ದಳು. ದಿನಾಂಕ:
06-05-2017 ರಂದು 2340 ಗಂಟೆಯ ಸುಮಾರು ನಮ್ಮ ತಮ್ಮನ ಮೊಬೈಲ್ಗೆ ನಮ್ಮ ತಂಗಿಯ ಮನೆಯ ಪಕ್ಕದವರು ಫೋನ್ ಮಾಡಿ ಈರಮ್ಮ ಇವಳು ಮೃತಪಟ್ಟಿರುವ ಬಗ್ಗೆ ವಿಷಯ ತಿಳಿಸಿದ್ದು, ದಿನಾಂಕ:
07-05-2017 ರಂದು ಬೆಳಗಿನಜಾವ 0400 ಗಂಟೆಗೆ ರಾಯಚೂರಿಗೆ ಬಂದು ವಿಚಾರಿಸಲಾಗಿ ತಿಳಿಸಿದ್ದೇನೆಂದರೆ, ದಿನಾಂಕ:
06-05-2017 ರಂದು ರಾತ್ರಿ ಎಲ್ಲರೂ ಊಟ ಮಾಡಿ ನಮ್ಮ ತಂಗಿ ಸಾವಿತ್ರಿ ಮತ್ತು ಅವರ ಎರಡನೆ ಮಗ ವಿನೋದ ಇಬ್ಬರೂ ಮನೆಯ ಹಾಲ್ನಲ್ಲಿ ಮತ್ತು ಈರಮ್ಮ ಮತ್ತು ಅಳಿಯ ವೆಂಕಟೇಶ ಬೆಡ್ ರೂಮ್ನಲ್ಲಿ ಹಾಗೂ ನಮ್ಮ ಬಾವಮೈದುನ ರಾಮಣ್ಣ ಮನೆಯ ಮಹಡಿಯ ಮೇಲೆ ಮಲಗಿಕೊಂಡಿದ್ದು, 2330 ಗಂಟೆ ಸುಮಾರಿಗೆ ಈರಮ್ಮ ಇವಳು ಚೀರಾಡಿದ ಶಬ್ಧವನ್ನು ಕೇಳಿ ಎದ್ದು ಬೆಡ್ ರೂಮ್ನ ಬಾಗಿಲು ತೆಗೆಯಲು ಹೋಗಿದ್ದು, ಬೆಡ್ ರೂಮ್ ಬಾಗಿಲು ಚಿಲ್ಕಾ ಹಾಕಿದ್ದು, ಬಾಗಿಲನ್ನು ತೆಗೆಯಲು ಪ್ರಯತ್ನಿಸಿದಾಗ್ಯೂ ಬಾಗಿಲು ತೆಗೆಯಲಾಗದೇ ಎಲ್ಲರೂ ಸೇರಿ ಬೆಡ್ ರೂಮ್ನ ಕಿಡಕಿ ಹತ್ತಿರ ಹೋಗಿ ನೋಡಲಾಗಿ ವೇಂಕಟೇಶ ಈತನು ಚಾಕುವಿಂದ ಈರಮ್ಮಳ ಕುತ್ತಿಗೆಯನ್ನು ಕೊಯ್ಯುತ್ತಿದ್ದನು. ಇದನ್ನು ನೋಡಿದ ನಾವು ಕಟ್ಟಿಗೆಯಿಂದ ಹೊಡೆದು ಬಿಡಿಸಲಾಗಿಯು ವೆಂಕಟೇಶ ಈತನು ಹಾಗೆಯೇ ಚಾಕುವಿನಿಂದ ಕುತ್ತಿಗೆಯನ್ನು ಕೊಯ್ಯು ತ್ತಿದ್ದನು. ಈರಮ್ಮಳು ರಕ್ತದ ಮೊಡವಿನಲ್ಲಿ ಕೆಳಗೆ ಬಿದ್ದ ನಂತರ ವೆಂಟಕೇಶ ಈತನು ಬೆಡ್ ರೂಮ್ನ ಬಾಗಿಲು ತೆಗೆದು ಹೊರಗೆ ಬಂದು ಕೈಯಲ್ಲಿ ಚಾಕ ಹಿಡಿದುಕೊಂಡಿದ್ದು, ಯಾರಾದರೂ ನನ್ನ ಹತ್ತಿರ ಬಂದರೆ ನಿಮಗೂ ಸಹ ಇದೇ ಗತಿ ಕಾಣಿಸುತ್ತೇನೆ ಎಂದು ಚಾಕುವನ್ನು ಬಿಸಾಕಿ ಓಡಿ ಹೋದನು. ನಾವೆಲ್ಲರೂ ನೋಡ ಲಾಗಿ ಈರಮ್ಮಳ ಗಂಟಲಿನ ಮೇಲ್ಭಾಗ ಹರಿದು ಮೃತ ಪಟ್ಟಿದ್ದಳು ಅಂತಾ ತಿಳಿಸಿದ್ದು, ಆರೋಪಿ ವೆಂಕಟೇಶ ಈತನು ನನ್ನ ಮಗಳ ಶೀಲದ ಬಗ್ಗೆ ಸಂಶಯದಿಂದಲೆ ಚಾಕು ವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದು ಇರುತ್ತದೆ.ಅಂತಾ ಇದ್ದ ದೂರಿನ ಮೇಲಿಂದ ಮಾರ್ಕೆಟ ಯಾರ್ಡ ಠಾಣೆಗುನ್ನೆ ಸಂ. 70/2017 ಕಲಂ302 ಐಪಿಸಿ Cಡಿಯಲ್ಲಿ ಪ್ರಕರಣ ದಾRಲಿಸಿಕೊಂಡು ತನಿಖೆ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
¢£ÁAPÀ: 07/05/2017
gÀAzÀÄ ¨É½UÉÎ ¦ügÁå¢ azÁ£ÀAzÀ¥Àà vÀAzÉ:
gÀAUÀ¥Àà, 58ªÀµÀð, eÁw: ZÀ®ÄªÁ¢, G: ²PÀëPÀgÀÄ ©.E.N PÀbÉÃj zÉêÀzÀÄUÀð ¸Á:
²ªÀAV ºÁ.ªÀ £ÀUÀgÀUÀÄAqÀ gÀ¸ÉÛ zÉêÀzÀÄUÀð ºÁUÀÆ ¦ügÁå¢AiÀÄ UɼÉAiÀÄ
ªÀiÁ£À±ÉAiÀÄå E§âgÀÆ vÀªÀÄä ¸ÀA§A¢üPÀgÀ ®UÀß EzÀÄÝzÀjAzÀ UÀÄAqÀÄUÀÄwð UÁæªÀÄPÉÌ
ºÉÆÃV ®UÀß ªÀÄÄV¹PÉÆAqÀÄ ªÁ¥À¸ÀÄì vÀªÀÄä n.«.J¸ï JPïì¯ï ¸ÀÄ¥Àgï UÁr £ÀA. PÉ.J.
36 Dgï 7649 £ÉÃzÀÝ£ÀÄß vÉUÉzÀÄPÉÆAqÀÄ §gÀÄwÛgÀĪÁUÀ PÉÆ¥ÀàgÀ – zÉêÀzÀÄUÀð gÀ¸ÉÛAiÀİè PÁl£ï f¤ßAUï ¥sÁåPÀÖjAiÀÄ ºÀwÛgÀ ªÀÄzsÁåºÀß
12-30 UÀAmÉAiÀÄ ¸ÀĪÀiÁjUÉ ªÀiÁ£À±ÉAiÀÄå FvÀ£ÀÄ vÁ£ÀÄ £ÀqɸÀÄwÛzÀÝ ªÉÆÃlgï
¸ÉÊPÀ¯ï£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆÃUÀÄwÛzÁÝUÀ
JzÀÄgÀÄUÀqɬÄAzÀ §AzÀ ªÉÆlgï ¨ÉÊPï £ÀA. PÉ.J. 33
ºÉZï-1544 §eÁeï ¹n-100 £ÉÃzÀÝgÀ ZÁ®PÀ£ÀÄ vÁ£ÀÄ £ÀqɸÀÄwÛzÀÝ ªÉÆÃlgï ¨ÉÊPï£ÀÄß CwªÉÃUÀ
ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ JgÀqÀÆ UÁrUÀ¼À ZÁ®PÀgÀÄUÀ¼ÀÄ vÀªÀÄä
vÀªÀÄä ªÉÆÃlgï ¸ÉÊPÀ¯ïUÀ¼À£ÀÄß ¤AiÀÄAvÀæt ªÀiÁqÀzÉà ªÀÄÄSÁªÀÄÄTAiÀiÁV
C¥ÀWÁvÀ¥Àr¹zÀÝjAzÀ ¦ügÁå¢ ºÁUÀÆ EvÀgÀjUÉ ¨sÁj ªÀÄvÀÄÛ ¸ÁzÁ ¸ÀégÀÆ¥ÀzÀ
UÁAiÀÄUÀ¼ÁVzÀÄÝ, ®Qëöäà FPÉUÉ vÀ¯ÉUÉ ¨sÁj gÀPÀÛUÁAiÀĪÁV ¸ÀܼÀzÀ°èAiÉÄÃ
ªÀÄÈvÀ¥ÀnÖzÀÄÝ EgÀÄvÀÛzÉ £ÀAvÀgÀ G½zÀªÀgÉ®ègÀÆ E¯ÁfUÁV 108 ªÁºÀ£ÀzÀ°è §AzÀÄ
¸ÀgÀPÁj D¸ÀàvÉæ zÉêÀzÀÄUÀðzÀ°è ¸ÉÃjPÉAiÀiÁVzÀÄÝ EgÀÄvÀÛzÉ CAvÁ EzÀÝ ºÉýPÉ
¦ügÁå¢ ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA: 86/2017 PÀ®A.
279, 337, 338, 304(J) L¦¹ CrAiÀİè
¥ÀæPÀgÀt zÁRÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ
ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ಆರೋಪಿ 2) ಮಹೀಂದ್ರಾ
ಟ್ರ್ಯಾಕ್ಟರ್ ಇಂಜನ್ ನಂ ZHM4YAA4879 & ಟ್ರ್ಯಾಲಿ ಮಾಲೀಕ ನೇದ್ದವನು ಆರೋಪಿ 01 ಮಹೀಂದ್ರಾ ಟ್ರ್ಯಾಕ್ಟರ್ ಇಂಜನ್ ನಂ ZHM4YAA4879 & ಟ್ರ್ಯಾಲಿ ಚಾಲಕ ನೇದ್ದವನಿಗೆ ಮಹೀಂದ್ರಾ
ಟ್ರ್ಯಾಕ್ಟರ್ ಇಂಜನ್ ನಂ ZHM4YAA4879 & ಟ್ರ್ಯಾಲಿಯನ್ನು
ಮರಳನ್ನು ಸರಕಾರಕ್ಕೆ ರಾಜಧನ ಕಟ್ಟದೇ ಕಳುವಿನಿಂದ ತುಂಬಿಕೊಂಡು ಅನಧಿಕೃತವಾಗಿ ಸಾಗಿಸಲು
ಕೊಟ್ಟಿದ್ದರಿಂದ ಆರೋಪಿ 01 ನೇದ್ದವನು ಸದರಿ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಮರಳನ್ನು
ಕಳುವಿನಿಂದ ತುಂಬಿಕೊಂಡು ಅನಧಿಕೃತವಾಗಿ ದಿನಾಂಕ: 07-05-2017 ರಂದು 8-40 ಪಿ.ಎಮ್ ಕ್ಕೆ ಒಳಬಳ್ಳಾರಿ ಕ್ರಾಸ್ ಕಡೆಯಿಂದ ಸಿಂಧನೂರು
ನಗರದೊಳಗೆ ಸಾಗಿಸುವಾಗ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪಿನ ಅಂಬೇಡ್ಕರ್ ಸರ್ಕಲ್ ಹತ್ತಿರ, ¦.J¸ï.L.
¹AzsÀ£ÀÆgÀÄ £ÀUÀgÀ gÀªÀgÀÄ ಸಿಬ್ಬಂದಿಯವರೊಂದಿಗೆ ಹೋಗಿ ನಿಲ್ಲಿಸಿ ಹಿಡಿಯಲು ಹೋದಾಗ ಸದರಿ ಟ್ರಾಕ್ಟರ ಚಾಲಕನು ಟ್ರಾಕ್ಟರ ಮತ್ತು ಮರಳು ತುಂಬಿದ ಟ್ರ್ಯಾಲಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು
& ಟ್ರ್ಯಾಕ್ಟರ್ ಮತ್ತು ಮರಳು ತುಂಬಿದ ಟ್ರ್ಯಾಲಿಯನ್ನು ಫಿರ್ಯಾದಿದಾರರು
ಜಪ್ತಿ ಮಾಡಿಕೊಂಡು ಠಾಣೆಗೆ ತಂದಿದ್ದು ಇರುತ್ತದೆ ಅಂತಾ ಇದ್ದ ಜಪ್ತಿ ಪಂಚನಾಮೆಯ ಸಾರಾಂಶದ ಮೇರೆಗೆ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ.
105/2017, ಕಲಂ: 379 ಐ.ಪಿ.ಸಿ , ಕಲಂ. 3 R/w 42, 43, 44 OF KARNATAKA MINOR MINIRAL CONSISTANT RULE 1994 & ಕಲಂ
15 OF ENVIRONMENT
PROTECTION ACT 1986 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿರುತ್ತೇgÉ.
zÉÆA© ¥ÀæPÀgÀtzÀ ªÀiÁ»w:-
ದಿ.06-05-2017 ರಂದು ಮುಂಜಾನೆ 10-30ಗಂಟೆಗೆ ಕಲ್ಲೂರು ಗ್ರಾಮದಲ್ಲಿ ಜಾಂಡ ಕಟ್ಟೆ ಹತ್ತಿರ ಪಿರ್ಯಾದಿದಾರನು ತನ್ನ ತಮ್ಮನಾದ ವಿರೇಶನೊಂದಿಗೆ ಕುಳಿತುಕೊಂಡಿದ್ದಾಗ ಅಲ್ಲಿಗೆ ಬಂದ 1] ಶೇಖರಪ್ಪ ತಂದೆ ಹನುಮಂತಪ್ಪ [2] ಭೀಮಣ್ಣ ತಂದೆ ಹನುಮಂತಪ್ಪ 3] ಮಲ್ಲಪ್ಪ ತಂದೆ ಹನುಮಂತಪ್ಪ [4] ಧನರಾಜ್ ತಂದೆ ಭೀಮಣ್ಣ 5] ವಿಜಯಕುಮಾರ ತಂದೆ ಶೇಖರಪ್ಪ [6] ಕೃಷ್ಣ ತಂದೆ ಶರಣಪ್ಪ ಎಲ್ಲರೂ ಜಾತಿ:ಕಬ್ಬೆರ ಸಾ:ಕಲ್ಲೂರು . EªÀರೆಲ್ಲರೂ ಗುಂಪುಕಟ್ಟಿಕೊಂಡು ಬಂದವರೆ ನಮ್ಮನ್ನು ಕಂಡು ಜಗಳ ತೆಗೆದು ಎಲೆ ಲಂಗಾ ಸೂಳೇ ಮಕ್ಕಳೆ ಹೊಲದ ಮ್ಯಾರಿ ಒತ್ತಿರಿನಲೆ ಎಂದು ಅಂದವರೆ ಅವರಲ್ಲಿದ್ದ ಶೇಖರಪ್ಪನು ಅಲ್ಲಿಯೆ ಬಿದ್ದಿದ್ದ ಕಟ್ಟಿಗೆಯಿಂದ ಪಿರ್ಯಾದಿದಾರನ ತಲೆಗೆ, ಮೈ, ಕೈಗೆ ಹೊಡೆದು ಮೂಕಪೆಟ್ಟುಗೊಳಿಸಿದ್ದು ಉಳಿದವರು ವಿರೇಶನಿಗೆ ಕೈಗಳಿಂದ ಹೊಡೆದು ಕಾಲಿನಿಂದ ಒದ್ದು ನೆಲಕ್ಕೆ ಕೆಡವಿ ಅವರೆಲ್ಲರೂ ಕೂಡಿ ಸೂಳೆ ಮಕ್ಕಳೆ ಹೊಲದ ಮ್ಯಾರಿ ತಂಟೆಗೆ ಬಂದರೆ ನಿಮ್ಮನ್ನು ಕೊಲ್ಲಿ ಬಿಡುತ್ತೇವೆಂದು ಕೊಲೆ ಬೆದರಿಕೆ ಹಾಕಿದರು ನಾವು ಅವರಿಗೆ ಅಂಜಿಕೊಂಡು ಮನೆಯಲ್ಲಿದ್ದು ತಡವಾಗಿ ರಾಯಚೂರು ರಿಮ್ಸಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಈ ದಿವಸ ತಡವಾಗಿ ಠಾಣೆಗೆ ಬಂದು ನೀಡಿದ ಹೇಳಿಕೆ zÀÆj£À ªÉÄðAzÀ ¹gÀªÁgÀ ¥ÉưøÀ oÁuÉ UÀÄ£Éß £ÀA: 107/2017
PÀ®A:143,147,148,323,324.504.506 ¸À»vÀ 149 L¦¹ CrAiÀÄ°è ¥ÀæPÀgÀt
zÁR°¹PÉÆAqÀÄvÀ¤SÉ PÉÊPÉÆArgÀÄvÁÛgÉ.
¸ÀİUÉ ¥ÀæPÀgÀtzÀ ªÀiÁ»w.
ದಿನಾಂಕ:08.05.2017 ರಂದು 0900 ಗಂಟೆಗೆ ಫಿರ್ಯಾದಿದಾರಳಾದ §¸ÀªÀÄä
UÀAqÀ ªÀįÉèñÀ UËqÀ, 42 ªÀµÀð , °AUÁAiÀÄvÀ, ªÀÄ£ÉUÉ®¸À ªÀÄvÀÄÛ QgÁt CAUÀr
ªÁå¥ÁgÀ ¸Á: »nÖ£À Vjt ºÀwÛgÀ, UÉÆÃ¯ï ªÀiÁPÉðm ರಾಯಚುರು ಗಣಕೀಕೃತ ಫಿರ್ಯಾದಿ ಸಲ್ಲಿಸಿದ್ದರ ಸಾರಾಂಶ ‘’ಇಂದು ಬೆಳಿಗ್ಗೆ 0645 ಗಂಟಗೆ ಫಿರ್ಯಾದಿದಾರಳು ಮನೆಯಿಂದ ಆಜಾದ ನಗರದಲ್ಲಿರುವ ಕಿರಾಣಿ ಅಂಗಡಿಗೆ ನಡೆದುಕೊಂಡು ಹೋಗುವಾಗ ಸಂಜೀವಿನಿ ಅಸ್ಪತ್ರೆಯ ಹತ್ತಿರ ಹೋಗುವಾಗ ಆರೋಪಿತನು ಫಿರ್ಯಾದಿಯ ಕೈ ಹಿಡಿದು ಕೈಯಲ್ಲಿದ್ದ ಪರ್ಸನ್ನು ಜಬರದಸ್ತಿಯಿಂದ ಕಿತ್ತಿಕೊಂಡು ಮಾವಿನ ಕರೆ ರೋಡ್ ಕಡೆಗೆ ಓಡಿಹೋದನು. ಫಿರ್ಯಾದಿಯು ಗಾಬರಿಯಾಗಿ ಕಳ್ಳ ಕಳ್ಳ ಅಂತಾ ಕೂಗುತ್ತ ಆತನಿಗೆ ಹಿಂಬಾಲಿಸಿಕೊಂಡು ಹೋಗಿದ್ದು ಆತನು ವಾಕಿಂಗ್ ಮಾಡುವ ಜನರನ್ನು ನೋಡಿ ಮಾವಿನ ಕರೆಯಲ್ಲಿ ಇಳಿದನು. ಆಗ ಫಿರ್ಯಾದಿ ಕೂಗಾಡುವುದನ್ನು ನೋಡಿ ವಾಕಿಂಗ್ ಮಾಡಲು ಬಂದ ಜನರು ಆತನಿಗೆ ಕರೆಯಲಾಗಿ ಬರಲಿಲ್ಲ ಆಗ ಫಿರ್ಯಾದಿಯ ಪತಿಯು ಸಹ ವಿಷಯ ತಿಳಿದು ಮಾವಿನ ಕೆರೆಯ ಹತ್ತಿರ ಬಂದು, ಪೊಲೀಸರು ಸಹ ಅಲ್ಲಿಗೆ ಬಂದರು. ಜಬರದಸ್ತಿಯಿಂದ ಪರ್ಸ್ ಕಸಿದುಕೊಂಡು ಹೋದ ವ್ಯಕ್ತಿಗೆ ಆತನ ಮನವೋಲಿಸಿ ಕರೆದಾಗ ಆತನು ಕೆರೆಯಿಂದ ಮೇಲಕ್ಕೆ ಬಂದನು. ಜಬರದಸ್ತಿಯಿಂದ ಪರ್ಸನ್ನು ಕಿತ್ತುಕೊಂಡು ಹೋದವನಿಗೆ ಪೊಲೀಸರು ಮತ್ತು ಫಿರ್ಯಾದಿಯ ಪತಿ ಠಾಣೆಗೆ ಕರೆದುಕೊಂಡು ಬಂದರು, ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ದೂರಿನ ಸಾರಾಂಶದ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ. 93/2017 ಕಲಂ 392 IPC ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ
:08.05.2017 gÀAzÀÄ 172 ¥ÀææPÀgÀtUÀ¼À£ÀÄß ¥ÀvÉÛ ªÀiÁr 21600/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.