¥ÀwæPÁ ¥ÀæPÀluÉ
ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
ಫಿರ್ಯಾದಿಯು ತನ್ನ ಸಂಬಂಧಿಕರಾದ ಪಕೀರ ಮತ್ತು ಆತನ ಮಗ ಮುತ್ತುರಾಜ ವಯ: 4 ವರ್ಷ ರವರು ಹುಬ್ಬಳಿಯಿಂದ ರಾಯಚೂರುಗೆ ರೈಲಿನಲ್ಲಿ ಬಂದಿದ್ದು ತಾನು ಅವರನ್ನು ರೈಲ್ವೇ ನಿಲ್ದಾಣದಿಂದ ತನ್ನ ಮೊಟಾರ ಸೈಕಲನಲ್ಲಿ ಶಕ್ತಿನಗರಕ್ಕೆ ಕರೆದುಕೊಂಡು ದಿನಾಂಕ: 18.08.2016
ರಂದು 0145 ಗಂಟೆಯ ಸುಮಾರಿಗೆ ಹೆಗ್ಗಸನಹಳ್ಳಿ ಗ್ರಾಮದ ಬೇಸ್ ಪವರ್ ಹತ್ತಿರ ರಸ್ತೆಯಲ್ಲಿ ಶಕ್ತಿನಗರ ಕಡೆಗೆ ಹೋಗುವಾಗ್ಗೆ ಯಾರೋ 4 ಜನ ಅಪರಿಚಿತ ವ್ಯಕ್ತಿಗಳು ತಮ್ಮ 2 ಮೊಟಾರ ಸೈಕಲಗಳನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ ತಾವು ಅಡ್ಡವಾಗಿ ನಿಂತು ತಮ್ಮನ್ನು ತಡೆದು ಮೊಟಾರ ಸೈಕಲನ ಕೀ ಕಸಿದುಕೊಂಡು ಮಗು ಮುತ್ತುರಾಜನನ್ನು ಕಸಿದುಕೊಂಡು, ಮಗುವಿನ ಕುತ್ತಿಗೆ ಹಿಸುಕಿ ಕೊಲೆ ಮಾಡುವದಾಗಿ ಬೆದರಿಸಿ ತನಗೆ ಮುಖಕ್ಕೆ, ತಲೆಗೆ, ಬೆನ್ನಿಗೆ ಕೈಗಳಿಂದ ಹೊಡೆದು ತನ್ನ ಕೊರಳಲ್ಲಿದ್ದ 10 ಗ್ರಾಂ ಬಂಗಾರದ ಸರ 30000/- ಬೆಲೆಯುಳ್ಳದ್ದು ಮತ್ತು ತನ್ನ ಸ್ಯಾಮ್ ಸಂಗ್ ಮೊಬೈಲ್ ಅಂ.ಕಿ. 7000/- ಮತ್ತು ಪರ್ಸನಲ್ಲಿದ್ದ ನಗದು ಹಣ ರೂ. 6000/- ಮತ್ತು ತಮ್ಮ ಸಂಬಂಧಿ ಪಕೀರ್ ರವರ 8000/- ಬೆಲೆಯ ಸ್ಯಾಮ್ ಸಂಗ್ ಮೊಬೈಲ್ ಫೋನ್, ಬೆಳ್ಳಿಯ ಉಂಗುರ 500/- ರೂ. ಬೆಲೆಯುಳ್ಳದ್ದು ಹಾಗೂ ನಗದು ಹಣ 2,300/- ಹೀಗೆ ಒಟ್ಟು 53800/- ರೂ. ಬೆಲೆಯುಳ್ಳ ವಸ್ತು ಮತ್ತು ಒಟ್ಟು ನಗದು ಹಣ ರೂ: 8300/- ಗಳನ್ನು ಜಬರ್ದಸ್ತಿನಿಂದ ದೋಚಿಕೊಂಡಿದ್ದು ತಾವು ನೋಡಲಾಗಿ ಅವರು ತಂದ ಮೊಟಾರ ಸೈಕಲ್ ಗಳಲ್ಲಿ ಒಂದು ಕಪ್ಪು ಬಣ್ಣದ ಬಜಾಜ ಪಲ್ಸರ್ ಮೊ.ಸೈಕಲ್ ಇದ್ದು ಅದರ ನಂ: ಕೆಎ36 ಇಎಚ್ 8632 ಅಂತಾ ಇದ್ದು ಇನ್ನೊಂದು ಮೊಟಾರ ಸೈಕಲನ ಪೂರ್ಣ ನಂಬರ್ ನೋಡಲಾಗಲಿಲ್ಲ. ಈ ಘಟನೆಯ ತರುವಾಯ ಇಂದೇ ಶಕ್ತಿನಗರದಲ್ಲಿ ತಮ್ಮ ಮನೆಯ ಗೃಹಪ್ರವೇಶವಿದ್ದ ಕಾರಣ ಆ ಕಾರ್ಯಕ್ರಮ ಮುಗಿಸಿಕೊಂಡು ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು ಇದೆ ಅಂತಾ ಮುಂತಾಗಿ ನೀಡಿದ ಲಿಖಿತ ದೂರಿನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA.160/2016
PÀ®A. 397 L.¦.¹ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ PÉÊUÉÆArzÀÄÝ
EgÀÄvÀÛzÉ.
PÀ¼ÀÄ«£À ¥ÀæPÀgÀtzÀ ªÀiÁ»w:-
¦üAiÀiÁð¢ ಶ್ರೀ ನಾಗರಾಜ ತಂದೆ ಬಾಬಣ್ಣ , 24 ವರ್ಷ, ಜಾ: ಮಡಿವಾಳ, ಉ:ಬಿ.ಎ. ವಿದ್ಯಾರ್ಥಿ, ಸಾ: ಲೇಬರ ಕಾಲೋನಿ ದೇವಸೂಗೂರು ತಾ:ಜಿ:ರಾಯಚೂರು EªÀgÀÄ ದಿನಾಂಕ:12.07.2016 ರಂದು ಸಂಜೆ 5.30 ಗಂಟೆಯಿಂದ ಸಂಜೆ 6.30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ
ಕಳ್ಳರು ಶಕ್ತಿನಗರದ ಕೃಷ್ಣಾ ನದಿ ದಂಡೆಯ ಎಡಭಾಗದಲ್ಲಿ ಇರುವ ಪರಮೇಶ್ವರ ಗುಡಿಯ ಮುಂದೆ ಹ್ಯಾಂಡಲಾಕ್ ಮಾಡಿ
ನಿಲ್ಲಿಸಿದ್ದ ಬಜಾಜ್ ಪಲ್ಸರ್ ನೀಲಿ ಬಣ್ಣದ ಮೋಟಾರ್
ಸೈಕಲ್ ಇಂಜನ್ ನಂ DHZWEH53024 ಚೆಸ್ಸಿ ನಂ MD2A11CZ6EWH17618 ಅ ಕಿ 40,000/-ನೇದ್ದನ್ನು ಯಾರೋ ಕಳ್ಳರು
ಹ್ಯಾಂಡಲಾಕ್
ಮುರಿದು ಕಳ್ಳತನ
ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ನೀಡಿದ ಗಣಕೀಕೃತ ಹೇಳಿಕೆ ದೂರಿನ ಮೇಲಿಂದ ±ÀQÛ£ÀUÀgÀ ¥Éư¸À oÁuÉ. UÀÄ£Éß £ÀA§gÀ 67/2016 PÀ®A:
379 ಐಪಿಸಿ CrAiÀİè ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ : 19-08-2016 ರಂದು 01-00 ಎ.ಎಮ್ ಕ್ಕೆ DgÉÆÃ¦vÀgÁzÀ 1) ಗದ್ದೆಪ್ಪ ತಾಯಿ ಅಂಬಮ್ಮ
ಮಹೀಂದ್ರಾ ಟ್ರ್ಯಾಕ್ಟರ್ ನಂ ಕೆಎ-36 ಟಿಬಿ-9501
(ಇಂಜನ್
ನಂ REOS02681) ಮತ್ತು ಟ್ರ್ಯಾಲಿ ನೇದ್ದರ ಚಾಲಕ ಸಾ: ಏಳುರಾಗಿ ಕ್ಯಾಂಪ ಸಿಂಧನೂರು,
2) ಮಹೀಂದ್ರಾ ಟ್ರ್ಯಾಕ್ಟರ್ ನಂ ಕೆಎ-36
ಟಿಬಿ-9501
(ಇಂಜನ್
ನಂ REOS02681) ಮತ್ತು ಟ್ರ್ಯಾಲಿ ನೇದ್ದರ ಮಾಲೀಕ, 3) ಬಂದೇನವಾಜ್ ತಂದೆ ಇಮಾಮ್ ಸಾಬ್,
ಮಹೀಂದ್ರಾ
ಟ್ರ್ಯಾಕ್ಟರ್ ನಂ ಕೆಎ-36 ಟಿಬಿ-3510 ಮತ್ತು ಟ್ರ್ಯಾಲಿ ನೇದ್ದರ ಚಾಲಕ, ಸಾ: ಏಳುರಾಗಿ ಕ್ಯಾಂಪ ಸಿಂಧನೂರು 4) ಮಹೀಂದ್ರಾ ಟ್ರ್ಯಾಕ್ಟರ್ ನಂ ಕೆಎ-36
ಟಿಬಿ-3510 ಮತ್ತು ಟ್ರ್ಯಾಲಿ ನೇದ್ದರ ಮಾಲೀಕ,
5) ಮಹೀಂದ್ರಾ ಟ್ರ್ಯಾಕ್ಟರ್ ನಂ ಕೆಎ-36
ಟಿಸಿ-4918
(ಇಂಜನ್
ನಂ ZJXG02221) ಮತ್ತು ಟ್ರ್ಯಾಲಿ ನೇದ್ದರ ಚಾಲಕ, 6) ಮಹೀಂದ್ರಾ ಟ್ರ್ಯಾಕ್ಟರ್ ನಂ ಕೆಎ-36
ಟಿಸಿ-4918
(ಇಂಜನ್
ನಂ ZJXG02221) ಮತ್ತು ಟ್ರ್ಯಾಲಿ ನೇದ್ದರ ಮಾಲೀಕ, 7) ಮಹೀಂದ್ರಾ ಟ್ರ್ಯಾಕ್ಟರ್ ನಂ ಕೆಎ-36
ಟಿಬಿ-3216
(ಇಂಜನ್
ನಂ RAJO00269) ಮತ್ತು ಟ್ರ್ಯಾಲಿ ನೇದ್ದರ ಚಾಲಕ, 8) ಮಹೀಂದ್ರಾ ಟ್ರ್ಯಾಕ್ಟರ್ ನಂ ಕೆಎ-36
ಟಿಬಿ-3216
(ಇಂಜನ್
ನಂ RAJO00269) ಮತ್ತು ಟ್ರ್ಯಾಲಿ ನೇದ್ದರ ಮಾಲೀಕ, 9) ಮಹೀಂದ್ರಾ ಟ್ರ್ಯಾಕ್ಟರ್ ನಂ ಕೆಎ-36
ಟಿಬಿ-4881
(ಇಂಜನ್
ನಂ RAJO00785) ಮತ್ತು ಟ್ರ್ಯಾಲಿ ನೇದ್ದರ ಚಾಲಕ, 10) ಮಹೀಂದ್ರಾ ಟ್ರ್ಯಾಕ್ಟರ್ ನಂ ಕೆಎ-36
ಟಿಬಿ-4881
(ಇಂಜನ್
ನಂ RAJO00785) ಮತ್ತು ಟ್ರ್ಯಾಲಿ ನೇದ್ದರ ಮಾಲೀಕ, 11) ಸ್ವರಾಜ್ ಟ್ರ್ಯಾಕ್ಟರ್ ಇಂಜನ ನಂ SSFO7283A
ಮತ್ತು
ಟ್ರ್ಯಾಲಿ ನೇದ್ದರ ಚಾಲಕ, 12) ಸ್ವರಾಜ್ ಟ್ರ್ಯಾಕ್ಟರ್ ಇಂಜನ ನಂ SSFO7283A
ಮತ್ತು
ಟ್ರ್ಯಾಲಿ ನೇದ್ದರ ಮಾಲೀಕ.’
ಮೇಲ್ಕಂಡ ಆರೋಪಿ ನಂ 02 ನೇದ್ದವನು ಆರೋಪಿ ನಂ 01 ನೇದ್ದವನಿಗೆ ಮಹೀಂದ್ರಾ ಟ್ರ್ಯಾಕ್ಟರ್ ನಂ ಕೆಎ-36 ಟಿಬಿ-9501 (ಇಂಜನ್ ನಂ REOS02681) ಮತ್ತು ಟ್ರ್ಯಾಲಿಯನ್ನು, ಆರೋಪಿ ನಂ 04 ಇವನು ಆರೋಪಿ ನಂ 03 ನೇದ್ದವನಿಗೆ ಟ್ರ್ಯಾಕ್ಟರ್ ನಂ ಕೆಎ-36
ಟಿಬಿ-3510 ಮತ್ತು ಟ್ರ್ಯಾಲಿಯನ್ನು, ಆರೋಪಿ ನಂ 06 ಇವನು ಆರೋಪಿ ನಂ 05 ನೇದ್ದವನಿಗೆ ಮಹೀಂದ್ರಾ ಟ್ರ್ಯಾಕ್ಟರ್ ನಂ ಕೆಎ-36
ಟಿಸಿ-4918
(ಇಂಜನ್
ನಂ ZJXG02221) ಮತ್ತು ಟ್ರ್ಯಾಲಿಯನ್ನು, ಆರೋಪಿ ನಂ 08 ಇವನು ಆರೋಪಿ ನಂ 07 ನೇದ್ದವನಿಗೆ ಮಹೀಂದ್ರಾ
ಟ್ರ್ಯಾಕ್ಟರ್ ನಂ ಕೆಎ-36
ಟಿಬಿ-3216 (ಇಂಜನ್ ನಂ RAJO00269) ಮತ್ತು ಟ್ರ್ಯಾಲಿಯನ್ನು ಮತ್ತು
ಆರೋಪಿ ನಂ 10 ನೇದ್ದವನು ಆರೋಪಿ ನಂ 9 ನೇದ್ದವನಿಗೆ ಮಹೀಂದ್ರಾ
ಟ್ರ್ಯಾಕ್ಟರ್ ನಂ ಕೆಎ-36
ಟಿಬಿ-4881 (ಇಂಜನ್ ನಂ RAJO00785) ಮತ್ತು ಟ್ರ್ಯಾಲಿಯನ್ನು ಹಾಗೂ
ಆರೋಪಿ ನಂ 12 ಇವನು ಆರೋಪಿ ನಂ 11 ನೇದ್ದವನಿಗೆ ಸ್ವರಾಜ್
ಟ್ರ್ಯಾಕ್ಟರ್ ಇಂಜನ ನಂ SSFO7283A
ಮತ್ತು
ಟ್ರ್ಯಾಲಿಯನ್ನು ಸರಕಾರಕ್ಕೆ ಯಾವುದೆ ರಾಜಧನವನ್ನು ಕಟ್ಟದೆ ಗೋಮರ್ಸಿ ಹಳ್ಳದಲ್ಲಿಯ ಮರಳನ್ನು ತುಂಬಿಕೊಂಡು ಬರಲು ಕೊಟ್ಟಿದ್ದಕ್ಕೆ ಆರೋಪಿ ನಂ 01, 03, 05, 07, 09, 11 ರವರು ಹಳ್ಳದಲ್ಲಿ ಪ್ರತಿ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಸುಮಾರು ರೂ 2000/-ಬೆಲೆ ಬಾಳುವ ಮರಳನ್ನು ತುಂಬಿಕೊಂಡು ಸಿಂಧನೂರು ನಗರದೊಳಗೆ ಸಾಗಿಸುತ್ತಿದ್ದಾಗ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯ ದುದ್ದುಪೂಡಿ ಶಾಲೆಯ ಹತ್ತಿರ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದುಕೊಂಡಾಗ ಆರೋಪಿ ನಂ 01 ಮತ್ತು 03 ನೇದ್ದವರು ಸಿಕ್ಕಿ ಬಿದ್ದಿದ್ದು, ಉಳಿದವರು ಮರಳು ತುಂಬಿದ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಸದರಿ ಟ್ರ್ಯಾಕ್ಟರ್ ಮತ್ತು ಮರಳು ತುಂಬಿದ ಟ್ರ್ಯಾಲಿಯನ್ನು ಜಪ್ತಿ ಮಾಡಿಕೊಂಡು 03-00 ಎ.ಎಮ್ ಕ್ಕೆ ಠಾಣೆಗೆ ತೆಗೆದುಕೊಂಡು ಬಂದು ಸಿಕ್ಕಿ ಬಿದ್ದ ಇಬ್ಬರು ಆರೋಪಿತರನ್ನು ಮತ್ತು ಮರಳು ತುಂಬಿದ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಗಳನ್ನು ಒಪ್ಪಿಸಿ, ಟ್ರ್ಯಾಕ್ಟರ್ ಚಾಲಕರ ಮತ್ತು ಮಾಲೀಕರ ವಿರುದ್ದ ಕ್ರಮ ಜರುಗಿಸಬೇಕು ಅಂತಾ ಕೊಟ್ಟ ವರದಿ ಹಾಗು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಸಿಂಧನೂರು ನಗರ ಠಾಣೆ ಗುನ್ನೆ ನಂ 123/2016
, ಕಲಂ: 379 ಐ.ಪಿ.ಸಿ , ಕಲಂ. 3 R/w 42, 43, 44 OF
KARNATAKA MINOR MINIRAL CONSISTANT RULE 1994 & ಕಲಂ 15 OF ENVIRONMENT PROTECTION
ACT 1986 ಅಡಿಯಲ್ಲಿ ¥ÀæPÀgÀt ದಾಖಲಿಸಿ
ತನಿಖೆ ಕೈಗೊಂಡಿದ್ದು ಇರುತ್ತದೆ.
ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
ದಿನಾಂಕ 18-08-2016
ರಂದು ಬೆಳಿಗ್ಗೆ 10-00
ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ದೀಪಾ
@ ಶ್ರೇಯಾ
ಗಂಡ ಸಚಿನ್ ವಿ ವಯ: 32 ವರ್ಷ ಜಾ:ಲಿಂಗಾಯತ ಉ: ಮನೆ ಕೆಲಸ ಸಾ|| ಮನೆ ನಂ: 1-4-1278/429 ಐ.ಡಿ.ಎಸ್.ಎಮ್.ಟಿ ಲೇ ಔಟ್ ರಾಯಚೂರು
ರವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ್ದು ಸದರಿ
ಪಿರ್ಯಾದಿಯ ಸಾರಾಂಶವೆನೆಂದರೆ, £À£Àß UÀAqÀ£ÀÄ
ರಾಯಚೂರು
ನಗರದಲ್ಲಿ ಸರಾಫ್ ದಲ್ಲಿ ಬುಕೆಟ್ ಶಾಂತಮ್ಮ ಅಂಗಡಿಯ
ಹತ್ತಿರದಲ್ಲಿ ಸಚಿನ್ ಮೊಬೈಲ್ಸ ಹೆಸರಿನ ಸೇಲ್ಸ ಯಾಂಡ್ ಸರ್ವಿಸ್ ಅಂಗಡಿಯನ್ನು ಇಟ್ಟುಕೊಂಡು
ವ್ಯಾಪಾರ ಮಾಡುತ್ತಿದ್ದನು
¦üAiÀiÁ𢠢åÁ Hj¤AzÀ
vÀ£Àß UÀAqÀ¤UÉ ¥sÉÆÃ£À ªÀiÁrzÀgÉ CªÀgÀÄ ¥sÉÆÃ£ï vÉUÉzÀÄPÉÆ¼ÀÄîwÛgÀ°¯Áè PÁgÀt ದಿನಾಂಕ:
17-08-2016 ರಂದು
01.00 ಗಂಟೆಯ
ಸುಮಾರು ನಾನು ಮತ್ತು ನನ್ನ ತಂದೆ ಪ್ರಕಾಶ ಸಣಕಲ್ ಮತ್ತು ನನ್ನ ತಂಗಿಯಾದ ಪೂಜಾ ರವರೊಂದಿಗೆ
ರಾಯಚೂರಿಗೆ ಬಂದು ಮನೆಯ ಬೀಗವನ್ನು ಒಡೆದು ಮನೆಯ ಒಳಗಡೆ ಹೋಗಿ ನೋಡಲಾಗಿ ಯಾವುದೇ ಅನುಮಾನ
ಬರುವಂತಹ ದೃಶ್ಯಗಳು ಮತ್ತು ಮಾಹಿತಿ ಇದ್ದಿಲ್ಲ ತನ್ನ ಗಂಡನು ನನ್ನೊಂದಿಗೆ ಅತ್ಯಂತ
ಅನ್ಯೋನ್ಯವಾಗಿದ್ದು ದಿನಾಂಕ: 15-08-2016 ರಂದು 05.00 ಗಂಟೆಯ ಸುಮಾರು ತನ್ನ ಗಂಡನು
ಉಪಯೋಗಿಸುತ್ತಿದ್ದ ಹಿರೋ ಹೊಂಡಾ ಸ್ಪ್ಲೆಂಡರ್ ಸಿಲ್ವರ ಕಲರನ ಮೋಟರ್ ಸೈಕಲ್ NO KA 36 EE 4339 ನೇದ್ದರ ಮೇಲೆ ಹೋಗಿದ್ದು ಡೂಮಿನ್ ಮೇಲೆ ARNAV ಅಂತಾ ನೀಲಿ ಸ್ಟಿಕ್ಕರನಿಂದ
ಬರೆದಿದ್ದು ಇಲ್ಲಿವರೆಗೆ ತನ್ನ ಗಂಡನ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ
ಸಿಕ್ಕಿರುವುದಿಲ್ಲ. ತನ್ನ ಗಂಡನು ಕಾಣೆಯಾಗಿದ್ದು ಹುಡುಕಿಕೊಡಬೇಕೆಂದು
ವಿನಂತಿಸಿಕೊಳ್ಳುತ್ತೇನೆ. ಅಂತಾ ತನ್ನ ಗಂಡನ ಚಹರಾ ಪಟ್ಟಿಯ
ವಿವರಗಳೊಂದಿಗೆ ಇರುವ ದೂರನ್ನು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ¸ÀzÀgï §eÁgï ¥ÉÆ°Ã¸ï oÁuÉ ಗುನ್ನೆ ನಂ 116/2016 ಕಲಂ ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ
ನನ್ನ ಗಂಡನ ಚಹರಾ ಪಟ್ಟಿ ಈ ಕೆಳಗಿನಂತೆ
ಇರುತ್ತದೆ.
ಪಿರ್ಯಾದಿದಾರರ ಹೆಸರು ವಿಳಾಸ
|
ಶ್ರೀಮತಿ
ದೀಪಾ @ ಶ್ರೇಯಾ
ಗಂಡ ಸಚಿನ್ ವಿ ವಯ:
32 ವರ್ಷ ಜಾ:ಲಿಂಗಾಯತ ಉ: ಮನೆ ಕೆಲಸ ಸಾ||
ಮನೆ ನಂ:
1-4-1278/429 ಐ.ಡಿ.ಎಸ್.ಎಮ್.ಟಿ ಲೇ ಔಟ್ ರಾಯಚೂರು
|
ಕಾಣೆಯಾದ
ಮನುಷ್ಯನ ಹೆಸರು ವಿಳಾಸ
|
ಸಚಿನ್ ವಿ, ತಂದೆ
ವಸಂತ ವಯ: 36 ವರ್ಷ ಜಾ:
ಲಿಂಗಾಯತ
ಉ: ಮೊಬೈಲ್ ಸೇಲ್ಸ ಯಾಂಡ್ ಸರ್ವಿಸ್ ಸಾ|| ಮನೆ
ನಂ: 1-4-1278/429 ಐ.ಡಿ.ಎಸ್.ಎಮ್.ಟಿ ಲೇ ಔಟ್ ರಾಯಚೂರು
|
ಎತ್ತರ ಮತ್ತು ಮೈಕಟ್ಟು
|
5 ಪೀಟ್ 8 ಇಂಚು, ಉದ್ದನೆಯ
ಮುಖ,
|
ಮೈಬಣ್ಣ ಮುಖ
|
ಸಾದಾಗಪ್ಪು
ಬಣ್ಣ
|
ಕೂದಲಿನ
ಬಣ್ಣ , ವಿಧ
|
ತಲೆಯಲ್ಲಿ
ಉದ್ದನೆಯ ಕಪ್ಪು ಕೂದಲು,ಮುಖದೆ ಮೇಲೆ ಸಣ್ಣ ಮೀಸೆ
ಇರುತ್ತದೆ
|
ತಿಳಿದಿರುವ ಬಾಷೆ
|
ಕನ್ನಡ,ಇಂಗ್ಲೀಷ, ಹಿಂದಿ
|
ಧರಿಸಿರುವ ಉಡುಪುಗಳು
|
ತಿಳಿದು ಬಂದಿರುವುದಿಲ್ಲ
|
ಗುರುತಿನ ಚಿನ್ಹೆಗಳು
|
ಮೂಗಿನ ಮತ್ತು ಮೀಸೆಯ ಮಧ್ಯದಲ್ಲಿ ಹಳೆ ಗಾಯವಾಗಿದ್ದರಿಂದ
ಬಲಭಾಗದಲ್ಲಿ ಮೀಸೆಯ ಕೂದಲುಗಳು ಇರುವುದಿಲ್ಲ
|
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :19.082016 gÀAzÀÄ 126 ¥ÀææPÀgÀtUÀ¼À£ÀÄß ¥ÀvÉÛ ªÀiÁr = 18,100/-
gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,
¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ
jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.