¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ರಸ್ತೆ ಅಪಘಾತ ಪ್ರಕರಣದ ಮಾಹಿತಿ;-
ಫಿರ್ಯಾದಿ ರಾಮಪ್ಪ ತಂದೆ ಸಂಗಪ್ಪ ನಾಗರಬೆಟ್ಟ ವ:33 ವರ್ಷ ಜಾತಿ:ಕುರುಬರು ಉ:ಕೆ.ಎಸ್.ಆರ್.ಟಿ ಸಿ ಚಾಲಕ ಕಂ ನಿರ್ವಾಹಕ ಬ್ಯಾಡ್ಜ್ ನಂ 1697 ಮಾನವಿ ಡಿಪೋ ಸಾ:ಗಾಳಿಪೂಜೆ ತಾ:ಮುದ್ದೆಬಿಹಾಳ ಜಿಲ್ಲೆ:ವಿಜಯಪುರ ಹಾ:ವ:ಮಾನವಿ ಡಿಪೋ ಈತನು ಮಾನವಿ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಚಾಲಕ ಕಮ್ ನಿರ್ವಾಹಕ ಅಂತಾ ಕೆಲಸ ಮಾಡಿಕೊಂಡಿದ್ದು ಅದರಂತೆ ಅದೇ ಮಾನವಿ ಡಿಪೋದಲ್ಲಿ ಕೆಲಸ ನಿರ್ವಹಿಸುವ ರವಿಚಂದ್ರನ್ ಹಾಗೂ ಶಶಿಧರ ಎನ್ನುವವರು ಸೇರಿ ದಿನಾಂಕ 26/08/17
ರಂದು ರಾತ್ರಿ 8.30 ಗಂಟೆಗೆ ಕರ್ತವ್ಯ ಮುಗಿದ ನಂತರ ಮುರು ಜನರು ಕೂಡಿ ಬೆಟ್ಟದ ಬಸವೇಶ್ವರ ಲಿಂಗಾಯತ ಖಾನಾವಳಿಗೆ ಊಟಕ್ಕೆ ಹೋಗಿ ಊಟ ಮುಗಿಸಿಕೊಂಡು ವಾಪಾಸ ಡಿಪೋ ಕಡೆಗೆ ನೆಡೆದುಕೊಂಡು ಮಾನವಿ ನಗರದ ಎಸ್.ಆರ್.ಎಸ್. ಟ್ರ್ಯಾವೆಲ್ಸ ಎಜೆನ್ಸಿಯ ಮುಂದಿನ ರಸ್ತೆಯಲ್ಲಿ ಬರುವಾಗ ರಾತ್ರಿ 10.00 ಗಂಟೆಯ ಸುಮಾರಿಗೆ ಹಿಂದಿನಿಂದ ಮೋಟಾರ್ ಸೈಕಲ್ ನಂ ಕೆಎ-36/ಎಜೆ.0242 ನೇದ್ದರ ಸವಾರನಾದ ಪ್ರದೀಪಕುಮಾರ ಈತನು ತನ್ನ ಮೊಟಾರ್ ಸೈಕಲನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ಮುಂದೆ ರಸ್ತೆಯ ಎಡಬದಿಯಲ್ಲಿ ನೆಡೆದುಕೊಂಡು ಹೊರಟಿದ್ದ ಫಿರ್ಯಾದಿ ಹಾಗೂ ಸಿದ್ದನಗೌಡ ಇವರಿಗೆ ಢಿಕ್ಕಿ ಕೊಟ್ಟು ತಾನು ಸಹ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದರಿಂದ ಫಿರ್ಯಾದಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಮತ್ತು ಆರೋಪಿ ಪ್ರದೀಪಕುಮಾರ ಹಾಗೂ ರವಿಚಂದ್ರನ್ ಇವರುಗಳಿಗೆ ತೀವೃ ಸ್ವರೂಪದ ಗಾಯಗಳಾಗಿದ್ದರಿಂದ ಮೂರು ಜನರಿಗೆ ಕೂಡಲೇ ಮಾನವಿ ಆಸ್ಪತ್ರೆ ನಂತರ ಅಲ್ಲಿಂದ ರಾಯಚೂರ ರಿಮ್ಸ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ಅಲ್ಲಿ ಚಿಕಿತ್ಸೆ ಪಡಯುತ್ತಿರುವಾಗ ರವಿಂಚಂದ್ರನ್ ಈತನು ಗುಣ ಮುಖನಾಗದೇ ದಿನಾಂಕ 27/08/17 ರ ಂದು ಬೆಳಗಿನ ಜಾವ 3.30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಅಂತಾ ಮುಂತಾಗಿ ಇರುತ್ತದೆ. ಕಾರಣ ಸದರಿ ದೂರಿನ ಸಾರಾಂಶದ ಮೇಲಿಂದ ಮಾನವಿ
ಠಾಣೆ ಗುನ್ನೆ ನಂ 286/2017 ಕಲಂ 279. 337. 338. 304 (ಎ) ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.
ದಿನಾಂಕ:26-08-2017 ರಂದು ಸಾಯಂಕಾಲ 07-00 ಗಂಟೆಯ ಸುಮಾರಿಗೆ ಗಾಯಾಳು ಬಲ್ಲೆಮ್ಮಾಯಿ ಸಾ: 4 ನೇಮೈಲ್ ಕ್ಯಾಂಪ ಇಕೆಯು ಬಹಿರ್ದೇಗೆ ಅಂತ ಆಂಜನೆಯ ಗುಡಿಯ ಹತ್ತಿರದ ರಸ್ತೆಯ ಪಕ್ಕ ನಡೆದುಕೊಂಡು ಹೊಗುತ್ತಿರುವಾಗ ತುರವಿಹಾಳ ರಸ್ತೆ ಕಡೆಯಿಂದ ಕೆಎ-36-ಎಕ್ಸ್-9215
ನೆದ್ದರ ಮೋಟಾರ ಸೈಕಲ ಚಾಲಕನಾದ ಹನುಮಂತ ತಂದೆ ನಾಗಪ್ಪ ವಯ 30 ಜಾ:ನಾಯಕ ಉ: ಮೇಶನ್
ಕೆಲಸ ಸಾ: ಮೂಧೋಳ ತಾ:ಶಹಾಪೂರ ಹಾ ವ ಸಾಲಗುಂದ ಇತನು ತನ್ನ ಬೈಕ್ನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿ ನಿಯಂತ್ರಿಸದೆ ಮುಂದೆ ಹೊಗುತಿದ್ದ ಬುಲ್ಲೆಮ್ಮಾಯಿ ಇವರಿಗೆ ಟಕ್ಕರ ಕೊಟ್ಟಿದ್ದರಿಂದ ಆಕೆಯ ತಲೆಯ ಎಡಗಡೆ ಭಾರಿ ಗಾಯವಾಗಿದ್ದು ಅಂತ ರಾಕೇಶ ತಂದೆ ಶ್ರಿನಿವಾಸ ವಯ 39 ಜಾ: ಕಮ್ಮಾ ವಿದ್ಯಾರ್ಥಿ ಸಾ: 4ನೇ ಮೈಲ್ ಕ್ಯಾಂಪ ತಾ: ಸಿಂಧನೂರ ಈತನು ಹೇಳಿಕೆ ದೂರು ನಿಡಿದ್ದು
ಸಾರಾಂಶದ ಮೇಲಿಂದ ಸಿಂಧನೂರು ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ.63/2017,
ಕಲಂ. 279,338 ಐಪಿಸಿ ಅಡಿಯಲ್ಲಿ
ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕನ್ನಾ ಕಳುವು ಪ್ರಕರಣದ ಮಾಹಿತಿ:-
ದಿನಾಂಕ 27.08.2017 ರಂದು
ಬೆಳಿಗಿನ 11.00 ಗಂಟೆಗೆ
ಫಿರ್ಯಾದಿ ಕೆ.ಗಿರೀಶ ತಂದೆ ಕೆ.ಸತ್ಯನಾರಾಯಣ ವ: 47 ವರ್ಷ, ಜಾತಿ: ವೈಶ್ಯ, ಉ: ವ್ಯಾಪಾರ, ಸಾ: ಮನೆ ನಂ.7-6-80 ವಾಸವಿಪೂರ ರಾಯಚೂರು ರವರು ಠಾಣೆಗೆ ಹಾಜರಾಗಿ ಗಣಿಕಿಕೃತವಾದ ದೂರನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ಫಿರ್ಯಾದಿದಾರರ ಮೇಲ್ಮಹಡಿಯಲ್ಲಿ ವಾಸವಿರುವ ಬಾಡಿಗೆದಾರರಾದ ಸಂದೀಪ ಕುಮಾರರೆಡ್ಡಿ ಇವರು ರಜೆಗೆ ತಮ್ಮ ಊರಿಗೆ ಹೋಗಿದ್ದು ದಿನಾಂಕ 26.08.2017 ರ
ರಾತ್ರಿ 9.00 ಗಂಟೆಯಿಂದ
ದಿನಾಂಕ 27.08.2017 ರ
ಬೆಳಗಿನ 6.30 ಗಂಟೆಯ
ವೇಳೆಯಲ್ಲಿ ಮನೆಯ ಬಾಗಿಲ ಕೊಂಡಿಯನ್ನು ಮುರಿದು ಮನೆಯ ಒಳಗೆ ಹೋಗಿ ಯಾರೋ ಕಳ್ಳರು ಮನೆಯಲ್ಲಿದ್ದ ಬಂಗಾರದ ಬೆಂಡೋಲೆ ಮತ್ತು ಕೊರಳಿನ ಸರ ಒಟ್ಟು 08 ಗ್ರಾಂ
ಅ.ಕಿ.160000/ ಬೆಲೆ
ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ.ಅಂತಾ ಇದ್ದ ದೂರಿನ ಮೇಲಿಂದ £ÉÃvÁf £ÀUÀgÀ ¥Éưøï oÁuÉ, UÀÄ£Éß £ÀA.114/2017 PÀ®A 457,380 L.¦.¹. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಪೊಲೀಸ್ ದಾಳಿ ಪ್ರಕರಣದ ಮಾಹಿತಿ:-
ದಿನಾಂಕ 26/08/2017 ಮದ್ಯಾಹ್ನ 12-30 ಗಂಟೆಗೆ ತೋರಲಬೆಂಚಿ ಗ್ರಾಮದಲ್ಲಿ ಹನುಮಮಂತ ದೇವರ ಗುಡಿಯ ಮುಂದೆ ²æÃ zÁzÀªÀ°
PÉ.ºÉZï. ¦.J¸ï.L °AUÀ¸ÀÄUÀÆgÀ oÁuÉ ರವರಿಗೆ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ ಡಿ.ಎಸ್.ಪಿ, & ಸಿಪಿಐ ಲಿಂಗಸುಗೂರ ರವರ ನೇತೃತ್ವದಲ್ಲಿ ಪಿ.ಎಸ್.ಐ ಹಾಗೂ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಮದ್ಯಾಹ್ನ 1-00 ಗಂಟೆಗೆ ಹೋಗಿ ತೋರಲಬೆಂಚಿ ಗ್ರಾಮಕ್ಕೆ ಹೋಗಿ ಅಲ್ಲಿ ಹನುಮಂತ ದೇವರ ಗುಡಿಯ ಮುಂದೆ ಸಾರ್ವ ಜನಿಕ ಸ್ಥಳದಲ್ಲಿ ºÀ£ÀĪÀÄ¥Àà
vÀAzÉ PÀ£ÀPÀ¥Àà PÁZÁ¥ÀÆgÀ ªÀAiÀiÁ: 60ªÀµÀð, eÁ: £ÁAiÀÄPÀ, G: MPÀÌ®ÄvÀ£À ¸Á:
vÉÆÃgÀ®¨ÉAa ಈತನು ಜನರಿಂದ ಮಟಕಾ ನಂಬರಿನ ಮೇಲೆ ಹಣವನ್ನು ಪಣಕ್ಕೆ ಹಚ್ಚಿಕೊಂಡು ಅವರಿಗೆ ಮಟಕಾ ನಂಬರಿನ ಚೀಟಿ ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿ ಮಾಡಿ
ಹಿಡಿದು ಆರೋಪಿತನಿಂದ 2530/- ರೂಪಾಯಿ ಹಾಗೂ ಒಂದು ಮಟಕಾ ನಂಬರ ಬರೆದ ಪಟ್ಟಿ, ಒಂದು ಬಾಲ್ ಪೆನ್, ವಶಪಡಿಸಿಕೊಂಡಿದ್ದು. ಮದ್ಯಾಹ್ನ 2-30 ಗಂಟೆಗೆ ವಾಪಸ್ಸು ಠಾಣೆಗೆ ಬಂದು, ಸದರಿ ದಾಳಿ ಪಂಚನಾಮೆ, ವರದಿ ಮೇಲಿಂದ ಆರೋಪಿತನವಿರುದ್ದ °AUÀ¸ÀÆÎgÀÄ ¥Éưøï oÁuÉ ಗುನ್ನೆ ನಂ: 304/2017 PÀ®A 78(3) PÉ.¦
DåPïÖ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗಿದೆ.
ದಿನಾಂಕ:26/08/2017 ರಂದು 16-00 ಗಂಟೆಯ
ಸುಮಾರಿಗೆ ಕವಿತಾಳ ಪಟ್ಟಣದಲ್ಲಿ ಕವಿತಾಳದಿಂದ ಹುಸೇನ್ ಪುರಕ್ಕೆ ಹೋಗುವ ಬಂಡಿ ರಸ್ತೆಯ
ಪಕ್ಕದಲ್ಲಿರುವ ದುರಗಮ್ಮ ಜಾಲಿಗಿಡ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿದೆ ಅಂತಾ ಬಂದ ಬಾತ್ಮಿ ಮೇರೆಗೆ ಆಂಜನೇಯ
ಡಿಎಸ್, ಪಿಎಸ್ ಐ ಕವಿತಾಳ ಪೊಲೀಸ್ ಠಾಣೆ ರವರು ಸಿಬ್ಬಂದಿಯೊಂದಿಗೆ ಹಾಗೂ ಪಂಚರೊಂದಿಗೆ ಅಲ್ಲಿಗೆ ಹೋಗಿ ದಾಳಿ ಮಾಡಿ ಜೂಜಾಟದಲ್ಲಿ
ತೊಡಗಿದ್ದ 1)
ಚಂದ್ರು @ ಚಂದಪ್ಪ
ತಂದೆ ಕುಪ್ಪಣ್ಣ ವಯಸ್ಸು 47 ವರ್ಷ ಜಾ:ಮಾದಿಗ ಉ:ಗುತ್ತೇದಾರ
ಸಾ:05 ವಾರ್ಡ
ಕವಿತಾಳ, ಹಾಗೂ ಇತರೆ 08 ಜನರನ್ನು ವಶಕ್ಕೆ
ಪಡೆದುಕೊಂಡು ಇಸ್ಪೆಟ್ ಜೂಜಾಟದ ಧಾಳಿ ಪಂಚನಾಮೆಯನ್ನು ಮತ್ತು ಧಾಳಿಯ ಕಾಲಕ್ಕೆ ಜಪ್ತಿ ಪಡಿಸಿಕೊಂಡ
ಇಸ್ಪೀಟ್ ಜೂಜಾಟದ ನಗದು ಹಣ ಒಟ್ಟು 4210 ರೂ/-ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿ ತಂದು ಹಾಜರು ಪಡಿಸಿದ್ದು ಸದರಿ ಪಂಚನಾಮೆಯ ಮತ್ತು ವರದಿಯ ಮೇಲಿಂದ ಮಾನ್ಯ
ನ್ಯಾಯಾಲಯದ ಪರವಾನಿಗೆಯನ್ನು ಪಡೆದುಕೊಂಡು ಕವಿತಾಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 166/2017 ಕಲಂ 87 ಕೆ ಪಿ ಕಾಯಿದೆ ಅಡಿಯಲ್ಲಿ
ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
ಮರಣಾಂತಿಕ ಹಲ್ಲೆ ಪ್ರಕರಣದ ಮಾಹಿತಿ:-
ದಿನಾಂಕ: 26/08/2017 ರಂದು ಸಂಜೆ 5-00 ಗಂಟೆ ಸುಮಾರಿಗೆ ಫಿರ್ಯಾದಿ ²ªÀ£ÀUËqÀ
vÀAzÉ ±ÀgÀt¥ÀàUËqÀ UÉÆÃA¢ ªÀAiÀiÁ: 38ªÀµÀð, eÁ: °AUÁAiÀÄvï, G: MPÀÌ®ÄvÀ£À ¸Á:
ºÀ£ÀĪÀÄUÀÄqÀØ ಈತನು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಈಗ್ಗೆ 2-3 ದಿನಗಳ ಹಿಂದೆ ಫಿರ್ಯಾದಿಯ ಅಣ್ಣ ಕರಿಬಸನಗೌಡ ಈತನು ತನ್ನ ಹೆಂಡತಿ ಸಂಗಡ ಜಗಳ ಮಾಡಿಕೊಂಡಿದ್ದು, ಆ ವಿಷಯವನ್ನು ಆತನ ಹೆಂಡತಿಯು ಗೋನಾಳ ಗ್ರಾಮದಲ್ಲಿರುವ ತನ್ನ ಅಣ್ಣ ಆರೋಪಿ ನಂ 1 wªÀÄä£ÀUËqÀ vÀAzÉ
FgÀ£ÀUËqÀ ªÀAiÀiÁ: 53ªÀµÀð, ನೇದ್ದವನಿಗೆ ತಿಳಿಸಿದ್ದರಿಂದ ಸದರಿಯವನು ತನ್ನ ಸಂಗಡ §¸ÀªÀgÁd vÀAzÉ wªÀÄä£ÀUËqÀ
ªÀAiÀiÁ: 26ªÀµÀð, ಮತ್ತು ªÀĺÁAvÉñÀ vÀAzÉ FgÀ£ÀUËqÀ ªÀAiÀiÁ: 42ªÀµÀð,
J¯ÁègÀÄ eÁ: °AUÁAiÀÄvï ¸Á: UÉÆÃ£Á¼À vÁ: ºÀÄ£ÀUÀÄAzÀ ಇವರನ್ನು ಕರೆದುಕೊಂಡು ತನ್ನ ಅಣ್ಣನಿಗೆ ಕೊಲೆ ಮಾಡುವ ಉದ್ದೇಶದಿಂದ ಹನುಗುಡ್ಡ ಗ್ರಾಮಕ್ಕೆ ಬಂದು ಆತನ ಮನೆಯ ಮುಂದೆ ಹೋಗಿ ಅವಾಚ್ಯ ಶಬ್ದಗಳಿಂದ ಬೈದಾಡಿ, ಆರೋಪಿ ನಂ 1 ನೇದ್ದವನು ತನ್ನ ಕೈಯಲಿದ್ದ ಸಲಿಕೆ ಕಾವಿನಿಂದ ತನ್ನ ಅಣ್ಣನ ಎಡತಲೆಗೆ ಹೊಡೆದಿದ್ದರಿಂದ ಆತನಿಗೆ ಭಾರಿ ಒಳಪೆಟ್ಟಾಗಿ, ಬಾಯಿಯಲ್ಲಿ, ಕಿವಿಯಲ್ಲಿ ರಕ್ತ ಬಂದಿದ್ದು, ಆರೋಪಿ ನಂ 2,3 ನೇದ್ದವರು ತಮ್ಮ ಕೈಯಲಿದ್ದ ಬಡಿಗೆಯಿಂದ ಮೈಕೈಗೆ ಹೊಡೆದು ಗಾಯಗೊಳಿಸಿದ್ದು ಇರುತ್ತದೆ. ಸದರಿ ಫಿರ್ಯಾದಿ ಮೇಲಿಂದ
ಆರೋಪಿತರ ವಿರುದ್ದ °AUÀ¸ÀÆÎgÀÄ ¥Éưøï oÁuÉ ಗುನ್ನೆ ನಂ: 305/2017 PÀ®A 504,324,307 ¸À»vÀ 34
L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
ದೊಂಬಿ ಪ್ರಕರಣದ ಮಾಹಿತಿ:_
ಫಿರ್ಯಾದಿ ²æÃ
ªÉAPÉÆÃ¨Á vÀAzÉ «ÃgÉñÀ¥Àà, ªÀAiÀÄ:30ªÀ, eÁ:PÀ¨ÉâÃgï, G:MPÀÌ®ÄvÀ£À, ¸Á:G¥Àà¼À,
vÁ:¹AzsÀ£ÀÆgÀÄ ಈತನ
ತಂದೆ ಮತ್ತು ಆರೋಪಿ 01£ÁUÀ¥Àà vÀAzÉ ªÀiÁgÉ¥Àà ಹಾಗೂ 04 ºÀĸÉä vÀAzÉ £ÁUÀ¥Ààನೇದ್ದವರು
ಅಣ್ಣ ತಮ್ಮಂದಿರಿದ್ದು, ದಿನಾಂಕ:26-08-2017 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ
ಫಿರ್ಯಾದಿದಾರನು ತನ್ನ ಹೆಂಡತಿಯೊಂದಿಗೆ ಹೊಲದಿಂದ ಮರಳಿ ಮನೆಗೆ ಉಪ್ಪಳ ಸೀಮಾದಲ್ಲಿ ಆರೋಪಿ
01.ನಾಗಪ್ಪನ ಹೊಲದಲ್ಲಿ ಹೋಗುವಾಗ ಹೊಲದಲ್ಲಿದ್ದ ಆರೋಪಿ 01 ನೇದ್ದವನಿಗೆ ಫಿರ್ಯಾದಿದಾರನು ನಿಮ್ಮ
ಹೊಲದ ಹೆಚ್ಚಾದ ನೀರು ಜೋಳ ಬಿತ್ತಬೇಕಂತಾ ಇದ್ದ ನಮ್ಮ ಹೊಲದಾಗ ಬಿಟ್ಟಿದ್ದಲ್ಲಪ್ಪ ಅಂತಾ
ಕೇಳಿದ್ದಕ್ಕೆ ಆರೋಪಿ 01 ರಿಂದ 05 ನೇದ್ದವರು ಸಿಟ್ಟಿಗೆದ್ದು, ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ
ಕಟ್ಟಿಗೆ ಹಿಡಿದುಕೊಂಡು ಬಂದು ಫಿರ್ಯಾದಿದಾರನೊಂದಿಗೆ ಜಗಳ ತೆಗೆದು ಏನಲೇ ಸೂಳೆ ಮಗನೆ ನಮ್ಮ
ಹೊಲದಲ್ಲಿ ಹೆಚ್ಚಾದ ನೀರು ಎಲ್ಲಿ ಬಿಡಬೇಕಲೆ ನಿಮ್ಮ ಹೊಲ ಬಗಲಾಗ ಆದ ಅದಕ್ಕೆ ಬಿಟ್ಟೀವಿ ಅಂತಾ
ಅವಾಚ್ಯವಾಗಿ ಬೈದು ಕಟ್ಟಿಗೆಯಿಂದ ಫಿರ್ಯಾದಿದಾರನಿಗೆ ಬೆನ್ನಿಗೆ ಹೊಡೆದು ಕೈಗಳಿಂದ ಕಪಾಳಕ್ಕೆ
ಹೊಡೆದು, ಹೊಟ್ಟೆಗೆ ಗುದ್ದಿದ್ದು, ಬಿಡಿಸಲು ಹೋದ ಫಿರ್ಯಾದಿದಾರನ ಹೆಂಡತಿಗೆ ಕಟ್ಟಿಗೆಯಿಂದ
ತಲೆಗೆ ಹೊಡೆದು ರಕ್ತಗಾಯಗೊಳಿಸಿ ಆರೋಪಿತರೆಲ್ಲರೂ ಸೇರಿ ಫಿರ್ಯಾದಿದಾರನಿಗೆ ಮತ್ತು ಫಿರ್ಯಾದಿದಾರನ
ಹೆಂಡತಿಗೆ ಹೊಡೆಬಡೆ ಮಾಡಿದ್ದಲ್ಲದೇ, ಜೀವದ ಬೆದರಿಕೆ ಹಾಕಿರುತ್ತಾರೆ ಎಂದು ಇದ್ದ ಗಣಕೀಕೃತ
ದೂರಿನ ಸಾರಾಂಶದ ಮೇಲಿಂದ ¹AzsÀ£ÀÆgÀÄ UÁæ«ÄÃt ¥Éưøï oÁuÉ
ಗುನ್ನೆ ನಂ: 210/2017 U/S:
143,147,148,504,323,324,506 R/w 149 Ipc
ಅಡಿಯಲ್ಲಿ ಗುನ್ನೆ
ದಾಖಲಿಸಿಕೊಂಡಿದ್ದು ಇದೆ.
ಯು.ಡಿ.ಆರ್. ಪ್ರಕರಣದ ಮಾಹಿತಿ:-
ದಿನಾಂಕ:26-8-2017 ರಂದು ಮದ್ಯಾಹ್ನ 3-45 ಗಂಟೆ ಸುಮಾರಿಗೆ ಗೊರೆಬಾಳ ಗ್ರಾಮದಲ್ಲಿ ಫಿರ್ಯಾದಿ ²æÃªÀÄw ±ÀgÀtªÀÄä UÀAqÀ ¢||
§¸ÀªÀgÁd zÉÆqÀتÀĤ, 40ªÀ, eÁ:ªÀqÀØgï, G:PÀư PÉ®¸À, ¸Á:UÉÆgɨÁ¼ï UÁæªÀÄ, vÁ: ¹AzsÀ£ÀÆgÀÄ ಈಕೆಯ ಮಗನಾದ ¸ÀAvÉÆÃµÀ vÀAzÉ ¢||§¸ÀªÀgÁd zÉÆqÀتÀĤ,
ªÀAiÀÄ:20ªÀ, eÁ:ªÀqÀØgÀÄ, G:PÀư PÉ®¸À, ¸Á:UÉÆgɨÁ¼ï UÁæªÀÄ, vÁ: ¹AzsÀ£ÀÆgÀÄ ಈತನು ಗೊರೆಬಾಳ ಗ್ರಾಮದ ನಾಡ ಕಾರ್ಯಾಲಯದ ಮೇಲೆ ಇರುವ ಸೋಲಾರ್ ರಿಪೇರಿ ಮಾಡುತ್ತಿರುವಾಗ ಚೆನ್ನಾಗಿ ಮಳೆ ಬರುತ್ತಿದ್ದು, ಒಮ್ಮೇಲೆ ಸಿಡಿಲು ಬಡಿದಿದ್ದರಿಂದ ಮೃತನು ನಾಡ ಕಾರ್ಯಾಲಯದ ಕಟ್ಟಡದ ಮಾಳಿಗೆ ಮೇಲೆ ಕುಸಿದು ಬಿದ್ದು ಮುಖ ಕಪ್ಪಾಗಿ, ಬಲಗೈ ತೋರು ಬೆರಳು, ಉಂಗುರ ಬೆರಳು & ಕಿರು ಬೆರಳಿಗೆ ಸಣ್ಣ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ . ಸಿಡಿಲು ಬಡಿದು ಈ ಘಟನೆ ಸಂಭವಿಸಿದ್ದು, ಮೃತನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಎಂದು ಇದ್ದ ಲಿಖಿತ ಫಿರ್ಯಾದದ ಸಾರಾಂಶದ ಮೇಲಿಂದ¹AzsÀ£ÀÆgÀ UÁæ«ÄÃt oÁuÉ ಯು.ಡಿ.ಆರ್. ನಂ; 26/2017
PÀ®A 174 ¹.Dgï.¦.¹. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇದೆ.