¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
¢£ÁAPÀ 09-11-2017 gÀAzÀÄ ªÀÄzÁåºÀß 03 UÀAmÉUÉ ¸ÀgÀPÁj
D¸ÀàvÉæ zÉêÀzÀÄUÀð ¢AzÀ MAzÀÄ JªÀiï J¯ï ¹ ªÀ¸ÀƯÁVzÀÝgÀ ªÉÄÃgÉUÉ D¸ÀàvÉæ ¨sÉÃn
¤Ãr C¥ÀWÁvÀzÀ°è UÁAiÀÄUÉÆAqÀªÀgÀ£ÀÄß «ZÁj¹ ºÉýPÉ ¦ügÁå¢ ¥ÀqÉzÀÄPÉÆAqÀÄ
§AzÀ ¸ÁgÁA±ÀªÉãÉAzÀgÉ. ¦ügÁå¢ ²æÃgÁªÀÄtÚ vÀAzÉ gÀAUÀtÚ
ªÀAiÀÄ 45 eÁ G¥ÁàgÀ G:MPÀÌ®ÄvÀ£À ¸Á: ªÀiÁ£À¸ÀUÀ¯ï vÁ: zÉêÀzÀÄUÀð EªÀgÀÄ UÁAiÀiÁ¼ÀÄ gÀAfÃvÁ½UÉ DgÁªÀ®èzÀjAzÀ
ªÉÆÃmÁgÀÄ ¸ÉÊPÀ¯ï £ÀA PÉ J 36 E J¯ï 7323£ÉÃzÀÝgÀ ªÉÄÃ¯É PÀgÉzÀÄPÉÆAqÀÄ §A¢ÝzÀÄÝ
zÉÃzÀÄUÀðzÀ eÁ®ºÀ½î ¸À¥ÀÛVj D¸ÀàvÉævÉAiÀİè aQvÉì PÉÆr¹PÉÆAqÀÄ ªÁ¥À¸ÀÄì
zÉêÀzÀÄUÀð¢AzÀ ªÀiÁ£À¸ÀUÀ¯ïUÉ ºÉÆUÀĪÁUÀ zÉêÀzÀÄUÀð
gÁAiÀÄZÀÆgÀÄ ªÀÄÄRå gÀ¸ÉÛAiÀÄ J.¦.JªÀiï.¹ UÉÃmï ºÀwÛgÀ ²æÃ zÉÆqÀØ §¸ÀªÉñÀégÀ
PÀȶ PÉÃAzÀæ ªÀÄÄAzÉ vÀ£Àß ªÉÆÃmÁgÀÄ ¸ÉÊPÀ¯ï £ÉÃzÀÝgÀ°è JqÀUÀqɬÄAzÀ §®UÀqÉUÉgÉÆÃqÀ zÁlÄwÛgÀĪÁUÀ CA¨ÉÃqÀÌgÀ
ªÀÈvÀÛzÀ PÀqɬÄAzÀ M§â ªÉÆÃmÁgÀÄ ¸ÉÊPÀ¯ï £ÀA PÉ J 36 E J¥ï 5007 £ÉÃzÀÝgÀ
¸ÀªÁgÀ£ÀÄ vÀ£Àß ªÉÆÃmÁgÀÄ ¸ÉÊPÀ¯ï£ÀÄß CwêÉÃUÀªÁV ªÀÄvÀÄÛ C®PÀëvÀ£À¢AzÀ
£ÀqɬĹPÉÆAqÀÄ §AzÀÄ ¦ügÁå¢AiÀÄ ªÉÆÃmÁgÀÄ ¸ÉÊPÀ¯ï UÉ lPÀÌgÀ PÉÆnÖzÀÝjAzÀ ¦AiÀiÁð¢
ªÀÄvÀÄÛ ªÀÄUÀ¼ÀÄ gÀAfvÁ gÉÆÃr£À PɼÀUÉ ©¢ÝzÀÄÝ C®èzÉ DgÉÆÃ¦ ªÉÆÃmÁgÀÄ ¸ÉÊPÀ¯ï
¸ÀªÁgÀ£ÀÄ ¸ÀºÁ PɼÀUÀqÉ ©¢ÝzÀÄÝ J©â¹ £ÉÆÃqÀ®Ä gÀAfvÁ½UÉ JqÀUÀqÉ §ÄdzÀ J®Ä©UÉ
M¼À¥ÉlÄÖ, vÀ¯ÉAiÀÄ JqÀ¨sÁUÀPÉÌ ¨sÁj M¼À¥ÉmÁÖVzÀÄÝ, JqÀ Q«AiÀÄ M¼ÀUɤAzÀ gÀPÀÛ
§gÀÄwÛzÀÄÝ ºÁUÀÆ ¦AiÀiÁð¢UÉ JqÀUÁ®Ä ªÉÆtPÁ®Ä PɼÀUÉ M¼À¥ÉmÁÖV §®
PÁ°£À ºÉ¨ÉâgÀ½UÉ vÉgÉazÀ UÁAiÀĪÁVzÀÄÝ EgÀÄvÀÛzÉ ªÀÄvÀÄÛ
C¥ÀWÁvÀ ¥Àr¹zÀªÉÆÃmÁgÀÄ ¸ÉÊPÀ¯ï ¸ÀªÁgÀ¤UÉ JqÀ §ÄdPÉÌ M¼À¥ÉlÄÖ JqÀªÉÆÃ£ÀPÉÊUÉ
vÀgÉazÀUÁAiÀÄ EgÀÄvÀÛzÉ CAvÁ EzÀÝ ¦ügÁå¢ ªÉÄðAzÀ zÉêÀzÀÄUÀð ¸ÀAZÁj ¥Éưøï
oÁuÉ UÀÄ£Éß £ÀA.23/2017 PÀ®A:279,337,338 L.¦.¹. CrAiÀÄ°è ¥ÀæPÀgÀtªÀ£ÀÄß
zÁR°¹PÉÆAqÀÄ vÀ¤SÉAiÀÄ£ÀÄß PÉÊPÉÆArzÀÄÝ EgÀÄvÀÛzÉ.
zÉÆA© ¥ÀæPÀgÀtzÀ ªÀiÁ»w:-
ದಿನಾಂಕ 09/11/17 ರಂದು ಮದ್ಯಾಹ್ನ
15-00 ಗಂಟೆಗೆ ಪಿರ್ಯಾದಿ ಪ್ರಭುನಾಥ ರೆಡ್ಡಿ ತಂದೆ
ಬಸವಲಿಂಗಪ್ಪಗೌಡ 31 ವರ್ಷ ಜಾ:ಲಿಂಗಾಯತ ಸಾ:ಬೋಗಾವತಿ ತಾ:ಮಾನವಿ
FvÀ£ÀÄ ಲಿಖಿತ ದೂರು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ-08/11/17
ರಂದು ರಾತ್ರಿ 20-00 ಗಂಟೆ ಸುಮಾರಿಗೆ ಪಿರ್ಯಾದಿದಾರನು ತನ್ನ ಕಾರ್ ನಂಬರ ಕೆ.ಎ-25 ಎಂ.ಬಿ-3800 ನೇದ್ದನ್ನು ನಡೆಸಿಕೊಂಡು ಸಿಂಧನೂರದಿಂದ ತಮ್ಮೂರಿಗೆ ಸಿಂಧನೂರು ರಾಯಚೂರು ಮುಖ್ಯ ರಸ್ತೆಯ ಮೇಲೆ ಬರುತ್ತಿರುವಾಗ ರಾತ್ರಿ
20-00 ಗಂಟೆ ಸುಮಾರಿಗೆ ಮಣ್ಣಿಕೇರಿ ಕ್ಯಾಂಪ್ ಹತ್ತಿರ ಒಬ್ಬ ಮೋಟರ್ ಸೈಕಲ್ ಚಾಲಕನು ತನ್ನ ಮೋಟರ್ ಸೈಕಲನ್ನು ನಡೆಸಿಕೊಂಡು ಪಿರ್ಯಾದಿದಾರನ ಕಾರಿಗೆ ಸೈಡ್ ಹೊಡೆದು ಮುಂದೆ ಹೋಗಿ ನಿಲ್ಲಿಸಿದ್ದು ಪಿರ್ಯಾದಿದಾರನು ಕೇಳಲಾಗಿ ಗಾಡಿ ಪಂಚರ್ ಆಗಿದೆ ಸೈಡ್ ಹೇಗೆ ಕೊಡಬೇಕು ಅಂತಾ ಪಿರ್ಯಾದಿದಾರನಿಗೆ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈಯುತ್ತಿರುವಾಗ ಆರೋಪಿತರೆಲ್ಲರೂ ಮೋಟರ್ ಸೈಕಲಗಳ ಮೇಲೆ ಬಂದವರೆ ಪಿರ್ಯಾದಿದಾರನಿಗೆ ನಮ್ಮವರೊಂದಿಗೆ ಜಗಳ ಮಾಡುತ್ತಿ ಎನಲೇ ಅಂತಾ ಜಗಳ ತೆಗೆದು ಮುಂದೆ ಹೊಗದಂತೆ ತಡೆದು ನಿಲ್ಲಿಸಿ ಕೈಯಿಂದ ಕುತ್ತಿಗೆ ಹತ್ತಿರ ಹಿಡಿದು ಕಪಾಳಕ್ಕೆ ಹೊಡದು ನಂತರ ಮಣ್ಣಿಕೇರಿ ಕ್ಯಾಂಪಿನ ಜನರು ಬಂದು ಬಿಡಿಸಿ ಕಳುಹಿಸಿಕೊಟ್ಟಿದ್ದರು ನಂತರ ಪಿರ್ಯಾದಿದಾರನು ತನ್ನ ಕಾರ ನಡೆಸಿಕೊಂಡು ಹೋಗುತ್ತಿರುವಾಗ ಪಿರ್ಯಾದಿದಾರನಿಗೆ ಹಿಂದೆ ಹೋಗಿದ್ದು ಪೋತ್ನಾಳ ಹತ್ತಿರ ಆರೋಪಿತರು ತಮ್ಮ ಬೈಕಗಳನ್ನು ನಿಲ್ಲಿಸಿದ್ದನ್ನು ನೋಡಿ ಪಿರ್ಯಾದಿದಾರನು ಅಲ್ಲಿಗೆ ಹೋದಾಗ ಎರಡು ಮೋಟರ ಸೈಕಲಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಆ ಮೋಟರ್ ಸೈಕಲ್ ಬಜಾಜ ಪಲ್ಸರ್ ಇದ್ದು ನಂ-ಕೆ.ಎ-33
ವಿ-0532 ಅಂತಾ ಇದ್ದು ಚೆಸ್ಸಿ ನಂ-MD2A11CZ5GWH09321
ಮತ್ತು ಇನ್ನೊಂದು ಡಿಸ್ಕವರಿ ಮೋಟರ್ ಸೈಕಲ್ ಚೆಸ್ಸಿ ನಂ-MD2A15BZ4FWH29454
ಅಂತಾ ಇರುತ್ತದೆ. ಆರೋಪಿತರೆಲ್ಲರೂ ಪಿರ್ಯಾದಿದಾರನಿಗೆ ವಿನಾಕಾರಣ ಜಗಳ ತೆಗೆದು ತಡೆದು ನಿಲ್ಲಿಸಿ ಕೈಯಿಂದ ಹೊಡೆದು ಜೀವ ಬೇದರಿಕೆ ಹಾಕಿರುತ್ತಾರೆ ಘಟನೆಯ ನಂತರ ವಿಚಾರಿಸಿ ಈಗ ಬಂದು ಲಿಖಿತ ದೂರು ನೀಡಿದ್ದು ಇರುತ್ತದೆ.
ಅಂತಾ ಇದ್ದ ಲಿಖಿತ ಪಿರ್ಯದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ-208/17
ಕಲಂ-143,147,341,323,504,506
ಸಹಿತ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂrgÀÄvÁÛgÉ.
ದಿನಾಂಕ-10/11/2017
ರಂದು ಬೆಳೆಗ್ಗೆ 09-00 ಗಂಟೆಗೆ ದಿದ್ದಗಿ ಗ್ರಾಮದಿಂದ ಪೋನ್ ಮೂಲಕ ಜಗಳದಲ್ಲಿ ಕರಿಯಪ್ಪನು
ಗಾಯಾಗೊಂಡ ಬಗ್ಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಬೇಟಿ ನೀಡಿ ಗಾಯಾಳುವನ್ನು 108 ವಾಹನದಲ್ಲಿ
ಸಿಂಧನೂರ ಸರಕಾರಿ ಆಸ್ಪತ್ರೆಗೆ ಕಳುಹಿಸಿ ವಿಚಾರಿಸಲಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ್ದು
ಸಾರಾಂಶವೆನೆಂದರೆ ದಿನಾಂಕ:-09/11/2017 ರಂದು ರಾತ್ರಿ ಪಿರ್ಯಾದಿದಾರ ಮತ್ತು ಆರೋಪಿ ಶಿವಪ್ಪ
ಇಬ್ಬರು ಕುಡಿದ ನಿಶೆಯಲ್ಲಿ ಬಾಯಿ ಮಾಡಿಕೊಂಡಿದ್ದು ಇರುತ್ತದೆ ಇಂದು ಬೆಳಿಗ್ಗೆ 08-30 ಗಂಟೆ
ಸುಮಾರಿಗೆ ಪಿರ್ಯಾದಿದಾರನು ಬರ್ಹಿದೆಸೆಗೆ ರಂಗನಗೌಡನ ಹೊಲದಿಂದ ಹೊಗುತ್ತಿರುವಾಗ ಆರೋಪಿತರೆಲ್ಲರೂ
ಶಿವಪ್ಪ ತಂದೆ ಅಮರಪ್ಪ ದೋತರಬಂಡಿ (ಕೋಳಿ) 45 ವರ್ಷ ಹಾಗೂ ಇತರ 10 ಜನರು ಎಲ್ಲಾರು ಜಾ: ಕುರುಬರು ಸಾ: ದಿದ್ದಿಗಿ ಗ್ರಾಮ ಇವರುಗಳು ಹಳೆಯ ದ್ವೇಷದಿಂದ
ಅಕ್ರಮ ಕೂಟ ರಚಿಸಿಕೊಂಡು ಬಂದವರೆ ಪಿರ್ಯಾದಿದಾರನಿಗೆ ಆರೋಪಿ ಶಿವಪ್ಪನು ಲೇ ಸೂಳೆ ಮಗನೆ ನಿನ್ನೆ ದಿವಸ ಹಣ ಕೇಳಿದರೆ ಕೊಡುವುದಿಲ್ಲ ಅಂತಾ
ಹೇಳುತ್ತೀಯಾ ಅಂತಾ ಜಗಳ ತೆಗೆದು ಕಟ್ಟಿಗೆಯಿಂದ ಬಲ ಬುಜಕ್ಕೆ ಹೊಡೆದಿದ್ದರಿಂದ ಒಳಪೆಟ್ಟಾಗಿದ್ದು
ನಂತರ ಆರೋಪಿತರು ಪಿರ್ಯಾದಿದಾಋನಿಗೆ ಸೊಂಟಕ್ಕೆ ಒದ್ದಿದ್ದರಿಂದ ಒಳಪೆಟ್ಟಾಗಿದ್ದು ಅಲ್ಲದೆ
ಕೈಯಿಂದ ಬೆನ್ನಿಗೆ ಹೊಡೆದಿದ್ದು ಇರುತ್ತದೆ. ಜಗಳ ಬಿಡಿಸಲು ಬಂದ ಪಿರ್ಯಾದಿ ಹೆಂಡತಿಗೆ ಆರೋಪಿ
ಮಲ್ಲಪ್ಪನು ಸೀರೆ ಮತ್ತು ಕೂದಲು ಹಿಡಿದು ಎಳೆದಾಡಿ ಕೈಯಿಂದ ಹೊಡೆದಿದ್ದು ಇರುತ್ತದೆ ನಂತರ
ಆರೋಪಿತರೆಲ್ಲರೂ ಪಿರ್ಯಾದಿದಾರನಿಗೆ ಇವತ್ತು
ಉಳಿದುಕೊಂಡಿದ್ದಿ ಇನ್ನೊಮ್ಮೆ ತಂಟೆಗೆ ಬಂದರೆ
ಉಳಿಸುವದಿಲ್ಲಾ ಅಂತಾ ಜೀವದ ಬೆದರಿಕೆ
ಹಾಕಿದ್ದು ಇರುತ್ತದೆ. ಆರೋಪಿ ಲಿಂಗಪ್ಪನು ಈ ಘಟನೆಗೆ ಪ್ರಚೋದನೆ ನೀಡಿರುತ್ತಾನೆ ಅಂತಾ ಇದ್ದ
ಲಿಖಿತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂಬರ 210/2017 ಕಲಂ-143,147 ,148,
323, 324, 354, 504, 506, 109 ಸಹಿತ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ : 09-11-2017 ರಂದು ಬೆಳಿಗ್ಗೆ 09-30 ಗಂಟೆಗೆ ಎ.ರಾಘುವಯ್ಯ ಸಾ:ಅಮರೇಶ್ವರ ಕ್ಯಾಂಪ ಈತನು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾದಿ ನೀಡಿದ್ದು ಅದರ ಸಾರಾಂಶವೆನೆಂದರೆ, ರಾಘುವಯ್ಯನು ತನ್ನ ಹೊಲದಲ್ಲಿ
7 ಎಕರೆ ವಿಸ್ತಿರ್ಣವುಳ್ಳ ಒಂದು ಕೆರೆಯನ್ನು ತೊಡಿಸಿ
ಅದರಲ್ಲಿ ಮಿನು ಸಾಗಾಣಿಕೆ ಮಾಡಿಕೊಂಡಿದ್ದನು. ದಿನಾಂಕ 07-11-2017 ರಂದು
ಬೆಳಿಗ್ಗೆ 10.00 ಗಂಟೆಗೆ ಕೆರೆಗೆ ಮೀನಿನ ಮರಿಗಳನ್ನು
ತರಲೆಂದು ಹೊಸಪೇಟೆಗೆ ಹೋಗಿದ್ದು , ಮೀನಿನ ಮರಿಗಳನ್ನು ತೆಗೆದುಕೊಂಡು ದಿನಾಂಕ
08-11-2017 ರಂದು ಅಮರೇಶ್ವರ ಕ್ಯಾಂಪಿಗೆ ಬರುತ್ತಿದ್ದಾಗ ಸಂಜೆ 4.00 ಗಂಟೆಯ ಸುಮಾರಿಗೆ ಹೊಲದಲ್ಲಿ ಕೆಲಸ ಮಾಡುವ ಹನುಮಂತ ತಂದೆ ಸವಾರೆಪ್ಪ ಈತನು
ನನಗೆ ಫೋನ್ ಮಾಡಿ ನಿಮ್ಮ ಕೆರೆಯಲ್ಲಿ ಒಬ್ಬ ಗಂಡಸಿನ ಶವ ಬಿದ್ದಿದೆ ಅಂತಾ ತಿಳಿಸಿದಾಗ ನಾನು
ಹೊಲಕ್ಕೆ ಹೋಗಿ ಕರೆಯಲ್ಲಿ ಶವವನ್ನು ನೋಡಿ ನಂತರ ಪೊಲೀಸ್ ಸಹಾಯದಿಂದ ಕೆರೆಯಲ್ಲಿ ಬಿದ್ದಿದ್ದ
ಶವವನ್ನು ಹನುಮಂತ ತಂದೆ ಸವಾರೆಪ್ಪ ಹಾಗೂ
ಸವಾರೆಪ್ಪ ತಂದೆ ತಿಮ್ಮಪ್ಪ ಇಬ್ಬರೂ ಕೆರೆಯಲ್ಲಿದ್ದ ಶವವನ್ನು ತೆಗೆದು ದಂಡೆಯ ಮೇಲೆ ಹಾಕಿದ್ದು
ಅದು ಗಂಡಸ್ಸಿನ ಶವವಾಗಿದ್ದು ಅಂದಾಜು 35-40 ವರ್ಷ ವಯಸ್ಸಿನವನಾಗಿದ್ದು ಮೂಗಿನಿಂದ ಬಾಯಿಯಿಂದ ನೊರೆ ರಕ್ತ ಬಂದಿತ್ತು. ಯಾವುದೇ ಗಾಯವಗೈರ ಆಗಿರಲಿಲ್ಲ. ಸದರಿ ಮೃತನು ಕೆರೆಗೆ ನೀರು ಕುಡಿಯಲೆಂದು ಬಂದು ಕಾಲು
ಜಾರಿ ಅಥವಾ ಆಯಾ ತಪ್ಪಿ ನೀರಿನಲ್ಲಿ ಬಿದ್ದು ಮೃತಪಟ್ಟಂತೆ ಕಂ ಡು ಬರುತ್ತದೆ. ಇಲ್ಲಿಯವರೆಗೆ ಮೃತನ ವಾರಸುದಾರರು ಯಾರು ಬಂದಿರುವದಿಲ್ಲ. ಹೆಸರು ವಿಳಾಸ ತಿಳಿದು ಬಂದಿರುವದಿಲ್ಲ. ಶವವನ್ನು ಮಾನವಿ ಸರಕಾರಿ ಆಸ್ಪತ್ರೆಯ ಶವಗಾರ
ಕೊಣೆಯಲ್ಲಿ ಹಾಕಿದ್ದು, ಇಲ್ಲಿಯವರೆಗೆ
ಮೃತನ ಹೆಸರು ಮತ್ತು ವಿಳಾಸ ತಿಳಿದು ಬಾರದ ಕಾರಣ ಇಂದು ದಿನಾಂಕ 09-11-2017 ರಂದು ಬೆಳಿಗ್ಗೆ 09-30 ಗಂಟೆಗೆ ಠಾಣೆಗೆ ಬಂದು ನನ್ನ ಹೇಳಿಕೆ ಫಿರ್ಯಾದಿಯನ್ನು
ನೀಡಿದ್ದು ಮೃತನ ವಾರಸುದಾರರನ್ನು ಪತ್ತೆ ಮಾಡಿ ಕ್ರಮ
ಜರಗಿಸುವಂತೆ ಅಂತಾ ಮಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್ ನಂ. 37/2017
ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆಯನ್ನು ಕೈ PÉÆArgÀÄvÁÛgÉ.
¥Éưøï zÁ½
¥ÀæPÀgÀtzÀ ªÀiÁ»w:-
ದಿನಾಂಕ: 08/11/2017 ರಂದು ಸಂಜೆ 18:30 ಗಂಟೆಯಿಂದ ರಾತ್ರಿ
20:00 ಗಂಟೆಯ ಅವಧಿಯಲ್ಲಿ ಆರೋಪಿಯಾದ ಗುಂಡಪ್ಪ ತಂದೆ
ಅಮರಪ್ಪ ಸಾ: ದೇವತಗಲ್ ಇವರು ದೇವತಗಲ್ ಗ್ರಾಮದ ತನ್ನ
ಮನೆಯ ಮುಂದಿನ ಕೆನಾಲ್ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಒಂದು ರೂ ಗೆ
80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಪಿಎಸ್ಐ PÀ«vÁ¼À gÀªÀgÀÄ& ಸಿಬ್ಬಂದಿಯವರು ದಾಳಿ ಮಾಡಿ
ಸಿಕ್ಕಿ ಬಿದ್ದ ಆರೋಫಿತನ ವಶದಿಂದ 1] ನಗದು ಹಣ 2020/- 2] 01 ಮಟಕಾ ನಂಬರ್ ಬರೆದ ಪಟ್ಟಿ 3]
ಒಂದು ಬಾಲ್ಪೆನ್ನು ಇವುಗಳನ್ನು ಜಪ್ತಿ ಪಡಿಸಿಕೊಂಡು, ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ
ಪಟ್ಟಿಯನ್ನು ಆ. ನಂ 02 ರವರಿಗೆ ಕೊಡುವದಾಗಿ ತಿಳಿಸಿದ್ದು
ಇರುತ್ತದೆ. ಸಿಕ್ಕಿ ಬಿದ್ದ ಒಬ್ಬ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು
ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆಎಮ್ ಎಪ್
ಸಿ ನ್ಯಾಯಾಲಯ ಮಾನವಿ ರವರ ಪರವಾನಿಗೆಯನ್ನು ದಿನಾಂಕ-09/11/2017 ರಂದು 11-30 ಗಂಟೆಗೆ ಪಡೆದುಕೊಂಡು ಬಂದು ಕವಿತಾಳ ಪೊಲೀಸ್
ಠಾಣೆಯ ಗುನ್ನೆ ನಂ:
203/2017, ಕಲಂ:78[3]
ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 10.11.2017
gÀAzÀÄ 95 ¥ÀææPÀgÀtUÀ¼À£ÀÄß ¥ÀvÉÛ 46,700/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.