ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
ಪಿ.ಸಿ.ಆರ್
ಕಾಯ್ದೆ ಪ್ರಕರಣದ ಮಾಹಿತಿ.
ಪ್ರಕರಣದ ಪಿರ್ಯಾದಿದಾರನು ಬುಡಗ ಜಂಗಮ ಜಾತಿಗೆ
ಸೇರಿದವರಾಗಿದ್ದು ಇರುತ್ತದೆ ಅದೆ ಜನಾಂಗದ ಮೇಲೆ ನಮೂದಿಸಿದ ಆರೋಪಿ ಈರಣ್ಣ ರುದ್ರಾಕ್ಷಿ ತಂದೆ ರಾಮಣ್ಣ
ರುದ್ರಾಕ್ಷಿ, ವಯ-40ವರ್ಷ ಸಾ:ದೇವದುರ್ಗ ಮಾಳಗಡ್ಡಿ ಹಾಗೂ ಇತರೆ 6 ಜನ ಪೈಕಿ ಆರೋಪಿ ಈರಣ್ಣ ಈತನು ಇತರೆ ಆರೋಪಿತರೊಂದಿಗೆ
ಸೇರಿ ಕೊಂಡು ತನ್ನದೆ ಆದ ಒಂದು ಕಾನೂನನ್ನು ಜಾರಿ ಮಾಡಿಕೊಂಡು ಬುಡುಗ ಜಂಗಮ ಜಾತಿಗೆ ಸೇರಿದ ಶುಭ
ಕಾರ್ಯಗಳಿಗೆ ತಮ್ಮದೆ ಆದ ಮಾತಿನ ಪ್ರಕಾರವೇ ತಮ್ಮ ವೈಯಕ್ತಿಕ ಕಟ್ಟಳೆಗಳನ್ನು
ರೂಪಿಸಿಕೊಂಡಿರುತ್ತಾರೆ ದಿ.04-04-2017ರಂದು ಸಂಜೆ 5-00ಗಂಟೆ ಸುಮಾರಿಗೆ
ಪಿರ್ಯಾದಿದಾರನಿಗೆ ಆರೋಪಿತರು ನಮಗೆ ಹಣಕೊಡು ಇಲ್ಲವಾದಲ್ಲಿ ನಮ್ಮ ಸಮಾಜದಿಂದ ನಿನಗೆ ಭಹಿಷ್ಕಾರ
ಹಾಕಿ ಕುಲದಿಂದ ಹೊರಗಿಡುತ್ತೇವೆಂದು ಹೆದರಿಸಿದಾಗ ಪಿರ್ಯಾದಿದಾರನು ಅಂಜಿಕೊಂಡು ಹಣವನ್ನು
ಹೊಂದಿಸಿ ಕೊಂಡು ನಂತರ 4
ಲಕ್ಷ 50 ಸಾವಿರ ರೂಪಾಯಿಗಳನ್ನು
ಕೊಟ್ಟಿದ್ದು ಇರುತ್ತದೆ ಅಲ್ಲದೆ ವಿವಿಧ ಸ್ಥಳಗಲ್ಲಿ ಕರೆಯಿಸಿ ಈ ವಿಷಯದ ಬಗ್ಗೆ ಏನಾದರೂ ಬೇರೆಯವರಿಗೆ
ತಿಳಿಸಿದರೆ ನಿನ್ನನ್ನು ಸಮಾಜದಿಂದ ಭಹಿಷ್ಕಾರ ಹಾಕು ತ್ತೇವೆಂದು ಕೈಗಳಿಂದ ಹೊಡೆದು ಹಲ್ಲೆ
ಮಾಡಿ ಬೈದು ಜೀವ ಬೆದರಿಕೆ ಹಾಕಿ ವಾಪಾಸು ಹಣ ಕೊಡದೆ ಮೋಸ ಮಾಡಿರುತ್ತಾರೆ ಅಂತಾ ದೂರುದಾರನು
ವಿಚಾರಮಾಡಿ ತಡವಾಗಿ ಠಾಣೆಗೆ ಬಂದು ಕೊಟ್ಟಗಣಕೀಕೃತ ದೂರಿನ ಸಾರಾಂಶ ಮೇಲಿಂದ ಸಿರವಾರ ಪೊಲೀಸ್
ಠಾಣೆ ಗುನ್ನೆ ನಂಬರ 114/2018
ಕಲಂ:7(1)(B) PCR Act 1955, & ಕಲಂ:323,384,420,504,506 ಐಪಿಸಿ
ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮಹಿಳೆ ಕಾಣೆ ಪ್ರಕರಣದ
ಮಾಹಿತಿ.
¢£ÁAPÀ 23.05.2018 gÀAzÀÄ 17.00 UÀAmÉUÉ ¦gÁå¢ü
£ÁUÉÃAzÀæ vÀAzÉ £ÀgÀ¹AUÀ¥Àà ¸Á:
PÀĮĸÀÄA© PÁ¯ÉÆÃ¤ gÁAiÀÄZÀÆgÀÄ, EªÀgÀÄ oÁuÉUÉ ºÁdgÁV PÀ£ÀßqÀzÀ°è PÀA¥ÀÆålgï
ªÀiÁrzÀ zÀÆgÀÄ ¤ÃrzÀÄÝ CzÀgÀ ¸ÁgÁA±ÀªÉãÉAzÀgÉ, ¦ügÁå¢üAiÀÄ ºÉAqÀw gÀÆ¥Á
ªÀAiÀÄ: 36 ªÀµÀð FPÉAiÀÄÄ UÉÆÃ¥Á®zÁ¸À »gÁ¯Á¯ï EªÀgÀ ªÀÄ£ÉAiÀİè PÀ¸À, ªÀÄĸÀgÉ
PÉ®¸À ªÀiÁrPÉÆArzÀÄÝ DPÉAiÀÄÄ ¢£Á®Æ ¨É½UÉÎ 10.00 UÀAmÉUÉ PÉ®¸ÀPÉÌ ºÉÆÃV
ªÀÄzsÁåºÀß ªÀÄ£ÉUÉ §gÀÄwÛzÀÄÝ, JA¢£ÀAvÉ ¢£ÁAPÀ 21.05.2018 gÀAzÀÄ ¦ügÁå¢üAiÀÄ
ºÉAqÀw gÀÆ¥Á FPÉAiÀÄÄ ¨É½UÉÎ 10.00 UÀAmÉUÉ vÀ£Àß 3 d£À ªÀÄPÀ̼À£ÀÄß ªÀÄ£ÉAiÀİè
©lÄÖ PÉ®¸ÀPÉÌ ºÉÆÃV §gÀÄvÉÛÃ£É CAvÀ ºÉý ºÉÆÃVzÀÄÝ, UÉÆÃ¥Á®zÁ¸À »gÁ¯Á¯ï EªÀgÀ
ªÀÄ£ÉUÉ PÉ®¸ÀPÉÌ ºÉÆÃUÀzÉÃ, E°èAiÀĪÀgÉUÉ ªÁ¥À¸ï ªÀÄ£ÉUÉ ¨ÁgÀzÉà PÁuÉAiÀiÁVzÀÄÝ
DPÉAiÀÄ£ÀÄß C®è°è ºÀÄqÀÄPÁr E°èAiÀĪÀgÉUÉ ¹UÀzÉà EzÀÄÝzÀÝjAzÀ EAzÀÄ vÀqÀªÁV
oÁuÉUÉ §AzÀÄ ¤ÃrzÀ zÀÆj£À ªÉÄðAzÀ ಮಹಿಳಾ oÁuÁ UÀÄ£Éß £ÀA 27/2018 PÀ®A:
ªÀÄ»¼É PÁuÉ CrAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArರುತ್ತಾರೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ
PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 24.05.2018 gÀAzÀÄ 143 ¥ÀææPÀgÀtUÀ¼À£ÀÄß ¥ÀvÉÛ ªÀiÁr 21,900/-
gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,
¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ
dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.