Thought for the day

One of the toughest things in life is to make things simple:

12 Sept 2014

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
£ÁUÀjÃPÀ §AzÀÆPÀÄ vÀgÀ¨ÉÃw ²©gÀ ¥ÀæPÀluÉ:

             £ÁUÀjÃPÀ §AzÀÆPÀÄ vÀgÀ¨ÉÃw ²©gÀªÀ£ÀÄß gÁAiÀÄZÀÆgÀÄ f¯Áè ¥ÉÆ°Ã¸ï ªÀw¬ÄAzÀ ºÀ«ÄäPÉÆ¼Àî¯ÁUÀÄwÛzÀÄÝ, 15 ¢£ÀUÀ¼À §AzÀÆPÀÄ vÀgÀ¨ÉÃwAiÀÄ£ÀÄß ¤ÃqÀ¯ÁUÀĪÀÅzÀÄ. D¸ÀPÀÛ f¯ÉèAiÀİè£À ¸ÁªÀðd¤PÀgÀÄ, 21-50ªÀµÀð ªÀAiÉÆÃªÀiÁ£ÀªÀżÀîªÀgÀÄ, PÀ¤µÀÖ J¸ï.J¸ï.J¯ï.¹. «zÁåºÀðvɪÀżÀî D¸ÀPÀÛgÀÄ Cfð ¸À°è¸À§ºÀÄzÁVgÀÄvÀÛzÉ. ¢£ÁAPÀ: 14.09.2014jAzÀ CfðAiÀÄ£ÀÄß «vÀj¸À¯ÁUÀÄvÀÛzÉ. Cfð ¸À°è¸ÀĪÀ PÉÆ£ÉAiÀÄ ¢£ÁAPÀ: 30.09.2014. CfðAiÀÄ£ÀÄß ¥Éưøï G¥Á¢üPÀëPÀgÀ PÁAiÀiÁð®AiÀÄ, f¯Áè ¸À±À¸ÀÛç «ÄøÀ®Ä ¥ÀqÉ, f¯Áè ¥ÉÆ°Ã¸ï C¢üPÀëPÀgÀ PÀbÉÃj DªÀgÀt, gÁAiÀÄZÀÆgÀÄ E°è ¥ÀqÉAiÀħºÀÄzÁVgÀÄvÀÛzÉ. CfðAiÀÄ£ÀÄß EzÉà «¼Á¸ÀPÉÌ ¸À°è¸À¨ÉÃPÁVgÀÄvÀÛzÉ. D¸ÀPÀÛ ªÀÄ»¼ÉAiÀÄgÀÄ ¸ÀºÀ vÀgÀ¨ÉÃwUÁV Cfð ¸À°è¸À §ºÀÄzÁVgÀÄvÀÛzÉ. ºÉaÑ£À «ªÀgÀUÀ½UÁV G¥Á¢üÃPÀëPÀgÀÄ, r.J.Dgï. gÁAiÀÄZÀÆgÀÄ, ªÉÆ.¸ÀASÉå: 9480803806 CxÀªÁ 9480803814£ÉÃzÀÝPÉÌ ¸ÀA¥ÀQð¸À §ºÀÄzÁVgÀÄvÀÛzÉ.
UÁAiÀÄzÀ  ¥ÀæPÀgÀtzÀ ªÀiÁ»w:-
            ¢£ÁAPÀ:12-09-2014 gÀAzÀÄ ¨É¼ÀV£À 03-00 UÀAmÉ ¸ÀĪÀiÁjUÉ ¹AzsÀ£ÀÆgÀÄ ªÀÄ»§Æ¨ï PÁ¯ÉÆÃ¤AiÀÄ°è ¦üAiÀiÁð¢ gÀ« vÀAzÉ £ÀgÀ¸À¥Àà, ªÀAiÀÄ:30ªÀ, eÁ:£ÁAiÀÄPï, G: ªÉÄøÀ£ï PÉ®¸À, ¸Á:ªÀÄ»§Æ¨ï PÁ¯ÉÆÃ¤ ¹AzsÀ£ÀÆgÀÄ FvÀ£ÀÄ vÀªÀÄä ªÀÄ£ÉAiÀÄ°è ªÀÄ®VPÉÆArzÁÝUÀ AiÀiÁgÉÆÃ AiÀiÁªÀÅzÉÆÃ GzÉÝñÀPÉÌ ¦üAiÀiÁð¢UÉ ¨ÉèÃqï¤AzÀ JqÀ PÀÄwÛUÉUÉ gÀPÀÛUÁAiÀÄ¥Àr¹ ºÉÆÃVzÀÄÝ EgÀÄvÀÛzÉ CAvÁ   ªÉÄðAzÁ £ÀUÀgÀ ¥Éưøï oÁuÉ ¹AzsÀ£ÀÆgÀÄ UÀÄ£Éß £ÀA.206/2014, PÀ®A. 324 L¦¹ CrAiÀİè UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ .

          ಸಿಂಧನೂರು ಹೊಸಲಾಪುರ.ಡಿ ಸೀಮಾದಲ್ಲಿ ಫಿರ್ಯಾದಿಯ ಜಮೀನು ಸರ್ವೆ ನಂ.16/ಡಿ ರಲ್ಲಿ ಜಮೀನು ಇದ್ದು ಮತ್ತು ಪಂಪಸೆಟ್ ರೂಮ್ ಇದ್ದು, ಪಂಪಸೆಟ್ ರೂಮಿಗೆ ಕಬ್ಬಿಣದ ಬಾಗಿಲು ಇದ್ದು ದಿನಾಂಕ:25-08-14 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಫಿರ್ಯಾದಿಯು ತನ್ನ ಹೊಲದಲ್ಲಿ ಪಂಪಸೆಟ್ ರೂಮ್ ಹತ್ತಿರ ಇದ್ದಾಗ ಆರೋಪಿತgÁzÀ1 ) ಆದೆಪ್ಪ @ ಆದೇಶಪ್ಪ, 2) ಮಲ್ಲಿಕಾರ್ಜುನ ತಂದೆ ಆದಪ್ಪ, 3) ಶಿವಕುಮಾರ್ ತಂದೆ ಆದಪ್ಪ, 4) ಮೀನಾಕ್ಷಮ್ಮ ಗಂಡ ಆದಪ್ಪ ಎಲ್ಲರೂ ಸಾ:ಮೂರು ಮೈಲ್ ಕ್ಯಾಂಪ್ ಕುಷ್ಟಗಿ ರಸ್ತೆ ಸಿಂಧನೂರು  ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಫಿರ್ಯಾದಿ ಮಲ್ಕಾಜಪ್ಪ @ ಮಲ್ಲಿಕಾರ್ಜುನ ತಂದೆ ಅಮರಪ್ಪ ಕುಂಬಾರ್, ವಯ:60, :ಒಕ್ಕಲುತನ, ಸಾ:ಕುಂಬಾರ್ ಓಣಿ ವಾರ್ಡ್ ನಂ.2 ಸಿಂಧನೂರು . FvÀ£Àನ್ನು ನೋಡಿ ಸೂಳೆ ಮಗನೆ ಹೊಲ ಕೊಡು ಅಂದರೆ ಕೊಡುವದಿಲ್ಲ ನೀನು ಹೊಲ ಹ್ಯಾಂಗ ಹಚ್ಚುತ್ತಿ ನೋಡಿಕೊಳ್ಳುತ್ತೇವೆ ಅಂತಾ ಫಿರ್ಯಾದಿಗೆ ಕೈಗಳಿಂದ ಹೊಡೆದು ಕೆಳಗೆ ದಬ್ಬಿ 4000/- ರೂ ಕಿಮ್ಮತ್ತಿನ ಡೋರ್ , ಸ್ಟಾರ್ಟರ್ ಮತ್ತು ಸರ್ವಿಸ್ ವೈರ್ ಲುಕ್ಸಾನ್ ಪಡಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ದೂರು ಸಂ.258/2014 ನೇದ್ದರ ಸಾರಾಂಶದ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.207/2014 ಕಲಂ.447,323,324,427,341,504,506 ಸಹಿತ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:--
ದಿ.11/09/2014 ರಂದು ರಾತ್ರಿ 10-30  ಗಂಟೆ ಸುಮಾರಿಗೆ ಲಿಂಗಸ್ಗೂರ ಮುದಗಲ್ ರಸ್ತೆಯ ಮೇಲೆ ಬುದ್ದಿನ್ನಿ ಕ್ರಾಸ್ ದಾಟಿ ಒಂದು ಕೀ.ಮೀ. ದಾಟಿ ಮೋಟಾರ ಸೈಕಲ್ ನಂ. ಕೆಎ-36/ವೈ-9966 ನೇದ್ದರ ಚಾಲಕ£ÁzÀ  AiÀĪÀÄ£ÀÆgÀ vÀAzÉ CAzÁ£À¥Àà ZÀ®ÄªÁ¢ 20ªÀµÀð, ªÉÆÃmÁgÀ ¸ÉÊPÀ¯ï ZÁ®PÀ ªÉÄõÀ£À PÉ®¸À, ¸Á.PÀ£À¸Á«.  FvÀ£ÀÄ ಹಿಂದುಗಡೆ ಗಾಯಾಳು ಬಸಲಿಂಗ ಈತನನ್ನು ಕೂಡಿಸಿಕೊಂಡು ಅತಿವೇಗವಾಗಿ  ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನಿಯಂತ್ರಣ ಮಾಡಲಾಗದೆ ರಸ್ತೆಯ ಮೇಲೆ ಯಾವುದೆ ಇಂಡಿಕೇಟರ್ ಹಾಕದೆ ಮತ್ತು ರಸ್ತೆ ಸೂಚನೆಗಳನ್ನು ಹಾಕದೆ ರಸ್ತೆಯಲ್ಲಿ ನಿಲ್ಲಿಸಿದ  ಅಶೋಕ ಲೈಲ್ಯಾಂಡ್ ಲಾರಿ ನಂ. ಎಮ್.ಹೆಚ್.-25/ಬಿ-7806 ನೇದ್ದಕ್ಕೆ ಟಕ್ಕರ್ ಕೊಟಿದ್ದರಿಂದ ಮೋಟಾರ ಚಾಲಕ ಮತ್ತು ಮೋಟಾರ ಸೈಕಲ್ ಹಿಂದೆ ಕು½ತವನಿಗೆ ಭಾರಿ ರಕ್ತಗಾಯವಾಗಿದ್ದರಿಂದ ಮೋಟಾರ ಸೈಕಲ್ ಚಾಲಕ ಮತ್ತು ಲಾರಿಯ ಚಾಲಕರ ಮೆಲೆ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ. ರಸ್ತೆಯ ªÉÄÃಲೆ ಲಾರಿ ನಿಲ್ಲಿಸಿ ಹೋಗಿದ್ದು ಲಾರಿ ಚಾಲಕನ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾವೆಂದು   ಪಿರ್ಯಾದಿ ನೀಡಿದ್ದರ ಸಾರಂಶದ ಮೇಲಿಂದ ಚಾಲಕರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï UÀÄ£Éß £ÀA: 134/14 PÀ®A.297, 338 283 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
     
             ದಿನಾಂಕ 10,09.2014 ರಂದು 18.00 ಗಂಟೆಯ ಸುಮಾರಿಗೆ ²æÃ gÀªÉÄñÀ vÀAzÉ ¸Á¬Ä§tÚ ªÀAiÀÄ: 21 ªÀµÀð eÁ: PÀÄgÀħgï G: PÀưPÉ®¸À ¸Á: KUÀ£ÀÆgÀÄ vÁ: gÁAiÀÄZÀÆgÀÄ FvÀ£ÀÄ  ಮತ್ತು ತಮ್ಮ ಗ್ರಾಮದ ರಾಜು ತಂದೆ ಗಡ್ಡೆಪ್ಪ ವಯ: 20 ವರ್ಷ, ಆಂಜಿನೆಯ್ಯ ತಂದೆ ಯಲ್ಲಪ್ಪ ರವರೊಂದಿಗೆ ಯರಮರಸ್ ದಂಡ್-ಏಗನೂರು ರಸ್ತೆಯ ಕಾಳಿದಾಸ ಗುಡಿಯ ಹತ್ತಿರ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ PÀ¥Àà®zÉÆrØ vÀAzÉ £ÀgÀ¸À£ÀUËqÀ mÁæöåPÀÖgï EAfÃ£ï £ÀA PÉ.J.36/n.J-4557 £ÉÃzÀÝgÀ ZÁ®PÀ ¸Á: KUÀ£ÀÆgÀÄ  FvÀ£ÀÄ  vÀ£Àß ಟ್ರ್ಯಾಕ್ಟರ್ ನಂ ಕೆ..36/ಟಿ.-4557 ನೇದ್ದನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಹಾರ್ನ ಕೂಡ ಮಾಡದೇ ಚಲಾಯಿಸಿಕೊಂಡು ತಮ್ಮ ಹಿಂದಿನಿಂದ ಬಂದು ತಮಗೆ ಟಕ್ಕರ್ ಕೊಟ್ಟಿದ್ದು ಇದರಿಂದಾಗಿ ತನ್ನ ಎಡಗಾಲ ಹೆಬ್ಬರಳಿಗೆ ತೀವ್ರ ರಕ್ತಗಾಯವಾಗಿದ್ದಲ್ಲದೇ ರಾಜು ತಂದೆ ಗಡ್ಡೆಪ್ಪ ಈತನ ಬಲ ಸೊಂಟದಲ್ಲಿ ತೀವ್ರ ಒಳಪೆಟ್ಟು, ಎಡ ಅಂಗೈಯಲ್ಲಿ ತೆರಚಿದ ಗಾಯ ಮತ್ತು ಆಂಜಿನೆಯ್ಯ ತಂದೆ ಯಲ್ಲಪ್ಪ ಈತನ ಬಲಗಡೆ ತೊಡೆಯಲ್ಲಿ ಒಳಪೆಟ್ಟಾಗಿದ್ದು ಘಟನೆ ತರುವಾಯ ಅಪಾದಿತ ಚಾಲಕನು  ಟ್ರ್ಯಾಕ್ಟರ್ ನಿಲ್ಲಿಸದೇ ಹೊರಟು ಹೋಗಿದ್ದು ಕಾರಣ ಬಗ್ಗೆ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತ ನೀಡಿದ ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 247/2014 PÀ®A 279, 337, 338 L.¦.¹. ªÀÄvÀÄÛ 187 ªÉÆÃ.ªÁ PÁAiÉÄÝ  CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.     
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
              ಫಿರ್ಯಾದಿ ಶ್ರೀಮತಿ ವರಲಕ್ಷ್ಮೀ ಗಂಡ ವೀರಣ್ಣ ಚೌದರಿ ವಯಸ್ಸು 19 ವರ್ಷ ಜಾತಿ ಕಮ್ಮಾ : ಮನೆಗೆಲಸ ಸಾ: ಚಾಗಭಾವಿ ಕ್ಯಾಂಪ್ ಹಾ:: ಮಲ್ಲದಗುಡ್ಡ ಕ್ಯಾಂಪ್ FPÉAiÀÄÄ  ಈಗ್ಗೆ 6 ತಿಂಗಳ ಹಿಂದೆ ಚಾಗಭಾವಿ ಕ್ಯಾಂಪಿನ ವೀರಣ್ಣ ಚೌದರಿ 36 ವರ್ಷ  ಈತನನ್ನು ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದು, ಮದುವೆ ಕಾಲಕ್ಕೆ 1 ಲಕ್ಷ ವರದಕ್ಷಣೆ 3 ತೊಲೆ ಬಂಗಾರದ ಉಂಗುರ ಕೊಟ್ಟಿದ್ದು, ಮದುವೆಯಾದ ದಿನದಿಂದ ಗಂಡ ಮತ್ತು ಮಾವ  ವಲ್ಲರೂ ವೀರ ಸತ್ಯನಾರಾಯಣ ಅತ್ತೆ ಅನಂತ ವಿಜಯಲಕ್ಷ್ಮೀ ಇವರು ಫಿರ್ಯಾದಿದಾರಳಿಗೆ ವಿನಾ: ಕಾರಣ ನಿನಗೆ ಅಡಿಗೆ ಮಾಡಲು ಸರಿಯಗಿ ಬರುವುದಿಲ್ಲ ಅಂತಾ ಮತ್ತು ಅನುಮಾನದಿಂದ ನೋಡುತ್ತಾ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟಿದ್ದು, ಫಿರ್ಯಾದಿದಾರಳು ತನ್ನ ಗಂಡನ ಮನೆಯಲ್ಲಿ 15 ದಿನಗಳು ಮಾತ್ರ ಇದ್ದು, ನಂತರ ಅವರ ಕಿರಕುಳಕ್ಕೆ ಬೇಸತ್ತು ತನ್ನ ತವರು ಮನೆಯಲ್ಲಿ ಬಂದು ವಾಸವಾಗಿದ್ದಳು,
               ನಂತರ  ಫಿರ್ಯಾದಿದಾರಳ ಗಂಡ ಮತ್ತು ಗಂಡನ ಮನೆಯವರು ಇನ್ನೂ ಹೆಚ್ಚಿನ 4 ಲಕ್ಷ ವರದಕ್ಷಣೆ ಹಣ ತರುವಂತೆ ದಿನಾಂಕ 10-09-2014 ರಂದು ಸಂಜೆ  6-30 ಗಂಟೆಗ ಮಲ್ಲದಗುಡ್ಡ ಕ್ಯಾಂಪಿಗೆ ಬಂದು ಗಲಾಟೆ ಮಾಡಿ  ಹೋಗಿದ್ದು ವಿಷಯಕ್ಕೆ  ಫಿರ್ಯಾದಿದಾರಳು ಮನನೊಂದು  ಮನೆಯಲ್ಲಿದ್ದ ಬೆಳೆಗೆ ಹೊಡೆಯುವ  ಕ್ರಿಮಿನಾಶಕ ಔಷಧ ಸೇವನೆ ಮಾಡಿ ಅಸ್ತವ್ಯಸ್ತಳಾಗಿದ್ದರಿಂದ, ಚಿಕಿತ್ಸೆ ಕುರಿತು ರಾಯಚೂರು ರಿಮ್ಸ್ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ವೈದ್ಯಾಧಿಕಾರಿಗಳ ಸಮಕ್ಷಮದಲ್ಲಿ ಫಿರ್ಯಾದಿದಾರಳ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ಫಿರ್ಯಾದಿದಾರಳು  ನೀಡಿದ ಹೇಳಿಕೆ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 98/2014 ಕಲಂ 498(). 504,ಸಹಿತ 34 .ಪಿ.ಸಿ. ಮತ್ತು ಕಲಂ; 3 & 4 ಡಿ.ಪಿ.ಕಾಯ್ದೆ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
zÉÆA©ü ¥ÀæPÀgÀtzÀ ªÀiÁ»w:-
           ಫಿರ್ಯಾದಿ ಶ್ರೀಮತಿ ರುದ್ರಮ್ಮ  ಗಂಡ ವೀರಭದ್ರಪ್ಪ ಸಜ್ಜನ್, 55 ವರ್ಷ, ಲಿಂಗಾಯತ, ಮನೆ ಕೆಲಸ ಸಾ: ಅರೋಲಿ ತಾ: ಮಾನವಿ ಹಾಗೂ ಆರೋಪಿತgÁzÀ 1]ವಿಜ್ಜಮ್ಮ ಗಂಡ ಮಲ್ಲಪ್ಪ ಚಾಗಿ
2]
ಮಲ್ಲಪ್ಪಚಾಗಿ3]ನೀಲಮ್ಮಗಂಡಮಹದೇವಪ್ಪ,4]ಈರಮ್ಮಗಂಚೆನ್ನಪ್ಪ 5] ಚೆನ್ನಪ್ಪ ಆನ್ವರಿ  ಸಾ: ಎಲ್ಲರೂ ಅರೋಲಿ EªÀgÀÄUÀ¼À ಮನೆಗಳು ಒಂದೇ ಕಡೆಗೆ ಇದ್ದು ಫಿರ್ಯಾದಾರರರು ತಮ್ಮ ಮನೆಯ ಮುಂದೆ ದನಗಳನ್ನು ಕಟ್ಟುತ್ತಿರುವದರಿಂದ ದನಗಳು ಮೂತ್ರ ವಾಸನೆ ಬರುತ್ತದೆ ಅಂತಾ ಆರೋಪಿತರು ಜಗಳ ಮಾಡುತ್ತಾ ಬಂದಿದ್ದು ಈಗ್ಗೆ ಸುಮಾರು 20 ದಿವಸಗಳಿಂದ ಸತತ ಮಳೆ ಬಂದು ಮಳೆ ನೀರಿನಲ್ಲಿ ದನಗಳ ಮೂತ್ರ ಹರಿದು ಬಂದು ವಾಸನೆ ಬರುತ್ತದೆ ಅಂತಾ ಆರೋಪಿ ವಿಜ್ಜಮ್ಮಳು ದಿನಾಂಕ ದಿನಾಂಕ 22/08/14 ರಂದು ಬೆಳಿಗ್ಗೆ 0800 ಗಂಟೆಯ ಸುಮಾರಿಗೆ ಫಿರ್ಯಾದಿ ಹೆಸರುಗೊಂಡು ‘’ ಈ ರುದ್ರಿ ಸೂಳೆಗೆ ಮನೆಯ ಮುಂದೆ  ದನ ಕಟ್ಟಬೇಡ, ಹೊರಗಡೆ ಬಯಲು ಜಾಗೆಯಲ್ಲಿ ಎಲ್ಲಿಯಾದರೂ ಕಟ್ಟು ಅಂತಾ ಹೇಳಿದರೂ ಕೇಳುವಳ್ಳು. ಮಳೆ ನೀರಿನಿಲ್ಲಿ ದನದ ಮೂತ್ರ ಹರಿದು ಬಂದು ಗಬ್ಬು ವಾಸನೆ ಬರುತ್ತದೆ’’ ಅಂತಾ ವಿನಾಕಾರಣ ಅವಾಚ್ಯ ಶಬ್ದಗಳಿಂದ ಬೈಯ್ದಾಡ ಹತ್ತಿದ್ದನ್ನು ಕೇಳಿ ಫಿರ್ಯಾದಿಯು ಅವರ ಮನೆಯ ಮುಂದೆ ಹೋಗಿ ನಿಂತಿದ್ದ ವಿಜ್ಜಮ್ಮಳಿಗೆ ‘’ಪ್ರತಿ ನಿತ್ಯ ನಮಗೆ ಏಕೆ ತೊಂದರೆ ಕೊಡುತ್ತಿ, ಬಾಯಿಗೆ ಬಂದ ಹಾಗೆ ಹಲ್ಕಾ ಸಲ್ಕಾ ಬೈಯ್ಯುತ್ತಿ ಇದು ಸರಿಯಲ್ಲ’’ ಅಂತಾ ಅಂದಿದ್ದಕ್ಕೆ ಅಂಗಳದಲ್ಲಿ ನಿಂತಿದ್ದ ಆರೋಪಿತರೆಲ್ಲರೂ ಕೂಡಿಕೊಂಡು ಸಮಾನ ಉದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು ಜಗಳ ತೆಗೆಯಬೇಕೆಂದು ನನಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ  ‘’ ಈ ಸೂಳೆ ಇವತ್ತು ಸಿಕ್ಕಾಳ ‘’ ಅಂತಾ ಎಲ್ಲರೂ ಕೈಗಳಿಂಡ ಹೊಡೆ ಬಡೆ ಮಾಡಿ ‘’ ಇನ್ನು ಮನೆಯ ಮುಂದೆ ದನಕಟ್ಟುವದನ್ನು ಬಿಟ್ಟರೆ ಸರಿ ಇಲ್ಲದರಿದ್ದರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ’’ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಕಾರಣ ಆರೋಪಿತರ ಮೇಲೆ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ªÀiÁ£À« ¥ÉưøÀ oÁuÉ UÀÄ£Éß £ÀA: 247/2014 PÀ®A 143,147,341,504,323,506 s¸À»vÀ  149 L¦¹ ಗುನ್ನೆ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
¢£ÁAPÀ: 11-09-2014 gÀAzÀÄ 14.15 UÀAmÉUÉ ¦gÁå¢zÁgÀgÁzÀ §¸Àì¥Àà ºÀ£ÀĪÀÄ¥Àà ºÀ½î ¸Á: ªÀÄ£É £ÀA- 1-10-72/1J UÀAUÁ ¤®AiÀÄ  DeÁzÀ£ÀUÀgÀ gÁAiÀÄZÀÆgÀÄ, EªÀgÀÄ oÁuÉUÉ ºÁdgÁV ¦gÁå¢AiÀÄ£ÀÄß ¸À°è¹zÀÄÝzÀgÀ ¸ÁgÁA±ÀªÉ£ÉAzÀgÉ, vÀªÀÄä UɼÉAiÀÄ£ÁzÀ §¸À£ÀUËqÀ ºÀ£ÀĪÀÄAvÁæAiÀÄ ¥ÁnÃ¯ï ¸Á- §AUÁgÀUÀÄAqÀ vÁ- ªÀÄÄzÉÝ©ºÁ¼ï f- «eÁ¥ÀÆgÀÄ EªÀgÀÄ vÀªÀÄä ªÀiÁgÀÄw C¯ÁÖ  PÁgÀ £ÀA- PÉJ.28 JA. 6107 £ÉÃzÀÝgÀ PÁgÀ£ÀÄß vÀªÀÄä ªÀÄ£ÉAiÀÄ ªÀÄÄAzÉ ¤®è¹zÀÄÝ  ¢£ÁAPÀ: 11-09-2014 gÀAzÀÄ vÁªÀÅ J¯ÁègÀÆ ªÀÄ£ÉAiÀÄ°è ªÀÄ®VPÉÆAqÁUÀ ¨É½V£À eÁªÀ 03-15 UÀAmÉUÉ PÁjUÉ  DPÀ¹äÃPÀ ¨ÉAQ ºÀwÛ ¸ÀÄlÄÖ ºÉÆÃVzÀÄÝ C-Q:-3 ®PÀë gÀÆ ¨É¯É¨Á¼ÀĪÀzÀÄ ®ÄPÁì£ï DVgÀÄvÀÛzÉ, F WÀl£ÉAiÀÄ §UÉÎ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ«gÀĪÀÅ¢¯Áè ªÀÄÄA¢£À PÀæªÀÄ dgÀÄV¸À®Ä «£ÀAw CAvÁ ªÀÄÄAvÁV EzÀÝ ¦gÁå¢ §¸Àì¥Àà vÀAzÉ ºÀ£ÀĪÀÄ¥Àà ºÀ½î ¸Á: ªÀÄ£É £ÀA- 1-10-72/1J UÀAUÁ ¤®AiÀÄ  DeÁzÀ£ÀUÀgÀ gÁAiÀÄZÀÆgÀÄ, FvÀ£À °TvÀ zÀÆj£  ªÉÄðAzÀ ¥À²ÑªÀÄ oÁuÁ DPÀ¹äPÀ ¨ÉAQ C¥ÀWÁvÀ ªÀgÀ¢ £ÀA.04/2014 PÀ®A. DPÀ¹äPÀ ¨ÉAQ C¥ÀWÁvÀ ¥ÀæPÀgÀt CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆAqÉãÀÄ.      
         
             
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁcAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 12.09.2014 gÀAzÀÄ  34 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   6300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.