ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ
ದಿನಾಂಕ:07-07-2020
ರಂದು
17-00 ಗಂಟೆಗೆ ಪಿ.ಎಸ್.ಐ[ಅವಿ]
ಮಾರ್ಕೆಟಯಾರ್ಡ
ಪೊಲೀಸ್
ಠಾಣೆ
ರಾಯಚೂರು
ರವರು
ಮೂಲದಾಳಿ
ಪಂಚನಾಮೆಯೊಂದಿಗೆ
ಮುದ್ದೆಮಾಲು
ಹಾಗು
ಆರೋಪಿ ಗೌಸಮೊಹಿನುದ್ದೀನ್
ತಂದೆ
ಮಾಸೂಮಅಲಿ,
ವಯಾ:40
ವರ್ಷ,
ಉ:ಡ್ರೈವರ,
ಜಾ:ಮುಸ್ಲೀಂ,
ಸಾ:ಎಲ್.ಬಿ.ಎಸ್.ನಗರ, ರಾಯಚೂರು
ಹಾಗೂ ಇತರೆ 8 ಜನರನ್ನು ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು
ದೂರು
ನೀಡಿದ್ದು
ಸಾರಾಂಶವೇನೆಂದರೆ,
ತಾವು
ದಿನಾಂಕ:
07-07-2020 ರಂದು
15-00 ಗಂಟೆಗೆ
ಠಾಣೆಯಲ್ಲಿರುವಾಗ,
ಮಾರ್ಕೆಯಾರ್ಡ ಠಾಣಾ ವ್ಯಾಪ್ತಿಯ ಗಂಜ ಏರಿಯಾದಲ್ಲಿರುವ ಗಂಜ್ ಕಲ್ಯಾಣ ಮಂಟಪದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಕೆಲವು
ಜನರು
ಇಸ್ಪೀಟು
ಜೂಜಾಟದಲ್ಲಿ
ತೊಡಗಿರುವ
ಬಗ್ಗೆ
ಖಚಿತ
ಭಾತ್ಮಿ
ಬಂದ
ಮೇರೆಗೆ
ಪಂಚರಾದ
1] ನಾಗಪ್ಪ,
2] ಶ್ರೀನಿವಾಸ, ಹಾಗು ಪಿ.ಎಸ್.ಐ[ಕಾಸು] ಮತ್ತು ಸಿಬ್ಬಂದಿಯವರಾದ ಹೆಚ್.ಸಿ.160,126, ಪಿಸಿ-539,480,479, ರವರನ್ನು ಇಲಾಖಾ ವಾಹನ ಸಂಖ್ಯೆ ಕೆಎ36 ಜಿ-151 ನೇದ್ದರಲ್ಲಿ ಕರೆದುಕೊಂಡು
15-15 ಗಂಟೆಗೆ
ಠಾಣೆಯಿಂದ
ಹೊರಟು
15-30 ಗಂಟೆಗೆ
ಗಂಜ
ಕಲ್ಯಾಣಮಂಟೊ
ಹತ್ತಿರ
ತಲುಪಿ
ಜೀಪನ್ನು
ನಿಲ್ಲಿಸಿ
ಎಲ್ಲಾರು
ಕೆಳಗೆ
ಇಳಿದು
ಮರೆಯಲ್ಲಿ
ನಿಂತು
ನೋಡಲಾಗಿ
ಅಲ್ಲಿ
ಲಾರಿಗಳನ್ನು
ನಿಲ್ಲಿಸುವ
ಸಾರ್ವಜನಿಕ
ಸ್ಥಳದಲ್ಲಿ
ಇಸ್ಪೀಟು
ಜೂಜಾಟದಲ್ಲಿ
ತೊಡಗಿದ್ದ
09 ಜನರ
ಮೇದಾಳಿ
ಮಾಡಿ
ಆರೋಪಿತರ
ವಶದಿಂದ
ಒಟ್ಟು
4,750 /- ರೂ.ಗಳು
ಮತ್ತು
ಘಟನಾ
ಸ್ಥಳದಲ್ಲಿ
52 ಇಸ್ಪೀಟು
ಎಲೆಗಳು
ಜಪ್ತಿಪಡಿಸಿಕೊಂಡು
ಮತ್ತು
ಮುಂದಿನ
ಕಾನೂನು
ಕ್ರಮ
ಜರುಗಿಸುವ
ಕುರಿತು
ಆರೋಪಿತರನ್ನು
ವಶಕ್ಕೆ
ಪಡೆದುಕೊಂಡು
ದಿನಾಂಕ: 07-07-2020 ರಂದು 15-40 ಗಂಟೆಯಿಂದ 16-40 ಗಂಟೆಯ ವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು 17-00 ಗಂಟೆಗೆ ವಾಪಸ್ ಠಾಣೆಗೆ ಬಂದು ಮೂಲದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು, ಆರೋಪಿತರನ್ನು ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ
ಅಂತಾ
ಮುಂತಾಗಿ
ಇರುವ
ದೂರಿನ
ಸಾರಾಂಶದ
ಮೇಲಿಂದ
ಠಾಣಾ ಎನ್.ಸಿ.ನಂ. 20/2020 ರ ಪ್ರಕಾರ ದಾಖಲಿಸಿಕೊಂಡು ಸದರಿ ಪ್ರಕರಣವು ಅಸಂಜ್ಞಯ ಅಪರಾಧವಾಗಿದ್ದರಿಂದ 20-50 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಮಾರ್ಕೆಟಯಾರ್ಡ
ಪೊಲೀಸ್
ಠಾಣೆ
ಗುನ್ನೆ
ನಂ.74/2020
ಕಲಂ:
87 ಕೆ.ಪಿ.
ಆಕ್ಟ್
ಅಡಿಯಲ್ಲಿ
ಪ್ರಕರಣ
ದಾಖಲಿಸಿಕೊಂಡು
ತನಿಖೆ
ಕೈಗೊಂಡಿರುತ್ತಾರೆ.
ವರದಕ್ಷಿಣ ಕಿರುಕುಳ ಪ್ರಕರಣದ ಮಾಹಿತಿ.
¢£ÁAPÀ: 07.07.2020 gÀAzÀÄ 13.00 UÀAmÉUÉ
¦ügÁå¢ ¸Á§ªÀÄä @ GªÀiÁzÉë ¸Á:ºÉƸÀ¥ÉÃmÉ ºÁ.ªÀ.
¸ÀįÁÛ£À¥ÀÆgÀÄ UÁæªÀÄ FPÉAiÀÄÄ oÁuÉUÉ ºÁdgÁV PÀ£ÀßqÀzÀ°è
PÀA¥ÀÆålgï ªÀiÁrzÀ zÀÆgÀ£ÀÄß ºÁdgÀÄ¥Àr¹zÀÄÝ, CzÀgÀ ¸ÁgÁA±ÀªÉ£ÉAzÀgÉ ¦ügÁå¢AiÀÄ£ÀÄß
DgÉÆÃ¦ 1 FvÀ£ÉÆA¢UÉ ¢:30.05.2010 gÀAzÀÄ UÀ§ÆâgÀÄ UÁæªÀÄzÀ ªÀĺÁ£ÀA¢üñÀégÀ
zÉêÀ¸ÁÜ£ÀzÀ°è ªÀÄzÀĪÉAiÀiÁVzÀÄÝ, FUÀ E§âgÀÄ ªÀÄPÀ̽gÀÄvÁÛgÉ. ¦ügÁå¢AiÀÄ£ÀÄß
DgÉÆÃ¦ 1 FvÀ£ÀÄ 6-7 wAUÀ¼ÀªÀgÉUÉ ZÉ£ÁßV £ÉÆÃrPÉÆAqÀÄ £ÀAvÀgÀzÀ ¢£ÀUÀ¼À°è ¦ügÁå¢
ªÀÄvÀÄÛ DgÉÆÃ¦ 1 EªÀgÀÄ ¦ügÁå¢AiÀÄ vÀªÀgÀÆgÁzÀ ¸ÀįÁÛ£À¥ÀÆgÀÄPÉÌ §AzÀÄ
ªÁ¸ÀªÁVzÀÄÝ, DUÀ DgÉÆÃ¦ 2 EªÀgÀ ªÀiÁvÀÄ PÉý DgÉÆÃ¦ 1 FvÀ£ÀÄ ¦ügÁå¢AiÀÄ
²Ã®±ÀAQ¹ «£Á PÁgÀt dUÀ¼À vÉUÉzÀÄ CªÁZÀåªÁV ¨ÉÊzÀÄ PÉÊUÀ½AzÀ ºÉÆqɧqÉ ªÀiÁr
ªÀiÁ£À¹PÀ zÉÊ»PÀ »A¸É ¤ÃrzÀÝ®èzÉ. ¢£ÁAPÀ: 07.06.2020 gÀAzÀÄ ¸ÀAeÉ 4.30 UÀAmÉ
¸ÀĪÀiÁjUÉ DgÉÆÃ¦vÀgÀÄ ªÀÄ£ÉAiÀÄ ºÀwÛgÀ §AzÀÄ ¦ügÁå¢UÉ K a£Á°, ¨ÉÆÃ¸ÀÄr
E°èAiÀiÁPÉ E¢ÝAiÀiÁ, ¤Ã£ÀÄ ªÀÄ£É ©lÄÖ ºÉÆÃUÀÄ CAvÁ CªÁZÀåªÁV ¨ÉÊzÀÄ PÉÊUÀ½AzÀ
ºÉÆqɧqÉ ªÀiÁrzÀÄÝ C®èzÉ ¤Ã£ÀÄ ªÀÄ£É ©lÄÖ ºÉÆÃUÀ¢zÀÝgÉ ¤£ÀߣÀÄß fêÀ ¸À»vÀ
©qÀĪÀ¢¯Áè CAvÁ fêÀzÀ ¨ÉzÀjPÉ ºÁQ ªÀÄ£É ©lÄÖ ºÉÆÃVzÀÄÝ EgÀÄvÀÛzÉ.
E°èAiÀĪÀgÉUÉ ¦ügÁå¢AiÀÄ UÀAqÀ ªÁ¥À¸ï ªÀÄ£ÉUÉ §gÀ§ºÀÄzÀÄ CAvÁ PÁzÀÄ ¨ÁgÀzÉà EzÀÄÝzÀÝjAzÀ
vÀ£Àß vÀªÀgÀÄ ªÀÄ£ÉAiÀÄ°è «ZÁj¹ EAzÀÄ vÀqÀªÁV oÁuÉUÉ §AzÀÄ zÀÆgÀÄ ¤ÃrzÀÄÝ
EgÀÄvÀÛzÉ CAvÁ ªÀÄÄAvÁVzÀÝ ¸ÁgÁA±ÀzÀ ªÉÄðAzÀ ಮಹಿಳಾ
ಪೊಲೀಸ್ oÁuÁ UÀÄ£Éß £ÀA: 51/2020 PÀ®A: 498(J), 323, 504, 506, ¸À»vÀ 34 L.¦.¹. ¥ÀæPÁgÀ
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄತ್ತಾರೆ.
ಮಹಿಳೆಕಾಣೆ
ಪ್ರಕರಣ ಮಾಹಿತಿ.
ದಿನಾಂಕ:
07-07.2020 ರಂದು ಸಂಜೆ 6-00 ಗಂಟೆಗೆ
ಪಿರ್ಯಾದಿ ±ÀgÀt¥Àà
vÀAzÉ CªÀÄgÀ¥Àà ªÉÄAnUÉÃj ªÀAiÀiÁ: 50ªÀµÀð, eÁ: PÀÄgÀ§gÀ, G: MPÀÌ®ÄvÀ£À ¸Á:
ºÀÄ£ÀPÀÄAn vÁ: °AUÀ¸ÀÄUÀÆgÀ ರವರು ಠಾಣೆಗೆ ಹಾಜರಾಗಿ
ಒಂದು ಗಣಕಯಂತ್ರದಲ್ಲಿ ಅಳವಡಿಸಿದ ಪಿರ್ಯಾದಿ ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ
ಫಿರ್ಯಾದಿದಾರಳ ಮಗಳಾದ ಭಿಮಾಂಬಿಕಾ ವಯಾ: 20ವರ್ಷ
ಈಕೆಯು ದಿನಾಂಕ 05/07/2020 ರಂದು
ರಾತ್ರಿ 9-30 ಗಂಟೆಗೆ ಹುನಕುಂಟಿ ಗ್ರಾಮದ
ಮನೆಯಿಂದ ಹೇಳದೆ ಕೇಳದೆ ಎಲ್ಲಿಗೋ ಹೋಗಿದ್ದು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು, ಸಂಬಂದಿಕರ
ಊರುಗಳಲ್ಲಿ ಮತ್ತು ಎಲ್ಲಾ ಕಡೆ ಹುಡಕಾಡಲಾಗಿ ಫಿರ್ಯಾದಿದರನ ಮಗಳು ಪತ್ತೆಯಾಗಿದೆ ಇದ್ದುದ್ದರಿಂದ
ಇಂದು ತಡವಾಗಿ ಬಂದು ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಕೊಟ್ಟ
ಪಿರ್ಯಾದಿಯ ಸಾರಾಂಶದ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂ-163/2020
PÀ®A ªÀÄ»¼É PÁuÉ ಅಡಿಯಲ್ಲಿ ಪ್ರಕರಣ ದಾಖಲು
ಮಾಡಿ ತನಿಖೆ ಕೈಕೊಂಡಿರುತ್ತಾರೆ.