¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ:26-06-2017 ರಂದು 7-45 ಪಿ.ಎಮ್ ಕ್ಕೆ
ಆರೋಪಿ 01 ದುರುಗೇಶ್
ತಂದೆ ಯಂಕೋಬ , ಕೆಂಚನಗುಡ್ಡ ವಯ:28ವ, ಜಾ:ಬೋವಿ, ಉ:ಸ್ವರಾಜ್ ಟ್ರ್ಯಾಕ್ಟರ್ 843 ಇಂಜಿನ್ ನಂ.3RS00329
& ಟ್ರ್ಯಾಲಿ
ಚಾಲಕ, ಸಾ:ಸೋಮಲಾಪುರ, ನೇದ್ದವನು ಸ್ವರಾಜ್ ಟ್ರ್ಯಾಕ್ಟರ್ ಇಂಜಿನ್ ನಂ.3R500329 & ಟ್ರ್ಯಾಲಿಯಲ್ಲಿ
, ಆರೋಪಿ ನಂ.02 ನಾಗರಾಜ್ ತಂದೆ ಸಂಜೀವಪ್ಪ ,ವಯ:35ವ, ಜಾ:ವಡ್ಡರ್, ಉ:ಮೆಸ್ಸಿ
ಫರ್ಗೂಸನ್ 241 DI ಟ್ರ್ಯಾಕ್ಟರ್
ನಂ.ಕೆಎ-36/ಟಿಬಿ-6727,ಟ್ರ್ಯಾಲಿ ನಂ.ಕೆಎ-36/ಟಿಎ-4966 ರ ಚಾಲಕ & ಮಾಲೀಕ,
ಸಾ:ಸೋಮಲಾಪುರನೇದ್ದವನು ಮೆಸ್ಸಿ ಫರ್ಗೂಸನ್ ಟ್ರ್ಯಾಕ್ಟರ್ ನಂ.ಕೆಎ-36/ಟಿಬಿ-6727,ಟ್ರ್ಯಾಲಿಯಲ್ಲಿ
ಮತ್ತು ಆರೋಪಿ ನಂ.3 ಪೀರಸಾಬ್ ತಂದೆ ಅಲ್ಲಿಸಾಬ್, ವಯ:48ವ, ಜಾ:ಮುಸ್ಲಿಂ,
ಉ:ಮಹಿಂದ್ರಾ ಟ್ರ್ಯಾಕ್ಟರ್ 415ಡಿಐ ಇಂಜಿನ್ ನಂ.ZJZG02889
& ಟ್ರ್ಯಾಲಿ
ನಂ.ಕೆಎ-36/ಟಿಬಿ-2881 ರ ಚಾಲಕ & ಮಾಲೀಕ,
ಸಾ:ಸೋಮಲಾಪುರ ನೇದ್ದವನು ಮಹಿಂದ್ರಾ ಟ್ರ್ಯಾಕ್ಟರ್ 415ಡಿಐ ಇಂಜಿನ್ ನಂ.ZJZG02889 & ಟ್ರ್ಯಾಲಿಯಲ್ಲಿ ಮರಳನ್ನು ಸೋಮಲಾಪುರ ಹಳ್ಳದಲ್ಲಿಂದ ಮರಳನ್ನು
ಕಳುವಿನಿಂದ ಮತ್ತು ಅನಧಿಕೃತವಾಗಿ ತುಂಬಿಕೊಂಡು ಅಲ್ಲಿಂದ ಸಿಂಧನೂರಿಗೆ ಸಾಗಿಸುವಾಗ ಗೊರೆಬಾಳ
ಗ್ರಾಮದಲ್ಲಿ ರೌಡಕುಂದಾ ಕ್ರಾಸ್ ಹತ್ತಿರ ದಾಳಿ ಮಾಡಿ ಆರೋಪಿ
01, 02 & 03 ರವರನ್ನು
ವಶಕ್ಕೆ ತೆಗೆದುಕೊಂಡು ಟ್ರ್ಯಾಕ್ಟರ್ & ಟ್ರ್ಯಾಲಿಗಳನ್ನು ಮರಳು ಸಮೇತ ಜಪ್ತಿ
ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ
ಜಪ್ತಿ ಪಂಚನಾಮೆಯನ್ನು ಪಿ.ಎಸ್.ಐ ರವರು ಮುದ್ದೆಮಾಲು ಮತ್ತು ಅರೋಪಿತರ ಸಮೇತ ಒಪ್ಪಿಸಿ ಮುಂದಿನ
ಕ್ರಮ ಜರುಗಿಸಲು ಸೂಚಿಸಿದ್ದು, ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದಾ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 134/2017 U/s
42, 44 KARNATAKA MINOR MINERAL CONSISTENT RULE -1994, 4 (1), 4 (1A) MMRD Act & 379 IPC CrAiÀİè ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.
¥Éưøï
zÁ½ ¥ÀæPÀgÀtzÀ ªÀiÁ»w:-
ದಿನಾಂಕ
:25-6-2017 ರಂದು
ಮದ್ಯಾಹ್ನ 1-00 ಗಂಟೆಗೆ ಗದ್ರಟಗಿ ಗ್ರಾಮದ ಚೌಡಮ್ಮ ದೇವಸ್ಥಾನದ ಪಕ್ಕದ
ಸಾರ್ವಜನಿಕ ರಸ್ತೆಯಲ್ಲಿ ¸ÉÆÃªÀıÉÃRgÀ vÀA UÀAUÀtÚ ªÀ, 28eÁw £ÁAiÀÄPÀ
ºÀ£ÀĪÀÄAvÀ vÀA zÉÆqÀØ¥Àà ªÀ. 50 eÁw £ÁAiÀÄPÀgÁd¥Àà vÀA ºÀ£ÀĪÀÄAvÀªÀ, 60
eÁw £ÁAiÀÄPÀ©üêÀÄ¥Àà vÀA ºÀ£ÀĪÀÄ¥Àà ªÀ. 65 eÁw £ÁAiÀÄPÀ ¸Á. J¯ÁègÀÄ
UÀzÀælV vÁ ¹AzsÀ£ÀÆgÀ EªÀgÀÄUÀ¼ÀÄ ದುಂಡಾಗಿ ಕುಳಿತುಕೊಂಡು ಕಣದಲ್ಲಿ ಹಣವನ್ನು ಪಣಕ್ಕೆ
ಹಚ್ಚಿ ಅಂದರ್ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಬಗ್ಗೆ ಬೀಟ್ ಪಿ ಸಿ
681ರವರ ಮಾಹಿತಿ ಮೇರೆಗೆ ಹನುಮಂತಪ್ಪ ಎ.ಎಸ್ ಐ ರವರು ಮಾಹಿತಿ ಪಡೆದು
ಸಿಬ್ಬಂದಿಯವರಾದ PC-679, PC-460
PC-662 PC-454 PC-681 PC-99 ರವರ ಸಹಕಾರದೊಂದಿಗೆ ಮತ್ತು ಇಬ್ಬರು
ಪಂಚರೊಂದಿಗೆ ಮದ್ಯಾಹ್ನ 2-00 ಪಿ.ಎಂ ಕ್ಕೆ ದಾಳಿ ಮಾಡಿ ಮೇಲ್ಕಂಡ ನಾಲ್ಕು ಜನ
ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಅವರ ವಶದಲ್ಲಿದ್ದ ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ
ರೂ.1040 ಹಾಗೂ 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತರೊಂದಿಗೆ
ಠಾಣೆಗೆ ಸಾಯಂಕಾಲ 4-00 ಗಂಟೆಗೆ
ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ
ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.13/2017 ರ ಪ್ರಕಾರ ದಾಖಲು ಮಾಡಿಕೊಂಡು, ಸದರಿ
ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ
ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು
ಕಳುಹಿಸಿದ್ದು ಪರವಾನಿಗೆ ಬಂದ ನಂತರ ಇಂದು ದಿನಾಂಕ 26-6-2017 ರಂದು 11-15 ಎ ಎಂ ಕ್ಕೆ ಸದರಿ ಇಸ್ಪೀಟ್ ಜೂಜಾಟದ
ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ vÀÄ«ðºÁ¼À ಠಾಣೆ ಗುನ್ನೆ ನಂ. 112/2017 ಕಲಂ 87 ಕೆಪಿ ಯಾಕ್ಟ
ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ
PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :27.06.2017 gÀAzÀÄ 149 ¥ÀææPÀgÀtUÀ¼À£ÀÄß ¥ÀvÉÛ ªÀiÁr 23,500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.