ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w
ಸೇಧಿ ಜಪ್ತಿ
ಪ್ರರಕಣದ ಮಾಹಿತಿ
¢£ÁAPÀ: 14-04-2020 gÀAzÀÄ ¨É½UÉÎ 11-30 UÀAmÉUÉ vÉ®AUÁtzÀ ¨ÉÊ®ÄUÀÄqÀØ UÁæªÀÄzÀ PÀqɬÄAzÀÀ EqÀ¥À£ÀÆgÀÄ UÁæªÀÄzÀ PÀqÉUÉ C£À¢üPÀÈvÀªÁV ¹.ºÉZï ¥ËqÀgï¢AzÀ vÀAiÀiÁj¹zÀ
PÀ®¨ÉgÉPÉ ¸ÉÃA¢£ÀÄß d£ÀjUÉ ªÀiÁgÁl ªÀiÁqÀ®Ä vÉUÉzÀÄPÉÆAqÀÄ §gÀÄwÛzÁÝgÉ CAvÁ RavÀ ¨sÁwä §A¢zÀÄÝ, Q±À£ïgÀªï J.J¸ï.L. gÀªÀgÀÄ ªÀÄvÀÄÛ ¹§âA¢AiÀĪÀgÁzÀ ¦.¹-548, 614 ºÁUÀÆ E§âgÀÄ
¥ÀAZÀgÉÆA¢UÉ «ÄÃgÀ¥ÀÆgÀÄ UÁæªÀÄzÀ zÉÆqÀØ
vÁAiÀÄtÚ EªÀgÀ ºÉÆ®zÀ ºÀwÛgÀ
ºÉÆÃV ªÀÄzÁåºÀß 12-30 UÀAmÉUÉ zÁ½ ªÀiÁqÀ®Ä DgÉÆÃ¦ 1] gÀªÉÄñÀ vÀAzÉ wªÀÄäAiÀÄå,25ªÀµÀð,eÁw:£ÁAiÀÄPÀ, G:PÀư PÉ®¸À,
¸Á:EqÀ¥À£ÀÆgÀÄ UÁæªÀÄ 2] DAf£ÉÃAiÀÄå vÀAzÉ £ÀgÀ¸À¥Àà, 20ªÀµÀð, eÁ:£ÁAiÀÄPÀ,
G:MPÀÌ®ÄvÀ£À, ¸Á:EqÀ¥À£ÀÆgÀÄ UÁæªÀÄ ರವರು
¹QÌ©¢ÝzÀÄÝ, ¹QÌ©zÀݪÀgÀ ªÀ±À¢AzÀ CAzÁdÄ 40 °Ãlgï ¸ÉÃA¢ CA.Q. gÀÆ. 800/- ¨É¯É¨Á¼ÀĪÀ PÀ®¨ÉgÀPÉ ¸ÉÃA¢AiÀİèAzÀ MAzÀÄ PÁélgï ¨Ál°AiÀİè 180
JA.J¯ï. ¸ÉÃA¢AiÀÄ£ÀÄß ±ÁåA¥À¯ïUÁV vÀdÕgÀ ¥ÀjÃPÉëUÉ PÀ¼ÀÄ»¸À®Ä
¥ÀævÉåÃPÀ d¦Û ªÀiÁrPÉÆAqÀÄ ªÀÄÄzÉÝêÀiÁ®£ÀÄß
ªÀÄvÀÄÛ E§âgÀÄ DgÉÆÃ¦vÀgÉÆA¢UÉ zÁ½ ¥ÀAZÀ£ÁªÉÄ ºÁdgÀÄ ¥Àr¹zÀ ªÉÄÃgÉUÉ EqÀ¥À£ÀÆgÀÄ
oÁuÁ UÀÄ£Éß £ÀA:20/2020 PÀ®A: 273, 284,
L.¦.¹. 32,34 PÉ.E. DåPïÖ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArgÀÄತ್ತಾರೆ.
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
ದಿ-13/04/2020
ರಂದು 17-00 ಗಂಟೆಗೆ ಪಿ.ಎಸ್.ಐ ಬಳಗಾನೂರ ರವರು ಇಸ್ಪೇಟ್ ಜೂಜಾಟದ ದಾಳಿಯಿಂದ ಮರಳಿ ಠಾಣೆಗೆ ಬಂದು
ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ. ದಾಳಿ ಕಾಲಕ್ಕೆ ಸಿಕ್ಕಿಬಿದ್ದ ಹನುಮಂತಪ್ಪ ತಂದೆ ರಾಮಪ್ಪ 60 ವರ್ಷ ಜಾ-ನಾಯಕ ಉ-ಒಕ್ಕಲುತನ ಸಾ-ಬೆಳವಾಟ
ಹಾಗೂ ಇತರೆ 12 ಜನ ಆರೋಪಿತರು, ಇಸ್ಪೇಟ್ ಜೂಜಾಟದ ನಗದು, ಸಾಮಾಗ್ರಿಗಳು ತಂದು ಹಾಜರಪಡಿಸಿ, ಮುಂದಿನ
ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ ಪಿರ್ಯಾದನ್ನು ಹಾಜರಪಡಿಸಿದ್ದು, ಸಾರಾಂಶವೇನೆಂದರೆ,
ಮೇಲ್ಕಂಡ, ದಿನಾಂಕ, ಸಮಯ, ಸ್ಥಳದಲ್ಲಿ ಆರೋಪಿತರು ‘’ಅಂದರ ಬಹಾರ್’’ ಎಂಬ ಇಸ್ಪೇಟ್ ಜೂಜಾಟದಲ್ಲಿ ತಮ್ಮನ್ನು
ತೊಡಗಿಸಿಕೊಂಡು ಸದ್ಯ (COVID-19) ಕರೋನಾ ವೈರಸ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ಜಿಲ್ಲೆರವರು ಜಿಲ್ಲೆಯಾದ್ಯಂತ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಠಿಯಿಂದ ಸಾರ್ವಜನಿಕ ಸ್ಥಳದಲ್ಲಿ ಜನರು ಒಂದು ಕಡೆ ಗುಂಪು ಸೇರದಂತೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಹಾಗೂ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಾಹನಗಳಲ್ಲಿ ಸಂಚಾರ ಮಾಡಬಾರದೆಂದು ಮತ್ತು ಮನೆಯಿಂದ ಯಾರು ಹೊರಗೆ ಬಾರದಂತೆ ಮತ್ತು ಒಂದು ಕಡೆ ಗುಂಪುಕಟ್ಟದಂತೆ
ಕಲ-144 ಸಿ.ಆರ್.ಪಿ.ಸಿ ಪ್ರಕಾರ ನಿಷೇದಾಜ್ಞೆಯನ್ನು ಹೊರಡಿಸಿದ್ದನ್ನು ಮೈಕ್ ಮುಖಾಂತರ ಪ್ರಚಾರ ಪಡಿಸಲಾಗಿರುತ್ತದೆ.
ಹಾಗೂ ದಿನಪತ್ರಿಕೆಗಳಲ್ಲಿ ಕೂಡಾ ಪ್ರಕಟಿಸಲಾಗಿರುತ್ತದೆ. ಆದಾಗ್ಯೂ ಆರೋಪಿತರು ಸಾರ್ವಜನಿಕ ಸ್ಥಳದಲ್ಲಿ ಗುಂಪುಗೂಡಿ ಸಾಮಾಜಿಕ ಅಂತರವನ್ನು ಕಾಪಾಡದೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ ಭಾತ್ಮಿ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಭಾತ್ಮಿ
ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಮೇಲ್ಕಂಡ ಆರೋಪಿತರು ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದವರಿಂದ
ಮತ್ತು ಕಣದಿಂದ ಇಸ್ಪೇಟ್ ಜೂಜಾಟದ ನಗದು ಹಣ 3150 /-ರೂಪಾಯಿ ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ
ಮಾಡಿಕೊಂಡು ಪಂಚನಾಮೆ ಪೂರೈಸಿಕೊಂಡು ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಇಸ್ಪೇಟ್ ಜೂಜಾಟದ ದಾಳಿ
ಪಂಚನಾಮೆಯ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ
ಗುನ್ನೆ ನಂ-34/2020. ಕಲಂ- 143, 147, 188 ಸಹಿತ
149 ಐಪಿಸಿ ಮತ್ತು 87 ಕೆ.ಪಿ ಕಾಯಿದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.
ದಿನಾಂಕ: 13-04-2020 gÀAzÀÄ ªÀÄzÁåºÀß
1-30 UÀAmÉUÉ ºÉÆ£Àß½î UÁæªÀÄzÀ ¸ÀgÀPÁj ±Á¯ÉAiÀÄ »AzÀÄUÀqÉ ¸ÁªÀðd¤PÀ ¸ÀܼÀzÀ°è
PÉ®ªÀÅ d£ÀgÀÄ CAzÀgÀ ¨ÁºÀgÀ JA§ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl
DqÀÄwÛzÁÝgÉ CAvÁ ¦.J¸ï.L °AUÀ¸ÀÄUÀÆgÀ gÀªÀjUÉ ªÀiÁ»w §AzÀ ªÉÄÃgÉUÉ PÀÆqÀ¯ÉÃ
¥ÀAZÀgÀ£ÀÄß PÀgÉzÀÄPÉÆAqÀÄ ¦.J¸ï.L °AUÀ¸ÀÄUÀÆgÀ & ¹§âA¢AiÀĪÀgÉÆA¢UÉ
ªÀÄzÁåºÀß 2-00 UÀAmÉUÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr ಆರೋಪಿ §¸ÀªÀgÁd vÀAzÉ §¸À£ÀUËqÀ
ªÀįÉè¥ÀàUËqÀgÀ ªÀAiÀiÁ: 25ªÀµÀð, eÁ: °AUÁAiÀÄvï, G: ¸ÉÃAnæAUï PÉ®¸À ¸Á:
ºÉÆ£Àß½î ಹಾಗೂ
ಇತರೆ 7 ಜನರಿಂದ 1)
2,400/- £ÀUÀzÀÄ ºÀt, 2) 52 E¸ÉàÃl J¯ÉUÀ¼ÀÄ ªÀÄÄzÉݪÀiÁ®£ÀÄß d¥sÀÄÛ
ªÀiÁrzÀÄÝ, ¸ÀzÀj ¥ÀæPÀgÀtªÀÅ C¸ÀAeÉëAiÀÄ ¥ÀæPÀgÀtªÁVzÀÝjAzÀ ªÀiÁ£Àå
£ÁåAiÀiÁ®AiÀÄzÀ C£ÀĪÀÄw ¥ÀqÉzÀÄ F ¢£À vÁjÃPÀÄ 13/04/2020 gÀAzÀÄ ¸ÁAiÀÄAPÁ®
5-00 UÀAmÉUÉ ¸ÀzÀj E¸ÉàÃl zÁ½ ¥ÀAZÀ£ÁªÉÄ & ªÀgÀ¢ ªÉÄðAzÀ ಲಿಂಗಸ್ಗೂರು ಪೊಲೀಸ್ ಠಾಣೆ
UÀÄ£Éß 94/2020
PÀ®A 87 PÉ.¦ DPïÖ ಅಡಿಯಲ್ಲಿ
ಪ್ರರಕಣ zÁR®Ä
ªÀiÁr vÀ¤SÉ PÉÊUÉÆArರುತ್ತಾರೆ.
ದಿನಾಂಕ.13-04-2020 ರಂದು ಸಂಜೆ 05-00 ಗಂಟೆ ಸುಮಾರಿಗೆ ಪಲಕನಮರಡಿ ಸೀಮಾಂತರದ ಹನುಮರಡ್ಡೆಪ್ಪನ ಹೊಲದ
ದಾರಿಯ ಹುಣಿಸೆ ಗಿಡದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು 52 ಇಸ್ಪೀಟ್ ಎಲೆಗಳ ಸಹಾಯದಿಂದ
ಹಣವನ್ನು ಪಣಕ್ಕೆ ಹಚ್ಚಿ ಅಂದರ-ಬಾಹರ್ ಅಂತಾ ನಸೀಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದಾಗ
ಫಿರ್ಯಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ SÁeÁºÀĸÉãÀ vÀAzÉ
SÁ¹A¸Á§ UÀaÑ£ÀªÀÄ£É 30 ªÀµÀð eÁ-ªÀÄĹèA G-PÀưPÉ®¸À ¸Á-¥À®PÀ£ÀªÀÄgÀr. 2)
ZÀAzÀ¥Àà vÀAzÉ ©üêÀÄgÁAiÀÄ UÀAn£ÀºÉÆ® 50 ªÀµÀð eÁ-£ÁAiÀÄPÀ ¸Á-¥À®PÀ£ÀªÀÄgÀr.ಆರೋಪಿತರನ್ನು ಹಿಡಿದು, ಆರೋಪಿತರ ಹತ್ತಿರ ಜೂಜಾಟಕ್ಕೆ ಉಪಯೋಗಸಿದ 1610/-ರೂಪಾಯಿ ನಗದು ಹಣ, ಕಣದಲ್ಲಿದ್ದ 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು ಮುಂತಾಗಿ
ಇದ್ದುದರ ಸಾರಾಂಶವು ಅಸಂಜ್ಞೆಯ ಸ್ವರೂಪದಾಗಿದ್ದರಿಂದ ಜಾಲಹಳ್ಳಿ ಠಾಣೆ ಎನ್.ಸಿ ನಂ.12/2020 ಕಲಂ.87 ಕೆ.ಪಿ ಕಾಯ್ದೆಯಡಿ
ಆರೋಪಿತರ ವಿರುದ್ದ ಎಫ್.ಐ.ಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿಯನ್ನು ನೀಡಲು ಮಾನ್ಯ
ನ್ಯಾಯಲಯಕ್ಕೆ ಯಾದಿ ಬರೆದುಕೊಂಡು ಅನುಮತಿ ಪಡೆದ ಯಾದಿಯನ್ನು ಪಡೆದುಕೊಂಡು ದಿನಾಂಕ.13/04/2020 ರಂದು ರಾತ್ರಿ 9-00 ಗಂಟೆಗೆ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 51/2020 PÀ®A.87
PÉ ¦ PÁ¬ÄzÉ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.