¥ÀwæPÁ ¥ÀæPÀluÉ
ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ
19/09/16 ರಂದು
ಫಿರ್ಯಾದಿ
ಅಮರೇಶ ತಂದೆ ಮಹಾಂತಪ್ಪ ಹೂಲಿಗೇರಿ, 36 ವರ್ಷ, ಒಕ್ಕಲುತನ ಸಾ: ಗೊರೆಬಾಳ ತಾ: ಹುನುಗುಂದ, ಜಿ: ಬಾಗಲಕೋಟೆ (9731773694)FvÀನು ಖರಾಬದಿನ್ನಿ
ಗ್ರಾಮದಲ್ಲಿ
ಖರೀದಿ
ಮಾಡಿದ
ಹೊಲದ
ರಜಿಸ್ಟರ್
ಮಾಡಿಸಿಕೊಳ್ಳಲು
ಫಿರ್ಯಾದಿ,
ಫಿರ್ಯಾದಿಯ ಇಬ್ಬರು
ಮಾವನವರು
ಹಾಗೂ
ಅವರ ಸಮಾಜದ
ಇಬ್ಬರು
ಸೇರಿದಂತೆ
ಒಟ್ಟು
5 ಜನರು
ಕೂಡಿಕೊಂಡು
3 ಮೊಟಾರ್
ಸೈಕಲ್
ಗಳ ಮೇಲೆ ಮಾನವಿ
ಸಬ್ ರಜಿಸ್ಟರ್
ಆಫೀಸಿಗೆ
ಬಂದಿದ್ದು
ಆದರೆ
ಕಂಪ್ಯೂಟರ
ಸಮಸ್ಯೆಯಿಂದ
ಸಾಯಂಕಾಲ
6.00 ಗಂಟೆಯಾದರೂ
ಸಹ ರಜಿಸ್ಟರ್
ಆಗದೇ
ಇದ್ದು
ಕಾರಣ ಮಾನವಿಯಲ್ಲಿ
ರಾತ್ರಿ
ಊಟ ಮಾಡಿಕೊಂ
ಡು ಖರಾಬದಿನ್ನಿಗೆ ಹೋಗುವಾಗ
ಫಿರ್ಯಾದಿಯು
ಆರೋಪಿ
ಮೃತ ಬೀರಪ್ಪ ತಂದೆ ಜಡೆಲಿಂಗಪ್ಪ, 60 ವರ್ಷ, ಕುರುಬರ, ಒಕ್ಕಲುತನ / ಕೆಂಪು ಬಣ್ಣದ ಹೆಚ್.ಎಫ್. ಡಿಲಕ್ಷ ಮೋಟಾರ್ ಸೈಕಲ್ ಸವಾರ ಸಾ: ಖರಾಬದಿನ್ನಿ FvÀ£À ನಂಬರ್ ಇಲ್ಲದ ಕೆಂಪು ಬಣ್ಣದ ಹೆಚ್.ಎಫ್. ಡಿಲಕ್ಷ ಮೋಟಾರ್ ಸೈಕಲ್ ಮೇಲೆ ಕುಳಿತಿದ್ದು ಬೀರಪ್ಪನು ವಾಪಾಸ ಊರಿಗೆ ಹೋಗುವಾಗ ಮೋಟಾರ್ ಸೈಕಲ್ಲನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ನಿಯಂತ್ರಣ ಮಾಡಲಾಗದೇ ಮೋಟಾರ್ ಸೈಕಲ್ಲನ್ನು ರಸ್ತೆಯ ಮೇಲೆ ಕೆಡವಿದ್ದರಿಂದ ಇಬ್ಬರೂ ಗಾಯಗೊಂಡಿದ್ದು ಕಾರಣ ಿಬ್ಬರಿಗೆ 108 ವಾಹನದಲ್ಲಿ ಕರೆದುಕೊಂಡು ಆಸ್ಪತ್ರೆಗೆ ತಂದಾಗ ಬೀರಪ್ಪನು ರಾತ್ರಿ 11.00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಕಾರಣ ಕಾನೂನು
ಕ್ರಮ
ಜರುಗಿಸಲು
ವಿನಂತಿ
ಇದ್ದ
ದೂರನ್ನು
ಪಡೆದುಕೊಂಡು
ವಾಪಾಸ
14.00 ಗಂಟೆಗೆ ಠಾಣೆಗೆ
ಬಂದು
ಸದರಿ
ದೂರಿನ
ಸಾರಾಂಶದ
ಮೇಲಿಂದ ಮಾನವಿ
ಠಾಣೆ
ಗುನ್ನೆ
ನಂ
215/16 ಕಲಂ
279,337,304 (ಎ)
ಐ.ಪಿ.ಸಿ.ಪ್ರಕಾರಪ್ರಕರಣದಾಖಲಿಸಿಕೊಂಡುತನಿಖೆಯನ್ನುಕೈಕೊಂಡೆನು.
CPÀæªÀÄ
ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿ.20.09.16 ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ.ಉಮೇಶ ಕಂದಾಯ ನಿರೀಕ್ಷಕರು ಹುಡಾ ರವರು ಗ್ರಾಮ ಲೆಕ್ಕಾಧಿಕಾರಿಗಳು ಮುಕ್ಕುಂದ ರವರ ಸಂಗಡ ಠಾಣೆಗೆ ಹಾಜರಾಗಿ ಅನಧಿಕೃತವಾಗಿ ಮರಳು ತುಂಬಿದ 2-ಟ್ರಾಕ್ಟರಗಳನ್ನು ತಂದು ಹಾಜರಪಡಿಸಿ, ತಮ್ಮ ಲಿಖಿತ ದೂರನ್ನು ಸಲ್ಲಿಸಿದ್ದು, ಸಾರಾಂಶವೇನೆಂದರೆ, ದಿ.-20.09.2016 ರದು ಬೆಳಿಗ್ಗೆ 4-30 ಗಂಟೆಗೆ ಮುಕ್ಕುಂದ ಗ್ರಾಮದ ನದಿಯಲ್ಲಿ ಅಕ್ರಮವಾಗಿ ಟ್ರಾಕ್ಟರ ಟ್ರಾಲಿಗಳಲ್ಲಿ ಮರಳು ತುಂಬುತ್ತಿರುವಾಗ ನಾವು ಅಲ್ಲಿಗೆ ಹೋದಾಗ ಎರಡೂ ಟ್ರಾಕ್ಟರ ಚಾಲಕರು ತಮ್ಮ ಟ್ರಾಕ್ಟರಗಳನ್ನು ಅಲ್ಲಿಯೆ ಬಿಟ್ಟು ಓಡಿ ಹೋಗಿದ್ದು.ಸ್ವರಾಜ್ ಕಂಪನಿಯ ಟ್ರಾಕ್ಟರ್ ಇಂಜೀನ್ ನಂಬರ್, 43.1024/SWD 06410.ಚೆಸ್ಸಿ.ನಂ.WYCE43606139307 ಮತ್ತು ನಂಬರ್ ಇಲ್ಲದ ಟ್ರಾಲಿ ಮತ್ತು 2).ಸ್ವರಾಜ್ ಕಂಪನಿಯ ಟ್ರಾಕ್ಟರ್ ಇಂಜೀನ್ ನಂಬರ್, 39.1357/SWF06883. ಚೆಸ್ಸಿ.ನಂ. WYTC28432131877 ಮತ್ತು ಟ್ರಾಲಿ ನಂಬರ್ ಕೆ.ಎ.36-ಬಿ-162 ಟ್ರಾಲಿ ಇದ್ದು. ತಾಭಕ್ಕೆ ತೆಗೆದುಕೊಂಡು ಬೇರೆ ಚಾಲಕರ ಸಹಾಯದಿಂದ ಎರಡೂ ಟ್ರಾಕ್ಟರಗಳನ್ನು ತಮ್ಮಲ್ಲಿಗೆ ತಂದು ಒಪ್ಪಿಸಿದ್ದು, ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ.228/2016.ಕಲಂ.42,44 ಕೆ.ಎಂ.ಎಂ.ಸಿ.ಆರ್. ರೂಲ್ 1994,ಮತ್ತು 4(1),4(1-ಎ) ಎಂಎಂಆರ್.ಡಿ ಕಾಯಿದೆ ಮತ್ತು 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :20.09.2016 gÀAzÀÄ 165 ¥ÀææPÀgÀtUÀ¼À£ÀÄß ¥ÀvÉÛ
ªÀiÁr 21,700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ