ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
ದಿನಾಂಕ;-30.11.2018 ರಂದು ಸಾಯಂಕಾಲ 4-30 ಗಂಟೆಗೆ
ಸಿಂಧನೂರು-ಸಿರುಗುಪ್ಪ ಮುಖ್ಯ ರಸ್ತೆಯಲ್ಲಿ ಡಾ// ನಾರಾಯಣಪ್ಪ ಸಿರುಗುಪ್ಪ ಇವರ ಹೊಲದ ಹತ್ತಿರ ಆರೋಪಿ ಕರಿಯಪ್ಪ ತಂದೆ ಯಂಕಪ್ಪ ಮುರಸಾಲ್ಗಿ ಸಾ;-ವಿರುಪಾಪುರು ಟ್ರಾಕ್ಟರ್ ಚಾಲಕನು 1).ಬಸಣ್ಣ ತಂದೆ ಗಾದೆಪ್ಪ ಅಲಬನೂರು 55 ವರ್ಷ,ಜಾ;-ಕುರುಬರು,ಉ;-ಕೂಲಿ ಕೆಲಸ, ಸಾ;-ಸುಕಲಪೇಟೆ.ಸಿಂಧನೂರು. 2).ಲಕ್ಕಮ್ಮ ಗಂಡ ಮಲ್ಲಯ್ಯ ಕೊಳಿಕಾಲ
55 ವರ್ಷ, ಜಾ;-ಕುರುಬರು. ಉ;-ಕೂಲಿ ಕೆಲಸ,
ಸಾ;-ವಿರುಪಾಪುರು ಮೃತರನ್ನು ಮತ್ತು ಗಾಯಾಳುಗಳನ್ನು ಹಾಗೂ ಇತರರನ್ನು ಕೂಡಿಸಿಕೊಂಡು ಕೂಲಿಕೆಲಸದ ನಿಮಿತ್ಯ ವಿರುಪಾಪುರು ಗ್ರಾಮದಿಂದ ದಡೆಸ್ಗೂರು ಗ್ರಾಮಕ್ಕೆ ಟ್ರಾಕ್ಟರ್ ದಲ್ಲಿ ಸಿಂಧನೂರು ಮುಖಾಂತರ ಸಿಂಧನೂರು-ಸಿರುಗುಪ್ಪ ಮುಖ್ಯ ರಸ್ತೆಯಲ್ಲಿ ಜೋರಾಗಿ ನಡೆಸಿಕೊಂಡು ಹೊರಟು ಬೂದಿವಾಳ ಕ್ಯಾಂಪ್ ದಾಟಿ ಕನ್ನಾರಿ ಕ್ರಾಸ ಇನ್ನೂ ಸ್ವಲ್ಪ ಮುಂದೆ ಇರುವಾಗ ರಸ್ತೆಯ ಎಡಭಾಗದಲ್ಲಿ ಡಾ.ನಾರಾಯಣಪ್ಪ ಸಿರುಗುಪ್ಪ ಇವರ ಹೊಲದ ಹತ್ತಿರ ಹೊಲದಲ್ಲಿ ಪಲ್ಟಿಗೊಳಿಸಿದ್ದರಿಂದ ಟ್ರಾಕ್ಟರ್ ಮುಗುಚಿ ಬಿದ್ದು ಭಾರೀ ಒಳಪೆಟ್ಟು ಮತ್ತು ಗಾಯಗಳಾಗಿ ಸ್ಥಳದಲ್ಲಿ ಮೃತಪಟ್ಟಿದ್ದು. 16 ಜನರಿಗೆ ಭಾರೀ ಮತ್ತು ಸಾದಾ ಸ್ವರೂಪದ ಗಾಯಗಳಾಗಿದ್ದು, ಅಪಘಾತದ ನಂತರ ಟ್ರಾಕ್ಟರ್ ಚಾಲಕನು ಸ್ಥಳದಿಂದ ಓಡಿ ಹೋಗಿರುತ್ತಾನೆ. ಗಾಯಗೊಂಡ ನಮ್ಮನ್ನು 108 ವಾಹನದಲ್ಲಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ.ಈ ಘಟನೆಯು ಟ್ರಾಕ್ಟರ್ ಚಾಲಕನ ನಿರ್ಲಕ್ಷತಯಿಂದ ಜರುಗಿದ್ದು ಚಾಲಕನ ಮೇಲೆ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 265/2018. ಕಲಂ.
279, 337, 338, 304(ಎ) ಐಪಿಸಿ ಮತ್ತು 187 ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಮಡು ತನಿಖೆ ಕೈಗೊಂಡಿರುತ್ತಾರೆ.
ಎಸ್ಪೇಟ್ ದಾಳಿ ಪ್ರಕರಣಗಳ ಮಾಹಿತಿ.
ದಿನಾಂಕ:
30-11-2018 ರಂದು
1630 ಗಂಟೆಯ ಸಮಯಕ್ಕೆ ಆರೋಪಿತರಾದ 1). £ÀÆgï
CºÀäzï vÀAzÉ ±ÁAªÀĺÀäzï, 45 ªÀµÀð, eÁ: ªÀÄĹèA, G: ªÀÄl£ï ªÁå¥ÁgÀ, ¸Á: £ÀA¢¤
vÁ:f: UÀzÁé¯ï 2) «gÉñÀ vÀAzÉ gÁªÀÄÄ®Ä, 34
ªÀµÀð, eÁ: ºÀjdj, G: ¸ÉAnæAUï PÉ®¸À, ¸Á: gÁAiÀÄZÀÆgÀÄ, ಇವರುಗಳು ಚಂದ್ರಬಂಡಾ
ಸೀಮಾಂತರದ
ಅರಸಿಕೇರಾ
ತಾಂಡದ ಕ್ರಾಸದಲ್ಲಿರುವ
ಅರಣ್ಯ ಇಲಾಖೆಯ ಸಾರ್ವಜನಿಕ
ಸ್ಥಳದಲ್ಲಿ
ಕುಳಿತುಕೊಂಡು
ಇಸ್ಪೇಟ್
ಎಲೆಗಳ ಸಹಾಯದಿಂದ
ಪಣಕ್ಕೆ ಹಣ ಹಚ್ಚಿ ‘’ಅಂದರ್
ಬಾಹರ್’’
ಎಂಬ ನಸೀಬಿನ ಜೂಜಾಟ ಆಡುತ್ತಿದ್ದಾಗ
ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ
ಹೋಗಿ ದಾಳಿ ಮಾಡಿ ಆರೋಪಿತರನ್ನು
ವಶಕ್ಕೆ ಪಡೆದು, ಆರೋಪಿತರಿಂದ
5,800/-, ನಗದು ಹಣ ,
52 ಇಸ್ಪೇಟ್
ಎಲೆಗಳು ಮತ್ತು ಒಂದು ಬರಕಾವನ್ನು
ಜಪ್ತಿ ಪಡಿಸಿಕೊಂಡು
ಪಂಚನಾಮೆಯನ್ನು
ಹಾಜರು ಪಡಿಸಿ ಮುಂದಿನ ಕ್ರಮ ಜರುಗಿಸಲು
ಹಾಜರು ಪಡಿಸಿದ ಪಂಚನಾಮೆಯ
ಆಧಾರದಮೇಲಿಂದ
ಯಾಪಲದಿನ್ನಿ
ಪೊಲೀಸ್ ಠಾಣೆ ಗುನ್ನೆ ನಂಬರ 98/2018 ಕಲಂ 87 PÉ.¦ CåPÀÖ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
dA§tÚ vÀAzÉ ºÀ£ÀĪÀÄ¥Àà
zÉÆqÀتÀĤ ªÀAiÀiÁ: 42ªÀµÀð, eÁ: ªÀiÁ¢UÀ, G: PÀư ¸Á: ¸ÀÄtUÁgÀ UÀ°è
°AUÀ¸ÀÄUÀÆgÀ ºÁUÀÆ EvÀgÉ 7 d£À DgÉÆÃ¦vÀgÀÄ ¢£ÁAPÀ 30-11-2018 gÀAzÀÄ ªÀÄzÁåºÀß
2-00 UÀAmÉUÉ AiÀÄ®UÀ®¢¤ß ºÀ¼ÀîzÀ ¨sÀVÃgÀxÀ PÁ¯ÉÆÃ¤AiÀÄ ¥ÀPÀÌzÀ ¸ÁªÀðd¤PÀ ¸ÀܼÀzÀ°è
52 E¸ÉàÃmï J¯ÉUÀ¼À£ÀÄß G¥ÀAiÉÆÃV¹ CAzÀgï §ºÁgï JAzÀÄ £À¹Ã§zÀ E¸ÉàÃl dÆeÁlzÀ°è
ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝUÀ rJ¸ï.¦ ªÀÄvÀÄÛ ¹¦L °AUÀ¸ÀÄUÀÆgÀ EªÀgÀ
ªÀiÁUÀðzÀ±Àð£ÀzÀ°è ¦.J¸ï.L & ¹§âA¢AiÀĪÀgÉÆA¢UÉ ºÉÆÃV ¥ÀAZÀgÀ ¸ÀªÀÄPÀëªÀÄ
zÁ½ ªÀiÁr ªÉÄïÁÌt¹zÀ 08 d£À DgÉÆÃ¦vÀjAzÀ PÀtzÀ°è £ÀUÀzÀÄ ºÀt MlÄÖ gÀÆ. 6290/- gÀÆUÀ¼ÀÄ ªÀÄvÀÄÛ 52 E¸ÉàÃl J¯ÉUÀ¼ÀÄ
d¥sÀÄÛ ªÀiÁrzÀÄÝ, ¸ÀzÀj zÁ½ £ÉqɸÀ®Ä ªÀiÁ£Àå £ÁåAiÀiÁ®AiÀÄ¢AzÀ ¥ÀgÀªÁ¤UÉ
¥ÀqÉAiÀÄĪÀµÀÖgÀ°è DgÉÆÃ¦vÀgÀÄ Nr ºÉÆÃUÀĪÀ ¸ÀA§ªÀ EzÀÄÝjAzÀ ºÁUÉÃAiÉÄà vÀPÀët
zÁ½ £ÉqÀ¹zÀÄÝ EgÀÄvÀÛzÉ CAvÁ EzÀÝ ¸ÀzÀj ¥ÀAZÀ£ÁªÉÄ & ªÀgÀ¢ ªÉÄðAzÀ
°AUÀ¸ÀÆUÀÆgÀÄ ¥Éưøï oÁuÉ UÀÄ£Éß £ÀA§gÀ 421/2018 PÀ®A 87 PÉ.¦ DPïÖ CrAiÀİè
¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.