Thought for the day

One of the toughest things in life is to make things simple:

10 May 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಕಳುವಿನ ಪ್ರಕರಣದ ಮಾಹಿತಿ.

¢:09-05-2019 gÀAzÀÄ 1300 UÀAmÉUÉ ¦üAiÀiÁð¢zÁgÀgÁzÀ PÉ. ªÉAPÀmÉñÀ EªÀgÀÄ oÁuÉUÉ §AzÀÄ UÀtQÃPÀÈvÀ ¦üAiÀiÁð¢AiÀÄ£ÀÄß ¤ÃrzÀÄÝ, ¸ÁgÁA±ÀªÉãÉAzÀgÉ, vÁªÀÅ ¢£ÁAPÀ: 08-05-2019 gÀAzÀÄ 2130 UÀAmÉUÉ vÁªÀÅ HlªÀiÁrPÉÆAqÀÄ 2200 UÀAmÉUÉ ¨ÉùUÉAiÀiÁVgÀĪÀÅzÀjAzÀ ªÀÄ£ÉAiÀÄ£ÀÄß ©ÃUÀ ºÁQPÉÆAqÀÄ £ÀªÀÄä ªÀÄ£É ªÉÄÃ¯É ªÀÄ®VPÉÆ¼Àî®Ä ºÉÆÃVzÀÄÝ £ÀAvÀgÀ 2330 UÀAmÉAiÀÄ ¸ÀĪÀiÁgÀÄ vÀ£Àß ªÀÄUÀ ªÀÄÆvÀ櫸Àdð£ÉUÁV J¢ÝzÀÄÝ ªÀÄ£ÉAiÀÄ°è ¯ÉÊn£À¨É¼ÀPÀ£ÀÄß PÀAqÀÄ C£ÀĪÀiÁ£À §AzÀÄ PɼÀUÉ E½zÀħAzÀÄ £ÉÆÃqÀ¯ÁV ¯ÁPÀj£À Qð vÉgÀzÀ ¹ÜwAiÀİèvÀÄÛ £ÀAvÀgÀ vÁªÀÅ ¯ÁPÀj£À°è £ÉÆÃqÀ¯ÁV £ÁªÀÅ ¸ÀzÀj C¯ÁägÀzÀ ¯ÁPÀj£À°ènÖzÀÝ 1] MAzÀÄ 35 UÁæA vÀÆPÀzÀ §AUÁgÀzÀ £ÀQèøï C.Q. 87,500/- gÀÆ, 2] MAzÀÄ 15 UÁæA vÀÆPÀzÀ §AUÁgÀzÀ ¨Áæ¸ÉèÃmï CA.Q.37,500/- gÀÆ ¨É¯É¨Á¼ÀĪÀzÀÄ, 3] 30 UÁæA vÀÆPÀzÀ §AUÁgÀzÀ ªÀÄÆgÀÄ ¸ÀÄvÀÄÛ GAUÀÄgÀÄUÀ¼ÀÄ 75,000/- gÀÆ ¨É¯É ¨Á¼ÀĪÀªÀÅ, 4] MAzÀÄ eÉÆvÉ 10 UÁæA vÀÆPÀzÀ §AUÁgÀzÀ Q«AiÉÆÃ¯É [dĪÀÄÄQ] C.Q.25000/- gÀÆ ¨É¯É¨Á¼ÀĪÀªÀÅ, 5] MAzÀÄ 5 UÁæA vÀÆPÀzÀ §AUÁgÀzÀ ¯ÉÃrøï GAUÀÄgÀ C.Q. 12500/- gÀÆ ¨É®¨Á¼ÀĪÀÅzÀÄ. 6] MAzÀÄ 15 UÁæA vÀÆPÀzÀ §AUÁgÀzÀ CªÀ®Q̸ÀgÀ C.Q.37,500/- gÀÆ ¨É¯É¨Á¼ÀĪÀÅzÀÄ, 7] MAzÀÄ 10 UÁæA vÀÆPÀzÀ §AUÁgÀzÀ §ªÀÄð¼À ¸ÀgÀ C.Q.25000/- gÀÆ ¨É¯É ¨Á¼ÀĪÀzÀÄ »ÃUÉ MlÄÖ 120 UÁæA vÀÆPÀzÀ §AUÁgÀ D¨sÀgÀtUÀ¼ÀÄ ªÀÄvÀÄÛ £ÀUÀzÀÄ ºÀt 5000/- gÀÆUÀ¼ÀÄ EgÀ°®è, vÁªÀÅ ¢£ÁAPÀ:08-05-2019 gÀAzÀÄ 2200 UÀAmÉUÉ HlªÀiÁrPÉÆAqÀÄ ªÀÄ£ÉAiÀÄ ªÉÄÃ¯É ªÀÄ®VPÉÆ¼Àî®Ä ºÉÆÃzÀ £ÀAvÀgÀ 2200 UÀAmɬÄAzÀ 2330 UÀAmÉAiÀÄ ªÀÄzÀåzÀ CªÀ¢üAiÀİè AiÀiÁgÉÆÃ PÀ¼ÀîgÀÄ £ÀªÀÄä ªÀÄ£ÉAiÀÄ ©ÃªÀ£ÀÄß ªÀÄÄjzÀÄ M¼À ¥ÀæªÉò¹ zÉêÀgÀPÉÆÃuÉAiÀİèlÖzÀÝ PÀ©âtzÀ C¯ÁägÀzÀ §mÉÖUÀ¼À PɼÀUÉ EnÖ ¯ÁPÀj£À Qà C£ÀÄß vÉUÉzÀÄPÉÆAqÀÄ ¯ÁPÀgï vÉgÉzÀÄ CzÀgÀ°èzÀÝ ªÉÄîÌAqÀ MlÄÖ 120 UÁæA vÀÆPÀzÀ C.Q. 3,00,000/- gÀÆ ¨É¯É¨Á¼ÀĪÀ §AUÁgÀzÀ D¨sÀgÀtUÀ¼À£ÀÄß ªÀÄvÀÄÛ £ÀUÀzÀÄ ºÀt 5000/- gÀÆ UÀ¼À£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. CAvÁ ªÀÄÄAvÁVgÀĪÀ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ ªÀiÁPÉÃðmï AiÀiÁqÀð ¥Éưøï oÁuÁ UÀÄ£Éß £ÀA.31/2019 PÀ®A:457,380 L¦¹ CrAiÀÄ°è ¥ÀæPÀgÀtªÀ£ÀÄß zÁR°¹PÉÆÀAqÀÄ vÀ¤SÉ PÉÊUÉÆArgÀÄvÁÛgÉ.

E¸ÉàÃmï dÆeÁlzÀ ¥ÀæPÀgÀtzÀ ªÀiÁ»w.
ದಿನಾಂಕ.09-05-2019 ರಂದು ಬೆಳಿಗ್ಗೆ 11-40 ಗಂಟೆ ಸುಮಾರಿಗೆ ಸೋಮನಮರಡಿಯ ಊಟಕನೂರು ತಾತನ ಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ©üêÀÄgÁAiÀÄ vÀAzÉ ªÉAPÀmÁZÀ®UËqÀ ¥ÉÆ.¥Á 38 ªÀµÀð ºÁUÀÆ EvÀgÉ 8 d£ÀgÀÄ  52 ಇಸ್ಪೇಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ್ ಅಂತಾ ನಸೀಬ್ ಜೂಜಾಟ ಆಡುತ್ತಿದ್ದಾಗ ಫಿರ್ಯಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಹನ್ನೊಂದು ಜನ ಆರೋಪಿತರನ್ನು ಹಿಡಿದಿದ್ದು ಆರೋಪಿತರ ಹತ್ತಿರ-10,200/-  ನಗದು ಹಣ ಮತ್ತು ಕಣದಲ್ಲಿದ್ದ 52 ಇಸ್ಪೀಟ್ ಎಲೆಗಳನ್ನು ಪ್ತಿ ಮಾಡಿಕೊಂಡಿದ್ದು ಮುಂತಾಗಿ ಇದ್ದುದರ ಸಾರಾಂಶವು ಅಸಂಜ್ಞೆಯ ಸ್ವರೂಪದಾಗಿದ್ದರಿಂದ ಜಾಲಹಳ್ಳಿ ಠಾಣೆ ಎನ್.ಸಿ ನಂ.06/2019 ಕಲಂ.87 ಕೆ.ಪಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿತರ ವಿರುದ್ದ ಎಫ್.ಐ.ಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿಯನ್ನು ನೀಡಲು ಮಾನ್ಯ ನ್ಯಾಯಲಯಕ್ಕೆ ಯಾದಿ ಬರೆದುಕೊಂಡು ಅನುಮತಿ ಪಡೆದ ಯಾದಿಯನ್ನು ಕೋರ್ಟ ಕರ್ತವ್ಯದ ಪಿಸಿ-241 ರಂಗಪ್ಪರವರು ದಿನಾಂಕ.09/05/2019 ರಂದು ಸಂಜೆ 4-00 ಗಂಟೆಗೆ ತಂದು ಹಾಜರುಪಡಿಸಿದ್ದರ ಮೇರೆಗೆ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 50/2019 PÀ®A.87 PÉ ¦ PÁ¬ÄzÉ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ಕಾಣೆಯಾದ ಪ್ರಕರಣದ ಮಾಹಿತಿ.
ದಿನಾಂಕ: 09-05-2019 ರಂದು ರಾತ್ರಿ 8-00 ಗಂಟೆಗೆ ಫಿರ್ಯಾದಿ ಶ್ರೀ ಕಪಿಲ್ ಕುಮಾರ್ ಸಬ್ ಇನ್ಸಪೆಕ್ಟರ್ ಸಿ..ಎಸ್ಎಫ್ ಆರ್.ಟಿ.ಪಿ.ಎಸ್. ಶಕ್ತಿನಗರ ಪೊ,ನಂ 9870671991 ರವರು ಠಾಣೆಗೆ ಬಂದು ಗಣಕೀಕೃತ ದೂರು ನೀಡಿದ್ದು ಸಾರಾಂಶನೇನೆಂದರೆ,  ತನ್ನ ಅದೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ  ಹರಿ ಕಿಶೋರ್ ಸಸ್ಸಪು   ಸಿ..ಎಸ್.ಎಫ್  ಕಾನ್ಸಸ್ಟೇಬಲ್ ರವರು ದಿನಾಂಕ: 08-05-2019 ರಂದು ರಾತ್ರಿ 10-00 ಗಂಟೆ ಡ್ಯೂಟಿಗೆ ಬರಬೇಕಾಗಿದ್ದು, ಇಲ್ಲಿಯವರೆಗೂ ಡ್ಯೂಟಿಗೆ ಬಂದಿರುವುದಿಲ್ಲ, ಆತನ ವಿಳಾಸದಲ್ಲಿ ವಿಚಾರಣೆ ಮಾಡಿದ್ದು ಅಲ್ಲಿಗೂ ಹೋಗಿರುವುದಿಲ್ಲ ಅಂತಾ ಗೊತ್ತಾಗಿರುತ್ತದೆ. ಸದರಿ ಹರಿ ಈತನು ಡ್ಯೂಟಿಗೂ ಬಾರದೇ ತಮ್ಮ ಮನೆಗೆ ಹೋಗದೇ ಕಾಣೆಯಾಗಿರುತ್ತಾನೆ ,ಕಾಣೆಯಾದ ವ್ಯಕ್ತಿಯನ್ನು ಪತ್ತೆ ಮಾಡಿಕೊಡಲು ವಿನಂತಿಸಿಕೊಂಡಿದ್ದರಿಂದ ಶಕ್ತಿನಗರ ಪೊಲೀಸ್ ಠಾಣೆ ಗುನ್ನ ನಂಬರ 28/2019 ಕಲಂ : ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ  10-05-2019 ರಂದು  ಬೆಳಿಗ್ಗೆ 8.00 ಗಂಟೆಗೆ ಫಿರ್ಯಾದಿ ಶ್ರೀಮತಿ ಚನ್ನಮ್ಮ ಗಂಡ ದಿವಂಗತ ಮಲ್ಲಯ್ಯ ಅಮರಾವತಿ , 60 ವರ್ಷ, ಕುರುಬರ, ಹೊಲಮನೆ ಕೆಲಸ ಸಾ: ನಕ್ಕುಂದಿ ರವರಿ ಠಾಣೆಗೆ ಹಾಜರಾಗಿ ತನ್ನ ಒಂದು ಲಿಖಿತ ದೂರನ್ನು ನೀಡಿದ್ದು ಅದರ ಸಾರಾಂಶವೆನೆಂದರೆ , ನಿನ್ನೆ ದಿನಾಂಕ 9/05/19 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ತನ್ನ ಮಗ ಶಿವರಾಜನು ಮನೆಯಲ್ಲಿ  ಊಟ ಮಾಡುವಾಗ ಸುಭಾಷ್ ಚಂದ್ರ  ಈತನು ತನ್ನ ಮೋಟಾರ್ ಸೈಕಲ್ ನಂ ಕೆ..36/ಈಎಮ್.0973 ನೇದ್ದನ್ನು ತೆಗೆದುಕೊಂಡು ಫಿರ್ಯಾದಿ ಮನೆಗೆ ಬಂದುತನ್ನ ಮಗನಿಗೆ ಕರೆದಾಗ ತನ್ನ ಮಗನು ಸುಭಾಷಚಂದ್ರನಿಗೆ ಊಟ ಮಾಡುತ್ತಿದ್ದೇನೆ ನೀನು ಬಾ ಅಂತಾ ಕರೆದಿದ್ದು ಕಾರಣ ಇಬ್ಬರು ಊಟ ಮಾಡಿದ ನಂತರ ಹೊರಗೆ ಬಂದಾಗ ಸುಭಾಷಚಂದ್ರನು ಶಿವರಾಜನಿಗೆ ಎಲ್ಲಿಗೋ ಹೋಗೋಣ ಬಾ ಅಂತಾ ಕರೆದುಕೊಂಡು ತನ್ನ ಮೋಟಾರ್ ಸೈಕಲ್ ಹಿಂದುಗಡೆ ಹತ್ತಿಸಿಕೊಂಡು ಅತಿವೇಗ ಹಾಗೂ ಲಕ್ಷತನದಿಂದ ಮೋಟಾರ ಸೈಕಲ್ಲನ್ನು ನೆಡೆಯಿಸಿಕೊಂಡು ಹೋಗಿ ರಾತ್ರಿ 8.30 ಗಂಟೆಯ ಸುಮಾರಿಗೆ ನಕ್ಕುಂದಿ - ಗವಿಗಟ್ ರಸ್ತೆಯಲ್ಲಿ ಈರಣ್ಣ ತಂದೆ ಕೆಂಪು ಈರಣ್ಣ ಅಮರಾವತಿ ಇವರ ಮನೆಯ ಹತ್ತಿರ ಗಾಡಿಯನ್ನು ನಿಯಂತ್ರಣ ಮಾಡಲಾಗದೇ ಗಾಡಿಯನ್ನು ಕೆಡವಿದ್ದರಿಂದ ಹಿಂದೆ ಕುಳಿತಿದ್ದ ಶಿವರಾಜನು ರಸ್ತೆಯ ಮೇಲೆ ಅಂಗಾತವಾಗಿ ಬಿದ್ದಿದ್ದರಿಂದ ಹಿಂದೆಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಬಗ್ಗೆ ತಮ್ಮ ರಿನ ಬುದ್ದಿವಂತರೊಂದಿಗೆ ವಿಚಾರಿಸಿಕೊಂಡು ಇಂದು  ಬೆಳಿಗ್ಗೆ ಠಾಣೆಗೆ ಬಂದು ದೂರು ನೀಡಿದ್ದು ಕಾರಣ ಸುಭಾಷ ಚಂದ್ರ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು  ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 104/2019 ಕಲಂ 279. 304 () .ಪಿ,ಸಿ ಮತ್ತು 187  .ಎಂ.ವಿ ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ವರದಕ್ಷಿಣ ಪ್ರಕರಣದ ಮಾಹಿತಿ.
¢£ÁAPÀ: 10.05.2019 gÀAzÀÄ 12:30 UÀAmÉUÉ ¦ügÁå¢ü ¸ÀÄeÁvÁ UÀAqÀ gÀWÀÄ ¸Á:¤d°AUÀ¥Àà PÁ¯ÉÆÃ¤ gÁAiÀÄZÀÆgÀÄ EªÀgÀÄ oÁuÉUÉ ºÁdgÁV PÀ£ÀßqÀzÀ°è PÀA¥ÀÆålgï ªÀiÁr¹zÀ zÀÆgÀÄ ºÁdgÀÄ ¥Àr¹zÀÄÝ CzÀgÀ ¸ÁgÁA±ÀªÉ£ÉAzÀgÉ ¦ügÁå¢zÁgÀgÀÄ ¢£ÁAPÀ:16-12-2015 gÀAzÀÄ DgÉÆÃ¦ 1 gÀWÀÄ vÀAzÉ ¥ÀArvï gÁªï gÀªÀgÉÆA¢UÉ ªÀÄzÀĪÉAiÀiÁVzÀÄÝ, ªÀÄzÀĪÉAiÀiÁzÁV¤AzÀ E°èAiÀĪÀgÉUÉ DgÉÆÃ¦vÀ£ÀÄ ¦ügÁå¢AiÉÆA¢UÉ zÉÊ»PÀ ¸ÀA¥ÀPÀð ªÀiÁqÀzÉà PÉÊUÀ½AzÀ ºÉÆqɧqÉ ªÀiÁrzÀÄÝ, C®èzÉ DgÉÆÃ¦vÀgÉ®ègÀÆ ¦ügÁå¢AiÀÄ£ÀÄß CªÁZÀåªÁV ¨ÉÊzÀÄ ªÀiÁ£À¹PÀ ªÀÄvÀÄÛ zÉÊ»PÀ »A¸É ¤Ãr fêÀzÀ ¨ÉzÀjPÉ ºÁQzÀÝ®èzÉ ¦ügÁå¢AiÀÄ vÀªÀgÀÄ ªÀģɬÄAzÀ E£ÀÄß 5 ®PÀë gÀÆ¥Á¬Ä ºÀt vÀgÀĪÀAxÉ ªÀgÀzÀQëuÉ QgÀÄPÀļÀ ¤ÃrgÀÄvÁÛgÉ. ¦ügÁå¢AiÀÄ ¸ÀA¸ÁgÀ ¸Àj ºÉÆÃUÀ§ºÀÄzÀÄ CAvÁ E°èAiÀĪÀgÉUÉ PÁzÀÄ EAzÀÄ vÀqÀªÁV oÁuÉUÉ §AzÀÄ zÀÆgÀÄ PÉÆnÖzÀÄÝ EgÀÄvÀÛzÉ CAvÁ ªÀÄÄAvÁVzÀÝ ¦ügÁå¢üAiÀÄ ¸ÁgÁA±ÀzÀ ªÉÄðAzÀ ರಾಯಚೂರು ಮಹಿಳ ಪೊಲೀಸ್  oÁuÁ UÀÄ£Éß £ÀA: 44/2019 PÀ®A: 498(J), 323. 504. 506. ¸À»vÀ 34 L¦¹ ªÀÄvÀÄÛ 3. 4 r¦ DPïÖ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄತ್ತಾರೆ.

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

QgÀÄPÀ¼À ¥ÀæPÀgÀtzÀ ªÀiÁ»w.
¢£ÁAPÀ: 08.05.2019  gÀAzÀÄ 18.00 UÀAmÉUÉ ¦ügÁå¢ gÉÃtÄPÀªÀÄä (©üêÀÄ®ªÀÄä) UÀAqÀ gÀ« ¸Á: ¥ÉÆÃvÀUÀ¯ï UÁæªÀÄ EªÀgÀÄ oÁuÉUÉ ºÁdgÁV PÀ£ÀßqÀzÀ°è PÀA¥ÀÆålgï ªÀiÁr¹zÀ  zÀÆgÀÄ ºÁdgÀÄ ¥Àr¹zÀÄÝ, CzÀgÀ ¸ÁgÁA±ÀªÉãÉAzÀgÉ ¦ügÁå¢zÁgÀ¼ÀÄ ¸À£ï 2016 £Éà ¸Á°£À°è DgÉÆÃ¦ 1 FvÀ£ÉÆA¢UÉ ªÀÄzÀĪÉAiÀiÁVzÀÄÝ, ªÀÄzÀĪÉAiÀiÁzÀ 6 wAUÀ¼À ªÀgÉUÉ DgÉÆÃ¦vÀ£ÀÄ ¦ügÁå¢AiÀÄ£ÀÄß ZÉ£ÁßV £ÉÆÃrPÉÆAqÀÄ £ÀAvÀgÀzÀ ¢£ÀUÀ¼À°è ¦ügÁå¢AiÉÆA¢UÉ «£ÁPÁgÀt dUÀ¼À vÉUÉzÀÄ ¦ügÁå¢UÉ ¤Ã£ÀÄ PÉ®¸ÀPÉÌ ºÉÆÃUÀÄ CzÀjAzÀ §AzÀ ºÀt £À£ÀUÉ PÀÄrAiÀÄ®Ä PÉÆqÀÄ CAvÁ PÉÊUÀ½AzÀ ºÉÆqɧqÉ ªÀiÁr ªÀiÁ£À¹PÀ ªÀÄvÀÄÛ zÉÊ»PÀ »A¸É ¤ÃqÀÄwÛzÀÄÝzÀÝ®èzÉ DgÉÆÃ¦ 2 ªÀÄvÀÄÛ 3 gÀªÀgÀÄ ¤Ã£ÀÄ ºÉtÄÚ ªÀÄUÀÄ ºÉwÛ¢Ý, £ÀªÀÄUÉ UÀAqÀÄ ªÀÄUÀÄ ¨ÉÃPÀÄ, ¤Ã£ÀÄ ªÀģɩlÄÖ ºÉÆÃUÀÄ £ÁªÀÅ ¤£Àß UÀAqÀ¤UÉ E£ÉÆßAzÀÄ ªÀÄzÀÄªÉ ªÀiÁqÀÄvÉÛÃªÉ CAvÁ CªÁZÀå ±À§ÝUÀ½AzÀ ¨ÉÊzÀÄ DgÉÆÃ¦ 2 FPÉAiÀÄÄ ¦ügÁå¢AiÀÄ PÀÆzÀ®Ä »rzÀÄ J¼ÉzÁr PÉÊUÀ½AzÀ ºÉÆqɧqÉ ªÀiÁrzÀÄÝ, ¢£ÁAPÀ:03.05.2019 gÀAzÀÄ ¨É¼ÀUÉÎ 10.00 UÀAmÉ ¸ÀĪÀiÁjUÉ ¦ügÁå¢zÁgÀ¼ÀÄ ªÀÄ£ÉAiÀİègÀĪÁUÀ DgÉÆÃ¦vÀgÀÄ ¦ügÁå¢UÉ CªÁZÀå ±À§ÝUÀ½AzÀ ¨ÉÊzÀÄ PÉÊUÀ½AzÀ ºÉÆqɧqÉ ªÀiÁr ¤Ã£ÀÄ ªÀÄ£É ©lÄÖ ºÉÆÃUÀ¢zÀÝgÉ ¤Ã£ÀÄ gÁwæ ªÀÄ®VPÉÆAqÁUÀ ¤£Àß ªÀÄvÀÄÛ ¤£Àß ªÀÄUÀÄ«£À ªÉÄÃ¯É PÀ®Äè JwÛºÁQ ¸Á¬Ä¹ ©qÀÄvÉÛêÉ. CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ. CAvÁ ªÀÄÄAvÁVzÀÝ zÀÆj£À ¸ÁgÁA±ÀzÀ ªÉÄðAzÀ gÁAiÀÄZÀÆgÀÄ ªÀÄ»¼Á ¥Éưøï oÁuÁ UÀÄ£Éß £ÀA:43/2019 PÀ®A: 498(J), 323. 504, 506 ¸À»vÀ 34 L¦¹ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArgÀÄvÁÛgÉ.

PÀ¼ÀÄ«£À ¥ÀæPÀgÀtzÀ ªÀiÁ»w.
ದಿನಾಂಕ:08.05.2019 ರಂದು ಸಂಜೆ 5.00 ಗಂಟೆಗೆ ಫಿರ್ಯಾದಿ ²æÃªÀÄw ¸ÀĝɯÃZÀ£Á  ªÀÄÄRå UÀÄgÀÄUÀ¼ÀÄ ¸ÀgÀPÁj ¥ËæqÀ ±Á¯É §AiÀiÁå¥ÀÆgÀÄ vÁ:°AUÀ¸ÀUÀÆgÀÄ gÀªÀgÀÄ ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ:07.05.2019 ರಂದು ಮದ್ಯಾಹ್ನ 2.00 ಗಂಟೆಯಿಂದ ದಿನಾಂಕ:08.05.2019 ರಂದು ಬೆಳಗಿನ ಜಾವ 08.00 ಗಂಟೆಯ ಅವಧಿಯಲ್ಲಿ  ಯಾರೋ ಕಳ್ಳರು ಬಯ್ಯಾಪೂರು ಗ್ರಾಮದ ಸರಕಾರಿ ಪ್ರೌಡ ಶಾಲೆಯ ಕ್ರೀಡಾ ಸಾಮಾಗ್ರಿ ಇಟ್ಟಿದ್ದ ರೂಮಿನ ಬಾಗಿಲದ ಪತ್ತವನ್ನು ಮುರಿದು ಒಳಗಡೆ ಹೋಗಿ ಕ್ರೀಡಾ ಸಾಮಾಗ್ರಿಗಳಾದ ಜಂಪರೋ 01, ವಾಲಿಬಾಲ್ 01 , ಕ್ರಿಕೇಟ ಬ್ಯಾಟ 03, ಜಾವಲಿನ ಥ್ರೋ 01, ವಿಕೇಟ 02, ಶಾಟಪುಟ್ 01, ಥ್ರೋಬಾಲ್ 01, ಪುಟಬಾಲ್ 01,  ಹೀಗೆ ಒಟ್ಟು 4327/- ರೂ ಬೆಲೆ ಬಾಳುವ ಕ್ರೀಡಾ ಸಾಮಾಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕಳ್ಳತನವಾದ ಬಗ್ಗೆ ಶಾಲೆಯಲ್ಲಿ ಎಲ್ಲರೊಂದಿಗೆ ವಿಚಾರ  ಮಾಡಿಕೊಂಡು ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ಕಳ್ಳತನ ಮಾಡಿದ ಕ್ರೀಡಾ ಸಾಮಾಗ್ರಿಗಳನ್ನು ಹುಡುಕಿ ಕೊಡಬೇಕು ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನ ಸಂಖ್ಯೆ 52/2019 PÀ®A. 454, 457, 380 L.¦.¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮಟಕಾ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ 08/05/19 ರಂದು ರಾತ್ರಿ 9.30  ಗಂಟೆಗೆ ಪಿ.ಎಸ್.(ಕಾ.ಸು) ಮಾನವಿ ಠಾಣೆರವರು  ಮಟಕಾ ದಾಳಿಯಿಂದ ವಾಪಾಸ ಠಾಣೆಗೆ ಬಂದು ಒಬ್ಬ ಆರೋಪಿ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ರಾತ್ರಿ 9-45 ಗಂಟೆಗೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ದಿನಾಂಕ 08-05-2019 ರಂದು ಮಾನವಿ ನಗರದ ಕೋನಾಪುರ ಪೇಟೆ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್.ಐ  ಸಾಹೇಬರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ  ಮುಸ್ತಾಫ್@ಲಾಲು ತಂದೆ ಎಂ.ಡಿ ಹುಸೇನ್ ವಯಾಃ 36 ವರ್ಷ ಜಾತಿಃ ಮುಸ್ಲಿಂ ಉಃ ಕೂಲಿ ಕೆಲಸ ಸಾಃ ಕೋನಾಪುರ ಪೇಟೆ ಮಾನವಿ ಈತನಿಗೆ ರಾತ್ರಿ 8-15 ಗಂಟೆಗೆ ವಶಕ್ಕೆ ತೆಗದುಕೊಂಡು ಸದರಿಯವನ  ಅಂಗಜಡ್ತಿ ಮಾಡಿ  1] ಮಟಕಾ ಜೂಜಾಟದ ನಗದು ಹಣ ರೂ  1250/-  2]  ಮಟಕಾ ನಂಬರ್ ಬರೆದ ಒಂದು ಚೀಟಿ   3] ಒಂದು ಬಾಲ್ ಪೆನ್ನು   ಜಪ್ತಿ ಮಾಡಿಕೊಂಡು ನಂತರ ಸದರಿಯವನಿಗೆ ಮಟಕಾ ಜೂಜಾಟದ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ನಂತರ ಸದರಿ ಜೂಜಾಟದ ಸಾಮಾಗ್ರಿಗಳನ್ನು ಪಿ.ಎಸ್. ಸಾಹೇಬರು ಜಪ್ತಿ ಮಾಡಿಕೊಂಡು 20.15 ಗಂಟೆಯಿಂದ 21.15 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಇರುತ್ತದೆ ಅಂತಾ ಇದ್ದ ಮೇರೆಗೆ ಸದರಿ ಪಂಚನಾಮೆಯ ಸಾರಾಂಶದ ಆಧಾರದ ಮೇಲಿಂದ ಪ್ರಕರಣವು ಅಸಂಜ್ಞೆಯ ಅಪರಾಧ ಆಗುತಿದ್ದು, ಕಾರಣ  ಸದರಿ ಆರೋಪಿತನ  ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಲು ಪರವಾನಿಗೆಯನ್ನು ನೀಡಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಮೂಲಕ ವಿನಂತಿಸಿಕೊಂಡು ಇಂದು ದಿನಾಂಕ: 09/05/2019 ರಂದು ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ 103/2019 ಕಲಂ 78 (3 ) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಖೆ ಕೈಗೊಂಡಿರುತ್ತಾರೆ.