¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À
ªÀiÁ»w:-
EvÀgÉ L.¦.¹. ¥ÀæPÀgÀtzÀ
ªÀiÁ»w:-
ದಿನಾಂಕ 20-7-2016 ರಂದು ಮದ್ಯಾಹ್ನ 3-00 ಗಂಟೆಗೆ
ರಾಜಕುಮಾರ ಹೆಚ್ ಸಿ 233 ರವರು ಬಳ್ಳಾರಿ ವಿಮ್ಸ್ ಆಸ್ಪತ್ರೆಯಿಂದ ಗಾಯಾಳುವಿನ ತಂದೆ ಫಿರ್ಯಾಧಿ AiÀÄ®è¥Àà vÀA
ºÀ£ÀĪÀÄAvÀ ªÀ, 38 eÁw ¨sÉÆÃ« (ªÀqÀØgÀ) G PÀư PÉ®¸À. ¸Á.ªÀÄ®èzÀUÀÄqÀØ vÁ
¹AzsÀ£ÀÆgÀ EªÀgÀ ಹೇಳಿಕೆ ಪಡೆದುಕೊಂಡು ವಾಪಸ್ಸು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಹೇಳೀಕೆಯನ್ನು ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ ಗಾಯಾಳು ಮುದಿಯಪ್ಪ ಈತನು ಫಿರ್ಯಾಧಿಯ ಮಗನಿದ್ದು ಈತನು ತುರುವಿಹಾಳ ಸರ್ಕಾರಿ ಪ್ರೌಡ ಶಾಲೆಯಲ್ಲಿ 9 ನೇಯ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ಈತನು ದಿನಾಂಕ 19-7-2016 ರಂದು ಬೆಳಗ್ಗೆ 9-30 ಗಂಟೆಯ ಸುಮಾರು
ಶಾಲೆಗೆ ಬಂದು ಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾ ಕೂಟಾದ ಪ್ರಯುಕ್ತ ತರಬೇತಿ ನಡೆದಿದ್ದು ಗಾಯಾಳು ಮುದಿಯಪ್ಪ ಈತನು ಮದ್ಯಾಹ್ನ 3-45 ಗಂಟೆಯ ಸುಮಾರು ಶಾಲಾ ಆವರಣದಲ್ಲಿ ಕಬ್ಬಡಿ ಆಟ ಮುಗಿಸಿ ಹಿಂದುರುವಾಗ ಅಲ್ಲೆ
ಆವರಣದಲ್ಲಿ ಆರೋಪಿ ನಂಬರ 01 ¥ÁªÀÄtÚ
vÀA ºÀÄ®UÀ¥Àà G. ¦.AiÀÄÄ,¹ «zÁåyð ¸Á vÀÄgÀÄ«ºÁ¼Àಈತನು ಜಾವಲೆಂಗ ಥ್ರೋ ಆಟ ಆಡುವಾಗ
(ಭರ್ಚಿಯನ್ನು) ಎಸೆದಿದ್ದರಿಂದ ಮುದಿಯಪ್ಪನ ಎಡಗಡೆ ಕಿವಿಯ ತಲೆಯ
ಮೇಲೆ ಬಡಿದು ತೀವ್ರ ರಕ್ತಗಾಯವಾಗಿದ್ದು ಈ ಘಟನೆಗೆ
ಸ್ಥಳದಲ್ಲಿದ್ದ ಆರೋಪಿ ನಂ 02
) GªÀiÁzÉë vÀA UÀ«¹zÀÝAiÀÄå ªÀ, 27 eÁw. dAUÀªÀÄ
G. zÉÊ»PÀ ²PÀëPÀgÀÄ ¸ÀPÁðj ¥ËæqsÀ±Á¯É vÀÄgÀÄ«ºÁ¼À ಇವರು ಮುಂಜಾಗ್ರತೆ ವಹಿಸದೆ
ನಿರ್ಲಕ್ಷತನವಹಿಸಿದ್ದರಿಂದ ಜರುಗಿದ್ದು ಇರುತ್ತದೆ . ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ
ಜರುಗಿಸಿ ಅಂತಾ ಹೇಳಿಕೆ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À
oÁuÉ , ಗುನ್ನೆ ನಂಬರ 107/16 ಕಲಂ 338
ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ.
AiÀÄÄ.r.Dgï.
¥ÀæPÀgÀtzÀ ªÀiÁ»w:-
ದಿನಾಂಕ 20-7-16 ರಂದು ಬೆಳಗ್ಗೆ 10-45 ಗಂಟೆಗೆ ಫಿರ್ಯಾಧಿ zÀÄgÀÄUÀªÀÄä UÀA §¸ÀªÀgÁd ªÀ. 32 eÁw PÀÄgÀħgÀ G.
ªÀÄ£ÉPÉ®¸À ¸Á. UÀÄrºÁ¼À vÁ ¹AzsÀ£ÀÆgÀ FPÉAiÀÄÄ ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ ಸಾರಾಂಶವೆನೆಂದರೆ ಮೃತನು ಪಿರ್ಯಾದಿದಾರಳ ತಂದೆಯಿದ್ದು ಮೃತ ಯಮನೂರಪ್ಪ
ಈತನು ಗುಡಿಹಾಳ ಸೀಮಾಂತರದಲ್ಲಿರುವ ತನ್ನ ಹೊಲದಲ್ಲಿರುವ ಬಿಳಿ ಜೋಳದ ಸಪ್ಪೆಯನ್ನು
ತೆಗೆದುಕೊಂಡು ಬಂದು ತಮ್ಮ ಮನೆಯ ಮುಂದೆ ಕತ್ತರಿಸುವಾಗ ಸಪ್ಪೆಯಲ್ಲಿದ್ದ
ಹಾವು ಆತನಿಗೆ ಕಡಿದಿದ್ದು ಚಿಕಿತ್ಸೆ ಕುರಿತು ನಾಟಿ ಔಷದಿ ಹಾಕಿಸಲು ಗುಂಡ ಗ್ರಾಮಕ್ಕೆ
ಕರೆದುಕೊಂqÀÄ ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು
ದಿನಾಂಕ 19-7-16 ರಂದು ಗಂಗಾವತಿ ತಾಲೂಕಿನ ದೇಸಾಯಿ ಕ್ಯಾಂಪಿನ ಆಸ್ಪತ್ರೆಗೆ
ಕರೆದು ಹೋಗಿ ಅಲ್ಲಿಂದ ಧಾರವಾಡದ ಮಂಜುನಾಥ ಆಸ್ಪತ್ರಗೆ ಚಿಕಿತ್ಸೆ ಕುರಿತು ಸೇರಿಕೆ
ಮಾಡಿದ್ದು ಚಿಕಿತ್ಸೆಯಿಂಧ ಗುಣ ಮುಖವಾಗದೆ ದಿನಾಂಕ 20-7-16
ರಂದು ರಾತ್ರಿ 01-40 ಗಂಟೆಯ ಸುಮಾರು ಆಸ್ಪತ್ರೆಯಲ್ಲಿ ಸತ್ತಿದ್ದು ಮೃತನ ಸಾವಿನಲ್ಲಿ ಯಾರ
ಮೇಲೆ ಯಾವುದೆ ಸಂಶಯ ಇರುವದಿಲ್ಲಅಂತಾ ಲಿಖಿತ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ ಯುಡಿಆರ್ ಸಂ. 08/2016 ಕಲಂ.174 ಸಿಆರ್ ಪಿಸಿ ಅಡಿಯಲ್ಲಿ ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಕೊಂrgÀÄvÁÛgÉ.
AiÀÄgÀUÉÃgÀ oÁuÁ ºÀ¢ÝAiÀÄ gÁAiÀÄZÀÆgÀÄ-ªÀÄAvÁæ®AiÀÄ gÀ¸ÉÛAiÀİègÀĪÀ
AiÀÄAPÀtÚ ¹é«ÄäAUï ¥ÀƯï JzÀÄj£À UÀÄqÀØzÀ ºÀwÛgÀ vÀÄUÀΰ VqÀPÉÌ AiÀiÁgÉÆÃ
¸ÀĪÀiÁgÀÄ 35-40 ªÀµÀð ªÀAiÀĹì£À M§â C¥ÀjavÀ ªÀåQÛAiÀÄÄ ¢£ÁAPÀ 20.07.2016
gÀAzÀÄ ªÀÄzsÁåºÀßzÀ CªÀ¢üAiÀİè, Nr߬ÄAzÀ £ÉÃtÄ ºÁQPÉÆAqÀÄ DvÀäºÀvÉå ªÀiÁrPÉÆArzÀÄÝ,
¸ÁzÁUÉA¥ÀÄ ªÉÄʧtÚ ºÉÆA¢zÀÄÝ, vÀ¯É PÀ¥ÀÄà PÀÆzÀ®Ä EgÀÄvÀÛªÉ. ªÀÄÈvÀ£À ¥ÀPÀÌzÀ°è
MAzÀÄ PÀ¥ÀÄà §tÚzÀ ¨ÁåUï ¹QÌzÀÄÝ, CzÀgÀ°è AiÉÄøÀÄ«£À §UÉÎ EgÀĪÀ ¥ÀĸÀÛPÀ
zÉÆgÉwgÀÄvÀÛzÉ. FvÀ£À ±ÀªÀªÀ£ÀÄß jªÀiïì £À°è PÁ¬ÄÝj¸À¯ÁVzÉ.
F
§UÉÎ AiÀÄgÀUÉÃgÁ ¥Éưøï oÁuÉAiÀİè AiÀÄÄ.r.Dgï. £ÀA. 14/2016 PÀ®A 174 ¹Dg惡
CrAiÀİè zÁR¯ÁVgÀÄvÀÛzÉ.
gÀ¸ÉÛ
C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 20-7-2016 ರಂದು ರಾತ್ರಿ 8-30 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಬಸವರಾಜ ತಂದೆ ನೀಲಕಂಠಪ್ಪ ಇವರು ರಸ್ತೆ ಅಪಘಾತದಲ್ಲಿ ಗಾಯಗೊಂಡು ಇಲಾಜು ಕುರಿತು ಸೇರಿಕೆ ಆದ ಬಗ್ಗೆ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ದವಾಖಾನೆಗೆ ಭೇಟ್ಟಿ ನೀಡಿ ಗಾಯಾಳುವನ್ನು ನೋಡಿ ಅಲ್ಲಿ ಹಾಜರಿದ್ದ ಆತನ ಅಳಿಯನಾದ ಈಶ್ವರ ತಂದೆ ಈರಪ್ಪ ದೇಸಾಯಿ ವಯಾ 28 ವರ್ಷ ಜಾತಿ ಲಿಂಗಾಯತ ಉ: ಕೂಲಿಕೆಲಸ ಸಾ: ಎಫ್.ಎಸ್.ಟಿ ಟಾಕೀಸ್ ಹತ್ತಿರ ಮಾನವಿ ಇವನನ್ನು ವಿಚಾರಿಸಿ ಹೇಳಿಕೆಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ, '' ದಿನಾಂಕ 20-7-2016 ರಂದು ರಾತ್ರಿ 7-00 ಗಂಟೆ ಸುಮಾರಿಗೆ ತಾನು ಮಾನವಿಯ ಎಪ್.ಎಸ್.ಟಿ ಟಾಕೀಸಿನ ಮುಂದೆ ನಿಂತುಕೊಂಡಿರುವಾಗ್ಗೆ ತನ್ನ ಮಾವನಾದ ಬಸವರಾಜ ತಂದೆ ನೀಲಕಂಠಪ್ಪ 50 ವರ್ಷ ಈತನು ಹೋಟೆಲ್ ದಲ್ಲಿ ಕೂಲಿಕೆಲಸ ಮಾಡಿಕೊಂಡು ರಾಯಚೂರು- ಮಾನವಿ ಮುಖ್ಯ ರಸ್ತೆ ಹಿಡಿದು ಎಫ್.ಎಸ್.ಟಿ ಟಾಕೀಸಿನ ಮುಂದಿನ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಬರುವಾಗ ಹಿಂದಿನಿಂದ ಮೊಟಾರ ಸೈಕಲ್ ನಂ KA37/H-2093 ನೇದ್ದರ ಚಾಲಕನಾದ ಯುಸೂಫ್ ಈತನು ತನ್ನ ಸೈಕಲ್ ಮೋಟಾರನ್ನು ಅತಿವೇಗೆ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಟಕ್ಕರ್ ಮಾಡಿದ್ದರಿಂದ ಆತನಿಗೆ ಹಣೆಗೆ, ಎಡಗಣ್ಣಿನ ಹತ್ತಿರ, ಮೂಗಿಗೆ, ಎರಡು ಮೊಣಕಾಲುಗಳಿಗೆ ಸಾಧಾ ಮತ್ತು ಭಾರಿ ಸ್ವರೂಪದ ಗಾಯಗಳು ಆಗಿದ್ದಲ್ಲದೇ ಆರೋಪಿ ಚಾಲಕನಿಗೆ ಸಹ ಅಲ್ಲಲ್ಲಿ ಸಣ್ಣ ಪುಟ್ಟ ಗಾಯಗಳು ಆಗಿದ್ದು, ಕಾರಣ ಮೋಟಾರ ಸೈಕಲ್ ಚಾಲಕನ ಮೇಲೆ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ದೂರನ್ನು ಪಡೆದುಕೊಂಡು ವಾಪಾಸ್ಸು ಠಾಣೆಗೆ ರಾತ್ರಿ 10-00 ಗಂಟೆಗೆ ಬಂದು ಸದರಿ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 155/16 ಕಲಂ.279,337 338 ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¥Éư¸ï zÁ½
¥ÀæPÀgÀtzÀ ªÀiÁ»w:-
¢£ÁAPÀ: 20.07.2016 gÀAzÀÄ PÀ«vÁ¼À
¹ÃªÀiÁAvÀgÀzÀ°ègÀĪÀ £ÀgÀ¸ÀtÚ f£Àß EªÀgÀ ºÉÆ®zÀ¥ÀPÀÌzÀ°è ¸ÁªÀðd¤PÀ ¸ÀܼÀzÀ°è ಶರಣಪ್ಪ ತಂದೆ
ಅಮರಪ್ಪ ಕುರ್ಲಿ ºÁUÀÆ EvÀgÉ 8 d£ÀgÀÄ PÀÆr CAzÀgÀ ¨ÁºÀgÀ JA§
E¸ÉàÃmï dÆeÁlzÀ°è vÉÆrVgÀĪÀ §UÉÎ RavÀ ¨Áwä ªÉÄÃgÉUÉ ¦.J¸ï.L. PÀ«vÁ¼À ºÁUÀÆ
¹§âA¢AiÀĪÀgÀÄ ºÉÆÃV zÁ½ ªÀiÁr »rzÀÄ CªÀjAzÀ dÆeÁlzÀ ºÀt gÀÆ: 3920/- ºÁUÀÆ
¸À®PÀgÀuÉUÀ¼À£ÀÄß d¥ÀÄÛ ªÀiÁrPÉÆAqÀÄ
§AzÀÄ zÁ½ ¥ÀAZÀ£ÁªÉÄAiÀÄ CzsÁgÀzÀ ªÉÄðAzÀ PÀ«vÁ¼À oÁuÉ UÀÄ£Éß £ÀA: 65/2016
PÀ®A: 87 PÉ.¦. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ದಿನಾಂಕ 20.07.2016 ರಂದು ರಾತ್ರಿ 7.00 ಸುಮಾರಿಗೆ ಕೋಠಾ ಗ್ರಾಮದ ವನಕೇರಪ್ಪ ಈತನ ಮನೆ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 01 1) ನಿಂಗಪ್ಪ @ ಶಾಸ್ತ್ರಿ ತಂದೆ ನಿಂಗಪ್ಪ ವಯಾ 30 ವರ್ಷ, ಜಾ: ಕುರುಬರು, ಉ: ಕೂಲಿಕೆಲಸ, ಸಾ: ಕೋಠಾ ಗ್ರಾಮ 2) ಅಮರೇಶ ತಂದೆ ಮಾನಪ್ಪ ವಯಾ 19 ವರ್ಷ, ಜಾ: ನಾಯಕ, ಉ: ನಿರುದ್ಯೋಗಿ, ಸಾ: ಕೋಠಾಗ್ರಾಮ 3) ಅಮರೇಶ ತಂದೆ ರಾಮಣ್ಣ ವಯಾ 22 ವರ್ಷ, ಜಾ: ಮಾದಿಗ, ಉ: ಆಟೋಚಾಲಕ, ಸಾ: ಗುರುಗುಂಟಾ ಗ್ರಾಮ 4) ಮೈಬೂಬಸಾಬ ತಂದೆ ಹುಸೇನಸಾಬ ವಯಾ 46 ವರ್ಷ, ಜಾ: ಮುಸ್ಲಿಂ, ಉ: ಕೂಲಿಕೆಲಸ, ಸಾ: ಕೋಠಾಗ್ರಾಮ ನೇದ್ದವರು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮೋಸ ಮಾಡುತ್ತಿದ್ದು, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ ಮೇಲಿನ ಮುದ್ದೇಮಾಲುಗಳನ್ನು ಜಪ್ತಿ ಮಾಡಿಕೊಂಡಿದ್ದು ,ಆರೋಪಿ 01 ರಿಂದಾ 04 ನೇದ್ದವರು ತಾವು ಬರೆದ ಪಟ್ಟಿಯನ್ನು ಆರೋಪಿ ನಂ 05 ನಾಗರೆಡ್ಡಿ ತಂದೆ ಬಸಣ್ಣ ಜೇರಬಂಡಿ ಸಾ: ಹಟ್ಟಿಗ್ರಾಮ ನೇದ್ದವನಿಗೆ ಕೊಡುವದಾಗಿ ಹೇಳಿದ್ದು, ¦.J¸ï.L. ºÀnÖ gÀªÀgÀÄ ಮುದ್ದೇಮಾಲುಗಳನ್ನು ಹಾಗೂ ಆರೋಪಿ 01 ರಿಂದಾ 04 ನೇದ್ದವರನ್ನು ದಾಳಿಯಿಂದ ಠಾಣೆಗೆ ತಂದು ಹಾಜರುಪಡಿಸಿದ್ದು, ಮಟಕಾ ದಾಳಿ ಪಂಚನಾಮೆಯ ಆಧಾರದ ಮೇಲಿಂದ ºÀnÖ ¥Éưøï oÁuÉ. UÀÄ£Éß £ÀA: 98/2016 PÀ®A 78(111) PÉ.¦. PÁAiÉÄÝ ºÁUÀÆ PÀ®A
: 420 L¦¹ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ªÀÄ»¼É PÁuÉ ¥ÀæPÀgÀtzÀ ªÀiÁ»w:-
ದಿ.20/07/2016 ರಂದು ರಾತ್ರಿ 10 ಗಂಟೆಗೆ ಪಿರ್ಯಾದಿ ಹನುಮಂತ ಈತನು ಠಾಣೆಗೆ
ಹಾಜರಾಗಿ ತನ್ನ ಹೇಳಿಕೆ ಪಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ದಿ.20/07/2016 ರಂದು
ಬೆಳಿಗ್ಗೆ ನಾನು ನಮ್ಮ ಅಣ್ಣ ತಮ್ಮಂದಿರರೆಲ್ಲರೂ ಕೆಲಸಕ್ಕೆ ಹೋಗಿದ್ದು. ಮನೆಯಲ್ಲಿ ನನ್ನ ತಂದೆ,
ತಾಯಿ ಮತ್ತು ನನ್ನ ಹೆಂಡತಿ ಅಂಬಮ್ಮ ವಯಾ 22 ವರ್ಷ ಈಕೆಯು ಮನೆಯಲ್ಲಿದ್ದು, ಮದ್ಯಾಹ್ನ 1 ಗಂಟೆ
ಸುಮಾರಿಗೆ ನನ್ನ ಹೆಂಡತಿ ಅಂಬಮ್ಮಳು ಮನೆಯಿಂದ ನೀರು ತರುತ್ತೇನೆಂದು ಕೊಡ ತೆಗೆದುಕೊಂಡು ನನ್ನ
ತಾಯಿಗೆ ತಿಳಿಸಿ ಮನೆಯಿಂದ ಹಳ್ಳಕ್ಕೆ ಹೋಗಿ ವಾಪಾಸ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ ಕಾಣೆಯಾದ
ನನ್ನ ಹೆಂಡತಿಯನ್ನು ಎಲ್ಲಾ ಕಡೆಗೆ ಹೋಗಿ ಹುಡುಕಾಡಲಾಗಿ ಸಿಕ್ಕಿರುವುದಿಲ್ಲಾ. ಹಾಗೂ ಬಂದು
ಬಳಗದವರಿಗೆ ವಿಷಯ ತಿಳಿಸಿ ವಿಚಾರಿಸಲು ಸಿಕ್ಕಿರುವುದಿಲ್ಲಾ ಕಾಣೆಯಾದ ನನ್ನ ಹೆಂಡತಿಯು 5’4’’
ಎತ್ತರ ದುಂಡು ಮುಖ,ಕೆಂಪು ಮೈಮಣ್ಣ ಹೋಗುವಾಗ ಹಸಿರು ಸೀರೆ,ನೀಲಿ ಕುಪ್ಪಸ ತೊಟ್ಟಿರುತ್ತಾಳೆ
ಕಾಣೆಯಾದ ನನ್ನ ಹೆಂಡತಿಯನ್ನು ಹುಡುಕಿ ಕೊಡಲು ವಿನಂತಿ ಅಂತಾ ಇದ್ದ ಪಿರ್ಯಾದಿ ಮೇಲಿಂದ¹AzsÀ£ÀÆgÀ UÁæ«ÄÃt oÁuÉ
UÀÄ£Éß £ÀA: 158/2016 PÀ®A: ªÀÄ»¼É PÁuÉ ಪ್ರಕರಣ
ದಾಖಲಿಸಿಕೊಂಡಿದ್ದು ಇರುತ್ತದೆ.
PÀ¼ÀÄ«£À ¥ÀæPÀgÀtzÀ ªÀiÁ»w:-
ದಿನಾಂಕ : 20/07/2016 ರಂದು 1845 ಗಂಟೆಗೆ ಪಿರ್ಯಾದಿದಾರಾದ ದೇಶರಾಜ
ತಂದೆ ಆಶಿರ್ವಾದಪ್ಪ , 33 ವರ್ಷ,
ಒಕ್ಕಲುತನ, ಸಾ: ಆಯುರ್ವೇದಿಕ್ ಮೆಡಿಕಲ್
ಕಾಲೇಜ್ ಎದುರಿಗೆ
ಜಯನಗರ ಮಾನವಿ
ರವರು ಠಾಣೆಗೆ
ಹಾಜರಾಗಿ ತಮ್ಮ
ಒಂದು ಗಣಕಯಂತ್ರದಲ್ಲಿ
ತಯಾರಿಸಿದ ದೂರನ್ನು
ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ
20/10/15 ರಂದು ನಮ್ಮ
ಮನೆಯಲ್ಲಿ ಊರಿಗೆ
ಹೋದ ಕಾರಣ
ಅಂದು ರಾತ್ರಿ
10.30 ಗಂಟೆಯ ಸುಮಾರಿಗೆ ನಮ್ಮಣ್ಣನವರಾದ ಪ್ರಭುರಾಜ ರವರ ಮನೆಗೆ
ಮೋಟಾರ್ ಸೈಕಲ್ಲನ್ನು ತೆಗೆದುಕೊಂಡು
ಹೋಗಿ ಮನೆಯ ಮುಂದೆ ಮೋಟರ್ ಸೈಕಲ್ಲನ್ನು ನಿಲ್ಲಿಸಿ ಅಂದು ರಾತ್ರಿ ಅಲ್ಲಿಯೇ ಊಟ ಮಾಡಿ
ನಮ್ಮಣ್ಣನವರ ಮನೆಯಲ್ಲಿಯೇ ಮಲಗಿಕೊಂಡೆನು. ಮರು ದಿವಸ ದಿನಾಂಕ 21/10/15 ರಂದು ಬೆಳಿಗ್ಗೆ 06.00
ಗಂಟೆಗೆ ಎದ್ದು ಮನೆಯಿಂದ ಹೊರಗೆ ಬಂದಾಗ ನಮ್ಮಣ್ಣ
ನವರ ಮನೆಯ ಮುಂದೆ ನಾನು ಇಟ್ಟಿದ್ದ ನನ್ನ
ಮೋಟಾರ್ ಸೈಕಲ್ ಇರಲಿಲ್ಲ.
ಆಗ ನಾನು
ನಮ್ಮಣ್ಣ ಪ್ರಭುರಾಜ
ರವರಿಗೆ ವಿಚಾರಿಸಿದಾಗ ಅವರು
ಸಹ ರಾತ್ರಿಯೇ
ನೋಡಿದ್ದು ನಂತರ
ನೋಡಿರುವದಿಲ್ಲ. ಅಂತಾ
ತಿಳಿಸಿದರು. ನಂತರ ನನ್ನ
ಮೊಟಾರ್ ಸೈಕಲ್ಲನ್ನು
ಇಲ್ಲಿಯವರೆಗೆ ಹುಡುಕಾಡಿದರೂ
ಸಹ ಸಿಕ್ಕಿರುವದಿಲ್ಲ. ದಿನಾಂಕ
20/10/15 ರಂದು ರಾತ್ರಿ
10.30 ಗಂಟೆಯಿಂದ ದಿನಾಂಕ 21/10/15 ರಂದು ಬೆಳಿಗ್ಗೆ 06.00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು
ನನ್ನ ಯಮಹ FZS ಮೋಟಾರ್
ಸೈಕಲ್ ನಂ. ಕೆ.ಎ.36/ಎಕ್ಷ 7630 ಅ.ಕಿ.ರೂ 45,000/- ರೂ ಬೆಲೆಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ
ಕಾರಣ ತಾವು ಕಳುವಾದ ನನ್ನ
ಮೋಟಾರ ಸೈಕಲ್ಲನ್ನು ಪತ್ತೆ ಮಾಡಿ, ಕಳವು ಮಾಡಿದವರ ಮೇಲೆ ಕಾನೂನು
ಕ್ರಮ ಕೈಗೊಳ್ಳಲು ವಿನಂತಿ. ಅಂತಾ ಇದ್ದ ದೂರಿನ ಮೇಲಿಂದ ಠಾಣೆ ಗುನ್ನೆ ನಂ. 154/16 ಕಲಂ 379 ಐ.ಪಿ.ಸಿ. ಪ್ರಕಾರ ಪ್ರಕರಣವನ್ನು
ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
¢£ÁAPÀ
11.07.2016 gÀAzÀÄ ªÀiÁ£À¹PÀ C¸Àé¸ÀÜ£ÁzÀ ¢Ã¥ÀPï ¹AUï, ªÀ|| 25, ªÀµÀð, ¸Á||
PÀ®§ÄgÀV EªÀgÀÄ ¸ÀA§A¢üPÀgÀ ªÀÄzÀĪÉUÉAzÀÄ gÁAiÀÄZÀÆjUÉ §AzÀÄ ªÀÄzÀĪÉAiÀÄ
ªÉÄgÀªÀtÂUÉAiÀÄ PÁ®PÉÌ PÁuÉAiÀiÁVzÀÄÝ PÁuÉAiÀiÁzÀ ªÀÄ£ÀĵÀå£À ¥ÀvÀå PÀÄjvÀÄ ¥À²ÑªÀÄ
¥Éưøï oÁuÉAiÀÄ ¹§âA¢AiÀĪÀgÁzÀ C§ÄÝ¯ï ªÀºÁ¨ï ¹.¦.¹.. 554 ªÀÄvÀÄÛ ºÀ£ÀĪÀÄAvÀ
¹.¦.¹. 01 EªÀgÀ£ÀÄß PÁuÉAiÀiÁzÀ ªÀÄ£ÀĵÀå£À gÀPÀÛ ¸ÀA§A¢üPÀgÉÆA¢UÉ ¥ÀvÉÛ
ªÀiÁqÀĪÀ PÀÄjvÀÄ PÀ¼ÀÄ»¹PÉÆnÖzÀÄÝ, ¸ÀzÀj ¹§âA¢AiÀĪÀgÀÄ ¢£ÁAPÀ 14.07.2016
gÀAzÀÄ PÁuÉAiÀiÁzÀ ªÀåQÛAiÀÄ gÀPÀÛ ¸ÀA§A¢üPÀgÉÆA¢UÉ ºÉÆÃV gÁAiÀÄZÀÆgÀÄ £ÀUÀgÀzÀ
J.¦.JªÀiï.¹. UÀAeï£À°è ¥ÀvÉÛ ªÀiÁrPÉÆAqÀÄ §A¢zÀÄÝ EgÀÄvÀÛzÉ.
¢£ÁAPÀ
15.07.2016 gÀAzÀÄ ¨É½UÉÎ 11.00 UÀAmÉUÉ ²æÃªÀÄw eÉÆåÃw UÀAqÀ UÀeÉÃAzÀæ, ªÀ|| 21
ªÀµÀð, EªÀgÀÄ C¹ÌºÁ¼À¢AzÀ gÁAiÀÄZÀÆjUÉ ºÉÆÃV §gÀÄvÉÛÃ£É CAvÁ ºÉÆÃzÀªÀgÀÄ
ªÁ¥À¸ÀÄì ªÀÄ£ÉUÉ ¨ÁgÀzÉà PÁuÉAiÀiÁVzÀÄÝ, ¢£ÁAPÀ 20.07.2016 gÀAzÀÄ PÁuÉAiÀiÁzÀ
²æÃªÀÄw eÉÆåÃw EªÀgÀÄ ¥ÀvÉÛAiÀiÁVgÀÄvÁÛgÉ.
¢£ÁAPÀ
26.11.2013 gÀAzÀÄ ¨É¼ÀV£À eÁªÀ GªÀiÁzÉë @ anÖ UÀAqÀ ©üêÉÄñÀ, ªÀ|| 23 ªÀµÀð,
¸Á|| FPÉAiÀÄÄ gÁAiÀÄZÀÆj£À zÉë £ÀUÀgÀzÀ°ègÀĪÀ vÀ£Àß UÀAqÀ£À ªÀģɬÄAzÀ
PÁuÉAiÀiÁVzÀÄÝ, PÁuÉAiÀiÁzÀ GªÀiÁzÉë @
anÖAiÀÄ£ÀÄß ¢£ÁAPÀ 21.07.2016 gÀAzÀÄ ¥ÀvÉÛ ªÀiÁrzÀÄÝ EgÀÄvÀÛzÉ
¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :21.07.2016 gÀAzÀÄ 120 ¥ÀææPÀgÀtUÀ¼À£ÀÄß ¥ÀvÉÛ
ªÀiÁr 20,000/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.