¥ÀwæPÁ ¥ÀæPÀluÉ
¥Éưøï zÁ½ ¥ÀæPÀgÀtzÀ ªÀiÁ»w.
ದಿನಾಂಕ.17-10-2017 ರಂದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ಶಿವಂಗಿಯವರ ದೊಡ್ಡಿಯ ಸರಕಾರಿ ಪ್ರಾಥಮಿಕ ಶಾಲೆಯ ವಿಷ್ಣು ರಡ್ಡಿ ಜನತಾಮನೆಯ ಹತ್ತಿರ ಆರೋಪಿತರು 52 ಇಸ್ಪೇಟ್ ಎಲೆಗಳಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ್ ಅಂತಾ ನಸೀಬ್ ಜೂಜಾಟ ಆಡುತ್ತಿದ್ದಾಗ ಫಿರ್ಯಾದಿದಾರರಾದ ಶ್ರೀ ªÀĺÀäzï ¥sÀ¹AiÀÄÄ¢ÝÃ£ï ¦.L
r.¹L.© WÀlPÀ gÁAiÀÄZÀÆgÀÄ ರವರು ಹಾಗೂ ಸಿಬ್ಬಂದಿಯವರಾದ ಹೆಚ್.ಸಿ. ವೆಂಕಟಗಿರಿ, ಅಬ್ದುಲ್ ನಬಿ, ಮಲ್ಲಿಕಾರ್ಜು, ದೀಪಕ್, ರಾಜು (ಚಾಲಕ) ರವರ ಸಹಾಯದಿಂದ, ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರ ಹತ್ತಿರ 22,200/- ನಗದು ಹಣ ಮತ್ತು ಕಣದಲ್ಲಿದ್ದ 52 ಇಸ್ಪೀಟ್ ಎಲೆಗಳನ್ನು ಮತ್ತು 19 ಮೋಟಾರ್ ಸೈಕಲ್ ಗಳು ಹಾಗೂ ಆರೋಪಿತರಾದ 1)
CAiÀÄå¥Àà vÀAzÉ ¥À²¯ÉÃ¥Àà 30 ªÀµÀð 2) ¤AUÀ¥Àà vÀAzÉ «ÃgÀ¨sÀzÀæ¥Àà 52
ªÀµÀð 3) ªÀiÁ£ÀAiÀÄå vÀAzÉ ºÀ£ÀĪÀÄAvÀ 32 ªÀµÀð 4) ©üêÀÄgÁAiÀÄ vÀAzÉ
CA§®AiÀÄå 35 ªÀµÀð eÁ-£ÁAiÀÄPÀ G-PÀư ¸Á-PÀgÀrUÀÄqÀØ. ಇವರುಗಳು ಸಿಕ್ಕಿದ್ದು,
EvÀgÉ 17 d£ÀgÀÄ ಓಡಿ ಹೋಗಿದ್ದು ಇರುತ್ತದೆ ಅಂತಾ ಜಪ್ತಿ ಪಂಚನಾಮೆಯನ್ನು ಮಾಡಿಕೊಂಡು ಜಾಲಹಳ್ಳಿ ಠಾಣೆಗೆ ಬಂದು ಪಂಚನಾಮೆಯ ವರದಿಯನ್ನು ಸಲ್ಲಿಸಿದ್ದು ಜಾಲಹಳ್ಳಿ ಪೊಲೀಸ್ ಠಾಣೆ ಎನ್.ಸಿ ನಂ.08/2017 ಕಲಂ.87 ಕೆ.ಪಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿತರ ವಿರುದ್ದ ಎಫ್.ಐ.ಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿಯನ್ನು ನೀಡಲು ಮಾನ್ಯ ನ್ಯಾಯಲಯಕ್ಕೆ ಯಾದಿ ಬರೆದುಕೊಂಡು ಅನುಮತಿ ಪಡೆದು ರಾತ್ರಿ 10-00 ಗಂಟೆಗೆ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 206/2017 PÀ®A.87 PÉ ¦ PÁ¬ÄzÉ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ದಿನಾಂಕ: 17.10.2017 ರಂದು ಸಾಯಂಕಾಲ
4-30 ಗಂಟೆಗೆ ಮಾಡಸಿರಿವಾರ ಗ್ರಾಮದ
ಗ್ರಾಮ ಪಂಚಾಯಿತಿ
ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಆರೋಪಿತರಾದ 1).ನಿಂಗಪ್ಪ ತಂದೆ
ಭೀರಪ್ಪ ಎಡ್ಮಾಳ
35 ವರ್ಷ,2).ಭೀಮಣ್ಣ
ತಂದೆ ಹನುಮಂತಪ್ಪ
ಬಳಗಾನೂರು 40 ವರ್ಷ,
3).ಸಿದ್ದಯ್ಯ ತಂದೆ
ರಾಮಣ್ಣ ಬಳಗಾನೂರು
60 ವರ್ಷ, 4).ಕರಿಯಪ್ಪ
ತಂದೆ ಬಸಪ್ಪ
ಭಜನಿ 50 ವರ್ಷ,
5).ವಿರುಪಣ್ಣ ತಂದೆ
ಸಿದ್ದಪ್ಪ ಕನ್ನಾರಿ
55 ವರ್ಷ, ಎಲ್ಲರೂ
ಜಾತಿ;-ಕುರುಬರು,
ಉ;-ಒಕ್ಕಲುತನ,ಸಾ;-ಮಾಡಸಿರಿವಾರ
ಗ್ರಾಮ,ತಾ;-ಸಿಂಧನೂರು ರವರು ಅಂದರ-ಬಹಾರ್ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ ಸಿಂಧನೂರು ಗ್ರಾ ಪೊಲೀಸ್ ಠಾಣೆರವರು ಹಾಗೂ ಸಿಬ್ಬಂದಿಯವರು ಮಾನ್ಯ ಸಿಪಿಐ ಸಾಹೇಬರು ಸಿಂಧನೂರುರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಮೇಲ್ಕಂಡ ಆರೋಪಿತರ ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದುಕೊಂಡು ಸದರಿಯವರಿಂದ ಮತ್ತು ಕಣದಿಂದ ಇಸ್ಪೆಟ್ ಜೂಜಾಟದ
ನಗದು ಹಣ
900/-ರೂಪಾಯಿ ಹಾಗು
52-ಇಸ್ಫೇಟ್ ಎಲೆಗಳನ್ನು
ಜಪ್ತಿ ಮಾಡಿಕೊಂಡು
ಮರಳಿ ಠಾಣೆಗೆ
ಬಂದು ಮುಂದಿನ
ಕ್ರಮ ಜರುಗಿಸಲು
ಸೂಚಿಸಿದ ಮೇರೆಗೆ
ಸದರಿ ಇಸ್ಪೇಟ್
ಜೂಜಾಟದ ದಾಳಿ
ಪಂಚನಾಮೆ ಆಧಾರದ
ಮೇಲಿಂದ ಮಾನ್ಯ
ನ್ಯಾಯಾಧೀಶರಿಂದ ಪರವಾನಿಗೆ
ಪಡೆದುಕೊಂಡು ಸದರಿ
ಇಸ್ಪೇಟ್ ಜೂಜಾಟದ
ದಾಳಿ ಪಂಚನಾಮೆಯ
ಸಾರಾಂಶದ ಮೇಲಿಂದ
ಠಾಣಾ ಗುನ್ನೆ
ನಂ. 244/2017.
ಕಲಂ. 87 ಕೆ.ಪಿ.ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಮಹಿಳೆಯಗೆ ಕಿರುಕಳ ಪ್ರಕರಣದ ಮಾಹಿತಿ.
ದಿನಾಂಕ:
17-10-2017 ರಂದು
17-30.00 ಗಂಟೆಗೆ ಫಿರ್ಯಾಧಿ
ಶ್ರೀಮತಿ ಅಂಜಲಿ ಗಂಡ ಅಂಜಿನಯ್ಯ ವಯಾ:25 ವರ್ಷ ಜಾತಿ: ಯಾದವ ಉ: ಮನೆ ಕೆಲಸ ಸಾ: ಮನೆ ನಂ 7-5-288/245 ಜವಾಹನಗರ ರಾಯಚೂರು ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಕಂಪ್ಯೂಟರ್ ಮಾಡಿದ ಫಿರ್ಯಾದಿ ಹಾಜರು ಪಡಿಸಿದ್ದು, ಅದರ ಸಾರಾಂಶವೆನಂದರೆ ಫಿರ್ಯಾದಿಯನ್ನು ಈಗ್ಗೆ 3 ವರ್ಷಗಳ ಹಿಂದೆ ಅಂದರೆ ದಿನಾಂಕ:30-04-2015 ರಂದು ಆರೋಪಿ ನಂ:1 ವೆಂಕಟೇಶ ಕಲ್ಲೂರು ಇವರ ಮಗನಾದ ಆಂಜನೇಯ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಈಗ ಫಿರ್ಯಾದಿ ಒಂದು 9 ತಿಂಗಳದ ಗಂಡು ಮಗು ಇದ್ದು, ಫಿರ್ಯಾದಿಯ ಗಂಡ ಖಾಸಗಿ ಉದ್ಯೋಗ ಹಾಗು ವ್ಯಾಪಾರ ಮಾಡಿಕೊಂಡು ಉಪಜೀವಿಸುತ್ತಿದ್ದು, ಬೆಳಗ್ಗೆ ಮನೆಯಿಂದ ಹೋದರೆ ರಾತ್ರಿ ವಾಪಸ್ ಮನೆಗೆ ಬರುತ್ತಿದ್ದು, ಫಿರ್ಯಾದಿಗೆ ಆಕೆಯ ಗಂಡ ಮನೆಯಲ್ಲಿ ಇಲ್ಲದ ಸಮಯದಲ್ಲಿ ಆರೋಪಿತರಲ್ಲರೂ ಫಿರ್ಯಾದಿಯ ಮಗನಿಗೆ ಎಂತ ಧರಿದ್ರ ಮಗ ಹುಟ್ಟಿದ್ದಾನೆ ಅಂತಾ ನಿಂಧನೆ ಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈಯುವುದು, ಆರೋಪಿ ನಂ: 1] ವೆಂಕಟೇಶ ಕಲ್ಲೂರು (ಮಾವ) 2) ಪದ್ಮಾವತಿ ಗಂಡ ವೆಂಕಟೇಶ ಕಲ್ಲೂರು (ಅತ್ತೆ) 3) ಶಾರದ ತಂದೆ ವೆಂಕಟೇಶ ಕಲ್ಲೂರು (ನಾದನಿ) ರವರು ಫಿರ್ಯಾದಿಗೆ ಉಗುಳುವುದು, ನಾವು ಹೇಳಿದಂತೆಕೇಳಬೇಕು ಇಲ್ಲದಿದ್ದರೆ ನಿನ್ನ ಮನೆ ಬಿಟ್ಟು ಓಡಿಸುತ್ತೇವೆ ಅಂತಾ ಸೀಮೆ ಎಣ್ಣೆ ಹಾಕಿ ಸುಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ, ಆರೋಪಿ ನಂ: 4) ವೀರೆಶಾ ತಂದೆ ವೆಂಕಟೇಶ ಕಲ್ಲೂರು (ಮೈದುನ) 5) ನಾಗರಾಜ ತಂದೆ ವೆಂಕಟೇಶ ಕಲ್ಲೂರು (ಮೈಧುನ) ಸಾ: ಎಲ್ಲರೂ ಮನೆ ನಂ:7-5-288/245 ಜವಾಹರ್ ನಗರ ರಾಯಚೂರು ರವರು ಕುಡಿದು ಬಂದು ಅವಾಚ್ಯ ಶಬ್ದಗಳಿಂದ ಬೈದು, ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕೊಲೆ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾಧಿ ಮೇಲಿಂದ ಮಹಿಳಾ ಪೊಲೀಸ್ ಠಾಣಾ ಗುನ್ನೆ ನಂಬರ್ 73/2017 ಕಲಂ :143.147.498(ಎ),
504. 506 ಸಹಿತ 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
ಮಹಿಳೆ
ಕಾಣೆ ಪ್ರಕರಣದ ಮಾಹಿತಿ.
¦üAiÀiÁð¢ SÁzÀgï ¨ÁµÁ vÀAzÉ ºÀĸÉÃ£ï ¸Á¨ï, ªÀAiÀÄ: 55
ªÀµÀð, eÁ: ªÀÄĹèA, G: MPÀÌ®ÄvÀ£À, ¸Á: UÉÆÃªÀĹð vÁ: ¹AzsÀ£ÀÆgÀÄ ರವರ ªÀÄUÀ¼ÁzÀ £À¹æÃ£ï
¨ÉÃUÀA ªÀAiÀÄ: 22 ªÀµÀð, EªÀ½UÉ DgÁªÀÄ EgÀ¯ÁgÀzÀÝjAzÀ ¦üAiÀiÁð¢AiÀÄ ºÉAqÀw
¥sÁwêÀiÁ ªÀÄvÀÄÛ £À¹æÃ£ï ¨ÉÃUÀA EªÀgÀÄ ¢£ÁAPÀ 16-10-2017 gÀAzÀÄ ¨É½UÉÎ
UÉÆÃªÀĹð ¬ÄAzÀ ¹AzsÀ£ÀÆgÀÄ vÁ®ÆPÁ ¸ÀgÀPÁj D¸ÀàvÉæUÉ §A¢zÀÄÝ, ¢£ÁAPÀ 16-10-2017
gÀAzÀÄ ¨É½UÉÎ 11-00 UÀAmÉUÉ ¥sÁwêÀiÁ EªÀgÀÄ £À¹æÃ£ï ¨ÉÃUÀA FPÉUÉ ¹AzsÀ£ÀÆgÀÄ
vÁ®ÆPÁ ¸ÀgÀPÁj D¸ÀàvÉæAiÀÄ ªÀÄÄAzÀÄUÀqÉ EgÀĪÀAvÉ ºÉý aÃn ªÀiÁr¸À®Ä ºÉÆÃV
ªÁ¥À¸ï ¨É½UÉÎ 11-30 UÀAmÉUÉ §AzÀÄ £ÉÆÃqÀ®Ä £À¹æÃ£ï ¨ÉÃUÀA EªÀ¼ÀÄ EgÀ°®è. £À¹æÃ£ï
¨ÉÃUÀA¼ÀÄ PÁuÉAiÀiÁVzÀÄÝ, E°èAiÀĪÀgÉUÉ ºÀÄqÀÄPÁqÀ®Ä ¹QÌgÀĪÀÅ¢®è ¥ÀvÉÛ ªÀiÁr
PÉÆqÀ®Ä «£ÀAw CAvÁ EzÀÝ PÀA¥ÀÆålgï ªÀÄÄ¢ævÀ zÀÆj£À ¸ÁgÁA±ÀzÀ ªÉÄðAzÁ ಸಿಂಧನೂರು ನಗರ ಪೊಲೀಸ್ oÁuÁ UÀÄ£Éß £ÀA. 241/2017 PÀ®A: ªÀÄ»¼É
PÁuÉ CrAiÀİè UÀÄ£Éß zÁR°¹ vÀ¤SÉ PÉÊUÉÆArzÀÄÝ Eರುತ್ತzÉ.
ಈ ಚಹರೆಯುಳ್ಳ ಮಹಿಳೆಯು ಎಲ್ಲಿಯಾದರು ಕಂಡಲ್ಲಿ ಪಿ.ಎಸ್.ಐ.
ಸಿಂಧನೂರು ನಗರ
ಪೊಲೀಸ್ ಠಾಣೆ
ರವರಿಗೆ ಮಾಹಿತಿಯನ್ನು ತಿಳಿಸಲು ಕೋರಲಾಗಿದೆ. 9480803861
|
|
ಇತರೆ ಐ.ಪಿ.ಸಿ. ಪ್ರಕರಣದ ಮಾಹಿತಿ.
ದಿನಾಂಕ-
17/10/2017 ರಂದು 18-40 ಗಂಟೆಗೆ ಠಾಣೆಗೆ ಹಾಜರಾದ
ಪಿರ್ಯಾದಿದಾರರಾದ ಗುರುರಾಜ ತಂದೆ ಯಂಕಯ್ಯ
ಬಾಗೋಡಿ ವಯಸ್ಸು 40 ವರ್ಷ ಜಾ:ಆರ್ಯವೈಶ್ಯ ಉ:ಫರ್ಟಿಲೈಸರ್ ಶಾಪ್ ಸಾ:ವಾರ್ಡ ನಂ 12 ಕವಿತಾಳ ರವರು ಹಾಜರು ಪಡಿಸಿದ ಲಿಖಿತ ಪಿರ್ಯಾದಿಯ ಸಾರಂಶವೇನೆಂದರೆ
ಪಿರ್ಯಾದಿದಾರರಿಗೆ ಮತ್ತು ಆರೋಪಿತರಾದ 1) ಹನುಮಂತಪ್ಪ ತಂದೆ ನಿಂಗಪ್ಪ ದಿನ್ನಿ 2] ಶಿವರಾಜ 3] ಭೀಮಸೇನ್ ಆಚಾರ್ಯ ಮೂರು
ಜನ ಸಾ:ಕವಿತಾಳ ಇವರುಗಳ ನಡುವೆ ಆಸ್ತಿ ಸರ್ವೆ ನಂ 663 ನೇದ್ದರ ಕುರಿತಾಗಿ ಸುಮಾರು
ವರ್ಷಗಳಿಂದ ತಕರಾರು ಇದ್ದು, ಈ ಬ್ಗಗೆ ನ್ಯಾಯಾಲಯದ ಓ.ಎಸ್ ನಂಬರು 90/2017 ರಲ್ಲಿ ವಿಚಾರಣೆ
ನಡೆದು ಪಿರ್ಯದಿಯವರ ಪರವಾಗಿ ಇಂಜೆಕ್ಷನ್ ಆರ್ಡರ್ ಸಹ ಆಧೇಶವಾಗಿದ್ದರಿಂದ ದಿ-17/10/2017
ರಂದು ಬೆಳಿಗ್ಗೆ 10-45 ಗಂಟೆಗೆ ಪಿರ್ಯಾದಿದಾರರು ಸದರಿ ಆಸ್ತಿಯ ತೆರಿಗೆಯನ್ನು ಕಟ್ಟಲು
ಭ್ಯಾಂಕಿಗೆ ಹೋದಾಗ ಆಸ್ತಿ ನಿಮ್ಮದೇನಲೇ ಯಕಲೇ ತೆರಿಗೆ ಕಟ್ಟುತ್ತಿಯಾ ಅಂತಾ ತಕಕಾರು ಮಾಡಿದ
ಆರೋಪಿತರು ಪಿರ್ಯಾದಿಯ ಮೇಲೆ ಹಲ್ಲೆ ಮಾಡಿ ತಡೆದು ನಿಲ್ಲಿಸಿ ಮೂರು ಜನ ಸೇರಿ ಲೇ ಸೂಳೆ ಮಗನೆ
ನಿನ್ನನ್ನು ಇಲ್ಲಿಗೆ ಬಿಡುವುದಿಲ್ಲಾ ನಿಮ್ಮ ದೊಡ್ಡಪ್ಪ ಸತ್ತು ಹೋಗ್ಯಾನಾ ಅವನದು ಮುಗಿತ್ತು ಈಗ
ನಿನ್ನ ಪಾಳಿ ನಿನ್ನನ್ನು ಕೊಂದು ಬಿಟ್ಟರೆ, ಆ ಆಸ್ತಿ ಎಲ್ಲ ನಮ್ಮಗೆ ಬರುತ್ತದೆ. ಅಂತಾ ಜೀವದ
ಬೆದರಿಕೆ ಹಾಕಿದ್ದು ಇರುತ್ತದೆ. ಹಲ್ಲೆ ಮಾಡಿದ ಮೂರು ಜನರ ಮೇಲೆ ವಿಚಾರಿಸಿಕೊಂಡು ತಡವಾಗಿ
ಠಾಣೆಗೆ ಬಂದು ದೂರನ್ನು ನೀಡಿದ್ದು ಇರುತ್ತದೆ.
ಅಂತಾ ದೂರಿನ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ
192/2017 ಕಲಂ-504.341.506 323. ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
ಎಸ್.ಸಿ/ಎಸ್.ಟಿ. ಪ್ರಕರಣದ ಮಾಹಿತಿ.
ದಿನಾಂಕ:17/10/2017 ರಂದು ರಾತ್ರಿ 19-00 ಗಂಟೆಗೆ
ಫಿರ್ಯಾದಿದಾರನಾದ ¤eÁ£ÀAzÀ vÀAzÉ AiÀÄ®è¥Àà ,eÁ- ªÀiÁ¢UÀ PÀưPÉ®¸À ¸Á- SÁ£Á¥ÀÆgÀÄ ರವರು ಠಾಣೆಗೆ ಹಾಜರಾಗಿ ನೀಡಿದ ಗಣಿಕೀಕೃತ ಫಿರ್ಯಾದಿ
ಸಾರಾಂಶವೇನೆಂದರೆ, ಈಗ್ಗೆ 6 ತಿಂಗಳ ಹಿಂದೆ ಖಾನಾಫೂರು ಗ್ರಾಮದ ಮಾದಿಗರ ಓಣಿಯಲ್ಲಿರುವ ಕುಡಿಯುವ ನೀರಿನ ಬಾವಿಯ ಹತ್ತಿರ
ಗುಂಡಪ್ಪ ಗೌಡ ತಂದೆ ಮಹಾದೇವಪ್ಪಗೌಡ, ರಂಗಪ್ಪ ತಂದೆ ಅಮರೇಶ , ಅಮರೇಶ ತಂದೆ ಭೀಮಣ್ಣ , ಗೋಪಾಲ ತಂದೆ
ಪಾಮಣ್ಣ , ಎಲ್ಲಾರು ಸಾ- ಖಾನಾಪೂರು ಹಾಗೂ ಸುರೇಶ
ಸಾ- ಬಿ.ಗಣೇಕಲ್ ಇವರು ಬಾವಿಯ ಹತ್ತಿರ ಕುಳಿತುಕೊಂಡಿದ್ದಾಗ ಫಿರ್ಯಾದಿ ಹಾಗೂ ಇನ್ನಿತರರು ಸದರಿಯವರಿಗೆ ಬಾವಿಯಿಂದ
ಹೆಣ್ಣು ಮಕ್ಕಳು ಕುಡಿಯುವ ನೀರನ್ನು
ತೆಗೆದುಕೊಂಡು ಹೋಗುತ್ತಾರೆ ಹಾಗು ಬಟ್ಟೆಗಳನ್ನು ಹೊಗೆಯುತ್ತಾರೆ ಇಲ್ಲಿ ಕೂಡಬೇಡಿ ಎಂದು
ಹೇಳಿದಾಗ ಸದರಿ ಆರೋಪಿತರು ನೀನೇನು ಏಳುತ್ತಿ ನಾವು ಇಲ್ಲಿಯೇ ಕೂಡುತ್ತೇವೆ ಅಂತಾ ಬಾಯಿ ಮಾತಿನ
ಜಗಳ ಮಾಡಿಕೊಂಡಿದ್ದರು. ಅದೇ ದ್ವೇಷವನ್ನು ಇಟ್ಟುಕೊಂಡು ದಿನಾಂಕ- 16/10/2017 ರಂದು ಬೆಳಿಗ್ಗೆ 10-00 ಗಂಟೆಗೆ ನಿಂಗಣ್ಣ ತಂದೆ ಮಲ್ಲಪ್ಪ
ಜಾ- ಕುರುಬರು ಈತನ ಹೊಲಕ್ಕೆ ಫಿರ್ಯಾದಿಯು ಎಣ್ಣೆ ಹೊಡೆಯಲು ಹೋದಾಗ, ಆರೋಪಿತರೆಲ್ಲರು ಕೂಡಿಕೊಂಡು ಬಂದು ಲೇ ಮಾದಿಗ ಸೂಳೆ
ಮಗನೆ ನೀನು ನಮಗೆ ಬಾವಿಯ ಹತ್ತಿರ ಕೂಡಬೇಡ ಅಂತಾ ಹೇಳುವುದಕ್ಕೆ ನೀನು ಯಾರಲೆ ಮಾದಿಗ ಸೂಳೆ ಮಗನೆ ಅಂತಾ ಜಾತಿ ನಿಂದನೆ
ಮಾಡಿದ್ದಲ್ಲದೆ, ಕೈಯಿಂದ ಹೊಡೆದು, ಕಾಲಿನಿಂದ ಒದ್ದು,ಚಪ್ಪಲಿ ಮತ್ತು ಚೈನಿನಿಂದ ಹೊಡೆದು
ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತ ಇದ್ದ ಫಿರ್ಯಾದಿ
ಸಾರಾಂಶದ ಮೇಲಿಂದ ಗಬ್ಬೂರು ಪೊಲೀಸ್ ಠಾಣೆ ಗುನ್ನೆ ನಂಬರ 143/2017
PÀ®A: 143, 147, 323, 324, 355, 504, 506 gÉ/« 149 L¦¹ ªÀÄvÀÄÛ
3(1)(Dgï)(J¸ï)J¸ï¹/J¸ïn PÁAiÉÄÝ 2016ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿ-17/10/17 ರಂದು 19-15 ಗಂಟೆಗೆ
ಕವಿತಾಳ ಸರಕಾರಿ ಆಸ್ಪತ್ರೆಯಿಂದ ಪೋನ್ ಮುಖಾಂತರ ಎಮ್ಎಲ್ ಸಿ ವಸೂಲಾಗಿದ್ದರಿಂದ ಆಸ್ಪತ್ರೆಗೆ
ಹೋಗಿ ಅಲ್ಲಿ ಗಾಯಾಳು ಪಿರ್ಯಾದಿ ಸಣ್ಣಪ್ಪನಾಯಕ ತಂದೆ ಈರಣ್ಣ 30 ವರ್ಷ, ಜಾ:ನಾಯಕ ಉ:ಸರಕಾರಿ
ಪ್ರ.ದರ್ಜೆಯ
ಕಾಲೇಜು ಮಂಗಳೂರುನಲ್ಲಿ ಉಪನ್ಯಾಸಕರು ತಾ:ಯಲಬುರ್ಗ ಸಾ:ಲಕ್ಕಂದಿನ್ನಿ
ತಾ:ಮಾನವಿ
ಹಾ.ವ. ಮಂಗಳೂರು ರವರು ನೀಡಿದ
ಹೇಳಿಕೆ ಪಿರ್ಯಾದಿಯ ಸಾರಂಶವೇನಂದರೆ ದಿ-17/10/17 ರಂದು 19-00 ಗಂಟೆಗೆ ಪಿರ್ಯಾದಿದಾರರು
ಮತ್ತು ಗಾಯಾಳುಗಳು MOTER CYCLE KA 36 EG 9384 ನೇದ್ದರ
ಮೇಲೆ ಕವಿತಾಳದಿಂದ ಹುಸೇನಪೂರ ಕ್ಕೆ ಕವಿತಾಳದ ಕೆಇಬಿ ಮುಂದೆ ಇರುವ ಮುಖ್ಯ ರಸ್ತೆಯ ಮೇಲೆ
ಹೋಗುವಾಗ ಎದುರುಗಡೆಯಿಂದ ಲಾರಿಯ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷತನದಿಂದ
ನಡೆಸಿಕೊಂಡು ಬಂದು ಮೋಟಾರು ಸೈಕಲ್ ಗೆ ಟಕ್ಕರು ಕೊಟ್ಟಿದ್ದರಿಂದ ಕೇಳಗೆ ಬಿದ್ದ ಪಿರ್ಯಾದಿಯ
ಎದೆಗೆ,
ಮತ್ತು ಸೊಂಟಕ್ಕೆ, ಹಾಗೂ ಬೆನ್ನಿಗೆ
ಒಳಪೆಟ್ಟುಗಳು,
ಮಾಳಪ್ಪನಿಗೆ ಎಡಮೊಣಗೈ, ಬಲಮೊಣಕಾಲಿನ
ಕೆಳಗೆ ಭಾರಿ ರಕ್ತಗಾಯ, ಹಾಗೂ ಮೂಗಿನ ಮೇಲೆ ರಕ್ತಗಾಯ ಮತ್ತು ನಿಂಗರಾಜನಿಗೆ ಬಲಗಾಲಿ ಹಿಮ್ಮಡಿಯ
ಹತ್ತಿರ ರಕ್ತಗಾಯ,
ತಲೆಯ ಹಿಂದಿನ ಭಾಗದಲ್ಲಿ ರಕ್ತಗಾಯ ಮತ್ತು ಕೈ ಕಾಲುಗಳಿಗೆ ಅಲ್ಲಲ್ಲಿ
ತರಚಿದ ರಕ್ತಗಾಯಗಳು ಅಗಿರುತ್ತವೆ, ಈ ಘಟನೆಗೆ ಲಾರಿ ಚಾಲಕನೇ
ಕಾರಣವಾಗಿದ್ದು ಆತನ ಮೇಲೆ ಕಾನೂನು ಕ್ರಮಕ್ಕೆ ದೂರು ನೀಡಿದ್ದು ಇರುತ್ತದೆ. ಅಂತಾ
ಇದ್ದ ಹೇಳಿಕೆ ಪಿರ್ಯಾದಿ ಮೇಲಿಂದ ಕವಿತಾಳ ಠಾಣಾ ಗುನ್ನೆ ನಂಬರು 193/17 ಕಲಂ-279.337.338 ಐಪಿಸಿ ರ
ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 18.10.2017
gÀAzÀÄ 202 ¥ÀææPÀgÀtUÀ¼À£ÀÄß ¥ÀvÉÛ 30900/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.