ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w
E¸ÉàÃmï zÁ½ ¥ÀæPÀgÀtzÀ ªÀiÁ»w.
ದಿನಾಂಕ.08-04-2020 ರಂದು ಮದ್ಯಾಹ್ನ
2-30 ಗಂಟೆ ಸುಮಾರಿಗೆ ಮುಂಡರಗಿ ಗ್ರಾಮದ ಹನುಮಂತ ದೇವಸ್ಥಾನದ ಮುಂದಿನ ಸಾರ್ವಜನಿಕ
ಸ್ಥಳದಲ್ಲಿ ಆರೋಪಿ 1) ZÀ£Àß§¸ÀAiÀÄå
vÀAzÉ §¸À°AUÀAiÀÄå »gÉêÀÄoÀ, 50 ªÀµÀð, 2) £ÀgÀ¸À¥Àà vÀAzÉ ©üêÀÄAiÀÄå
gÁªÀÄzÀÄUÀð, 32 ªÀµÀð EªÀgÀÄ 52 ಇಸ್ಪೀಟ್ ಎಲೆಗಳ
ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ-ಬಾಹರ್ ಅಂತಾ ನಸೀಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದಾಗ
ಫಿರ್ಯಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಇಬ್ಬರು ಆರೋಪಿತರನ್ನು
ಹಿಡಿದು, ಆರೋಪಿತರ ಹತ್ತಿರ ಜೂಜಾಟಕ್ಕೆ ಉಪಯೋಗಸಿದ
2200/-ರೂಪಾಯಿ ನಗದು ಹಣ, ಕಣದಲ್ಲಿದ್ದ 52 ಇಸ್ಪೀಟ್
ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು ಮುಂತಾಗಿ ಇದ್ದುದರ ಸಾರಾಂಶವು ಅಸಂಜ್ಞೆಯ
ಸ್ವರೂಪದಾಗಿದ್ದರಿಂದ ಜಾಲಹಳ್ಳಿ ಠಾಣೆ ಎನ್.ಸಿ ನಂ.10/2020 ಕಲಂ.87
ಕೆ.ಪಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿತರ ವಿರುದ್ದ ಎಫ್.ಐ.ಆರ್ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲು ಅನುಮತಿಯನ್ನು ನೀಡಲು ಮಾನ್ಯ ನ್ಯಾಯಲಯಕ್ಕೆ ಯಾದಿ ಬರೆದುಕೊಂಡು ಅನುಮತಿ ಪಡೆದು ದಿನಾಂಕ.08/04/2020 ರಂದು ರಾತ್ರಿ
8-00 ಗಂಟೆಗೆ ಜಾಲಹಳ್ಳಿ ಪೊಲೀಸ್ ಠಾಣಾ ಗುನ್ನೆ ನಂಬರ 47/2020 PÀ®A.87
PÉ ¦ PÁ¬ÄzÉ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.
ಮಾನ್ಯ
ಜಿಲ್ಲಾಧಿಕಾರಿಗಳು
ರಾಯಚೂರು ರವರು ಕೊರೋನಾ ಮಾರಕ ವೈರಸ್(ಕೋವಿಡ್-19) ಹರಡುವ ಹಿನ್ನಲೆಯಲ್ಲಿ ಮುಂಜಾಗೃತೆ ಕ್ರಮವಾಗಿ & ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಒಂದು ಕಡೆ ಗುಂಪು ಸೇರಬಾರದು ಮನೆಯಿಂದ ಹೊರಗೆ ಬರಬಾರದು, ಸಾಮಾಜಿಕ ಅಂತರ ಕಾಪಾಡಬೇಕು ಎಂದು ಕಲಂ.144 ಸಿ.ಆರ್.ಪಿ.ಸಿ ರೀತ್ಯ ನಿಷೇಧಾಜ್ಞೆ ಹೊರಡಸಿದ್ದು, ಅದನ್ನು ಪ್ರಚಾರಪಡಿಸಿ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಿದಾಗ್ಯೂ ಶ್ರೀಪುರಂಜಂಕ್ಷನ್ ಹತ್ತಿರ ಹಳ್ಳದ ದಡದಲ್ಲಿ ಸಾರ್ವಜನಿಕ ಸ್ಥಳದಲ್ಲಿ
ದಿನಾಂಕ:08-04-2020 ರಂದು
4-50 ಪಿ.ಎಮ್
ಸಮಯದಲ್ಲಿ ಆರೋಪಿ
ರುದ್ರಗೌಡ ತಂದೆ ಬುಡ್ಡಪ್ಪ ಸಾ:ಗೊರೆಬಾಳ ಹಾಗೂ ಇತರೆ 12 ಜನರು ಅಕ್ರಮಕೂಟ ಕಟ್ಟಿಕೊಂಡು ಒಂದು ಕಡೆ ದುಂಡಾಗಿ ಕುಳಿತು ನಿಷೇಧಾಜ್ಞೆಯನ್ನು ಉಲ್ಲಂಘನೆ ಮಾಡಿ ಹಣವನ್ನು
ಪಣಕ್ಕೆ ಹಚ್ಚಿ ಅಂದರ್
ಬಾಹರ್ ಎಂಬ ಇಸ್ಪೇಟ್ ಜೂಜಾಟದಲ್ಲಿ
ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ
ಪಂಚರ ಸಮಕ್ಷಮದಲ್ಲಿ ದಾಳಿ
ಮಾಡಿ ಆರೋಪಿತರನ್ನು ಹಿಡಿದುಕೊಂಡು, ಆರೋಪಿತರಿಂದ
ಹಾಗೂ ಕಣದಲ್ಲಿಂದ ಒಟ್ಟು ನಗದು ಹಣ ರೂ.32420/- , 08 ಮೊಬೈಲ್ ಗಳು ಅ.ಕಿ.ರೂ.18,800/-, 02 ಮೋಟರ್ ಸೈಕಲುಗಳು ಅ.ಕಿ.ರೂ.25000/- ಹಾಗೂ
52
ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು
ಮರಳಿ ಠಾಣೆಗೆ 7.10 ಪಿ.ಎಮ್
ಕ್ಕೆ ಬಂದು ಮುದ್ದೇಮಾಲು
ಮತ್ತು ಆರೋಪಿತರನ್ನು
ದೂರು, ದಾಳಿ ಪಂಚನಾಮೆಯೊಂದಿಗೆ
ನನಗೆ ಒಪ್ಪಿಸಿ
ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದಕ್ಕೆ , ಸದರಿ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 55/2020 ಕಲಂ: 143, 147, 188 ಸಹಿತ 149 ಐಪಿಸಿ ಹಾಗೂ ಕಲಂ. 87 ಕ.ಪೊ
ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ದಿ.08-04-2020 ರಂದು 5-15 PM ಕ್ಕೆ ಪಿ.ಎಸ್.ಐ ರವರು ಇಸ್ಪೇಟ್ ಜೂಜಾಟದ ದಾಳಿಯಿಂದ ಮರಳಿ ಠಾಣೆಗೆ ಬಂದು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ. 11-ಜನ ಆರೋಪಿತರು, ಇಸ್ಪೇಟ್ ಜೂಜಾಟದ ನಗದು, ಸಾಮಾಗ್ರಿಗಳು ತಂದು ಹಾಜರಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ ಪಿರ್ಯಾದನ್ನು ಹಾಜರಪಡಿಸಿದ್ದು,
ಅದರ ಸಾರಾಂಶವೇನೆಂದರೆ, ದಿನಾಂಕ 08-04-2020 ರಂದು ಮದ್ಯಾಹ್ನ 3-30 ಗಂಟೆಯ ಸುಮಾರು ತುರುವಿಹಾಳ ಪಟ್ಟಣದ ಹತ್ತಿರ
ಇರುವ ಕುಡಿಯುವ ನೀರಿನ ಪಂಪಹೌಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ‘’ಅಂದರ ಬಹಾರ್’’ ಎಂಬ ಇಸ್ಪೇಟ್ ಜೂಜಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದ್ಯ (COVID-19) ಕರೋನಾ ವೈರಸ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ರಾಯಚೂರು ಜಿಲ್ಲೆರವರು ಜಿಲ್ಲೆಯಾದ್ಯಂತ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಠಿಯಿಂದ ಸಾರ್ವಜನಿಕ ಸ್ಥಳದಲ್ಲಿ ಜನರು ಒಂದು ಕಡೆ ಗುಂಪು ಸೇರದಂತೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಹಾಗೂ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಾಹನಗಳಲ್ಲಿ ಸಂಚಾರ ಮಾಡಬಾರದೆಂದು ಮತ್ತು ಮನೆಯಿಂದ ಯಾರು ಹೊರಗೆ ಬಾರದಂತೆ ಮತ್ತು ಒಂದು ಕಡೆ ಗುಂಪುಕಟ್ಟದಂತೆ ಕಲ:144 ಸಿ ಆರ್ ಪಿ ಸಿ ಪ್ರಕಾರ ನಿಷೇದಾಜ್ಞೆಯನ್ನು ಹೊರಡಿಸಿದ್ದನ್ನು ಮೈಕ್ ಮುಖಾಂತರ ಪ್ರಚಾರ ಪಡಿಸಲಾಗಿರುತ್ತದೆ. ಹಾಗೂ ದಿನಪತ್ರಿಕೆಗಳಲ್ಲಿ ಕೂಡಾ ಪ್ರಕಟಿಸಲಾಗಿರುತ್ತದೆ. ಆದಾಗ್ಯೂ ಆರೋಪಿತರು ಸಾರ್ವಜನಿಕ ಸ್ಥಳದಲ್ಲಿ ಗುಂಪುಗೂಡಿ ಸಾಮಾಜಿಕ ಅಂತರವನ್ನು ಕಾಪಾಡದೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ ಭಾತ್ಮಿ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಆ.ನಂ.1 ರಿಂದ 11 ನೇದ್ದವರು ಸಿಕ್ಕಿಬಿದ್ದಿದ್ದು ಅವರಿಂದ & ಕಣದಿಂದ ಇಸ್ಪೇಟ್ ಜೂಜಾಟದ ನಗದು ಹಣ 8550/-ರೂಪಾಯಿ ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಪೂರೈಸಿಕೊಂಡು ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದ ತುರುವಿಹಾಳ
ಪೊಲೀಸ್ ಠಾಣಾ ಗುನ್ನೆ ನಂ.50/2020. ಕ ಲಂ. 143, 147, 188 ಸಹಿತ 149 ಐಪಿಸಿ ಮತ್ತು 87 ಕೆ.ಪಿ ಕಾಯಿದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.
ದಿ- 08/04/2020 ರಂದು 18-00 ಗಂಟೆಗೆ ಪಿ.ಎಸ್.ಐ ರವರು
ಇಸ್ಪೇಟ್ ಜೂಜಾಟದ ದಾಳಿಯಿಂದ ಮರಳಿ ಠಾಣೆಗೆ ಬಂದು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ.
ದಾಳಿ ಕಾಲಕ್ಕೆ
ಸಿಕ್ಕಿಬಿದ್ದ 8-ಜನ ಆರೋಪಿತರು, ಇಸ್ಪೇಟ್ ಜೂಜಾಟದ
ನಗದು, ಸಾಮಾಗ್ರಿಗಳು ತಂದು
ಹಾಜರಪಡಿಸಿ, ಮುಂದಿನ ಕಾನೂನು
ಕ್ರಮ ಜರುಗಿಸುವಂತೆ ತಮ್ಮ ವಿವರವಾದ ಪಿರ್ಯಾದನ್ನು ಹಾಜರಪಡಿಸಿದ್ದು, ಸಾರಾಂಶವೇನೆಂದರೆ, ಮೇಲ್ಕಂಡ, ದಿನಾಂಕ, ಸಮಯ, ಸ್ಥಳದಲ್ಲಿ ಆರೋಪಿತರು ‘’ಅಂದರ ಬಹಾರ್’’ ಎಂಬ ಇಸ್ಪೇಟ್
ಜೂಜಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದ್ಯ (COVID-19)
ಕರೋನಾ ವೈರಸ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ಜಿಲ್ಲೆರವರು ಜಿಲ್ಲೆಯಾದ್ಯಂತ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಠಿಯಿಂದ ಸಾರ್ವಜನಿಕ ಸ್ಥಳದಲ್ಲಿ ಜನರು ಒಂದು ಕಡೆ ಗುಂಪು ಸೇರದಂತೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಹಾಗೂ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಾಹನಗಳಲ್ಲಿ ಸಂಚಾರ ಮಾಡಬಾರದೆಂದು ಮತ್ತು ಮನೆಯಿಂದ ಯಾರು ಹೊರಗೆ ಬಾರದಂತೆ ಮತ್ತು ಒಂದು ಕಡೆ ಗುಂಪುಕಟ್ಟದಂತೆ ಕಲ-144 ಸಿ.ಆರ್.ಪಿ.ಸಿ ಪ್ರಕಾರ ನಿಷೇದಾಜ್ಞೆಯನ್ನು ಹೊರಡಿಸಿದ್ದನ್ನು ಮೈಕ್ ಮುಖಾಂತರ ಪ್ರಚಾರ ಪಡಿಸಲಾಗಿರುತ್ತದೆ. ಹಾಗೂ ದಿನಪತ್ರಿಕೆಗಳಲ್ಲಿ ಕೂಡಾ ಪ್ರಕಟಿಸಲಾಗಿರುತ್ತದೆ. ಆದಾಗ್ಯೂ ಆರೋಪಿತರು ಸಾರ್ವಜನಿಕ ಸ್ಥಳದಲ್ಲಿ ಗುಂಪುಗೂಡಿ ಸಾಮಾಜಿಕ ಅಂತರವನ್ನು ಕಾಪಾಡದೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ
ಭಾತ್ಮಿ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಭಾತ್ಮಿ
ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಮೇಲ್ಕಂಡ ಆರೋಪಿತರು ಸಿಕ್ಕಿಬಿದ್ದಿದ್ದು
ಸಿಕ್ಕಿಬಿದ್ದವರಿಂದ ಮತ್ತು ಕಣದಿಂದ ಇಸ್ಪೇಟ್ ಜೂಜಾಟದ ನಗದು ಹಣ 4240/-ರೂಪಾಯಿ ಹಾಗೂ 52-ಇಸ್ಪೇಟ್ ಎಲೆಗಳನ್ನು
ಜಪ್ತಿ ಮಾಡಿಕೊಂಡು ಪಂಚನಾಮೆ ಪೂರೈಸಿಕೊಂಡು ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದ ಬಳಗಾನೂರು ಠಾಣಾ ಗುನ್ನೆ
ನಂ-32/2020. ಕ ಲಂ- 143, 147, 188 ಸಹಿತ 149 ಐಪಿಸಿ ಮತ್ತು 87 ಕೆ.ಪಿ ಕಾಯಿದೆ
ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು
ತನಿಖೆಯನ್ನು ಕೈಕೊಂಡಿದೆ.
ಅಕ್ರಮ ಮದ್ಯ ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ
08/04/2020 ರಂದು ಸಾಯಂಕಾಲ 5-30 ಗಂಟೆಯ ಸುಮಾರಿಗೆ ಆರೋಪಿ ಹರೀಶ ಈತನು ಬಿ. ಹನುಮಾಪೂರ ಸೀಮಾದಲ್ಲಿ ಕೆನಾಲ್ ಹತ್ತಿರ ಕೊರೊನ ವೈರಸ ಕೊವೀಡ್-19 ರೋಗದ ಹರಡುವಿಕೆಯನ್ನು
ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಜಿಲ್ಲಾಅಧಿಕಾರಿಗಳು
ಹಾಗೂ ಜಿಲ್ಲಾ ದಂಡಾಧಿಕಾರಿಗಳು ರಾಯಚೂರು ರವರು ಮದ್ಯ
ಮಾರಾಟವನ್ನು ನಿಷೇದಿಸಿ ಆದೇಶ ಹೊರಡಿಸಿದ್ದು ಗೊತ್ತಿದ್ದು ಸಹಾ ಆದೇಶವನ್ನು ಉಲ್ಲಂಘಿಸಿ ಯಾವುದೇ ಪರವಾನಿಗೆಯಿಲ್ಲದೇ ಅಕ್ರಮವಾಗಿ ಮದ್ಯದ ಟೆಟ್ರಾ ಪ್ಯಾಕಗಳನ್ನು ಮಾರಾಟ ಮಾಡುತ್ತಿದ್ದಾಗ ಮಾನ್ಯ ಶ್ರೀ ಚನ್ನಯ್ಯ.ಎಸ್.ಹಿರೇಮಠ ಸಿಪಿಐ ಯರಗೇರಾ ವೃತ್ತ
ಮತ್ತು ಸಿಬ್ಬಂದಿಯವರಾದ ಪಿ.ಸಿ-654,138,499 ಹಾಗೂ
ಪಂಚರೊಂದಿಗೆ ದಾಳಿ ಮಾಡಿದ್ದು,ಮದ್ಯ ಮಾರಾಟ ಮಾಡುತ್ತಿದ್ದವನು ಓಡಿ ಹೋಗಿದ್ದು, ಸ್ಥಳದಲ್ಲಿ
Original Choice 90
ML 90 Tetra Pak Each Rs 30.32/- Total
2728.8/-(8.1 ಲೀಟರ್) ಮದ್ಯವನ್ನು ವಶಕ್ಕೆ ಪಡೆದುಕೊಂಡು ಬಂದು ಪಂಚನಾಮೆ, ಮುದ್ದೆಮಾಲು
ಜ್ಞಾಪನ ಪತ್ರದೊಂದಿಗೆ ಹಾಜರಪಡಿಸಿದ್ದು ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಯರಗೇರಾ ಠಾಣಾ ಗುನ್ನೆ ನಂ
36/2020 ಕಲಂ 32.34 ಕೆ.ಇ ಕಾಯ್ದೆ ಮತ್ತು 188 ಐ.ಪಿ.ಸಿ ರಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ದಿನಾಂಕ: 08/04/2020 ರಂದು ಸಂಜೆ 3-00 ಗಂಟೆಯ ಸುಮಾರಿಗೆ ಪಿ.ಎಸ್ ಐ ರವರಿಗೆ ಮಾಹಿತಿ ಬಂದಿದ್ದೆನೆಂದರೆ, ಅರಸಿಕೇರಾ ತಾಂಡದಲ್ಲಿ ಸರಕಾರಿ ಕಿರಿಯ ಪ್ರಾಥಮೀಕ
ಶಾಲೆಯ ಹಿಂದುಗಡೆ ಇರುವ ಸಾರ್ವಜನಿಕ
ಸ್ಥಳದಲ್ಲಿ ಆರೋಪಿ CAvÁå£ÁAiÀÄÌ vÀAzÉ UÉÆÃ«AzÀ£ÁAiÀÄÌ ಹಾಗು ಇತತೆ
5 ಜನರು ಕುಳಿತು ಮಾನವ ಜೀವಕ್ಕೆ ಅಪಾಯಕಾರಿ ಅಂತಾ
ಗೊತ್ತಿದ್ದರು ಸಹಿತ ಅದನ್ನು ಮೂರು
ಪ್ಲಾಸ್ಟಿಕ ಕೋಡದಲ್ಲಿ ಬಟ್ಟಿ ಸಾರಾಯಿಯನ್ನು
ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಅಂತಾ ತಿಳಿದು ಬಂದ ಮೇರೆಗೆ ಪಿಎಸ್ಐ
ರವರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಜೀಪನ್ನು ದೂರದಲ್ಲಿ ನಿಲ್ಲಿಸಿ ನಡೆದುಕೊಂಡು ಹೋಗಿ ಮರೆಯಾಗಿ ನಿಂತು
ನೋಡಲಾಗಿ ಆರೋಪಿತರು
ಕೊಡಗಳಲ್ಲಿ ಬಟ್ಟಿ
ಸಾರಾಯಿ ಇಟ್ಟುಕೊಂಡು ಜನರಿಗೆ ಮಾರಾಟ
ಮಾಡುತ್ತಿದ್ದು,
ಕೂಡಲೇ ದಾಳಿ ನಡೆಸಲು ಅಲ್ಲಿ ಕುಡಿಯಲು ಬಂದ
ಜನರು ಓಡಿ ಹೋಗಿದ್ದು,
ಆರೋಪಿತರು ತಾವು ಮಾರಾಟ ಮಾಡುತ್ತಿದ್ದ ಬಟ್ಟಿ
ಸರಾಯಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡುತ್ತಿದ್ದಾಗ
ಬೆನ್ನು ಹತ್ತಿ ಹಿಡಿಯಲು ಹೋದಾಗ ಆರೋಪಿತರು ಸಹ ಕೈಗೆ ಸಿಗದೆ ಸ್ವಲ್ಪ ದೂರದಲ್ಲೇ ತಪ್ಪಿಸಿಕೊಂಡು
ಓಡಿ ಹೋಗಿದ್ದು ಇರುತ್ತದೆ, ಸ್ಥಳದಲ್ಲಿ ನೋಡಲು 03 ಪ್ಲಾಸ್ಟೀಕ ಕೊಡಗಳಿದ್ದು ಒಂದರಲ್ಲಿ ಸುಮಾರು
10 ಲೀಟರಿನಂತೆ ಮೂರು ಕೊಡಗಳು ಸೇರಿ ಒಟ್ಟು ಸುಮಾರು 30 ಲೀಟರ್ ಅಂ.ಕಿ. 1500/- ಬೆಲೆ ಬಾಳುವುದನ್ನು ಪಂಚರ ಸಮಕ್ಷಮ ಜಪ್ತು ಮಾಡಿಕೊಂಡು ಮುದ್ದೆಮಾಲಿನೊಂದಿಗೆ
ವರದಿಯನ್ನು ನೀಡಿದರ ಸಾರಾಂಶದ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂಬರ 23/2020 PÀ®A.273,284 L¦¹
ªÀÄvÀÄÛ 32,34 PÉ.E DåPïÖ ಆರೋಪಿತರ ವಿರುದ್ದ ಗುನ್ನೆ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.