¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
¢£ÁAPÀ:
02/02/2018 gÀAzÀÄ CAZɸÀÆUÀÆgÀ UÁæªÀÄzÀ PÀȵÁÚ £À¢ wÃgÀzÀ PÀqɬÄAzÀ
CPÀæªÀĪÁV PÀ¼ÀîvÀ£À¢AzÀ ªÀÄgÀļÀ£ÀÄß n¥ÀàgÀUÀ¼À°è ¸ÁUÁl
ªÀiÁqÀÄwÛzÁÝgÉ CAvÁ RavÀªÁzÀ ¨sÁwä §AzÀ ªÉÄÃgÉUÉ ²æÃ ¸ÀAfêï PÀĪÀiÁgÀ n.¹.¦L.
zÉêÀzÀÄUÀð ªÀÈvÀÛgÀªÀgÀÄ, ¹§âA¢ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ, ¸ÀPÁðj
fÃ¥ï £ÀA§gÀ PÉJ-36 f-377 £ÉÃzÀÝgÀ°è ºÉÆÃV, ªÀUÀA§½î PÁæ¸ï
ºÀwÛgÀ ¸ÀªÀÄAiÀÄ ¨É½UÉÎ 11-10 UÀAmÉUÉ CPÀæªÀÄ ªÀÄgÀ¼ÀÄ ¸ÁUÁl ªÀiÁqÀÄwÛzÀÝ
n¥ÀàgÀ ªÉÄÃ¯É zÁ½ ªÀiÁrzÀÄÝ, n¥ÀàgÀ £ÀA§gÀ PÉJ-33 J-7796 CAvÁ EzÀÄÝ, ¸ÀzÀj
n¥ÀàgÀzÀ°è CQ 20,000/- gÀÆUÀ¼ÀµÀÄÖ ¨É¯É¨Á¼ÀĪÀ ªÀÄgÀ¼ÀÄ
vÀÄA©zÀÝ£ÀÄß d¦Û ¥Àr¹PÉÆArzÀÄÝ, n¥ÀàgÀ ZÁ®PÀ£ÀÄ ¸ÀܼÀ¢AzÀ Nr
ºÉÆÃVzÀÄÝ, ZÁ®PÀÀ ªÀÄvÀÄÛ ªÀiÁ°PÀ£ÀÀÀ ºÉ¸ÀgÀÄ «¼Á¸À UÉÆwÛgÀĪÀÅ¢®è. ZÁ®PÀ
ªÀÄvÀÄÛ ªÀiÁ°PÀ£À «gÀÄzÀÝ PÀæªÀÄ dgÀÄV¸ÀĪÀ PÀÄjvÀÄ ¥ÀAZÀ£ÁªÉÄ,
ªÀÄÄzÉݪÀiÁ®£ÀÄß ªÀÄÄA¢£À PÀæªÀÄPÁÌV ºÁdgÀÄ ¥Àr¹ eÁÕ¥À£Á ¥ÀvÀæ
¤ÃrzÀÝgÀ ªÉÄÃgÉUÉ zÉêÀzÀÄUÀð ¥Éưøï oÁuÁ UÀÄ£Éß £ÀA§gÀ 33/2018
PÀ®A: 4(1J) 21 JA.JA.Dgï.r PÁAiÉÄÝ & 379 L¦¹ CrAiÀÄ°è ¥ÀæPÀgÀt zÁR®Ä ªÀiÁrPÉÆªÀÄqÀÄ
vÀ¤SÉ PÉÊUÉÆArgÀÄvÁÛgÉ.
ಕೊಲೆಗೆ ಪ್ರಯತ್ನ ಪ್ರಕರಣದ ಮಾಹಿತಿ.
ದಿನಾಂಕ:02-02-2018
ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರ ಹಬೀಬ್ ತಂದೆ ಖಾಜಾಹುಸೇನ್, 31 ವರ್ಷ,
ಮುಸ್ಲಿಂ, ಕೆ.ಎಸ್.ಎಸ್.ಬಿ ಹೈಟೆಕ್
ಹಲ್ಲೆಯಲ್ಲಿ ಗಾಯಗೊಂಡು ಠಾಣೆಗೆ ಬಂದಿದ್ದು, ಆತನಿಗಾದ ಗಾಯಗಳಿಂದ ರಕ್ತಸ್ರಾವವಾಗುತ್ತಿದ್ದರಿಂದ ಕೂಡಲೇ ಆತನನ್ನು ಪಿ.ಸಿ 30 ಇವರೊಂದಿಗೆ ರಿಮ್ಸ್ ಆಸ್ಪತ್ರೆಗೆ ಕಳುಹಿಸಿ ನಂತರ ನಾನು ಆಸ್ಪತ್ರೆಗೆ ಹೋಗಿರುತ್ತೇನೆ. ಗಾಯಾಳು ಅಲ್ಲಿಂದ ಭಂಡಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಹೋಗಿರುವುದಾಗಿ ತಿಳಿದು ಬಂದ ಮೇರೆಗೆ ಭಂಡಾರಿ ಆಸ್ಪತ್ರೆಗೆ ಹೋಗಿ ಮಧ್ಯಾಹ್ನ 12.45 ಗಂಟೆಯವರೆಗೆ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡಿದ್ದು ಇರುತ್ತದೆ. ದೂರಿನಲ್ಲಿ ಪಿರ್ಯಾದಿದಾರನು ತನ್ನ ತಂಗಿ ಸಾದಿಕಾ ಬಾನು ಇವಳೊಂದಿಗೆ ಇಂದು ಬೆಳಿಗ್ಗೆ 10.45 ಗಂಟೆ ಸುಮಾರಿಗೆ ಟಿಪ್ಪು ಸುಲ್ತಾನ್ ರೋಡ್ ಅಂದ್ರೂನ್ ಖಿಲ್ಲಾದಲ್ಲಿರುವ ಆರೋಪಿತನ ಮನೆಯ ಮುಂದೆ ಹೋಗಿ ಆರೋಪಿತನಿಗೆ ಎಷ್ಟು ದಿನಗಳವರೆಗೆ ನಮ್ಮ ತಂಗಿ ಮತ್ತು ನಮ್ಮ ಮಕ್ಕಳನ್ನು ತವರು ಮನೆಯಲ್ಲಿ ಇಟ್ಟು ಕೊಳ್ಳಬೇಕು ಅವರನ್ನು ಕರೆದುಕೊಂಡು ಚೆನ್ನಾಗಿ ನೋಡಿಕೋ ಅಂತಾ ಅಂದಾಗ ಆರೋಪಿತನು ಪಿರ್ಯಾದಿದಾರನ ತಂಗಿ ಮತ್ತು ಅವರ ತಾಯಿಯ ಶೀಲದ ಬಗ್ಗೆ ಅವಾಚ್ಯ ಶಬ್ದಗಳಿಂದ ಬೈದು ಮನೆಯೊಳಗಿಂದ ಚಾಕು ತೆಗೆದುಕೊಂಡು ಬಂದು ಅದರಿಂದ ಪಿರ್ಯಾದಿದಾರನ ಹೊಟ್ಟೆಯ ಬಲಗಡೆ, ಎಡಗಡೆ ಹಣೆಯ ಮೇಲೆ, ಎಡಗಡೆಯ ಎದೆ ಮೇಲೆ ಮತ್ತು ಬಲಗೈ ಮಧ್ಯದ
ಬೆರಳಿಗೆ ಹೊಡೆದು ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದಲ್ಲದೇ ಪಿರ್ಯಾದಿದಾರನಿಗೆ ಮತ್ತು ಆತನ ತಂಗಿಗೆ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಮುಂತಾಗಿ ದೂರು ನೀಡಿದ್ದು ಇರುತ್ತದೆ. 13.00 ಗಂಟೆಗೆ ವಾಪಸ್ ಠಾಣೆಗೆ ಬಂದು ದೂರಿನ ಆಧಾರದ ಮೇಲಿಂದ ಸದರ ಬಜಾರ ಪೊಲೀಸ್ ಠಾಣಾ ಅಪರಾಧ ಸಂಖ್ಯೆ 17/2018 ಕಲಂ 504, 307, 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
¸ÀAZÁgÀ
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ : 03.02.2018 gÀAzÀÄ 143 ¥ÀææPÀgÀtUÀ¼À£ÀÄß ¥ÀvÉÛ ªÀiÁr 21,200/-gÀÆ. UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.