¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w ;-
PÉÆ¯É ¥ÀæPÀgÀtzÀ ªÀiÁ»w:-
ಫಿರ್ಯಾಧಿ ²æÃ CfÃd«ÄAiÀiÁ vÀAzÉ PÀjÃA¸Á§ PÀ£ÀÆð¯ï ªÀAiÀĸÀÄì 48 ªÀµÀð, eÁw:
ªÀÄĹèA, GzÉÆåÃUÀ: MPÀÌ®ÄvÀ£À ¸ÁQãï : ¸ÀgÀPÁgÀ D¸ÀàvÉæ ºÀwÛgÀ UÀ®UÀ, vÁ®ÆPÁ
zÉêÀzÀÄUÀð FvÀ£ÀÄ ತನ್ನ ಮಗಳಾದ ಮೃತ ರೇಷ್ಮಾ ಈಕೆಯನ್ನು ಈಗ್ಗೆ 5 ತಿಂಗಳ ಹಿಂದೆ ಆರೋಪಿ 01 ªÀĺÀäzï DjÃ¥sï ನೇದ್ದವನೊಂದಿಗೆ ವರದಕ್ಷಿಣೆ ಅಂತಾ ಎರಡು ತೊಲೆ ಬಂಗಾರ ಮತ್ತು ಐವತ್ತು ಸಾವಿರ ಹಣ ನೀಡಿ ಮದುವೆ ಮಾಡಿಕೊಟ್ಟಿದ್ದು, ಮದುವೆ ನಂತರ ದಿನಗಳಲ್ಲಿ ಆರೋಪಿ ನಂ 01 ªÀĺÀäzï DjÃ¥sï ಈತನು 2) C©Ã¨ï (SÁeÁ©Ã vÀªÀÄä), 3) SÁeÁ©Ã ¨ÉÃUÀA, 4) °AiÀiÁRvï J®ègÀÆ eÁw:
ªÀÄĹèA ¸Á: UÀÄgÀÄUÀÄAmÁ ನೇದ್ದವರ ಮಾತುಕೇಳಿ ಕುಡಿದು ಬಂದು ಇನ್ನೂ ಹಣ ತೆಗೆದುಕೊಂಡು ಬಾ ಅಂತಾ ಕಿರುಕುಳ ನೀಡಿ ದಿನಾಂಕ: 04.12.2016
ರಂದು ಮದ್ಯಾಹ್ನ 12.30 ಗಂಟೆಯ ಸುಮಾರಿಗೆ ಆರೋಪಿತರೆಲ್ಲರೂ ಗುರುಗುಂಟಾ ಗ್ರಾಮದ ಮನೆಯಲ್ಲಿ ಕತ್ತು ಹಿಸುಕಿ & ಹಗ್ಗದಿಂದಾ ಉರುಲು ಹಾಕಿ ಕೊಲೆ ಮಾಡಿರುತ್ತಾರೆ ಈ ಬಗ್ಗೆ ಊರಿನ ಹಿರಿಯರಲ್ಲು ಹಾಗೂ ಮನೆಯವರಲ್ಲಿ ವಿಚಾರಿಸಿ ತಡವಾಗಿ ಬಂದು ದೂರು ನೀಡಿರುತ್ತೇನೆ ಅಂತಾ ಲಿಖಿತ ಫಿರ್ಯಾಧಿಮೇಲಿಂದ ºÀnÖ ¥Éưøï oÁuÉ. 226/2016 PÀ®A 498(J), 302, 304(©)
¸À»vÀ 34 L¦¹ ಅಡಿಯಲ್ಲಿ ¥ÀæPÀgÀt
zÁR°PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï ¥ÀæPÀgÀtzÀ ªÀiÁ»w:-
ದಿನಾಂಕ 04/12/16 ರಂದು ಬೆಳಿಗ್ಗೆ 11.30 ಗಂಟೆಗೆ ರಾಯಚೂರು ರಿಮ್ಸ ಆಸ್ಪತ್ರೆಯಿಂದ ಒಂದು ಎಮ್.ಎಲ್.ಸಿ ಸ್ವೀಕೃತವಾಗಿದ್ದು, ಅದರಲ್ಲಿ ಅಂಬಿಕಾ ತಂದೆ ಹನುಮಂತ ಸಾ: ಅಂಬೇಡ್ಕರ ನಗರ ಮಾನವಿ ಈಕೆಯು ಕ್ರಿಮಿನಾಶಕ ಔಷಧಿಯನ್ನು ಸೇವನೆಯ ಮಾಡಿದ್ದರಿಂದ ಚಿಕಿತ್ಸೆ ಕುರಿತು ಮಾನವಿಯಿಂದ ಬೆಳಿಗ್ಗೆ 11.05 ನಿಮಿಷಕ್ಕೆ ರಿಮ್ಸ ಆಸ್ಪತ್ರೆಗೆ ತಂದಾಗ ಮೃತಪಟ್ಟಿರುವದಾಗಿ ಇದ್ದು ಕಾರಣ ಶಾರದಾ ಮ.ಎ.ಎಸ್.ಐ ರವರು ಆಸ್ಪತ್ರೆಗೆ ಭೇಟ್ಟಿ ನೀಡಿ ಶವವನ್ನು ಪರಿಶೀಲಿಸಿ ಹಾಜರಿದ್ದ ಮೃತಳ ತಂದೆಯಾದ ಹನುಮಂತನ ಹೇಳಿಕೆಯನ್ನು ಪಡೆದುಕೊಂಡು ಅದನ್ನು ಮುಂದಿನ ಕ್ರಮ ಕುರಿತು ಠಾಣೆಗೆ ಕಳುಹಿಸಿಕೊಟ್ಟಿದ್ದು ಸದರಿ ಫಿರ್ಯಾದು ಹೇಳಿಕೆ ಸಾರಾಂಶವೇನೆಂದರೆ, '' ಮೃತ ಅಂಬಿಕಾಳಿಗೆ ಈಗ್ಗೆ ಸುಮಾರು 6-7 ತಿಂಗಳಿನಿಂದ ಹೊಟ್ಟೆನೋವು ಇದ್ದ ಪ್ರಯುಕ್ತ ಮಾನವಿ, ಸಿಂಧನೂರು ಕಡೆಗಳಲ್ಲಿ ತೋರಿಸಿದ್ದು ಆದರೆ ಗುಣಮುಖವಾಗದ ಕಾರಣ ಅದೇ ರೀತಿ ದಿನಾಂಕ 4/12/16 ರಂದು ಬೆಲಿಗ್ಗೆ 08.00 ಗಂಟೆಗೆ ಸದರಿಯವಳಿಗೆ ಹೊಟ್ಟೆ ನೋವು ಬಂದ ಕಾರಣ ಅಂಬಿಕಾ ಈಕೆಯು ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆಯಲ್ಲಿದ್ದ ಬೆಳೆಗೆ ಹೊಡಯುವ ಕ್ರಿಮಿನಾಶಷಕ ಔಷಧಿಯನ್ನು ಸೇವನೆಯನ್ನು ಮಾಡಿದ್ದರಿಂದ ಸದರಿಯವಳಿಗೆ ಕೂಡಲೇ ಮಾನವಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ತೆಗೆದುಕೊಂಡು ಹೊಗಿ ನಂತರ ಅಲ್ಲಿಂದ ರಿಮ್ಸ ಆಸ್ಪತ್ರೆಗೆ ಹೆಚ್ಚಿನ ಇಲಾಜು ಕುರಿತು ತೆಗೆದುಕೊಂಡು ಹೋದಾಗ ಬೆಳಿಗ್ಗೆ 11.05 ಗಂಟೆಯ ಸುಮಾರಿಗೆ ರಿಮ್ಸ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ªÀiÁ£À« ¥ÉưøÀ oÁuÉ ಯು.ಡಿ ಅರ್ ನಂ 36/2016 ಕಲಂ 174 ಸಿ.ಅರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 04-12-2016 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಫಿರ್ಯಾದಿ ¹. gÀªÉÄñÀ vÀAzÉ ¥sÀQÃgÀAiÀÄå 32 ªÀµÀð, eÁ-
ZÀ®ÄªÁ¢ G-¹Dgï¹, ¸Á: agÀÄvÀ¥À°è vÁ: ªÀÄAvÁæ®AiÀÄ f¯Áè : PÀ£ÀÆð¯ï FvÀನು ಮತ್ತು ತನ್ನ ಹೆಂಡತಿ ಉಮಾ ಮಾಹೇಶ್ವರಿ
ಇವರಿಬ್ಬರು ಕೂಡಿ ತನ್ನ ಮೋಟಾರ್ ಸೈಕಲ್ ನಂ.
ಎಪಿ-21
ಎಎಸ್-2958 ನೇದ್ದರ ಮೇಲೆ ತನ್ನ ಹೆಂಡತಿಯ
ತವರೂರು ರಾಯಚೂರುಗೆ ಮಾದವರಂ ಮುಖಾಂತರ ತುಂಗಭದ್ರ ಬಿಡ್ಜ್ ಹತ್ತಿರ ಬರುತ್ತಿರುವಾಗ ಅದೇ ವೇಳೆಗೆ ಎದುರುಗಡೆಯಿಂದ £ÀgÀ¸À¥Àà vÀAzÉ £ÁUÀ®¢¤ß gÁªÀÄAiÀÄå 21 ªÀµÀð ,
eÁ-PÀ¨ÉâÃgÀ G-PÀư ¸Á: vÀÄAUÀ¨sÀzÀæ
FvÀ£ÀÄ ತನ್ನ ಮೋಟಾರ್ ಸೈಕಲ್ ನಂ. ಕೆಎ-36 ಇಬಿ-9365 ನೇದ್ನರ ಹಿಂದೆ ಮುದ್ದಯ್ಯ
ಎಂಬಾತನನ್ನು ಕೂಡಿಸಿಕೊಂಡು ಮೋಟಾರು ಸೈಕಲನ್ನು ಅತೀ ವೇಗ ಮತ್ತು ಅಲಕ್ಷತನದಿಂದಾ ನಡೆಸಿಕೊಂಡು
ಬಂದು ಫಿರ್ಯಾದಿದಾರನ ಮೋಟಾರು ಸೈಕಲಗೆ ಅಪಘಾತ ಪಡಿಸಿದ್ದರಿಂದ ಫಿರ್ಯಾದಿಯ ಹಣೆಯ ಮೇಲೆ ಮತ್ತು ಮೂಗಿನ ಮೇಲೆ ಭಾರಿ ಒಳಪೆಟ್ಠಗಿದ್ದು
ಮತ್ತು ಆರೋಪಿತನಿಗೆ ಎಡಕಣ್ಣಿನ ಹುಬ್ಬಿನ ಮೇಲೆ ರಕ್ತಗಾಯ ಮತ್ತು ಎಡತುಟಿಯ ಹತ್ತಿರ ರಕ್ತ
ಗಾಯವಾಗಿದ್ದು, ಆರೋಪಿತನ ಹಿಂದೆ ಕುಳಿತಿದ್ದ ಮುದ್ದಯ್ಯನಿಗೆ ಹಣೆಗೆ
ಒಳಪೆಟ್ಟಾಗಿರುತ್ತದೆ. ಹಾಗೂ ಫಿರ್ಯಾದಿದಾರಳ ಹೆಂಡತಿಗೆ
ಯಾವುದೇ ಗಾಯಗಳು ಆಗಿರುವುದಿಲ್ಲ. ಅಂತಾ ಇದ್ದ ಲಿಖಿತ ದೂರಿನ ಮೇಲಿಂದ EqÀ¥À£ÀÆgÀÄ ¥Éưøï oÁuÉ. UÀÄ£Éß £ÀA. 109/2016 PÀ®A. 279, 337, 338 L¦¹ CrAiÀİè ಗುನ್ನೆ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :05.12.2016 gÀAzÀÄ 58 ¥ÀææPÀgÀtUÀ¼À£ÀÄß ¥ÀvÉÛ ªÀiÁr 7700/- gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.