¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
zÁ½ ¥ÀæPÀgÀtzÀ ªÀiÁ»w
ದಿನಾಂಕ;-25.08.2017 ರಂದು ಸಾಯಂಕಾಲ 5-45 ಗಂಟೆಗೆ ಪಿ.ಎಸ್.ಐ ಸಿಂಧನೂರು ಗ್ರಾಮೀಣ ಠಾಣೆರವರು ರಾಮಾಕ್ಯಾಂಪಿನಲ್ಲಿ ಇಸ್ಪೇಟ್ ಜೂಜಾಟ ದಾಳಿ ಮಾಡಿದ ದಾಳಿ ಪಂಚನಾಮೆಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ರಾಮಾಕ್ಯಾಂಪ್ ಸೀಮಾಂತರದಲ್ಲಿ ಕಾಲುವೆ ಸಮೀಪ ಅಗಸರ ರಂಗಪ್ಪನ ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ-ಬಹಾರ್ ಇಸ್ಪೇಟ್ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಡಿ.ಎಸ್.ಪಿ, & ಸಿಪಿಐ gÀªÀರ ಮಾರ್ಗದರ್ಶನದಲ್ಲಿ ಪಂಚರು ಹಾಗು ಸಿಬ್ಬಂದಿಯವರೊಂದಿಗೆ ರಾಮಾಕ್ಯಾಂಪ್ ಸೀಮಾಂತರದಲ್ಲಿ ಕಾಲುವೆ ಸಮೀಪ ಅಗಸರ ರಂಗಪ್ಪನ ಹೊಲPÉÌ
ಹೋಗಿ 52-ಇಸ್ಪೇಟ್ ಎಲೆಗಳಿಂದ ಅಂದರ-ಬಹಾರ್ ಜೂಜಾಟವನ್ನು ಆಡುತ್ತಿದ್ದ 1).ಶ್ರೀನಿವಾಸ ತಂದೆ ಮಹಾಂಕಾಳಿ ಪೆದಪೋಲ್ 46 ವರ್ಷ.ಮಾದಿಗ ºÁUÀÆ EvÀgÉ 7 d£ÀgÀ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದುಕೊಂಡು ಅವರಿಂದ ಇಸ್ಪೇಟ್ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 1620/-ಹಾಗು 52-ಇಸ್ಪೇಟ್ ಎಲೆಗಳನ್ನು ತಂದು ಹಾಜರಪಡಿಸಿದ್ದರ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ UÀÄ£Éß £ÀA: 209/2017. ಕಲಂ.87.ಕೆ.ಪಿ.ಕಾಯಿದೆ, CrAiÀİè ಪ್ರಕರಣ ದಾಖಿಸಿಕೊಂಡಿದ್ದು ಇರುತ್ತದೆ.
ದಿನಾಂಕ
25/08/2017 ಸಂಜೆ 5-00 ಗಂಟೆಗೆ ಆನೆಹೊಸುರು ಗ್ರಾಮದಲ್ಲಿ ಪಿ.ಎಸ್.ಐ.
ಲಿಂಗಸೂಗೂರು ರವರಿಗೆ
ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ನೀಡಿದ ಮೇರೆಗೆ ಡಿ.ಎಸ್.ಪಿ,& ಸಿಪಿಐ
ರವರ ಮಾರ್ಗದರ್ಶನದಲ್ಲಿ, ಪಂಚರನ್ನು
ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ, ಪಂಚರ
ಸಂಗಡ ಸಂಜೆ 5-30 ಗಂಟೆಗೆ
ಹೋಗಿ ಆನೆಹೊಸುರು ಗ್ರಾಮಕ್ಕೆ
ಹೋಗಿ ಅಲ್ಲಿ
ಆರೋಪಿ §¸ÀªÀgÁd vÀAzÉ §¸ÀªÀ°AUÀ¥Àà CAUÀr ªÀAiÀiÁ: 39ªÀµÀð,
eÁ: °AUÁAiÀÄvï, G: ºÉÆÃl® PÉ®¸À ¸Á: D£ÉºÉƸÀgÀÄ ಈತನು ಬಸವರಾಜನ ಕಿರಾಣಿ
ಅಂಗಡಿ ಮುಂದೆ
ಸಾರ್ವ ಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು
ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿ ಮಾಡಿ ಹಿಡಿದು ಆರೋಪಿತನಿಂದ
200/-
ರೂಪಾಯಿ ಹಾಗೂ ಒಂದು ಮಟಕಾ ನಂಬರ ಬರೆದ ಪಟ್ಟಿ, ಒಂದು
ಬಾಲ್ ಪೆನ್, ಹಾಗೂ ಮೊಬೈಲ್
ಪೋನನ್ನು ವಶಪಡಿಸಿಕೊಂಡು
ಇದ್ದು, ಸದರಿ
ದಾಳಿ ಪಂಚನಾಮೆ, ವರದಿ
ಮೇಲಿಂದ ಆರೋಪಿತರ ವಿರುದ್ದ ಲಿಂಗಸೂಗೂರು
ಪೊಲೀಸ್ ಠಾಣೆ
ಗುನ್ನೆ ನಂ.
302/2017
PÀ®A 78(3) PÉ.¦ DåPï ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಅಕ್ರಮ ಮರಳು ಸಾಗಾಣಿಕೆ ಪ್ರಕರಣದ ಮಾಹಿತಿ.
¢£ÁAPÀ
24/08/2017 gÀAzÀÄ gÁwæ 23-15 UÀAmÉUÉ ¦ügÁå¢ ²æÃ zË®vï J£ï.PÉ. ¹.¦.L zÉêÀzÀÄUÀð
ªÀÈvÀÛ ರವರು ತಮ್ಮ
PÁAiÀiÁð®AiÀÄzÀ°èzÁÝUÀ ¥ÀgÀvÀ¥ÀÆgÀ UÁæªÀÄzÀ PÀȵÁÚ
£À¢ wÃgÀzÀ PÀqɬÄAzÀ ªÁºÀ£ÀUÀ¼À°è ZÁ®PÀgÀÄUÀ¼ÀÄ, ªÁºÀUÀ¼À ªÀiÁ°PÀgÀÄ
ºÉýzÀAvÉ CPÀæªÀĪÁV PÀ¼ÀîvÀ£À¢AzÀ ªÀÄgÀ¼ÀÄ ¸ÁUÁl ªÀiÁqÀÄwÛgÀĪÀ PÀÄjvÀÄ RavÀ
¨Áwä ªÉÄðAzÀ ¦ügÁå¢zÁgÀgÀÄ ¹§âA¢ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ ¸ÀPÁðj
fÃ¥ï£À°è £ÀUÀgÀUÀÄAqÀ UÁæªÀÄzÀ PÀqÉUÉ ºÉÆÃV, ¸ÀPÁðj ±Á¯ÉAiÀÄ ºÀwÛgÀ ¢£ÁAPÀ
25/08/2017 gÀAzÀÄ gÁwæ 00-15 UÀAmÉUÉ zÁ½ ªÀiÁrzÁUÀ CPÀæªÀÄ ªÀÄgÀ¼ÀÄ ¸ÁUÁlzÀ°è
vÉÆqÀVzÀÝÀ n¥ÀàgÀ £ÀA KA 35 B 3226 mÁmÁ PÀA¥À¤AiÀÄ UÁrAiÀİèzÀÝ ªÀÄgÀ¼ÀÄ CAzÁdÄ
QªÀÄävÀÄÛ 22.000 gÀÆUÀ¼ÀÄ. ºÁUÀÆ 2) ¸ÀégÁd PÀA¥À¤AiÀÄ mÁåPÀÖgï ZÀ¹ì £ÀA WYTB.31419121686 £ÉÃzÀÝgÀ°è 1750 gÀÆ UÀ¼ÀÄ ¨É¯É¨Á¼ÀĪÀ ºÁUÀÆ MlÄÖ 23.750 gÀÆ¥Á¬Ä
¨É¯É¨Á¼ÀĪÀ ªÀÄgÀ¼ÀÄ. ¸ÀzÀj ªÁºÀ£ÀUÀ¼À ZÁ®PÀgÀÄUÀ¼ÀÄ ¸ÀܼÀ¢AzÀ Nr ºÉÆÃVzÀÄÝ
CPÀæªÀÄ ªÀÄgÀ¼ÀÄ ¸ÁUÁl ªÀiÁqÀÄwÛzÀÝ JgÀqÀÄ ªÁºÀ£ÀUÀ¼À£ÀÄß ªÀ±ÀPÉÌ
¥ÀqÉzÀÄPÉÆAqÀÄ, CPÀæªÀÄ ªÀÄgÀ¼ÀÄ ¸ÁUÁlPÉÌ PÀĪÀÄäPÀÄÌ ¤ÃrzÀ ªÀiÁ°ÃPÀgÀ ªÀÄvÀÄÛ
ªÀÄgÀ¼ÀÄ ¸ÁUÁl ªÀiÁqÀÄwÛzÀÝ ZÁ®PÀgÀÀ «gÀÄzÀÝ PÀæªÀÄ dgÀÄV¸ÀĪÀ PÀÄjvÀÄ MAzÀÄ
¥ÀAZÀ£ÁªÉÄ ªÀÄvÀÄÛ ªÀÄÄzÉÝ ªÀiÁ®£ÀÄß ºÁdgÀÄ ¥Àr¹ eÁÕ¥À£Á ¥ÀvÀæªÀ£ÀÄß PÀæªÀÄ
dgÀÄV¸ÀĪÀ PÀÄjvÀÄ ¤ÃrzÀÝgÀ ªÉÄðAzÀ ದೇವದುರ್ಗ ಪೊಲೀಸ್ ಠಾಣೆ
ಗುನ್ನೆ ನಂ. 167/2017 PÀ®A. 4(1A), 21 MMDR ACT & 379 IPC ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಮಡು ತನಿಖೆ
ಕೈಗೊಂಡಿದ್ದು ಇರುತ್ತದೆ.
ಯು.ಡಿ.ಆರ್ ಪ್ರಕರಣದ ಮಾಹಿತಿ.
ದಿನಾಂಕ 24-08-2017 ರಂದು ಫಿರ್ಯಾದಿಯಾದ ಶ್ರೀಮತಿ ಸೀತಮ್ಮ ಗಂಡ ಭಂಗ್ಯ
ವಯಾಃ 50 ವರ್ಷ
ಜಾತಿಃ ಲಮಾಣಿ ಉಃ ಹೊಲಮನೆ ಕೆಲಸ ಸಾಃ ಮುರಾನಪುರ ತಾಂಡಾ ತಾಃ ಮಾನವಿ ಈಕೆಯ ಗಂಡನಾದ ಭಂಗ್ಯ ಈತನು ಸೀಕಲ್ ಸಿಮಾದಲ್ಲಿರುವ ಹೊಲ ಸರ್ವೆ ನಂ 76 ರಲ್ಲಿ 1 ಎಕರೆ 27 ಗುಂಟೆ, ಬೆಟ್ಟದೂರು ಸೀಮಾದಲ್ಲಿ ಸರ್ವೆ ನಂ 113 ರಲ್ಲಿ 30 ಗುಂಟೆ, ಮುರಾನ್ ಪುರ ಸೀಮಾದಲ್ಲಿ ಸರ್ವೆ ನಂ 47 ರಲ್ಲಿ 1 ಎಕರೆ 20 ಗುಂಟೆ ಜಮೀನು ಇದ್ದು ಈ ಹೊಲಗಳ ಪೈಕಿ ಸೀಕಲ್ ಸೀಮಾದಲ್ಲಿರುವ ಹೊಲದಲ್ಲಿ ಗುಡಿಸಲು ಹಾಕಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು ಈಗ್ಗೆ 5-6 ವರ್ಷಗಳಿಂದ ಹಿಂದೆ ಬೆಳೆಸಾಲವನ್ನು ನೀರಮಾನ್ವಿ ಗ್ರಾಮದ ಪಿ.ಜಿ.ಬಿ ಬ್ಯಾಂಕಿನಲ್ಲಿ 50000/- ರೂ ಸಾಲ ಪಡೆದಿದ್ದು ಹೊಲದಲ್ಲಿ ಬೆಳೆ ಸರಿಯಾಗಿ ಬಾರದೇ ಇದ್ದುದ್ದರಿಂದ ಬ್ಯಾಂಕಿನ ಸಾಲ ಹೆಚ್ಚಾಗುತ್ತಾ ಬಂದಿದ್ದರಿಂದ ಮತ್ತು ಖಾಸಗಿ ರೀತಿಯಿಂದ ಬೆಳೆಗೆ ತೆಗೆದುಕೊಂಡ ಸಾಲವನ್ನು ಮುಟ್ಟಿಸಲಾರದ್ದರಿಂದ
ಫಿರ್ಯಾದಿ ಗಂಡನು ಬೇಸತ್ತು ದಿನಾಂಕ 24-08-2017 ರಂದು ಸರ್ವೆ ನಂ 76 ನೇದ್ದರ ಹತ್ತಿ ಹೊಲದಲ್ಲಿ ಕ್ರಿಮಿನಾಶಕ ಔಷದವನ್ನು ಸೇವನೆ ಮಾಡಿ ಇಲಾಜು ಕುರಿತು ಮಾನವಿ ಸರ್ಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ಉಪಚಾರ ಪಡೆದು ಅಲ್ಲಿಂದ ಹೆಚ್ಚಿನ ಇಲಾಜಿಗಾಗಿ ಅಂಬುಲೇನ್ಸ ವಾಹನದಲ್ಲಿ ರೀಮ್ಸ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಉಪಚಾರ ಪಡೆದು ಅಲ್ಲಿಂದ ವೈಧ್ಯರ ಸಲಹೆಯಂತೆ ರಾಯಚೂರಿನ ಸುರಕ್ಷಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಕೆ ಮಾಡಿದ್ದು ಉಪಚಾರ ಪಡೆಯುವಾಗ ಫಿರ್ಯಾದಿಯ ಗಂಡ ಭಂಗ್ಯ ತಂದೆ ರೇವಪ್ಪ ಈತನ ಚಿಕಿತ್ಸೆ ಫಲಕಾರಿಯಾಗದೇ ಇಂದು ದಿನಾಂಕ 25-08-2017 ರಂದು ಬೆಳಗ್ಗೆ 11-00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಫಿರ್ಯಾದಿಯ ಗಂಡನು ಬ್ಯಾಂಕಿನಲ್ಲಿ ಬೆಳೆ ಸಾಲ ಮತ್ತು ಖಾಸಗಿ ರೀತಿಯಿಂದ ತೆಗೆದುಕೊಂಡಿದ್ದ ಸಾಲವು
ಹೆಚ್ಚಾಗುತ್ತಾ ಬಂದಿದ್ದರಿಂದ ಹಾಗೂ ಹೊಲದ ಬೆಳೆ ಸರಿಯಾಗಿ ಬಾರದೇ ಇದ್ದುದ್ದರಿಂದ ಬೆಸತ್ತು ಜೀವನದಲ್ಲಿ ಜಿಗುಪ್ಸೆ ಹೊಂದಿ ಕ್ರೀಮಿನಾಶಕ ಔಷದಿ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ. ಕಾರಣ ಈ ಬಗ್ಗೆ
ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆಯ ಫಿರ್ಯಾದಿಯ ಸಾರಾಮಶದ ಮೇಲಿಂದ ಮಾನವಿ ಪೊಲೀಸ್ ಠಾಣಾ ಯು.ಡಿ.ಆರ್ ನಂ 26/2017 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ
ಕೊಂಡಿದ್ದು ಇರುತ್ತದೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 26-08-2017 ರಂದು ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು
ಅಲಕ್ಷತನದಿಂದ ನಡೆಸಿಕೊಂಡು ಬಂದು ಮುತ್ತುಸ್ವಾಮಿ @ ಮುತ್ತುರಾಜ
ಈತನಿಗೆ ಟಕ್ಕರ್ ಕೊಟ್ಟು ವಾಹನವನ್ನು ನಿಲ್ಲಿಸದೇ ಹಾಗೆಯೇ ಹೊರಟು ಹೋಗಿದ್ದು ಅಪಘಾತದಲ್ಲಿ
ಮುತ್ತುಸ್ವಾಮಿ @ ಮುತ್ತುರಾಜ
ಈತನಿಗೆ ಭಾರೀ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಕಾರಣ ಈ ಬಗ್ಗೆ ಕಾನೂನು ಕ್ರಮ
ಜರುಗಿಸಿ ಅಪಗಾತಪಡಿಸಿದ ವಾಹನ ಮತ್ತು ಚಾಲಕನನ್ನು ಪತ್ತೆ ಹಚ್ಚಬೇಕೆಂದು , ಮಹಮದ ಇಸ್ಮಾಯಿಲ್ ತಂದೆ ಐ.ಮೀರನ್
ಪಿಲ್ಲೆ, ವಯಾ 42 ವರ್ಷ, ಜಾತಿ
ಮುಸ್ಲಿಂ ಉದ್ಯೋ ಗ ಹೋಟೆಲ್ ಸಾ: ಒಂದನೇ
ಕ್ರಾಸ್, ಮದೀನ ಮಸೀದಿ ಹತ್ತಿರ, ಹೈದ್ರಾಬಾದ್ ರೋಡ್ ಶಕ್ತಿನಗರ, ಮೊನಂ. 7760103785 ರವರು ನೀಡಿದ ದೂರಿನ ಸಾರಾಂಶದ ಮೇಲೀಂದ ಶಕ್ತಿನಗರ ಪೊಲೀಸ್ ಠಾಣೆ ಗುನ್ನೆ ನಂ. 166/2017
ಕಲಂ 279, 304(ಎ) ಐಪಿಸಿ ಮತ್ತು 187 ಐ.ಎಂ.ವಿ
ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ : 26.08.2017 gÀAzÀÄ 45 ¥ÀææPÀgÀtUÀ¼À£ÀÄß
¥ÀvÉÛ ªÀiÁr 5,600/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå
PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ
PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.