¥ÀwæPÁ
¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À
ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ
ªÀiÁ»w:-
¢£ÁAPÀ
15/12/15 gÀAzÀÄ 1800
UÀAmÉ ¸ÀĪÀiÁjUÉ wAyÃtÂ-zÉêÀzÀÄUÀð ªÀÄÄRå gÀ¸ÉÛ eÁ®ºÀ½î ªÉÆUÀ° AiÀĪÀgÀ ¨Á«
ºÀwÛgÀ £ÀqÉzÀÄPÉÆAqÀÄ ºÉÆÃUÀÄwÛzÀÝ ªÀÄÈvÀ £ÁUÀ¨sÀƵÀtA vÀAzÉ gÁzsÀ 35 ªÀµÀð eÁw
CUÀ¸ÀgÀ G: ªÉÄõÀ£ï PÉ®¸À ¸Á:KvÀPÉÆÃmÉ vÁ: gÁªÀŮĥÁ®A f¯Áè ¥ÀƪÀð UÉÆÃzÁªÀj
(J¦) FvÀ¤UÉ zÉêÀzÀÄUÀð PÀqɬÄAzÀ DgÉÆÃ¦ vÀ£Àß ¯Áj £ÀA.nJ£ï-28
JºÉZï-4665£ÉÃzÀÝ£ÀÄß CwªÉÃUÀ & C®PÀëvÀ£À¢AzÀ £ÀqɹPÉÆAqÀÄ §AzÀÄ
£ÁUÀ¨sÀƵÀtA lPÀÌgÀ PÉÆlÄÖ ªÁºÀ£ÀªÀ£ÀÄß ¸ÀܼÀzÀ°è ©lÄÖ Nr ºÉÆÃVzÀÄÝ,
£ÁUÀ¨sÀƵÀtAUÉ wêÀæ ¸ÀégÀÆ¥ÀzÀ UÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ
¥ÀnÖgÀÄvÁÛ£É.CAvÁ ²æÃ¤ªÁ¸À gÁªï vÀAzÉ
d£ÁzsÀð£À gÁªï 40 ªÀµÀð eÁw F½UÉÃgÀ G: MPÀÌ®ÄvÀ£À ¸Á: °AUÀzÀºÀ½î gÀªÀgÀÄ PÉÆlÖ zÀÆj£À ªÉÄðAzÀ eÁ®ºÀ½î ¥Éưøï oÁuÉ
UÀÄ£Éß £ÀA. 156/15 PÀ®A 279, 304(J) L¦¹
& 187 L.JA.«. PÁAiÉÄÝ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊPÉÆArgÀÄvÁÛgÉ.
¢£ÁAPÀ 16/12/15gÀAzÀÄ 1730
UÀAmÉAiÀÄ ¸ÀĪÀiÁjUÉ ªÀÄÈvÀ ©üêÀÄ¥Àà vÀAzÉ PÀȵÀÚ¥Àà 48 ªÀµÀð eÁw G¥ÁàgÀ
G:ºÀnÖ a£ÀßzÀ UÀt PÀA¥À¤ PÁåAn£ïzÀ°è PÉ®¸À ¸Á: eÉ.¦.PÁ¯ÉÆÃ¤ ºÀnÖ vÁ: °AUÀ¸ÀUÀÆgÀÄ
FvÀ£ÀÄ vÀ£Àß ªÉÆÃmÁgÀ ¸ÉÊPÀ¯ï £ÀA. PÉJ-36 E¹-9311 £ÉÃzÀÝgÀ »AzÉ vÀ£Àß ªÀÄUÀ¼ÁzÀ
¦üAiÀiÁð¢ PÀÄ:gÉÃtÄPÁ¼À£ÀÄß PÀÆr¹PÉÆAqÀÄ gÁAiÀÄZÀÆgÀÄ¢AzÀ ºÀnÖUÉ ºÉÆÃUÀÄwÛzÁÝUÀ
gÁAiÀÄZÀÆgÀÄ-°AUÀ¸ÀUÀÆgÀÄ gÀ¸ÉÛAiÀÄ C±ÉÆÃPÀ zÀ¼ÀªÁ¬Ä PÁåA¦£À UËqÀ£À ºÉÆmÉïï
ªÀÄÄA¢£À gÀ¸ÉÛAiÀİè JzÀÄgÀÄUÀqɬÄAzÀ CAzÀgÉ °AUÀ¸ÀUÀÆgÀÄ PÀqɬÄAzÀ DgÉÆÃ¦
vÀ£Àß ¯Áj £ÀA.J¦-21 n-6129 £ÉÃzÀÝ£ÀÄß CwªÉÃUÀ & C®PÀëvÀ£À¢AzÀ £ÀqɹPÉÆAqÀÄ
§AzÀÄ PÀAmÉÆæÃ¯ï ªÀiÁqÀzÉà ªÉÆÃmÁgÀ ¸ÉÊPÀ¯ïUÉ lPÀÌgÀ PÉÆlÄÖ ªÀÄÄAzÉ ¯Áj ¤°è¹ Nr
ºÉÆÃVzÀÄÝ, ªÉÆÃmÁgÀ ¸ÉÊPÀ¯ï ZÁ®PÀ ©üêÀÄ¥Àà vÀ¯É ¹Ã½ ¨sÁj gÀPÀÛUÁAiÀÄUÀ¼ÁV
¸ÀܼÀzÀ°è ªÀÄÈvÀ¥ÀnÖgÀÄvÁÛ£É. CAvÁ
PÀÄ:gÉÃtÄPÀ
vÀAzÉ ©üêÀÄ¥Àà 20 ªÀµÀð eÁw G¥ÁàgÀ G: «zÁåy𤠸Á: eÉ.¦. PÁ¯ÉÆÃ¤ ºÀnÖ vÁ: °AUÀ¸ÀUÀÆgÀÄ gÀªÀgÀÄ PÉÆlÖ zÀÆj£À ªÉÄðAzÀ gÁAiÀÄZÀÆgÀÄ
UÁæ. oÁuÉ UÀÄ£Éß £ÀA. 283/15 PÀ®A 279, 304(J) L¦¹ & 187 LJA« PÁAiÉÄÝ. CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ¼ÀÄ«£À ¥ÀæPÀgÀtzÀ
ªÀiÁ»w:-
ದಿನಾಂಕ 09-06-2015 ರಂದು ಬೆಳಿಗ್ಗೆ 10-00 ಗಂಟೆಯ
ನಂತರದಿಂದ ಸಾಯಂಕಾಲ 5-00 ಗಂಟೆಯವರೆಗಿನ
ಅವಧಿಯಲ್ಲಿ ಸಿಂಧನೂರು ನಗರದ ಕೋರ್ಟು ಆವರಣದಲ್ಲಿ ಗೇಟ್ ಹತ್ತಿರ ಹ್ಯಾಂಡ್ ಲಾಕ್ ಮಾಡಿ
ನಿಲ್ಲಿಸಿದ್ದ ಫಿರ್ಯಾದಿ ವೀರೇಶ್ ಸಿ ತಂದೆ ಮಹಾಬಲಶ್ವರ ಚಿಂಚರಕಿ, ವಯ:38ವ, ಜಾ:ಕುರುಬರು, ಉ:ಖಾಸಗಿ
ವಕೀಲರು, ಸಾ:ವೀರೇಶ ನಿಲಯ, ಹಿರೇಲಿಂಗೇಶ್ವರ ಕಾಲೋನಿ ಸಿಂಧನೂರು gÀªÀgÀ
HERO HONDA SPLENDOR
PRO BLACK COLOUR MOTOR CYCLE NO.KA36/ W2721 ENGINE NO:HA10EHA9L01157 & CHASIS
NO: MBLHA10ADA9L01013 W.rs 30,000/- ನೇದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು
ಹೋಗಿರುತ್ತಾರೆ ಅಂದಿನಿಂದ ಇಲ್ಲಿಯವರೆಗೆ ಹುಡುಕಾಡಿದ್ದು, ಸಿಗದೇ
ಇರುವದರಿಂದ ಇಂದು ಠಾಣೆಗೆ ಬಂದು ದೂರು ಕೊಟ್ಟಿದ್ದು ಇರುತ್ತದೆ ಅಂತಾ ಇದ್ದ ದೂರಿನ ಸಾರಾಂಶದ
ಮೇಲಿಂದಾ ¹AzsÀ£ÀÆgÀÄ
£ÀUÀgÀ oÁuÉ ಗುನ್ನೆ ನಂ.241/2015, ಕಲಂ.379
ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇದೆ.
AiÀÄÄ.r.Dgï.
¥ÀæPÀgÀtzÀ ªÀiÁ»w:-
:ಫಿರ್ಯಾದಿ ಬಸಣ್ಣ ತಂದೆ ಚನ್ನಪ್ಪ, EªÀgÀ
ತಂಗಿಯಾದ ಮೃತ ಸಂಗಮ್ಮ ಈಕೆಗೆ ಸುಮಾರು 13 ವರ್ಷಗಳ ಹಿಂದೆ ಮದುವೆಯಾಗಿದ್ದು ಮೃತಳು ತುಂಬು
ಗರ್ಭಿಣಿ ಇದ್ದು ದಿನಾಂಕ 16-12-2015 ರಂದು 3 ಎಎಂ ಸುಮಾರಿಗೆ ಗೊರೇಬಾಳ ಗ್ರಾಮದಲ್ಲಿ ತನ್ನ
ಗಂಡನ ಮನೆಯಲ್ಲಿ ಮಲಗಿರುವಾಗ ಮೃತ ಸಂಗಮ್ಮ ಗಂಡ ಶರಣಪ್ಪ,
ವಯಾ:35 ವರ್ಷ, ಜಾ:ಕುರುಬರ, ಉ:ಹೊಲಮನೆಗೆಲಸ, ಸಾ:ಗೊರೇಬಾಳ ಗ್ರಾಮ, ತಾ:ಸಿಂಧನೂರು FPÉಗೆ
ಹೆಚ್ಚಿನ ರಕ್ತಸ್ರಾವವಾಗಿದ್ದು ಚಿಕಿತ್ಸೆ ಕುರಿತು ಸಿಂಧನೂರಿನ ಅಕ್ಕಮಹಾದೇವಿ ಆಸ್ಪತ್ರೆಗೆ
ಕರೆದುಕೊಂಡು ಬಂದಿದ್ದು ವೈದ್ಯರು ತಿಳಿಸಿದ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಬಳ್ಳಾರಿಗೆ
ಕರೆದುಕೊಂಡು ಹೋಗುತ್ತಿರುವಾಗ ಬಳ್ಳಾರಿಯ ಹತ್ತಿರ ದಾರಿಯಲ್ಲಿ 08.30 ಎಎಂ ಸುಮಾರಿಗೆ
ಮೃತಪಟ್ಟಿದ್ದು ತನ್ನ ತಂಗಿಯ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಬಸಣ್ಣ ತಂದೆ ಚನ್ನಪ್ಪ,
ವಯಾ:38 ವರ್ಷ, ಜಾ:ಕುರುಬರ, ಉ:ಒಕ್ಕಲುತನ, ಸಾ:ಈ.ಜೆ.ಉದ್ಭಾಳ ತಾ:ಸಿಂಧನೂರು gÀªÀgÀÄ PÉÆlÖ ಮೇಲಿಂದ
ಠಾಣಾ ಯು.ಡಿ.ಆರ್. ನಂ.
44/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
ದಿನಾಂಕ:16-12-2015
ರಂದು ಬೆಳಿಗ್ಗೆ 8.00 ಗಂಟೆಗೆ ಶ್ರೀ ಶಹಾಬುದ್ದೀನ್ ಅಧೀಕ್ಷಕರು ಜಿಲ್ಲಾ ಕಾರಾಗೃಹ ರಾಯಚೂರು
ಇವರು ಠಾಣೆಗೆ ಹಾಜರಾಗಿ ಪತ್ರ ಸಂಖ್ಯೆ: ಜಿ.ಕಾ.ರಾ/ನ್ಯಾ.ವಿ-2/656/2015-16 ದಿನಾಂಕ:
16-12-2015 ರ ಅನ್ವಯ ಇರುವ ಲಿಖಿತ ದೂರನ್ನು ಹಾಜರು ಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಮಾನ್ವಿ ಪೊಲೀಸ್ ಠಾಣೆಗೆ ಗುನ್ನೆ
ನಂ: 291/2014 ಕಲಂ: 302 ಐ.ಪಿ.ಸಿ ಪ್ರಕರಣದಲ್ಲಿಯ ಆರೋಪಿ ಗೋಪಾಲ್ ತಂದೆ ದೊಡ್ಡ ಯಂಕಪ್ಪ ಜಾ:
ನಾಯಕ ಸಾ|| ನೀರಮಾನ್ವಿ ಗ್ರಾಮ ತಾ|| ಮಾನ್ವಿ ಈತನು ಮಾನ್ಯ
ಜೆ.ಎಮ್.ಎಫ್.ಸಿ ಮಾನ್ವಿ ನ್ಯಾಯಾಲಯದಿಂದ ಕೇಸು ಕಮಿಟಲ್ ಆಗಿದ್ದರಿಂದ ದಿನಾಂಕ:20-03-2015 ರಂದು
ಮಾನ್ವಿ ಉಪ ಕಾರಾಗೃಹದಿಂದ ಜಿಲ್ಲಾ ಕಾರಾಗೃಹಕ್ಕೆ ವರ್ಗಾವಣೆ ಆಗಿ ಬಂದಿದ್ದು ಈತನಿಗೆ ವಿಚಾರಣೆ
ಖೈದಿ ಸಂ: 8975 ನೀಡಿದ್ದು,
ಈತನು
ಮಾನ್ಯ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಸ್.ಸಿ ನಂ: 32/2015 ರಲ್ಲಿ ವಿಚಾರಣೆ ಎದುರಿಸುತ್ತಿದ್ದು ಈ ದಿವಸ ದಿನಾಂಕ:
16-12-2015 ರಂದು ಬೆಳಗಿನ ಜಾವ 5.25 ಗಂಟೆಗೆ ಬ್ಯಾರೆಕ್ ನಂ: 03 ರಲ್ಲಿಯ ಶೌಚಾಲಯದಲ್ಲಿ ಲುಂಗಿಯಿಂದ
ನೇಣು ಹಾಕಿಕೊಂಡಿದ್ದನ್ನು ಇತರೆ ಬಂಧಿಗಳು ನೋಡಿ ಕೂಗಾಡಿದ್ದು ಆ ಕೂಡಲೇ ತಾವು ಮತ್ತು ತಮ್ಮ
ಸಿಬ್ಬಂದಿಯವರು ಸದರಿಯವನನ್ನು ಹೊರಗೆ ತೆಗೆದು ತಕ್ಷಣ ವೈದ್ಯರಿಂದ ಪರಿಶೀಲಿಸಿ ತಕ್ಷಣ ಬೆಳಿಗ್ಗೆ
5.50 ಗಂಟೆಗ ರಿಮ್ಸ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಕಳುಹಿಸಿದ್ದು ರಿಮ್ಸ ಆಸ್ಪತ್ರೆಗೆ
ಬೆಳಿಗ್ಗೆ 6.18 ಗಂಟೆಗೆ ತಲುಪಿ ವೈದ್ಯರಿಗೆ ತೋರಿಸಿದ್ದು ವೈದ್ಯರು BROUGTH DEAD BODY OF GOPLA 43
YEARS MALE TO
RIMS ಅಂತಾ
ನಮೂದಿಸಿ 6.25 ಗಂಟೆಗೆ ದೃಢಿಕರಿಸಿರುತ್ತಾರೆ. ಸದರಿ ಗೋಪಾಲ ಈತನು ಮೃತ ಪಟ್ಟಿದ್ದರಿಂದ ಕಾನೂನು
ರೀತ್ಯ ಕ್ರಮ ಜರುಗಿಸಬೇಕು ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ
¸ÀzÀgï §eÁgï ¥ÉÆ°Ã¸ï oÁuÉ gÁAiÀÄZÀÆgÀÀÄ ಯು.ಡಿ.ಆರ್ ನಂ:20/2015 ಕಲಂ:
176 1 (ಎ) ಸಿ,ಆರ್,ಪಿ,ಸಿ ಅಡಿಯಲ್ಲಿ ಪ್ರರಕಣ ದಾಖಲಿಸಿ
ತನಿಖೆ ಕೈಕೊಂಡಿದ್ದು ಇರುತ್ತದೆ.
zÉÆA©ü
¥ÀæPÀgÀtzÀ ªÀiÁ»w:-
ದಿನಾಂಕ
: 16/12/15 ರಂದು
ಬೆಳಿಗ್ಗೆ 0900 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹೇಳಿಕೆ
ಪಿರ್ಯಾದಿಯನ್ನು ನೀಡಿದ್ದು ಸಾರಾಂಶವೇನೆಂದರೆ:- ಪಿರ್ಯಾದಿ F±À¥Àà
vÀAzÉCªÀÄgÉñÀ ªÀ-30 ªÀµÀð eÁ-£ÁAiÀÄPÀ G-MPÀÌ®ÄvÀ£À ¸Á-UÉÆÃPÀð¯ï
vÁ-ªÀiÁ£À« FvÀನು
ದಿ: 15/12/15 ರಂದು ರಾತ್ರಿ 8-00 ಗಂಟೆಗೆ ತಾನು ಮತ್ತು ತನ್ನ ತಂದೆ ತಾಯಿ, ಹೆಂಡತಿ
ಎಲ್ಲರೂ ತಮ್ಮ ಮನೆಯ ಮುಂದಿನ ಲೈಟಿನ ಬೆಳಕಿನಲ್ಲಿ ಮಾತಾನಾಡುತ್ತಾ ಕುಳಿತುಕೊಂಡಾಗ 1] wªÀÄäAiÀÄå vÀAzÉAiÀÄAPÀ¥Àà zÉêÀgÀªÀĤ 2] wªÀÄäAiÀÄå
vÀAzÉ gÁAiÀÄ¥Àà 3] DAd£ÉÃAiÀÄ vÀAzÉ gÁAiÀÄ¥Àà 4]
zÉÆqÀØwªÀÄäAiÀÄåvÀAzÉ AiÀÄAPÀ¥Àà 5]¸ÀtÚwªÀÄäAiÀÄå vÀAzÉ AiÀÄAPÀ¥Àà
6]«ÃgÉñÀvÀAzÉ AiÀÄAPÀ¥Àà 7]wªÀÄäAiÀÄå vÀAzÉ ¦°è FgÀtÚ 8] £ÀgÀ¸À¥ÀàvÀAzÉ
¦°èFgÀtÚ 9] QµÀÖ¥Àà vÀAzÉ ¦°è FgÀtÚ 10] ªÉAPÀmÉñÀ vÀAzÉ ¦°è FgÀtÚ J®ègÀÆ
eÁ-£ÁAiÀÄPÀ ¸Á-UÉÆÃPÀð¯ï vÁ-ªÀiÁ£À«EªÀgÀÄUÀ¼ÀÄ ಅಕ್ರಮ
ಕೂಟ ರಚಸಿಕೊಂಡು ಏನಲೇ ಸೂಳೆ ಮಕ್ಕಳೇ ನಾವು ಪಂಚಾಯಿತಿಯಿಂದ ತಂದ ನೀರಿನ ಪೈಪುಗಳನ್ನು
ತೆಗೆದುಕೊಂಡು ನಾವು ನಳ ಕೂಡಿಸಿಕೊಂಡಿದ್ದೇವೆ. ನೀವೇಕೆ ನಮ್ಮ ಮನೆಗಳ ಹತ್ತಿರ ನೀರು
ತುಂಬುತ್ತೀರಲೇ ನೀವು ಬೇರೆ ನಳ ಹಾಕಿಕೊಳ್ಳಿರಿ ಅಂತಾ ಬೈದು ಪಿರ್ಯಾದಿದಾರನು ಇದು ಸಾರ್ವಜನಿಕ ನಳ
ಇದೆ ನಾವು ತುಂಬುತ್ತೇವೆ ಅಂತಾ ಹೇಳಿದ್ದಕ್ಕೆ ಆರೋಪಿತರು ಕಟ್ಟಿಗೆಗಳಿಂದ ಪಿರ್ಯಾದಿಯ
ತಲೆಗೆ ಹೊಡೆದು ಗಾಯಗೊಳಿಸಿದ್ದು, ಮತ್ತು ಬಿಡಿಸಲು ಬಂದ ಪಿರ್ಯಾದಿಯ ತಂದೆ ಮತ್ತು
ತಾಯಿ ಹಾಗೂ ಹೆಂಡತಿಗೆ ಕೈಗಳಿಂದ , ಹೊಡೆಬಡೆ ಮಾಡಿ ಮಾನಭಂಗ ಮಾಡಿದ್ದು, ಅಲ್ಲದೇ
ಎಲ್ಲರಿಗೆ ಇವತ್ತು ಉಳಿದುಕೊಂಡಿರೀ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮ್ಮನ್ನು
ಜೀವಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಎಲ್ಲರೂ ಇಲಾಜು
ಕುರಿತು ಮಾನವಿ ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ಚಿಕಿತ್ಸೆ ಪಡೆದು ಇಂದು ದಿ:
16/12/15 ರಂದು ಡಿಸ್ಚಾರ್ಜ ಆಗಿ ಬೆಳಿಗ್ಗೆ 09-00 ಗಂಟೆಗೆ ಠಾಣೆಗೆ ಬಂದು ಹೇಳಿಕೆ ಪಿರ್ಯಾದಿ
ನೀಡಿದ್ದು ಕಾರಣ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಇದ್ದ ಪಿರ್ಯಾದಿ
ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.336/2015 ಕಲಂ 143,147,148,504,323,324,506,354,
ಸಹಿತ 149 ಐ.ಪಿ.ಸಿ
ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
ದಿನಾಂಕ 15-12-2015 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ಮೃತ ರೆಡ್ಡೆಪ್ಪನು ಭೀಮರಾಜ ಕ್ಯಾಂಪ್ ನಲ್ಲಿ ಎಸ್. ರಾಮಣ್ಣನ ನೆಲ್ಲನ್ನು ಒಣಗಿಸಲು ಕೂಲಿ ಕೆಲಸಕ್ಕೆ ಹೋಗಿದ್ದು, ಪಕ್ಕದಲ್ಲಿ ಆರೋಪಿ ಕೃಷ್ಣನು ತನ್ನ ನೆಲ್ಲನ್ನು ಒಣಗಿಸಲು ಮೃತನು ಹಾಕಿದ ಭರಕವನ್ನು ತೆಗೆದು ಹಾಕಿದ ವಿಷಯದಲ್ಲಿ ಆರೋಪಿ ಕೃಷ್ಣನು ಮೃತನೊಂದಿಗೆ ಜಗಳ ತೆಗೆದು ಬೈದಿದ್ದು, ರಾಮಣ್ಣನು ಸರಿ ಮಾಡಿ ಕಳಿಸಿದ್ದು, ನಂತರ 7-00 ಪಿ.ಎಂ. ಸುಮಾರಿಗೆ ಮೃತನು ಭೀಮರಾಜ ಕ್ಯಾಂಪಿನಲ್ಲಿ ಕಾಲುವೆಯ ಡ್ರಾಪಿನ ಹತ್ತಿರ ಜಿ. ಸತ್ಯನಾರಾಯಣ ಗೋದಾಮಿನ ಸಮೀಪ ಮನೆಗೆ ಬರುತ್ತಿದ್ದಾಗ ಆರೋಪಿತರು ಮೃತನನ್ನು ನೋಡಿ ಭರಕ ತೆಗೆದ ವಿಷಯದಲ್ಲಿ ಮೃತನೊಂದಿಗೆ ಜಗಳ ತೆಗೆದು ಬೈದು ಕೈಗಳಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದರಿಂದ ಮೃತನು 1) ಕೃಷ್ಣ ತಂದೆ ಸವರಪ್ಪ 2) ಆಂಜನಪ್ಪ ತಂದೆ ಸವರಪ್ಪ
3) ಪಾರ್ವತೆಮ್ಮ ಗಂಡ ಕೃಷ್ಣ 4) ಲೋಕಮ್ಮ ಗಂಡ ಅಂಜನಪ್ಪ 5) ದೇವೆಂದ್ರಮ್ಮ ಗಂಡ ಜಂಬಣ್ಣ 6) ರಾಜ
ತಂದೆ ಜಂಬಣ್ಣ 7) ಮೇಸ್ತ್ರಿ ನರಸಪ್ಪ 8) ಕಲ್ಲು ನಾಯಕ ಎಲ್ಲರೂ ಜಾ: ನಾಯಕ ಸಾ: ಭೀಮರಾಜ ಕ್ಯಾಂಪ್
ತಾ:ಸಿಂಧನೂರುEªÀgÀÄUÀ¼ÀÄ ತನಗೆ ಏನಾದರೂ ಮಾಡಬಹುದು ಅಂತಾ ಆರೋಪಿತರ ಕಿರಿ ಕಿರಿ ತಾಳಲಾರದೆ ರಾತ್ರಿ 8-00 ಗಂಟೆ ಸುಮಾರಿಗೆ ತನ್ನ ಮನೆಯಿಂದ ಕ್ರಿಮಿನಾಶಕ ಸೇವಿಸಿದ್ದು, ಆಸ್ಪತ್ರೆಗೆ ತೆಗೆದುಕೊಂಡು ಹೊರಟಾಗ ದಾರಿಯಲ್ಲಿ ರಾತ್ರಿ 10-00 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇದೆ ಅಂತಾ ಮೃತನ ಹೆಂಡತಿಯು ಕೊಟ್ಟ ದೂರಿನ ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ. 343/2015 ಕಲಂ 143, 147, 504, 323, 506,306 ಸಹಿತ 149 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ