¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄgÀuÁAw ºÀ¯Éè ¥ÀæPÀgÀtzÀ ªÀiÁ»w:-
ಫೀರ್ಯಾದಿ §¸ÀªÀgÁd
ತಂದೆ ªÀÄ®èAiÀÄå ವಯಾ:30
ವರ್ಷ, ಜಾತಿ: ಮಾದಿಗ, ಉ:¨ÉïÁÝgÀ PÉ®¸À
ಸಾ:DeÁzÀ£ÀUÀgÀ
gÁAiÀÄZÀÆgÀÄ FvÀ£À ತಮ್ಮನಾದ
ರಾಜು ಈತನು ಶೇಶಪ್ಪ ತಂದೆ ಮೂಕಪ್ಪ ಈತನ ಮಗಳಾದ ರೇಣಮ್ಮ ಈಕೆಯ ಸಂಗಡ ಪ್ರೀತಿ ಮಾಡುತಿದ್ದು ಈ
ಬಗ್ಗೆ ಫೀರ್ಯಾದಿ ಅಣ್ಣ-ತಮ್ಮಂದಿರಿಗೆ ಶೇಶಪ್ಪ ಈತನು ಪ್ರೀತಿಮಾಡುವದು ಸರಿಅಲ್ಲಾ ಅಂತಾ ಹಿರಿಯರ
ಸಮಕ್ಷಮ ಪಂಚಾಯತಿಮಾಡಿ ತನ್ನ ಮಗಳ ಸಂಗಡ ಮಾತನಾಡಬೇಡ ಅಂತಾ ಬುದ್ದಿವಾದ ಹೇಳಿದ್ದರಿಂದ
ಮಾತನಾಡುವದನ್ನು ಬಿಟ್ಟಿದ್ದು ಸದರಿ ವಿಷಯವಾಗಿ ಶೇಶಪ್ಪ ಹಾಗೂ ಮಕ್ಕಳಾದ ವೀರೇಶ, ಬಾಲು
ಇವರು ಧ್ವೇಶಸಾದಿಸುತಿದ್ದರು ದಿನಾಂಕ-05-09-2016 ರಂದು
ರಾತ್ರಿ 10-40 ಗಂಟೆಗೆ ಮನೆಗೆ ಕರೆಯಿಸಿ
ಫಿರ್ಯಾದಿ ಅಳೆಯನಾದ ಸುರೇಶ ಈತನಿಗೆ ಶೇಶಪ್ಪ ಇತನು ತನ್ನ ಮಗಳು ರೇಣಮ್ಮ ಈಕೆಯ ವಿಷಯವಾಗಿ
ಫಿರ್ಯಾದಿ ಹಾಗೂ ಫಿರ್ಯಾದಿ ಅಣ್ಣ ವಿಜಯ ಮತ್ತು ಸುರೇಶ, ತಾಯಪ್ಪ
ಇವರಿಗೆ ಎಲೇ ಸೂಳೆ ಮಕ್ಕಳೇ ಇವತ್ತು ನನ್ನ ಮನೆಯ ಮುಂದೆ ಸಿಕ್ಕಿದ್ದೀರ ನಿಮ್ಮನ್ನು ಕೊಲೆ ಮಾಡುತ್ತೇವೆ ಅಂತಾ ಮನೆಯಲಿದ್ದ ಮಚ್ಚೂಗಳನ್ನು ತೆಗೆದುಕೊಂಡು ಫೀರ್ಯಾದಿಗೆ ತಲೆಗೆ
ಹೊಡೆದು ತೀರ್ವಸ್ವರೂಪದ ಗಾಯಮಾಡಿ ಮತ್ತು ವಿಜಯ ಈತನೀಗೂ ಸಹ ಮಚ್ಚಿನಿಂದ ತಲೆಗೆ ಹಾಗೂ ಎಡಗೈ
ಅಂಗೈಗೆ ಹೊಡೆದು ತೀರ್ವಸ್ವರೂಪದ ಗಾಯಮಾಡಿ ಕೊಲೆ
ಮಡಲು ಪ್ರಯತ್ನಿಸಿದ್ದು ಶೇಶಪ್ಪ ಈತನು ಕಟ್ಟಿಗೆಯಿಂದ ಎಲ್ಲಾರಿಗೆ ಹೊಡೆದಿದ್ದು ಇರುತ್ತದೆ ಅಂತಾ
ಮುಂತಾಗಿ ಇದ್ದ ಪೀರ್ಯಾದಿ ಮೇಲಿಂದ ದಿನಾಂಕ 06-09-2016
ರಂದು
01-15 ಗಂಟೆಗೆ ಠಾಣೆಗೆ ಬಂದು £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ
ಗುನ್ನೆ ನಂ 74/2016 ಕಲಂ 324,504,307¸À»vÀ 34 L.¦.¹
ಐ.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
PÀ£Áß PÀ¼ÀĪÀÅ ¥ÀæPÀgÀtzÀ ªÀiÁ»w:-
ದಿನಾಂಕ 6-9-2016 ರಂದು ಮದ್ಯಾಹ್ನ 2-00 ಗಂಟೆಗೆ ಫಿರ್ಯಾದಿ ಶ್ರೀ ಸಂಜಯ ತಂದೆ ಶಂಕ್ರಪ್ಪ ವಯಾ 35 ವರ್ಷ ಜಾತಿ ಮಾದಿಗ ಸಾ: ಕುರುಡಿ ತಾ: ಮಾನವಿ ಹಾ:ವ: ವಾರ್ಡ ನಂ 5, ರಹಿಮತ್ ನಗರ ಮಾನವಿ ಮೊ ನಂ 8971659745. FvÀನು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರನ್ನು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, '' ತಾನು ಮಾನವಿ ನಗರದ ವಾರ್ಡ ನಂ 5 ರಲ್ಲಿ ರಹಮತ್ ನಗರದಲ್ಲಿ ಗಂಗಾವತಿ ಖಾಜಾಹುಸೇನ್ ಇವರ ಬಿಲ್ಡಿಂಗ್ ನಲ್ಲಿ ಸುಮಾರು 3 ವರ್ಷಗಳಿಂದ ಬಾಡಿಗೆ ಮನೆ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿದ್ದು, ದಿನಾಂಕ 3-9-2016 ರಂದು ತಮ್ಮ ಮಾವನವರು ವಿಧಿ ವಶವಾಗಿದ್ದರಿಂದ ಮಾವನವರ ಊರಾದ ಶಾಂಪಪೂರಕ್ಕೆ ಕುಟುಂಬ ಸಮೇತವಾಗಿ ಹೋಗಿದ್ದು, ದಿನಾಂಕ 6-9-2016 ರಂದು ಮುಂಜಾನೆ 8-00 ಗಂಟೆಗೆ ತಮ್ಮ ಮನೆಯ ಮಾಲೀಕರಾದ ಗಂಗಾವತಿ ಖಾಜಾಹುಸೇನ್ ಇವರು ತಮಗೆ ಪೋನು ಮಾಡಿ ದಿನಾಂಕ 6-9-2016 ರಂದು ಬೆಳಗಿನ ಜಾವ 5-30 ಗಂಟೆ ಸುಮಾರಿಗೆ ನಾನು ವಾಸವಾಗಿರುವ ಮನೆ ಕಳ್ಳತನವಾಗಿರುವ ಬಗ್ಗೆ ವಿಷಯವನ್ನು ತಿಳಿಸಿದ್ದರಿಂದ ನಂತರ ನಾನು ಕುಟುಂಬ ಸಮೇತವಾಗಿ ಮಾನವಿಯ ನನ್ನ ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ತನ್ನ ಮನೆಯ ಬಾಗಿಲನ್ನು ಮುರಿದು ಮನೆಯ ಒಳಗೆ ಪ್ರವೇಶಿಸಿ ಮನೆಯಲ್ಲಿಯ ಅಲ್ಮಾರ ವನ್ನು ಮುರಿದು ಅದರಲ್ಲಿಯ ಬಂಗಾರದ ಆಭರಣಗಳು, ದೇವರ ಹುಂಡಿಯಲ್ಲಿಯ ಹಣ ರೂ 8,000/- ಹಾಗೂ ನಗದು ಹಣ ರೂ 10,000/- ಹೀಗೆ ಒಟ್ಟು 1,08,000/- ಬೆಲೆ ಬಾಳುವದನ್ನು ಕಳವು ಮಾಡಿಕೊಂಡು ಹೋಗಿದ್ದು, ಕಾರಣ ಕಳುವು ಮಾಡಿಕೊಂಡು ಹೋದವರನ್ನು ಪತ್ತೆ ಮಾಡಿ ಈ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 203/2016 ಕಲಂ 457 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :06.09.2016 gÀAzÀÄ 55 ¥ÀææPÀgÀtUÀ¼À£ÀÄß ¥ÀvÉÛ
ªÀiÁr 6,100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.