¥ÀwæPÁ
¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
EvÀgÉ L.¦.¹ ¥ÀæPÀgÀtzÀ ªÀiÁ»w:_
ದಿನಾಂಕ:08-11-2017 ರಂದು 19.30 ಗಂಟೆಗೆ ಫಿರ್ಯಾದಿ ²æÃ
C§Äݯï gÀ»ªÀiÁ£ï À vÀAzÉ ¢:C§Äݯï gÀ²Ãzï ªÀAiÀiÁ; 56 ªÀµÀð eÁw ªÀÄĹèA G;
mÉÊ®gï PÉ®¸À ¸Á; ªÀÄ£É £ÀA 1-4-106 ¸ÉëõÀ£ï L©. gÉÆÃqï D±Á¥ÀÆgï PÁæ¸ï
gÁAiÀÄZÀÄgÀÄ gÀªÀರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿಯನ್ನು ಸಲ್ಲಿಸಿದ್ದೆನಂದರೇ, ತಾನು ಆಶಾಪೂರು ರೋಡ್ ಕ್ರಾಸಿನಲ್ಲಿ ಸಾ:ಮನೆ ನಂ:-1-4-56 (ಹಳೇಯದು) ಮನೆ ನಂ:-1-4-106 (ಹೊಸದು) ವಿಸ್ತೀರ್ಣ-60*50 ಜಾಗೆ ಇದ್ದು, ಸದರಿ ಜಾಗೆಯು ತನ್ನ ತಂದೆಯು ಸನ್1962 ನೇ ಸಾಲೀನಲ್ಲಿಖರೀದಿಸಿದ್ದು, ಜಾಗೆಯನ್ನು ಫಿರ್ಯಾದಿದಾರರ ಕುಟುಂಬದಲ್ಲಿ ವಿಭಾಗ ಮಾಡಿಕೊಂಡಿರುವುದಿಲ್ಲಾ, ಸದರಿ ಜಾಗಕ್ಕೆ ಹೊಂದಿಕೊಂಡು ¤eÁªÀÄĢݣï
vÀAzÉ £ÀÆgÀÆ¢ÝÃ£ï ªÀAiÀiÁ; 63 ªÀµÀð eÁw ªÀÄĹèA G; zÀ¯Áè½ PÉ®¸À ¸Á;
D±Á¥ÀÆgï gÉÆÃqï PÁæ¸ï gÁAiÀÄZÀÆgÀÄ FvÀ£ÀÄ ಶೆಡ್ ಹಾಕಿಕೊಂಡು ವಾಸವಾಗಿದ್ದು, ನಂತರದ ದಿನಗಳಲ್ಲಿ ಆರೋಪಿತನು ಫಿರ್ಯಾದಿದಾರರ ಜಾಗೆಯಲ್ಲಿ ಮೂರು ಶೆಡ್ ಗಳನ್ನು ಹಾಕಿ ಬಾಡಿಗೆ ನೀಡಿದ್ದಲ್ಲದೇ, ಫಿರ್ಯಾದಿದಾರರು ಸುಮಾರು ದಿನಗಳಿಂದ ತಮ್ಮ ಜಾಗೆಯ ಹತ್ತಿರ ಹೋಗಿ ಆರೋಪಿತನಿಗೆ ‘’ ನೀನು ನಮ್ಮ ಜಾಗೆಯಲ್ಲಿ ಏಕೆ ಶೆಡ್ಡ ಗಳನ್ನು ಹಾಕಿ ಬಳಸಿಕೊಳ್ಳುತ್ತಾ ಇದ್ದಿಯಾ ಇದು ಸರಿಯಾದದ್ದು ಅಲ್ಲಾ ಅಂತಾ ತಿಳಿಸಿದರೂ, ಆರೋಪಿತನು ಫಿರ್ಯಾದಿದಾರನಿಗೆ ನಿನ್ನ ಜಾಗ ಯಾವುದೇ ಸೂಳೆ ಮಗನೇ , ಇಲ್ಲಿ ನಿನ್ನ ಜಾಗ ಇರುವದಿಲ್ಲಾ ಅಂತಾ ಮುಂತಾಗಿ ಮಾತನಾಡಿದ್ದು, ಅಲ್ಲದೇ ತನ್ನ ಜಾಗೇಯಲ್ಲಿ ಅಕ್ರಮ ಪ್ರವೇಶ ಮಾಡಿದ್ದು ಬಗ್ಗೆ ತಾನು ತಮ್ಮ ಸಂಬಂಧಿಸಿದ ವಕೀಲರಿಗೆ ತಿಳಿಸಿ, ನ್ಯಾಯಾಲಯಕ್ಕೆ ರೀಟ್ ಅರ್ಜಿಯನ್ನು ಸಲ್ಲಿಸಿಕೊಂಡಿದ್ದು ಇರುತ್ತದೆ.ನಂತರ ದಿನಾಂಕ:21-10-2017 ರಂದು ಮದ್ಯಾಹ್ನ 12.30 ಗಂಟೆಗೆ ಮರಳಿ ತಾನು ಮತ್ತು ತಮ್ಮ ಚಿಕ್ಕಮ್ಮಳ ಮಗನಾದ ಸೈಯಾದ ಖಲೀಲ್ ತಂದೆ ಅಬ್ದುಲ್ ಗಫೂರ್ ಇಬ್ಬು ತಮ್ಮ ಜಾಗೆಯ ಹತ್ತಿರ ಹೋದಾಗ್ಗೆ ಸದರಿ ಆರೋಪಿತನು ಒಮ್ಮಿಂದೊಮ್ಮೆಲೇ ತನ್ನನ್ನು ತಡೆದು ನಿಲ್ಲಿಸಿ, ಲೇ ಸೂಳೇ ಮಗನೇ , ಇಲ್ಲಿಯಾಕೆ ಮತ್ತೆ ಬಂದಿದೆಲೇ, ನೀನು ಇನ್ನೊಂದು ಸಲ ಇಲ್ಲಿ ಕಾಲು ಇಟ್ಟರೇ, ನಿನನ್ನು ಕಡಿದು ಹಾಕುತ್ತೇನೆ, ಅಂತಾ ಜೀವದ ಬೆದರಿಕೆ ಹಾಕಿ, ತನ್ನ ಕೈಯಿಂದ ತನ್ನ ಕಪಾಳಕ್ಕೆ ಹೊಡೆದು, ನನಗೆ ದುಃಖಪಾತಗೊಳಿಸಿದ್ದು ಇರುತ್ತದೆ, ಈ ಬಗ್ಗೆ ತನ್ನ ತಾಯಿಗೆ ವಿಷಯ ತಿಳಿಸಿ, ತಡವಾಗಿ
ಬಂದು ದೂರು ಸಲ್ಲಿಸಿರುತ್ತೇನೆ. ಅಂತಾ ಇದ್ದ ಫಿರ್ಯಾದಿ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಗುನ್ನೆ ನಂ:-265/2017 ಕಲಂ:341,447,323,504,506
ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ
ªÀiÁ»w:-
ದಿನಾಂಕ: 08.11.2017 ರಂದು ಫಿರ್ಯಾದಿಯು ತನ್ನ ಬುಲೆರೋ ಪಿಕ್-ಅಪ್ ವಾಹನ ಸಂ: ಕೆಎ-36/9345ನೇದ್ದರಲ್ಲಿ ಸುರಪುರ ತಾಲೂಕಿನ ಅರಳಹಳ್ಳಿ ಗ್ರಾಮದಲ್ಲಿ ಭತ್ತವನ್ನು ಲೋಡ ಮಾಡಿಕೊಂಡು ತನ್ನ ಮಾವನಾದ ನಿಂಗಪ್ಪ ಹಾಗೂ ತಮ್ಮ ಗ್ರಾಮದ ನಾಯಕರ ಮಾನಪ್ಪ ಇವರನ್ನು ಕರೆದುಕೊಂಡು ಸಿಂಧನೂರು ತಾಲೂಕಿನ ಬಂಗಾರಿ ಕ್ಯಾಂಪ್ ಗೆ ಬರುವಾಗ ಮಸ್ಕಿ-ಸಿಂಧನೂರು ರಸ್ತೆಯಲ್ಲಿ ಎಲೇಕೂಡ್ಲಗಿ ಕ್ಯಾಂಪ್ ಕ್ರಾಸ್ ಹತ್ತಿರ ವಾಹನದ ಎಕ್ಸೆಲ್ ಕಟ್ಟಾಗಿದ್ದರಿಂದ ಸದರಿ ವಾಹನದಲ್ಲಿದ್ದ ಲೋಡನ್ನು ಇನ್ನೊಂದು ವಾಹನದಲ್ಲಿ ಕಳುಹಿಸಿ ರಿಪೇರಿ ಮಾಡಿಸಿಕೊಂಡು ಹೋಗಬೇಕೆಂದು ವಾಹನವನ್ನು ಸದರಿ ಕ್ರಾಸ್ ನ ಹತ್ತಿರ ರಸ್ತೆಯ ಪಕ್ಕದಲ್ಲಿ ಮರಮ್ ರಸ್ತೆಯಲ್ಲಿ ನಿಲ್ಲಿಸಿ ರಾತ್ರಿಯಾಗಿದ್ದರಿಂದ ವಾಹನದಲ್ಲಿ ಮಲಗಿಕೊಂಡಾಗ ದಿನಾಂಕ: 09.11.2017 ರಂದು 00.15 ಎ.ಎಮ್ ಸುಮಾರಿಗೆ ಮಸ್ಕಿ ರಸ್ತೆ ಕಡೆಯಿಂದ ಆರೋಪಿತನು ತನ್ನ ಮಹೇಂದ್ರ ಬುಲೆರೋ ಪಿಕ್-ಅಪ್ ವಾಹನ ಸಂ:ಕೆಎ-32/ಸಿ-3753ನೇದ್ದನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಹಿಂದಿನಿಂದ ರಸ್ತೆ ಬದಿ ನಿಂತ ವಾಹನಕ್ಕೆ ಟಕ್ಕರ್ ಕೊಟ್ಟ ಪರಿಣಾಮ ವಾಹನದಲ್ಲಿದ್ದ ಮಾನಪ್ಪ ಮತ್ತು ನಿಂಗಪ್ಪ ಇವರಿಗೆ ತೀವ್ರ ಸ್ವರೂಪದ ಗಾಯಗಳಾಗಿ ಮತ್ತು ಫಿರ್ಯಾದಿಗೆ ಸಾದಾ ಸ್ವರೂಪದ ಗಾಯಗಳಾಗಿ 108 ವಾಹನದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ನಿಂಗಪ್ಪನು ಉಪಚಾರ ಪಡೆಯುತ್ತಾ 1.30 ಎ.ಎಮ್ ಕ್ಕೆ ಮೃತಪಟ್ಟಿದ್ದು, ಮಾನಪ್ಪನನ್ನು ಹೆಚ್ಚಿನ ಉಪಚಾರಕ್ಕೆಂದು ರಾಯಚೂರಿಗೆ ಸಾಗಿಸುವಾಗ ಮಾನವಿ ಹತ್ತಿರ 2.30 ಎ.ಎಮ್ ಕ್ಕೆ ಮೃತಪಟ್ಟಿದ್ದು ಇರುತ್ತದೆ, ಆರೋಪಿತನಿಗೂ ಸಹ ಸಾದಾ ಸ್ವರೂಪದ ಗಾಯಗಳಾಗಿದ್ದು, ನಂತರ ಆರೋಪಿತನು ವಾಹನವನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತಾ ಹೇಳಿಕೆ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ ಗುನ್ನೆ
ನಂ: 262/2017 ಕಲಂ 279, 337, 304(ಎ)
ಐ.ಪಿ.ಸಿ ಮತ್ತು 187 ಐ ಎಂ ವಿ ಕಾಯಿದೆ ಪ್ರಕಾರ
ಗುನ್ನೆ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.
¢£ÁAPÀ:
09.11.2017 gÀAzÀÄ ಮದ್ಯಾಹ್ನ 12-30 ಗಂಟೆ ಸುಮಾರಿಗೆ ಫಿರ್ಯಾದಿ CªÀÄgÉñÀ vÀAzÉ ¸ÉÆÃªÀÄ¥Àà
§¸Á¥ÀÆgÀ ªÀAiÀiÁ: 49ªÀµÀð, eÁ: °AUÁAiÀÄvï, G: ºÀnÖ PÀA¥À¤AiÀÄ°è £ËPÀgÀ ¸Á:
«ÃgÁ¥ÀÆgÀ FvÀ£ÀÄ
ಠಾಣೆಗೆ ಹಾಜರಾಗಿ ಒಂದು ಗಣಕಂತ್ರದಲ್ಲಿ ಅಳವಡಿಸಿದ ಫಿರ್ಯಾದಿಯನ್ನು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ ತನ್ನ ಚಿಕ್ಕಪ್ಪನ ಮಗ ವಿರೇಶ ತಂದೆ ಲಿಂಗಪ್ಪ ವಯಾ: 35ವರ್ಷ ಸಾ: ವೀರಾಪೂರ ಈತನು ಲಿಂಗಸುಗೂರದಲ್ಲಿ ಮನೆ ಕಟ್ಟಿಸುತ್ತಿದ್ದು, ಕೆಲಸ ನೋಡಲು ಸಂಜೆ ಲಿಂಗಸುಗೂರಿಗೆ ಹೋಗಿ ಬರುವುದು ಮಾಡುತ್ತಿದ್ದನು. ದಿನಾಂಕ 31/10/2017 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಆತನು ಲಿಂಗಸುಗೂರದಿಂದ ತಮ್ಮ ಊರಿಗೆ ಹೋಗುತ್ತಿದ್ದಾಗ ರಾತ್ರಿ 8-00 ಗಂಟೆ ಸುಮಾರಿಗೆ ಸರ್ಜಾಪೂರ ದಾಟಿದ ನಂತರ ತನ್ನ ಮೋಟಾರ ಸೈಕಲ ನಂ ಕೆಎ 36 ಇಇ 6429 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ಸ್ಕೀಡಾಗಿ ಬಿದ್ದು, ಆತನ ಎಡ ಮಲಕಿಗೆ, ಎಡಗಡೆ ಬುಜಕ್ಕೆ, ಕಾಲುಗಳಿಗೆ ತೆರಚಿದ ಗಾಯಗಳಾಗಿದ್ದು ಕೂಡಲೇ ಆತನಿಗೆ ಲಿಂಗಸುಗೂರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ನಂತರ ಹೆಚ್ಚುನ ಇಲಾಜು ಕುರಿತು ಕೆರೋಡಿ ಆಸ್ಪತ್ರೆ ಬಾಗಲಕೊಟೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಈ ದಿನ ಬೆಳಿಗ್ಗೆ 10-00 ಗಂಟೆಗೆ ಆತನು ತನಗಾದ ಗಾಯಗಳಿಂದಾಗಿ ಮೃತಪಟ್ಟಿದ್ದು ಇರುತ್ತದೆ. ತಾವೆಲ್ಲರೂ ಆತನ ಇಲಾಜು ಮಾಡಿಸಲು ಅಲ್ಲೆ ಉಳಿದುಕೊಂಡಿದ್ದರಿಂದ ಈಗ ದಿನ ಬಂದು ದೂರು ಕೊಟ್ಟಿದ್ದು ಇರುತ್ತದೆ ಅಂತಾ ವೈಗೈರೆ ಇದ್ದು ಸದರಿ ಫಿರ್ಯಾದಿ ಸಾರಾಂಸದ ಮೇಲಿಂದ
°AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 373/2017 PÀ®A. 279,304(J) L.¦.¹ CrAiÀİè ಪ್ರಕರಣ ದಾಖಲಿಸಿ ತನಿಖೆ
ಕೈಗೊಂಡಿದ್ದು ಇರುತ್ತದೆ.
ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
¦üAiÀiÁ𢠪Àĺɧƨï vÀAzÉ ºÀĸÉÃ£ï ¸Á¨ï, ªÀĸÀgÀPÀ¯ï, ªÀAiÀÄ: 45 ªÀµÀð,
eÁ: ªÀÄĹèA, G: QgÁt CAUÀr, ¸Á: R®AzÀjÃAiÀiÁ ¸ÀPÀð¯ï ºÀwÛgÀ ªÀĺɧƨï PÁ¯ÉÆÃ¤
¹AzsÀ£ÀÆgÀÄ FvÀÀ£À ªÀÄUÀ£ÁzÀ ªÁ»Ãzï
ºÀĸÉÃ£ï ªÀAiÀÄ: 26 ªÀµÀð FvÀ£ÀÄ QgÁt CAUÀr ElÄÖPÉÆAqÀÄ ªÁå¥ÁgÀ
ªÀiÁrPÉÆArzÀÄÝ, ¸ÀzÀj ªÁ»Ãzï ºÀĸÉãï FvÀ£ÀÄ F ªÉÆzÀ®Ä 2-3 ¸À¯Á ªÀÄ£ÉAiÀÄ£ÀÄß
©lÄÖ ºÉÆÃV ¸Àé®à ¢£ÀUÀ¼À £ÀAvÀgÀ ªÀÄgÀ½ ªÀÄ£ÉUÉ §gÀÄwÛzÀÝ£ÀÄ. ªÁ»Ãzï ºÀĸÉãï
FvÀ£ÀÄ ¢£ÁAPÀ 15-10-2017 gÀAzÀÄ ªÀÄzÁåºÀß 12-00 UÀAmÉ ¸ÀĪÀiÁjUÉ QgÁtÂ
CAUÀrAiÀÄ ¸ÁªÀiÁ£ÀÄUÀ¼À£ÀÄß vÉUÉzÀÄPÉÆAqÀÄ §gÀÄvÉÛÃ£É CAvÁ ºÉý ªÀģɬÄAzÀ
ºÉÆÃVzÀÄÝ, gÁwæAiÀiÁzÀgÀÄ ªÀÄ£ÉUÉ ªÁ¥À¸ï §gÀzÉ PÁuÉAiÀiÁVgÀÄvÁÛ£É. CA¢¤AzÀ
E°èAiÀĪÀgÉUÉ ºÀÄqÀÄPÁqÀ®Ä ¹QÌgÀĪÀÅ¢®è ¥ÀvÉÛ ªÀiÁr PÉÆqÀ®Ä «£ÀAw CAvÁ EzÀÝ
PÀA¥sÀÆålgï ªÀÄÄ¢ævÀ zÀÆj£À ¸ÁgÁA±ÀzÀ ªÉÄðAzÁ ¹AzsÀ£ÀÆgÀÄ £ÀUÀgÀ oÁuÉ UÀÄ£Éß
£ÀA. 256/2017 PÀ®A: ªÀÄ£ÀĵÀå PÁuÉ CrAiÀİè UÀÄ£Éß zÁR°¹ vÀ¤SÉ PÉÊUÉÆArzÀÄÝ
EzÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 09.11.2017
gÀAzÀÄ 109 ¥ÀææPÀgÀtUÀ¼À£ÀÄß ¥ÀvÉÛ 14,800/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.