ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಮಟಕಾ ಜೂಜಾಟ ಪ್ರಕರಣದ
ಮಾಹಿತಿ.
¢£ÁAPÀ 17/06/2019 gÀAzÀÄ ¸ÁAiÀÄAPÁ®
04-45 UÀAmÉUÉ ²æÃ ®PÀÌ¥Àà © CVß ¦J¸ï.L gÀªÀgÀÄ oÁuÉAiÀİèzÁÝUÀ zÉêÀzÀÄUÀð ¥ÀlÖtzÀ CA¨ÉÃqÀÌgï
¸ÀPÀð¯ï ºÀwÛgÀ EgÀĪÀ PÁ¦ü qÉà ªÀÄÄAzÀÄUÀqÉ
¸ÁªÀðd¤PÀ ¸ÀܼÀzÀ°è ªÀÄlPÁ dÆeÁl £ÀqÉAiÀÄÄwÛzÉ CAvÁ ¨Áwä §AzÀ ªÉÄÃgÉUÉ ¦J¸ï.L gÀªÀgÀÄ, ¹§âA¢AiÀĪÀgÀÄ ºÁUÀÆ
¥ÀAZÀgÉÆA¢UÉ ¸ÁAiÀÄAPÁ® 05-35 UÀAmÉUÉ ªÀÄlPÁ £ÀA§gÀ §gÉzÀÄPÉÆ¼ÀÄîwÛzÀݪÀ£À
ªÉÄÃ¯É zÁ½ ªÀiÁr, ªÀÄlPÁ £ÀA§gÀ §gÉzÀÄPÉÆ¼ÀÄîwÛzÀÝ gÀAUÀ£ÁxÀ vÀAzÉ AiÀÄAPÀ¥Àà
ªÀAiÀiÁ-26 G- CmÉÆ qÉæöʪÀgï ¸Á- gÁµÀÖç¥Àw
Nt zÉêÀzÀÄUÀð FvÀ£À£ÀÄß ªÀ±ÀPÉÌ
¥ÀqÉzÀÄPÉÆAqÀÄ DvÀ¤AzÀ gÀÆ 940/- £ÀUÀzÀÄ ºÀt, ªÀÄlPÁ CAPÉ ¸ÀASÉåUÀ¼À£ÀÄß §gÉzÀ
aÃn ªÀÄvÀÄÛ 1 ¨Á¯ï ¥É£ÀÄß ªÀ±ÀPÉÌ vÉUÉzÀÄPÉÆAqÀÄ, oÁuÉUÉ §AzÀÄ M§â
DgÉÆÃ¦vÀ£À£ÀÄß zÁ½ ¥ÀAZÀ£ÁªÉÄ ªÀÄÄzÉݪÀiÁ®£ÀÄß ºÁdgÀÄ¥Àr¹, ªÀÄlPÁ ¥ÀnÖ
§gÉzÀÄPÉÆ¼ÀÄîwÛzÀÝ gÀAUÀ£ÁxÀ vÀAzÉ AiÀÄAPÀ¥Àà
ºÁUÀÆ ªÀÄlPÁ ¥ÀnÖ vÉUÉzÀÄPÉÆ¼ÀÄîwÛzÀÝ £ÁUÀgÁd eÁ- AiÀiÁzÀªï ¸Á- ¸ÉnUÉÃj
vÁ-±ÀºÁ¥ÀÄgÀ EªÀgÀÄUÀ¼À PÁ£ÀÆ£ÀÄ jÃvÀå
PÀæªÀÄ dgÀÄV¸À®Ä eÁë¥À£Á ¥ÀvÀæªÀ£ÀÄß
¤ÃrzÀÄÝ ¥ÀAZÀ£ÁªÉÄAiÀÄ ¸ÁgÁA±ÀªÀÅ PÀ®A.78(3)
PÉ.¦ PÁAiÉÄÝAiÀiÁUÀÄwÛzÀÄÝ, EzÀÄ C¸ÀAeÉÕAiÀÄ ¥ÀæPÀgÀtªÁUÀÄwÛzÀÝjAzÀ
£ÀªÀÄä oÁuÉAiÀÄ J£ï.¹. £ÀA§gÀ 17/2019
£ÉÃzÀÝgÀ°è zÁR°¹ ¥ÀæPÀgÀt zÁR°¹ vÀ¤SÉ PÉÊUÉÆ¼Àî®Ä ªÀiÁ£Àå WÀ£À
£ÁåAiÀiÁ®AiÀÄzÀ°è ¥ÀgÀªÁ¤UÉ ¤ÃrzÀ ªÉÄÃgÉUÉ zÉêÀzÀÄUÀð ¥Éưøï oÁuÉ UÀÄ£Éß
£ÀA§gÀ 93/2019 PÀ®A. 78(3), PÉ.¦ PÁAiÉÄÝ ¥ÀæPÀgÀt zÁR®ÄªÀiÁrPÉÆAqÀÄ vÀ¤SÉ
PÉÊUÉÆArgÀÄvÁÛgÉ.
ಎಸ್.ಸಿ/ಎಸ್.ಟಿ ಪ್ರಕಣದ ಮಾಹಿತಿ.
ದಿನಾಂಕ:
17.06.2019 ರಂದು ಮಧ್ಯಾಹ್ನ 2.30 ಗಂಟೆಗೆ ಫಿರ್ಯಾದಿಯು ಮಧ್ಯ ಕುಡಿಯಲು ಕಲಮಲ ಗ್ರಾಮದಲ್ಲಿಯ ವಾಣಿ
ವೈನ್ ಶಾಪಗೆ ಹೋಗಿ ಸ್ವಲ್ಪ ಕುಡಿದು ವಾಪಸ ಬರುವಾಗ್ಗೆ ಅದೇ ವೇಳೆಗೆ ಆರೋಪಿತನು ಗಂಗಪ್ಪ @ ಗಂಗರಾಯ
ವಯ: 36ವರ್ಷ, ಜಾ: ಕುರುಬರ್ ಈತನ ಮೊಟಾರ ಸೈಕಲನ ಬೀಗವನ್ನು ತನ್ನ ಪ್ಯಾಂಟ್ ಜೋಬಿನಲ್ಲಿಟ್ಟುಕೊಂಡು
ಆತನಿಗೆ ಕೊಡದೇ ಕಾಡಿಸುತ್ತಿದ್ದನು, ಆಗ ಬಸವರಾಜ ದಾಸರ್ ತಂ: ಭೀಮಣ್ಣ ಕುರುಬರ್, ಹಾಗೂ ಫಿರ್ಯಾದಿಯು
ಹತ್ತಿರ ಹೋಗಿ “ಯಾಕಪ್ಪ ಹಿಂಗ ಸತಾಯಿಸ್ತೀ, ಸುಮ್ಮನೆ ಬೀಗ ಕೊಟ್ಟುಬಿಡು ಅವರು ಕುಡಿದಾರ ಹೋಗ್ಲಿ ಮನೆಗೆ”
ಅಂತಾ ಹೇಳಲು ಅದಕ್ಕೆ ಆರೋಪಿತನು “ಎಲೇ ಮಾದಿಗ ಸೂಳೆ ಮಗನೇ ನನಗೆ ಹೇಳೋಷ್ಟು ದೊಡ್ಡೋನಾದ್ಯೇನಲೇ ಸೂಳೆ
ಮಗನೇ” ಅಂತಾ ಅಂದನು, ಅದಕ್ಕೆ ಫಿರ್ಯಾದಿಯು “ಏ ಮಂಜುನಾಥ ಸ್ವಲ್ಪ ನೋಡಿ ಮಾತಾಡು” ಅಂತಾ ಹೇಳಿದ್ದು
ಅದಕ್ಕೆ ಆರೋಪಿಯು ಸಿಟ್ಟಿಗೆ ಬಂದು ಅಲ್ಲಿಯೇ ಬಿದ್ದಿದ್ದ ಖಾಲಿ ಬೀರ್ ಬಾಟಲಿಯಿಂದ ತನ್ನ ಹಣೆಗೆ ಹೊಡೆದು
ರಕ್ತಗಾಯಗೊಳಿಸಿದನು. ಆಗ ಅಲ್ಲಿಯೇ ಇದ್ದ ಗಂಗಪ್ಪ ಮತ್ತು ಬಸವರಾಜ ಹಾಗೂ ವಾಣಿ ವೈನ್ ಶಾಫ್ ಮ್ಯಾನೇಜರಾದ
ಅಮರೇಶ ಇವರು ಜಗಳ ಬಿಡಿಸಿಕೊಂಡರು, ಆದಾಗ್ಯೂ ಆರೋಪಿತನು “ಈ ಸೂಳೆ ಮಗಂದು ಜಾಸ್ತಿ ಆಗೈತೆ, ಇವನನ್ನ ಇಂದಲ್ಲಾ ನಾಳೆ ಮುಗಿಸಿಯೇ ಬಿಡ್ತೀತೇನೆ”
ಅಂತಾ ಜೀವದ ಬೆದರಿಕೆ ಹಾಕಿ ಹೊರಟು ಹೋದನು. ವಾಣಿ ವೈನ್ ಶಾಪ್ ಮ್ಯಾನೇಜರ ಅಮರೇಶ ಈತನು ನಮ್ಮ ಸಂಬಂಧೀಕರಿಗೆ
ಪೋನ್ ಮಾಡಿ ತಿಳಿಸಿದ ಕೂಡಲೇ ತನ್ನ ತಮ್ಮನಾದ ಮಲ್ಲಯ್ಯ ಹಾಗೂ ತಮ್ಮ ತಾಯಿ ಮಲ್ಲಮ್ಮ ರವರು ಬಂದು ನೋಡಿ
ತನಗೆ ಅಂಬ್ಯುಲೆನ್ಸನಲ್ಲಿ ಹಾಕಿಕೊಂಡು ಇಲಾಜು ಕುರಿತು ರಿಮ್ಸ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದರು. ನಾನು ಇಲಾಜು ಪಡೆದುಕೊಂಡು ತಮ್ಮ ಸಂಬಂಧೀಕರಲ್ಲಿ ಈ ಬಗ್ಗೆ
ಚರ್ಚಿಸಿ ಈಗ ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ ಅಂತಾ
ಮುಂತಾಗಿ ನೀಡಿದ ಲಿಖಿತ
ಫಿರ್ಯಾದುವಿನ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ
ನಂಬರ UÀÄ£Éß
£ÀA: 87/2019 PÀ®A. 323, 324, 504, 506, ಐಪಿಸಿ
ಮತ್ತು ಕಲಂ.3(1)(r)(s), 3(2)(V)(a) ಎಸ್.ಸಿ/ಎಸ್.ಟಿ (ಪಿಎ) ಯಾಕ್ಟ್ 1989 ತಿದ್ದುಪಡಿ ಬಿಲ್
2015 ಅಡಿಯಲ್ಲಿ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮಹಿಳೆ ಕಾಣೆಯಾದ ಪ್ರಕಣದ
ಮಾಹಿತಿ.
ದಿನಾಂಕ 17-06-2019 ರಂದು ರಾತ್ರಿ
21.30 ಗಂಟೆಗೆ ಫಿರ್ಯಾದಿ ಶ್ರೀಮತಿ
ಹನುಮಂತಿ ಗಂಡ
ಹನುಮಂತ ಗಲಗ
ವಯಾಃ 48 ವರ್ಷ
ಜಾತಿಃ ಕಬ್ಬೇರ್ ಉ:ಕೂಲಿ ಸಾಃ
ಸರಕಾರಿ ಆಸ್ಪತ್ರೆ ಹತ್ತಿರ ಅಮೃತ ನಗರ ತಾಃ
ಮಾನವಿ ರವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ
ಫಿರ್ಯಾದಿದಾರಳ
ಮಗಳಾದ ವೆಂಕಟಲಕ್ಷ್ಮೀ ವಯಾಃ 21 ವರ್ಷ ಈಕೆಯು ಮಾನವಿಯ ಎಲ್.ಎಮ್ ಜಿ.ಎಸ್ ಸಂಸ್ಥೆಯಲ್ಲಿ ಖಾಸಗಿ ಶಿಕ್ಷಕಿಯಾಗಿ
ಕೆಲಸ ಮಾಡುತ್ತಿದ್ದು, ದಿನಾಂಕ 13-06-2019 ರಂದು ಬೆಳಿಗ್ಗೆ 09-00 ಗಂಟೆಯ
ಸುಮಾರಿಗೆ ಶಾಲೆಗೆ ಹೋಗುತ್ತೇನೆ
ಅಂತಾ ಮನೆಯಿಂದ ಹೋದವಳು ಸಂಜೆ ಹೊತ್ತಾದರೂ ಬಾರದ ಕಾರಣ ಗಾಬರಿಗೊಂಡು ಎಲ್ಲ ಕಡೆಗಳಲ್ಲಿ
ಹುಡಿಕಾಡಿದ್ದು ಅಲ್ಲದೇ ತಮ್ಮ ಸಂಬಂಧಿಕರಿಗೆಲ್ಲಾ ಪೋನ್ ಮೂಲಕ ತನ್ನ ಮಗಳ ಬಗ್ಗೆ ವಿಚಾರಿಸಿದ್ದು
ಆಕೆಯು ಬಂದಿರುವುದಿಲ್ಲ ಅಂತಾ ತಿಳಿಸಿದ್ದು ನಂತರ ಮಾನವಿ, ಗಲಗ, ಬೊಮ್ಮನಾಳ, ಅರೋಲಿ, ಹಾಗೂ ಇತರೆ
ಕಡೆಗಳಲ್ಲಿ ವೆಂಕಟಲಕ್ಷ್ಮೀ
ಈಕೆಯನ್ನು ಹುಡುಕಾಡಿದ್ದು ಎಲ್ಲಿಯೂ ಸಿಗದ ಕಾರಣ ಈ ದಿವಸ ತಡವಾಗಿ ಠಾಣೆಗೆ ಬಂದಿದ್ದು ಕಾರಣ ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ಸಾರಾಶಂದ ಮೇಲಿಂದ
ಮಾನವಿ ಠಾಣಾ ಗುನ್ನೆ ನಂ
128/2019 ಕಲಂ ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ
ಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:17.06.2019 ರಂದು ಮದ್ಯಾಹ್ನ 12.00 ಗಂಟೆಗೆ ಫಿರ್ಯಾದಿ ºÀ£ÀĪÀÄAvÀ vÀAzÉ £ÁUÀ¥Àà
ºÀqÀ¥ÀzÀ ªÀAiÀĸÀÄì:52 ªÀµÀð eÁ: ºÀqÀ¥ÀzÀ G: MPÀÌ®ÄvÀ£À ¸Á: §ÆvÀ®¢¤ß
ರವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ
ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರನ ಅಕ್ಕಳಾದ ಮೃತ ದೇವಮ್ಮ ಈಕೆಯು ಆರೋಪಿತನ ಹೊಲಕ್ಕೆ ಬೀಜ ಉರುವ ಕೆಲಸಕ್ಕೆ ಹೋಗಿದ್ದು
ಆ ಸಮಯದಲ್ಲಿ ಮೃತಳಿಗೆ ಜ್ವರ ಬಂದಿದ್ದರಿಂದ ಆರೋಪಿತನು
ನಿನ್ನೆ ದಿನಾಂಕ:16.06.2019 ರಂದು ಸಂಜೆ 6.00 ಗಂಟೆಗೆ ಮೃತ ದೇವಮ್ಮಳನ್ನು ಮತ್ತು ಮಹಾದೇವಮ್ಮ ಇವರನ್ನು
ತನ್ನ ಟಿ.ವಿ.ಎಸ್. ಎಕ್ಸಲ್ ಸೂಪರ ಮೋಟಾರ ಸೈಕಲ್ ನಂ.. KA-29/ED-4641 ನೇದ್ದರ ಹಿಂದೆ ಕೂಡ್ರಿಸಿಕೊಂಡು
ನಾಗರಾಳ ಗ್ರಾಮಕ್ಕೆ ಆಸ್ಪತ್ರೆಗೆ ಬರುವಾಗ ರಾಮನಗೌಡ ನಾಗರಾಳ ಇವರ ಹೊಲದ ಹತ್ತಿರ ಆರೋಪಿತನು ತನ್ನ
ಮೋಟಾರ ಸೈಕಲ್ಲನ್ನು ಅತೀವೇಗವಾಗಿ & ಅಲಕ್ಷತನದಿಂದ ನಡೆಸಿಕೊಂಡು ಹೋಗಿದ್ದರಿಂದ ಮೋಟಾರ ಸೈಕಲ್
ಮೇಲೆ ಇದ್ದ ಮೃತ ದೇವಮ್ಮಳು ಮೋಟಾರ ಸೈಕಲ್ ಮೇಲಿಂದ ಕೆಳಗಡೆ ಬಿದ್ದಿದ್ದರಿಂದ ಮೂಗಿಗೆ ರಕ್ತಗಾಯವಾಗಿ ಮತ್ತು ತಲೆಗೆ ಒಳಪೆಟ್ಟಾಗಿದ್ದರಿಂದ ಮೃತ
ದೇವಮ್ಮಳನ್ನು ಆರೋಪಿತನು ಒಂದು ವಾಹನದಲ್ಲಿ ಹಾಕಿಕೊಂಡು ನಾಗರಾಳ ಗ್ರಾಮದ ಶೆಡ್ಲಿಗೇರಿ ಆಸ್ಪತ್ರೆ
ತಂದು ನಂತರ ಹುನಗುಂದ ಸರಕಾರಿ ಆಸ್ಪತ್ರೆಗೆ ಹೋಗಿ ತೋರಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು
ಬಾಗಲಕೋಟೆಗೆ ಹೋಗುವಾಗ ದಾರಿ ಮದ್ಯದಲ್ಲಿ ನಿನ್ನೆ ದಿನಾಂಕ:16.06.2019 ರಂದು ರಾತ್ರಿ 9.30 ಗಂಟೆಗೆ
ಮೃತಪಟ್ಟಿದ್ದು ಇರುತ್ತದೆ. ಸದರಿ ಘಟನೆಯು ಟಿ.ವಿ.ಎಸ್. ಮೊಟಾರ ಸೈಕಲ್ ವಿಜಯ ಇವರಿಂದ ಜರುಗಿದ್ದು
ಇರುತ್ತದೆ. ಈ ಘಟನೆಯ ಬಗ್ಗೆ ದೂರು ನೀಡಲು ಇಲಕಲ್ ಗ್ರಾಮೀಣ ಠಾಣೆಗೆ ಹೋಗಿದ್ದು ಅವರು ಅಲ್ಲಿ ಮುದಗಲ್
ಪೊಲೀಸ್ ಠಾಣೆಗೆ ಬರುತ್ತದೆ ಎಂದು ತಿಳಿಸಿದ್ದರಿಂದ ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ ಅಂತಾ
ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 74/2019 PÀ®A
279, 304(J) L¦¹
ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಬಾಲಕ ಕಾಣೆ ಪ್ರಕಣದ ಮಾಹಿತಿ.
ಪಿರ್ಯಾದಿದಾರರ ಪಾದರ್ ಪವನ್ ಕುಮಾರ್ ಸಹಾಯಕ ಗುರುಗಳು ಯೇಸುವಿನ ಪುನರುಸ್ಥಾನ ದೇವಾಲಯ ಕವಿತಾಳ ರವರ ಉಸ್ತುವರಿಯಲ್ಲಿದ್ದ ಕವಿತಾಳ ಪಟ್ಟಣದ ಪಾದರ್ ಓವನ್ ಪ್ರೇಮಾಶ್ರಮಾ ಬೋರ್ಡಿಂಗ್ ವಸತಿ ನಿಲಯದಲ್ಲಿ ಸುರೇಶನು 03 ನೇಯ ತರಗತಿಯಿಂದ ಓದುತ್ತಾ ಬಂದು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 09 ನೇ ತರಗತಿಗೆ ಓದಲು ಬೇಸಿಗೆ ರಜೆಯನ್ನು ಮುಗಿಸಿಕೊಂಡು ದಿನಾಂಕ 09/06/2019 ರಂದು ವಸತಿ ಗೃಹಕ್ಕೆ ತನ್ನ ಮನೆಯವರೊಂದಿಗೆ ಬಂದು ಅವತ್ತಿನಿಂದ ವಸತಿ ಗೃಹದಲ್ಲಿದ್ದ ಹುಡುಗರೊಂದಿಗೆ ಇರುತ್ತಾನೆ. ಸುರೇಶನನು ಎಲ್ಲ ಮಕ್ಕಳಂತೆ ದಿನಾಂಕ-13/06/2019 ರಂದು ಬೆಳಿಗ್ಗೆ 5-30 ಗಂಟೆಗೆ ಪಿರ್ಯಾದಿಯು ಎಬ್ಬಿಸಿ ತಮ್ಮ ದಿನನಿತ್ಯದ ಕಾರ್ಯವನ್ನು ಮುಗಿಸಿಕೊಳ್ಳಲು ಹೇಳಿ ಹೋಗಿರುತ್ತಾರೆ. ನಂತರ ಸುಮಾರು 08-30 ಗಂಟೆಗೆ ಸುರೇಶನು ಕಾಣೆಯಾಗಿದ್ದಾನೆ. ಅಂತಾ ವಸತಿ ಗೃಹದ ಆಡಿಗೆ ಸಿಬ್ಬಂದಿ, ಹಾಗೂ ಮಕ್ಕಳಿಂದ ತಿಳಿದು ಬಂದಾಗ ಪಿರ್ಯಾದಿದಾರರು ಈ ವಿಷಯವನ್ನು ಸುರೇಶನ ಮನೆಯವರಿಗೆ ಹಾಗೂ ಸಂಬಂದಿಕರಿಗೆ ಪೋನ್ ಮಾಡಿ ತಿಳಿಸಿರುತ್ತಾರೆ. ದಿನಾಂಕ-15/06/2019 ರಂದು ಸುರೇಶನು ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಇರುವ ಬಗ್ಗೆ ಸುರೇಶನ ಸಂಬಂದಿಕರಿಂದ ವಿಷಯವನ್ನು ತಿಳಿದಿದ್ದರಿಂದ ಬೆಂಗಳೂರಿನಲ್ಲಿರುವ ಸುರೇಶನ ಮಾವ ಬಸವರಾಜನಿಗೆ ವಿಚಾರಣೆಯನ್ನು ಮಾಡಿದಾಗ ಯಾವುದೇ ಸುಳಿವು ಸಿಕ್ಕಿರುವದಿಲ್ಲ. ಇದ್ದರಿಂದ ಸುರೇಶನು ವಸತಿ ಗೃಹದಿಂದ ಹೊರಗಡೆ ಹೋದವನ್ನು ಪುನಃ ವಸತಿ ಗೃಹಕ್ಕೆಯಾಗಲಿ ಹಾಗೂ ತಮ್ಮ ಮನೆಗೆ ಹೋಗದೇ ಕಾಣೆಯಾಗಿರುತ್ತಾನೆ. ಕಾಣೆಯಾದ ಸುರೇಶನನ್ನು ಅವತ್ತಿನಿಂದ ಇಲ್ಲಿಯವರೆಗೂ ಹುಡುಕಾಡಿದರೂ ಸಿಗದಿದ್ದರಿಂದ ಪಿರ್ಯಾದಿದಾರರು ತಮ್ಮ ವಸತಿ ಗೃಹದ ಸುರೇಶನನ್ನು ಯಾರೋ ಅಪಹರಣ ಮಾಡಿರುವ ಬಗ್ಗೆ ಅನುಮಾನ ಇರುತ್ತದೆ. ಅಂತಾ ಮುಂತ್ತಾಗಿದ್ದ ಲಿಖಿತ ಪಿರ್ಯಾದಿಯ ಸಾರಾಂಶದ ಮೇಲಿನಿಂದ ಕವಿತಾಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 61/2019 ಕಲಂ 363 ಐಪಿಸಿ ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.